ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕಲೆ (ಕಲೆ/ ಸಾಹಿತ್ಯ)

ADVERTISEMENT

ಮುಂದಿನ ವರ್ಷ ಫೆಬ್ರುವರಿ 1ರಿಂದ ಜೈಪುರ ಸಾಹಿತ್ಯೋತ್ಸವ

2024ರ ಫೆಬ್ರುವರಿ 1ರಿಂದ 5ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ನಲ್ಲಿ ನಡೆಯಲಿದೆ
Last Updated 26 ಸೆಪ್ಟೆಂಬರ್ 2023, 14:05 IST
ಮುಂದಿನ ವರ್ಷ ಫೆಬ್ರುವರಿ 1ರಿಂದ ಜೈಪುರ ಸಾಹಿತ್ಯೋತ್ಸವ

ವೇಷ: ಕೋಟಿ ಕೊಡುಗೈ ‘ರವಿ ಮಾಮ’

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿಯಷ್ಟೆ ವೇಷ ಹಾಕುವ ರವಿ ಕಟಪಾಡಿ ಮಕ್ಕಳ ಬಾಯಲ್ಲಿ ‘ರವಿ ಮಾಮ’. ಇದುವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆಯನ್ನು ಬಡ ಮಕ್ಕಳಿಗಾಗಿ ನೀಡಿರುವ ಕೊಡುಗೈ ಕಲಾವಿದ ಇವರು.
Last Updated 23 ಸೆಪ್ಟೆಂಬರ್ 2023, 23:30 IST
ವೇಷ: ಕೋಟಿ ಕೊಡುಗೈ ‘ರವಿ ಮಾಮ’

ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಭರತನಾಟ್ಯದ 24 ಕಲಾವಿದೆಯರು ದೇಶದ ಹಲವು ರಾಜ್ಯಗಳಲ್ಲಿ 62 ದಿನ ಬಸ್‌ನಲ್ಲೇ ಸಂಚರಿಸಿ, ವಚನಗಳ ನೃತ್ಯಾಭಿವ್ಯಕ್ತಿ ಮಾಡಿ ಬಂದಿದ್ದಾರೆ. ಇಂಥದೊಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸ್ನೇಹ ಕಪ್ಪಣ್ಣ ಅವರದ್ದೀಗ ಸಾರ್ಥಕ ನಗು.
Last Updated 16 ಸೆಪ್ಟೆಂಬರ್ 2023, 23:31 IST
ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಜಾಮ್ ತಕ್ಕ ತಕ್ಕ ತಕ್ಕ...

ವಯಸ್ಸು, ಜಾತಿಯ ಹಂಗಿಲ್ಲದೆ ತಮಟೆ ಕಲಿಸುವ ಶಿಬಿರವನ್ನು ಭರತ್ ಡಿಂಗ್ರಿ ಇತ್ತೀಚೆಗೆ ನಡೆಸಿಕೊಟ್ಟರು. ಶಿಬಿರಾರ್ಥಿಯೊಬ್ಬರು ತಮ್ಮ ಅನುಭವ ಸಾರವನ್ನು ಇಲ್ಲಿ ಅಕ್ಷರಕ್ಕಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಜಾಮ್ ತಕ್ಕ ತಕ್ಕ ತಕ್ಕ...

Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯವಾಗಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.
Last Updated 12 ಸೆಪ್ಟೆಂಬರ್ 2023, 15:49 IST
Video | ದಸರೆ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ಪೋಸ್ಟ್‌ ಕಾರ್ಡಲ್ಲ... ಕ್ಯಾನ್ವಾಸ್‌

ಆಗಿನ್ನೂ ಟೆಲಿಫೋನ್‌ ಅಷ್ಟಾಗಿ ಚಾಲ್ತಿಯಲ್ಲಿ ಇಲ್ಲದ ಕಾಲ. ನಾನು ಹಿಮಾಲಯಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದೆ. ಆ ಸಂದರ್ಭದಲ್ಲಿ ತಂದೆ 15 ಪೋಸ್ಟ್‌ ಕಾರ್ಡ್‌ಗಳನ್ನು ತಂದು ನನ್ನ ಕೈಯಲ್ಲಿಟ್ಟಿದ್ದರು. ಎಲ್ಲಾ ಕಾರ್ಡ್‌ಗಳಲ್ಲಿ ವಿಳಾಸ ಆಗಲೇ ಬರೆದಿದ್ದರು
Last Updated 11 ಸೆಪ್ಟೆಂಬರ್ 2023, 5:39 IST
ಪೋಸ್ಟ್‌ ಕಾರ್ಡಲ್ಲ... ಕ್ಯಾನ್ವಾಸ್‌

