<p>`ಜಾಗೃತಗೊಳ್ಳುತ್ತಿದೆ ಪುರುಷ ಸಂಘಟನೆ' ಅಗ್ರ ಲೇಖನ (15, 06, 2013- ಶೋಭಾ ಎಚ್.ಜಿ.) ಔಚಿತ್ಯಪೂರ್ಣವಾಗಿತ್ತು. ಇದೊಂದು ಅಪರೂಪದ ಲೇಖನ. ನಿಜಕ್ಕೂ ಸಂಘಟನೆಗೆ ಒತ್ತು ಕೊಟ್ಟರೆ ಶೋಷಿತ ಪುರುಷರ ಬಾಳು ಬಂಗಾರವಾದೀತು.<br /> <strong>-ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ</strong><br /> <br /> ಕೌಟುಂಬಿಕ ಸಮಸ್ಯೆಗಳಿಗೆ ಕಾನೂನು ರಕ್ಷಣೆ ನೀಡಬಲ್ಲದು. ಆದರೆ ಅದು ಬದುಕಿನ ನೆಮ್ಮದಿಗೆ ರಕ್ಷಣೆ ನೀಡೀತೇ? ಇಬ್ಬರೂ ಅರಿತು ಬದುಕಿನ ಬಂಡಿ ಸಾಗಿಸಬೇಕು. ಉಪಯುಕ್ತ ಲೇಖನಕ್ಕೆ ಅಭಿನಂದನೆ.<br /> <strong>-ಪಿ.ಚಂದ್ರಕಲಾ, ಮೈಸೂರು, ಶಂಕರಶೆಟ್ಟಿ ಕೊತ್ತಾಡಿ, ವಡ್ಡರ್ಸೆ, ಮೈತ್ರೇಯಿ, ನಾಗಮಂಗಲ, ಚಿತ್ಪಾವನಿ ಗಣೇಶ್, ದಾವಣಗೆರೆ, ಮಂಗಳಾ, ಬೆಂಗಳೂರು</strong><br /> <br /> ದೇವರು ಮೊದಲು ಗಂಡನ್ನು ಸೃಷ್ಟಿಸಿದ. ಗಂಡಿಗೆ ಅಹಂ ಹೆಚ್ಚಾಗಿ ದೇವರಿಗೇ ಸವಾಲೆಸೆದು, ಭೂ ಮಂಡಲವನ್ನು ಅಲ್ಲೋಲ ಕಲ್ಲೋಲ ಮಾಡತೊಡಗಿದ. ತನ್ನ ತಪ್ಪನ್ನು ಸರಿಪಡಿಸಲು ದೇವರು ತಕ್ಷಣ ಹೆಣ್ಣನ್ನು ಸೃಷ್ಟಿಸಿದ. ಥಟ್ಟನೆ ವಿಶ್ವ ಸಹಜ ಸ್ಥಿತಿಗೆ ಮರಳಿತು.<br /> <strong>-ಕೆ.ಪ್ರಕಾಶ್, ಚಿಕ್ಕಜೋಗಿಹಳ್ಳಿ, ಬಳ್ಳಾರಿ ಜಿಲ್ಲೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಜಾಗೃತಗೊಳ್ಳುತ್ತಿದೆ ಪುರುಷ ಸಂಘಟನೆ' ಅಗ್ರ ಲೇಖನ (15, 06, 2013- ಶೋಭಾ ಎಚ್.ಜಿ.) ಔಚಿತ್ಯಪೂರ್ಣವಾಗಿತ್ತು. ಇದೊಂದು ಅಪರೂಪದ ಲೇಖನ. ನಿಜಕ್ಕೂ ಸಂಘಟನೆಗೆ ಒತ್ತು ಕೊಟ್ಟರೆ ಶೋಷಿತ ಪುರುಷರ ಬಾಳು ಬಂಗಾರವಾದೀತು.<br /> <strong>-ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ</strong><br /> <br /> ಕೌಟುಂಬಿಕ ಸಮಸ್ಯೆಗಳಿಗೆ ಕಾನೂನು ರಕ್ಷಣೆ ನೀಡಬಲ್ಲದು. ಆದರೆ ಅದು ಬದುಕಿನ ನೆಮ್ಮದಿಗೆ ರಕ್ಷಣೆ ನೀಡೀತೇ? ಇಬ್ಬರೂ ಅರಿತು ಬದುಕಿನ ಬಂಡಿ ಸಾಗಿಸಬೇಕು. ಉಪಯುಕ್ತ ಲೇಖನಕ್ಕೆ ಅಭಿನಂದನೆ.<br /> <strong>-ಪಿ.ಚಂದ್ರಕಲಾ, ಮೈಸೂರು, ಶಂಕರಶೆಟ್ಟಿ ಕೊತ್ತಾಡಿ, ವಡ್ಡರ್ಸೆ, ಮೈತ್ರೇಯಿ, ನಾಗಮಂಗಲ, ಚಿತ್ಪಾವನಿ ಗಣೇಶ್, ದಾವಣಗೆರೆ, ಮಂಗಳಾ, ಬೆಂಗಳೂರು</strong><br /> <br /> ದೇವರು ಮೊದಲು ಗಂಡನ್ನು ಸೃಷ್ಟಿಸಿದ. ಗಂಡಿಗೆ ಅಹಂ ಹೆಚ್ಚಾಗಿ ದೇವರಿಗೇ ಸವಾಲೆಸೆದು, ಭೂ ಮಂಡಲವನ್ನು ಅಲ್ಲೋಲ ಕಲ್ಲೋಲ ಮಾಡತೊಡಗಿದ. ತನ್ನ ತಪ್ಪನ್ನು ಸರಿಪಡಿಸಲು ದೇವರು ತಕ್ಷಣ ಹೆಣ್ಣನ್ನು ಸೃಷ್ಟಿಸಿದ. ಥಟ್ಟನೆ ವಿಶ್ವ ಸಹಜ ಸ್ಥಿತಿಗೆ ಮರಳಿತು.<br /> <strong>-ಕೆ.ಪ್ರಕಾಶ್, ಚಿಕ್ಕಜೋಗಿಹಳ್ಳಿ, ಬಳ್ಳಾರಿ ಜಿಲ್ಲೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>