<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>"ದಯಾನಂದ"</figcaption>.<p>ಕನ್ನಡ ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ 'ಪ್ರಜಾವಾಣಿ ದಸರಾ ಸಂಗೀತೋತ್ಸವ 2020' ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.26ರ ಸೋಮವಾರ ವಿಜಯ ದಶಮಿ ದಿನ ನಡೆಯಲಿದೆ.</p>.<p>ಕೋವಿಡ್ ಕಾಲದಲ್ಲಿ ನಾಡಿನ ಜನತೆಗೆ ನೆಮ್ಮದಿ, ಶಾಂತಿಗಾಗಿ ಪ್ರಜಾವಾಣಿ ಅ.16ರಿಂದ ಪ್ರತಿದಿನ ಸಂಜೆ ಫೇಸ್ಬುಕ್ ಪುಟದಲ್ಲಿ, ಮಹಾನ್ ಕಲಾವಿದರ ಭಾಗೀದಾರಿಯೊಂದಿಗೆ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಗಳು ಲಕ್ಷಾಂತರ ಓದುಗರ ಮನಸೂರೆಗೊಂಡಿದ್ದು, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿವೆ.</p>.<figcaption>ಕೃಪಾ ಫಡ್ಕೆ ತಂಡದಿಂದ ಶಕ್ತಿ ದೇವತೆ ಚಾಮುಂಡೇಶ್ವರಿ ನೃತ್ಯ.</figcaption>.<p><strong>ಅ.26, ಸೋಮವಾರ 2020 ಸಮಾರೋಪದ ದಿನದ ಕಾರ್ಯಕ್ರಮಗಳು ಹೀಗಿವೆ:</strong></p>.<p><strong>ಬೆಳಗ್ಗೆ 7 ರಿಂದ</strong><br /><strong>ಸಂಗೀತ ಸಮರ್ಪಣೆ:</strong>ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶ್ ಕುಮಾರ್, ಧಾರವಾಡ<br /><strong>ಹಾರ್ಮೋನಿಯಂ: </strong>ಗುರುಪ್ರಸಾದ್ ಹೆಗಡೆ<br /><strong>ತಬಲ: </strong>ಕೇಶವ ಪ್ರಸಾದ್</p>.<p><strong>ಸಾಂತ್ವನ ಸಂದೇಶ:</strong> ಪದ್ಮಶ್ರೀ ಡಾ. ಮಂಜುನಾಥ್, ಜಯದೇವ ಆಸ್ಪತ್ರೆ ಹಾಗೂ ಕೆ.ಎ.ದಯಾನಂದ್, ಐಎಎಸ್ ಅಧಿಕಾರಿ<br />ನಿರೂಪಣೆ: ಶಶಿಧರ್ ನರೇಂದ್ರ, ಧಾರವಾಡ</p>.<figcaption>ಡಾ ಮಂಜುನಾಥ್</figcaption>.<figcaption>ದಯಾನಂದ, ಕೆಎಎಸ್ ಅಧಿಕಾರಿ</figcaption>.<p><strong>ಸಂಜೆ 5.30 ರಿಂದ 6.30</strong><br /><strong>ವಿಜಯ ದಶಮಿಗಾಗಿ ನೃತ್ಯ ಸಮರ್ಪಣೆ</strong><br />ಸಂಯೋಜಿತ ನೃತ್ಯ: <strong>ಶಕ್ತಿ ದೇವತೆ ಚಾಮುಂಡೇಶ್ವರಿ</strong><br /><strong>ನಿರ್ದೇಶನ ಮತ್ತು ಸಂಯೋಜನೆ:</strong> ಗುರು ಡಾ.ಕೃಪಾ ಫಡ್ಕೆ<br />ಅರ್ಪಣೆ: ನೃತ್ಯಗಿರಿ, ಮೈಸೂರು</p>.<figcaption>ಗುರು ಡಾ.ಕೃಪಾ ಫಡ್ಕೆ</figcaption>.<p><strong>ಸಂಜೆ 6.40ರಿಂದ ರಾತ್ರಿ 8</strong><br />ವಿಜಯ ದಶಮಿ "ರಾಷ್ಟ್ರಕ್ಕೆ ನೆಮ್ಮದಿ ಮತ್ತು ಶಾಂತಿ ತರಲಿ"<br />ರಾಷ್ಟ್ರದ ಖ್ಯಾತ ಕಲಾವಿದರು ಒಂದಾಗಿ ನವದುರ್ಗೆಯರನ್ನು ಪ್ರಾರ್ಥಿಸುವ "<strong>ಜಯದುರ್ಗೆ" </strong>ನೃತ್ಯ ರೂಪಕ.<br /><strong>ಕಲ್ಪನೆ ಮತ್ತು ಕೋರಿಯೋಗ್ರಫಿ:</strong>ಪ್ರತಿಭಾ ಪ್ರಹ್ಲಾದ್, ಕೇಂದ್ರ ಸಂಗೀತ & ನಾಟಕ ಅಕಾಡೆಮಿ, ನವದೆಹಲಿ, ಪ್ರಶಸ್ತಿ ಪುರಸ್ಕೃತರು<br />ನಿರ್ಮಾಣ: ಪ್ರಸಿದ್ಧ ಫೌಂಡೇಶನ್<br /><strong>ಭೂಮಿಕೆಯಲ್ಲಿ:</strong><strong>ಪದ್ಮಶ್ರೀ ಹಾಗೂ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:</strong><br /><strong>ಭರತ ನಾಟ್ಯಂ:</strong> ಪ್ರತಿಭಾ ಪ್ರಹ್ಲಾದ್<br /><strong>ಚಾವ್:</strong> ಶಶಿಧರ ಆಚಾರ್ಯ<br /><strong>ಒಡಿಸ್ಸಿ:</strong> ರಂಜನಾ ಗೌಹರ್<br /><strong>ಕೂಚುಪುಡಿ:</strong> ಜಯರಾಂ ರಾವ್<br /><strong>ಮಣಿಪುರಿ:</strong> ಸಿಂಗ್ ಜಿತ್ ಸಿಂಗ್</p>.<p><strong>ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:</strong><br /><strong>ಕೂಚುಪುಡಿ:</strong> ವಾಣಿಶ್ರೀ<br /><strong>ಮಣಿಪುರಿ:</strong> ಚಾವ್ ಮಾಥುರ್<br /><strong>ಕಥಕ್ಕಳಿ:</strong> ಸಾಧನಂ ಬಾಲಕೃಷ್ಣ<br /><strong>ಕಥಕ್:</strong> ರಾಜೇಂದ್ರ ಗಂಗಾನಿ<br /><strong>ಸತ್ರಿಯ:</strong> ಶರೋದಿ ಸೈಕಿಯ</p>.<figcaption>ಪ್ರತಿಭಾ ಪ್ರಹ್ಲಾದ್</figcaption>.<p>*<br /><strong>ಮೋಹಿನಿ ಆಟಂ:</strong> ಜಯಪ್ರಭಾ ಮೆನನ್<br />ಅವಧಿ: 80 ನಿಮಿಷ</p>.<p><strong>ರಾತ್ರಿ 8.10 ರಿಂದ 9.40</strong></p>.<p><strong></strong><br /><strong>ಸಮಾರೋಪ ಸಂಗೀತ:</strong>ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ<br />ತಬಲ: ಭೀಮಾಶಂಕರ್ ಬಿದನೂರು<br />ನಿರೂಪಣೆ: ನಾಗಣ್ಣ<br /><strong>ಸಂಘಟನೆ:</strong> ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>""</figcaption>.