ಆತುರ
ಅಯ್ಯಾ, ಸಂಪಂಗಿ ಏಕೆ ಆತುರ ಪಟ್ಟೆ?
ಕೆಲವೇ ಲಕ್ಷಕ್ಕಾಗಿ ಪೂರಾ ಮೂರು ವರ್ಷ
ಶ್ರೀ ಕೃಷ್ಣ ಜನ್ಮಸ್ಥಾನಕ್ಕೆ ನಡೆದುಬಿಟ್ಟೆ
ಇನ್ನೂ ಸ್ವಲ್ಪ ದಿನ ಕಾಯಬಾರದಿತ್ತೇ?
ಅಡ್ಡಾ ದಿಡ್ಡಿ ಆಸ್ತಿ ಮಾಡಿಕೊಳ್ಳೋ
ಅವಕಾಶ
ಕಾದು ನಿಂತಿತ್ತಲ್ಲಾ!
ಜಾಮೀನು ಸಿಕ್ಕಮೇಲೆ
ಇನ್ನೇನು ಮತ್ತೆ ದಕ್ಕುತ್ತಲ್ಲಾ !
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.