ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಫೇಸ್ಬುಕ್ ಮೂಲಕ 'ಪ್ರಜಾವಾಣಿ ನಾಡ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು ಬಸವಣ್ಣನವರ ವಚನಗಳಿಗೆ ನೃತ್ಯರೂಪಕ ನಡೆಸಿಕೊಡುತ್ತಿದ್ದಾರೆ.
ಶುಕ್ರವಾರ ಸಂಜೆ 6 ಗಂಟೆಯಿಂದ ನೂಪುರ ನೃತ್ಯ ಅಕಾಡೆಮಿ ಬೀದರ್ ಅರ್ಪಿಸುವ ಗುರು ಉಷಾ ಪ್ರಭಾಕರ್ ಸಂಯೋಜನೆಯ ವಚನಾನಂದದಿಂದ ಕುಣಿ ಕುಣಿದಾಡುವೆ ಕಾರ್ಯಕ್ರಮ ನಡೆಯುತ್ತಿದೆ.