ಭಾನುವಾರ, 14 ಡಿಸೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗದ ಕಾರ್ಗಡಿಯಲ್ಲಿ ಅನಾಥವಾದ ಗೋಮುಖ

Published : 13 ಡಿಸೆಂಬರ್ 2025, 22:30 IST
Last Updated : 13 ಡಿಸೆಂಬರ್ 2025, 22:30 IST
ಫಾಲೋ ಮಾಡಿ
Comments
ಮೂರ್ತಿಯ ಒಳಭಾಗದ ನೋಟ
ಮೂರ್ತಿಯ ಒಳಭಾಗದ ನೋಟ
ಹೀಗೆ ಹೋಗಬೇಕು..
ಶಿವಮೊಗ್ಗದಿಂದ ಹೊಸನಗರಕ್ಕೆ 80 ಕಿಲೋಮೀಟರ್‌. ಅಲ್ಲಿಂದ 13 ಕಿಲೋಮೀಟರ್‌ ಸಾಗಿದರೆ ಕಾರಣಗಿರಿ ಕ್ರಾಸ್‌ ಸಿಗುತ್ತದೆ. ಅಲ್ಲಿಂದ ಈ ಸ್ಥಳಕ್ಕೆ ಸುಮಾರು 8 ಕಿಲೋಮೀಟರ್‌ ದಾರಿ. ಇದಕ್ಕೆ ಖಾಸಗಿ ವಾಹನದಲ್ಲಿಯೇ ಸಾಗಬೇಕು. ವಾಹನವನ್ನು ಮೂರ್ತಿ ಇರುವ ಜಾಗದವರೆಗೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಸುಮಾರು ಒಂದು ಕಿಲೋಮೀಟರ್‌ ದಟ್ಟವಾದ ಕಾಡಿನಲ್ಲಿ ನಡೆದೇ ಸಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT