ವಸಂತ ಕಾಲದಲ್ಲಿ ಪ್ರಕೃತಿ ಸೌಂದರ್ಯ, ಮಲೆನಾಡಿನ ಮಳೆಗಾಲದ ದೃಶ್ಯ, ಕೂಡಲಸಂಗಮ ಐಕ್ಯ ಮಂಟಪ, ಹಲವು ನಿಸರ್ಗ ಚಿತ್ರಣ, ಮನಸ್ಸೊಂದು–ಮಾತೊಂದು (ದ್ವಿಮುಖ ನೀತಿ), ಅರ್ಚನೆ–ಶೋಷಣೆ (ಭಕ್ತನ ಚಿತ್ರ ದೇವರತ್ತ, ಪೂಜಾರಿ ದೃಷ್ಟಿ ಆರತಿ ತಟ್ಟೆಯತ್ತ), ಬಡತನಕೆ ಉಂಬುವ ಚಿಂತೆ, ಜಾತಿ ಹಲವು ಮಿಲನ ಒಂದೇ, ಜನಪದರ ವೇಷ ಹೀಗೆ ಹಲವು ಪೇಂಟಿಂಗ್ಗಳು ಜೀವನದ ನೈಜತೆಗೆ ಕನ್ನಡಿ ಹಿಡಿಯುವಂತಿವೆ.