‘ದ್ರೋಪತಿ ಹೇಳ್ತವ್ಳೆ’ ನಾಟಕ: ಪುರಾಣ-ಜನಪದದ ಮುಖಾಮುಖಿ

ಇತ್ತೀಚೆಗಷ್ಟೇ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಸಂಸ್ಥೆಯು ‘ದ್ರೋಪತಿ ಹೇಳ್ತವ್ಳೆ’ ನಾಟಕದ ಪ್ರದರ್ಶನವನ್ನು ಆಯೋಜಿಸಿತ್ತು...
Last Updated 9 ಸೆಪ್ಟೆಂಬರ್ 2023, 23:30 IST
‘ದ್ರೋಪತಿ ಹೇಳ್ತವ್ಳೆ’ ನಾಟಕ: ಪುರಾಣ-ಜನಪದದ ಮುಖಾಮುಖಿ
ADVERTISEMENT

'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

ಸರಿಯಾಗಿ ನೂರು ವರ್ಷಗಳ ಹಿಂದೆ ಪ್ರಕಟವಾಗಿದ್ದ ರವೀಂದ್ರನಾಥ ಟ್ಯಾಗೋರ್‌ ಅವರ ಕಾದಂಬರಿ ‘ಘರೆ ಬೈರೆ’ (1923) ಆಧರಿಸಿದ ನಾಟಕವನ್ನು 50ರ ಸಂಭ್ರಮದಲ್ಲಿರುವ ‘ರಂಗಸಂಪದ’ ರಂಗದ ಮೇಲೆ ತಂದಿದೆ.
Last Updated 2 ಸೆಪ್ಟೆಂಬರ್ 2023, 23:30 IST
'ಲೋಕದ ಒಳ ಹೊರಗೆ' ನಾಟಕ: ವರ್ತಮಾನಕ್ಕೆ ಒಗ್ಗಿಸಿದ ಪ್ರಯೋಗ

‘ಕ್ವಿಯರ್‌’ ಕಲಾ ಕನ್ನಡಿ ಮೇಲಿನ ದೂಳು

ಕಲಾ ಮಾಧ್ಯಮ ಅದರಲ್ಲೂ ಸಿನಿಮಾ ಕ್ವಿಯರ್‌ ಸಮುದಾಯವ ಒಳಗೊಳ್ಳುವ ವಸ್ತುವನ್ನು ಇತ್ತೀಚೆಗೆ ವ್ಯಾಪಕವಾಗಿ ಕೈಗೆತ್ತಿಕೊಳ್ಳುತ್ತಿವೆ. ನಿಜಕ್ಕೂ ಅಲ್ಲಿ ತೋರಲಾಗುತ್ತಿರುವ ಸಂಗತಿಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ ಎನ್ನುವ ಜಿಜ್ಞಾಸೆಗೆ ಉತ್ತರವಾಗುವ ಬರಹವಿದು.
Last Updated 26 ಆಗಸ್ಟ್ 2023, 23:30 IST
‘ಕ್ವಿಯರ್‌’ ಕಲಾ ಕನ್ನಡಿ ಮೇಲಿನ ದೂಳು

ಚಿತ್ರ–ಲೇಖನ: ಮಹೂವಾ... ವ್ಹಾರೆ ವ್ಹಾ...

ಗುಜರಾತಿನ ತೇಜಗಢದಲ್ಲಿ ಸ್ಥಾಪಿಸಿರುವ ಆದಿವಾಸಿ ಅಕಾಡೆಮಿಗೆ ಹೋದಾಗ ಮಹೂವಾ ಮರ ಕಣ್ಣಿಗೆ ಬಿತ್ತು. ಈ ಮರದ ಸಾಂಸ್ಕೃತಿಕ ಬೇರುಗಳನ್ನು ಕಾಣಿಸುತ್ತಾ ಲೇಖಕರು ಅಪರೂಪದ ಸಂಗತಿಗಳನ್ನು ಇಲ್ಲಿ ಬರೆದಿದ್ದಾರೆ...
Last Updated 26 ಆಗಸ್ಟ್ 2023, 23:30 IST
ಚಿತ್ರ–ಲೇಖನ: ಮಹೂವಾ... ವ್ಹಾರೆ ವ್ಹಾ...
ADVERTISEMENT