<figcaption>"ದಯಾನಂದ"</figcaption>.<p>ಕನ್ನಡ ಮಾಧ್ಯಮ ಲೋಕದಲ್ಲೇ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ 'ಪ್ರಜಾವಾಣಿ ದಸರಾ ಸಂಗೀತೋತ್ಸವ 2020' ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ.26ರ ಸೋಮವಾರ ವಿಜಯ ದಶಮಿ ದಿನ ನಡೆಯಲಿದೆ.</p>.<p>ಕೋವಿಡ್ ಕಾಲದಲ್ಲಿ ನಾಡಿನ ಜನತೆಗೆ ನೆಮ್ಮದಿ, ಶಾಂತಿಗಾಗಿ ಪ್ರಜಾವಾಣಿ ಅ.16ರಿಂದ ಪ್ರತಿದಿನ ಸಂಜೆ ಫೇಸ್ಬುಕ್ ಪುಟದಲ್ಲಿ, ಮಹಾನ್ ಕಲಾವಿದರ ಭಾಗೀದಾರಿಯೊಂದಿಗೆ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಗಳು ಲಕ್ಷಾಂತರ ಓದುಗರ ಮನಸೂರೆಗೊಂಡಿದ್ದು, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿವೆ.</p>.<figcaption>ಕೃಪಾ ಫಡ್ಕೆ ತಂಡದಿಂದ ಶಕ್ತಿ ದೇವತೆ ಚಾಮುಂಡೇಶ್ವರಿ ನೃತ್ಯ.</figcaption>.<p><strong>ಅ.26, ಸೋಮವಾರ 2020 ಸಮಾರೋಪದ ದಿನದ ಕಾರ್ಯಕ್ರಮಗಳು ಹೀಗಿವೆ:</strong></p>.<p><strong>ಬೆಳಗ್ಗೆ 7 ರಿಂದ</strong><br /><strong>ಸಂಗೀತ ಸಮರ್ಪಣೆ:</strong>ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶ್ ಕುಮಾರ್, ಧಾರವಾಡ<br /><strong>ಹಾರ್ಮೋನಿಯಂ: </strong>ಗುರುಪ್ರಸಾದ್ ಹೆಗಡೆ<br /><strong>ತಬಲ: </strong>ಕೇಶವ ಪ್ರಸಾದ್</p>.<p><strong>ಸಾಂತ್ವನ ಸಂದೇಶ:</strong> ಪದ್ಮಶ್ರೀ ಡಾ. ಮಂಜುನಾಥ್, ಜಯದೇವ ಆಸ್ಪತ್ರೆ ಹಾಗೂ ಕೆ.ಎ.ದಯಾನಂದ್, ಐಎಎಸ್ ಅಧಿಕಾರಿ<br />ನಿರೂಪಣೆ: ಶಶಿಧರ್ ನರೇಂದ್ರ, ಧಾರವಾಡ</p>.<figcaption>ಡಾ ಮಂಜುನಾಥ್</figcaption>.<figcaption>ದಯಾನಂದ, ಕೆಎಎಸ್ ಅಧಿಕಾರಿ</figcaption>.<p><strong>ಸಂಜೆ 5.30 ರಿಂದ 6.30</strong><br /><strong>ವಿಜಯ ದಶಮಿಗಾಗಿ ನೃತ್ಯ ಸಮರ್ಪಣೆ</strong><br />ಸಂಯೋಜಿತ ನೃತ್ಯ: <strong>ಶಕ್ತಿ ದೇವತೆ ಚಾಮುಂಡೇಶ್ವರಿ</strong><br /><strong>ನಿರ್ದೇಶನ ಮತ್ತು ಸಂಯೋಜನೆ:</strong> ಗುರು ಡಾ.ಕೃಪಾ ಫಡ್ಕೆ<br />ಅರ್ಪಣೆ: ನೃತ್ಯಗಿರಿ, ಮೈಸೂರು</p>.<figcaption>ಗುರು ಡಾ.ಕೃಪಾ ಫಡ್ಕೆ</figcaption>.<p><strong>ಸಂಜೆ 6.40ರಿಂದ ರಾತ್ರಿ 8</strong><br />ವಿಜಯ ದಶಮಿ "ರಾಷ್ಟ್ರಕ್ಕೆ ನೆಮ್ಮದಿ ಮತ್ತು ಶಾಂತಿ ತರಲಿ"<br />ರಾಷ್ಟ್ರದ ಖ್ಯಾತ ಕಲಾವಿದರು ಒಂದಾಗಿ ನವದುರ್ಗೆಯರನ್ನು ಪ್ರಾರ್ಥಿಸುವ "<strong>ಜಯದುರ್ಗೆ" </strong>ನೃತ್ಯ ರೂಪಕ.<br /><strong>ಕಲ್ಪನೆ ಮತ್ತು ಕೋರಿಯೋಗ್ರಫಿ:</strong>ಪ್ರತಿಭಾ ಪ್ರಹ್ಲಾದ್, ಕೇಂದ್ರ ಸಂಗೀತ & ನಾಟಕ ಅಕಾಡೆಮಿ, ನವದೆಹಲಿ, ಪ್ರಶಸ್ತಿ ಪುರಸ್ಕೃತರು<br />ನಿರ್ಮಾಣ: ಪ್ರಸಿದ್ಧ ಫೌಂಡೇಶನ್<br /><strong>ಭೂಮಿಕೆಯಲ್ಲಿ:</strong><strong>ಪದ್ಮಶ್ರೀ ಹಾಗೂ ಸಂಗೀತ & ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:</strong><br /><strong>ಭರತ ನಾಟ್ಯಂ:</strong> ಪ್ರತಿಭಾ ಪ್ರಹ್ಲಾದ್<br /><strong>ಚಾವ್:</strong> ಶಶಿಧರ ಆಚಾರ್ಯ<br /><strong>ಒಡಿಸ್ಸಿ:</strong> ರಂಜನಾ ಗೌಹರ್<br /><strong>ಕೂಚುಪುಡಿ:</strong> ಜಯರಾಂ ರಾವ್<br /><strong>ಮಣಿಪುರಿ:</strong> ಸಿಂಗ್ ಜಿತ್ ಸಿಂಗ್</p>.<p><strong>ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದರು:</strong><br /><strong>ಕೂಚುಪುಡಿ:</strong> ವಾಣಿಶ್ರೀ<br /><strong>ಮಣಿಪುರಿ:</strong> ಚಾವ್ ಮಾಥುರ್<br /><strong>ಕಥಕ್ಕಳಿ:</strong> ಸಾಧನಂ ಬಾಲಕೃಷ್ಣ<br /><strong>ಕಥಕ್:</strong> ರಾಜೇಂದ್ರ ಗಂಗಾನಿ<br /><strong>ಸತ್ರಿಯ:</strong> ಶರೋದಿ ಸೈಕಿಯ</p>.<figcaption>ಪ್ರತಿಭಾ ಪ್ರಹ್ಲಾದ್</figcaption>.<p>*<br /><strong>ಮೋಹಿನಿ ಆಟಂ:</strong> ಜಯಪ್ರಭಾ ಮೆನನ್<br />ಅವಧಿ: 80 ನಿಮಿಷ</p>.<p><strong>ರಾತ್ರಿ 8.10 ರಿಂದ 9.40</strong></p>.<p><strong></strong><br /><strong>ಸಮಾರೋಪ ಸಂಗೀತ:</strong>ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರಿಂದ ಸರೋದ್ ವಾದನ<br />ತಬಲ: ಭೀಮಾಶಂಕರ್ ಬಿದನೂರು<br />ನಿರೂಪಣೆ: ನಾಗಣ್ಣ<br /><strong>ಸಂಘಟನೆ:</strong> ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>