ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Zakir Hussain | ಪ್ರತಿ ಕಛೇರಿಗೆ ಮುನ್ನ ಅಧೀರರಾಗುತ್ತಿದ್ದ ಹುಸೇನ್

Published : 17 ಡಿಸೆಂಬರ್ 2024, 2:01 IST
Last Updated : 17 ಡಿಸೆಂಬರ್ 2024, 2:01 IST
ಫಾಲೋ ಮಾಡಿ
Comments
‘ನಾನು ತಬಲಾ ಕೊಟ್ಟೆ, ಅವರು ಜೀವನ ಕೊಟ್ಟರು’
ಮಗುವಿನ ಕಿವಿಗೆ ‘ಭೋಲ್‌’
ಬೆಲೆ ಕಟ್ಟಲಾಗದ ₹5
12 ವರ್ಷದವರಿದ್ದಾಗ ಜಾಕಿರ್ ಹುಸೇನ್ ಅವರು ತಂದೆ ಜತೆ ಒಂದು ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದರು. ಪಂಡಿತ್ ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್, ಬಿಸ್ಮಿಲ್ಲಾ ಖಾನ್, ಪಂಡಿತ್ ಶಾಂತಪ್ರಸಾದ್, ಪಂಡಿತ್ ಕಿಶನ್ ಮಹಾರಾಜ್ ಮುಂತಾದ ದಿಗ್ಗಜರು ಭಾಗವಹಿಸಿದ್ದ ಕಛೇರಿ ಅದು. ಆ ಕಾರ್ಯಕ್ರಮದ ಸಂಭಾವನೆಯಾಗಿ ಜಾಕಿರ್ ಅವರಿಗೆ ₹5 ಸಿಕ್ಕಿತ್ತು. ಅದರ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ‘ನಾನು ನನ್ನ ಜೀವನದಲ್ಲಿ ಸಾಕಷ್ಟು ದುಡಿದಿದ್ದೇನೆ. ಆದರೆ, ಆ ₹5 ನನಗೆ ಬಹಳ ಮೌಲ್ಯಯುತವಾದದ್ದು’ ಎಂದು ತಬಲಾ ಮಾಂತ್ರಿಕ ನುಡಿದಿದ್ದರು.
ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌  ಅವರೊಂದಿಗೆ ನವದೆಹಲಿಯಲ್ಲಿ 1995ರ ಫೆಬ್ರುವರಿ 27ರಂದು ಜಾಕಿರ್‌ ಹುಸೇನ್‌ ಅವರು ಕಛೇರಿ ನೀಡಿದ್ದ ಸಂದರ್ಭ

ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌  ಅವರೊಂದಿಗೆ ನವದೆಹಲಿಯಲ್ಲಿ 1995ರ ಫೆಬ್ರುವರಿ 27ರಂದು ಜಾಕಿರ್‌ ಹುಸೇನ್‌ ಅವರು ಕಛೇರಿ ನೀಡಿದ್ದ ಸಂದರ್ಭ 

ಪಿಟಿಐ ಸಂಗ್ರಹ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT