ಈಡಿಗರ ಮೂಲ, ರೇಣುಕಾ ಯಲ್ಲಮ್ಮನ ಆರಾಧನೆ, ಮಹಾಶರಣ ಹೆಂಡದ ಮಾರಯ್ಯನವರ ಇತಿಹಾಸ, ಬಿಲ್ಲವರ ಅವಳಿ ವೀರರಾದ ಕೋಟಿ ಚೆನ್ನಯ್ಯರ ಹೋರಾಟ, ತಳ ಸಮುದಾಯಗಳ ಏಳಿಗೆಗೆ ದುಡಿದ ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರುಗಳು, ರಾಜರ ಕಾಲದ ಪೈಲ್ವಾನರಾದ ಪೈಲ್ವಾನ್ ಪಾಪಯ್ಯ, ಕೋರಾಪೀಟ್ ಶ್ರೀಕಂಠ ಅವರ ಕುರಿತ ಬರಹಗಳು ಇದರಲ್ಲಿ ದಾಖಲಾಗಿವೆ.