<p><strong>ಬೆಂಗಳೂರು: </strong>ರಾಜ್ಯದ ಯಾತ್ರಿಗಳ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಮೂವರು ಅಧಿಕಾರಿಗಳ ತಂಡವನ್ನು ರವಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ನವೀನ್ ರಾಜ್ ಸಿಂಗ್, ಹೇಮಂತ್ ನಿಂಬಾಳ್ಕರ್, ಕರಿಗೌಡ ಅವರ ತಂಡವು ಡೆಹ್ರಾಡೂನ್ಗೆ ತಲುಪಿದೆ. ಅವರ ಮೊಬೈಲ್ ಸಂಖ್ಯೆ 09412574052, 09449845678, 09448110100.<br /> <br /> ಹೃಷಿಕೇಶ, ಡೆಹ್ರಾಡೂನ್ನಲ್ಲಿರುವ ರಾಜ್ಯದ ಯಾತ್ರಿಗಳು ನವದೆಹಲಿಗೆ ಬರುವುದಕ್ಕೂ ಸರ್ಕಾರ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ದೆಹಲಿಯಲ್ಲಿ ಉಳಿಯುವುದು ಮತ್ತು ಕರ್ನಾಟಕಕ್ಕೆ ವಾಪಸು ಬರಲು ವ್ಯವಸ್ಥೆ ಮಾಡಲಾಗಿದೆ. ನವದೆಹಲಿಯ ಕರ್ನಾಟಕ ಭವನದ ಮೊಬೈಲ್ ಸಂಖ್ಯೆ 09868393971, 09868393989.<br /> <br /> ಉತ್ತರ ಪ್ರದೇಶ ಸರ್ಕಾರವು ್ಙ25 ಕೋಟಿ ಸಹಾಯ ನೀಡುವುದಾಗಿ ಹೇಳಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯ ಯಾತ್ರಾರ್ಥಿಗಳಿಗೆ ನೆರವು ನೀಡಲು ರೂ10 ಕೋಟಿ ಹಾಗೂ ಮಧ್ಯಪ್ರದೇಶ ಸರ್ಕಾರ ರೂ 5 ಕೋಟಿ ನೆರವು ಘೋಷಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ ಯಾತ್ರಿಗಳ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಮೂವರು ಅಧಿಕಾರಿಗಳ ತಂಡವನ್ನು ರವಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ನವೀನ್ ರಾಜ್ ಸಿಂಗ್, ಹೇಮಂತ್ ನಿಂಬಾಳ್ಕರ್, ಕರಿಗೌಡ ಅವರ ತಂಡವು ಡೆಹ್ರಾಡೂನ್ಗೆ ತಲುಪಿದೆ. ಅವರ ಮೊಬೈಲ್ ಸಂಖ್ಯೆ 09412574052, 09449845678, 09448110100.<br /> <br /> ಹೃಷಿಕೇಶ, ಡೆಹ್ರಾಡೂನ್ನಲ್ಲಿರುವ ರಾಜ್ಯದ ಯಾತ್ರಿಗಳು ನವದೆಹಲಿಗೆ ಬರುವುದಕ್ಕೂ ಸರ್ಕಾರ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ದೆಹಲಿಯಲ್ಲಿ ಉಳಿಯುವುದು ಮತ್ತು ಕರ್ನಾಟಕಕ್ಕೆ ವಾಪಸು ಬರಲು ವ್ಯವಸ್ಥೆ ಮಾಡಲಾಗಿದೆ. ನವದೆಹಲಿಯ ಕರ್ನಾಟಕ ಭವನದ ಮೊಬೈಲ್ ಸಂಖ್ಯೆ 09868393971, 09868393989.<br /> <br /> ಉತ್ತರ ಪ್ರದೇಶ ಸರ್ಕಾರವು ್ಙ25 ಕೋಟಿ ಸಹಾಯ ನೀಡುವುದಾಗಿ ಹೇಳಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯ ಯಾತ್ರಾರ್ಥಿಗಳಿಗೆ ನೆರವು ನೀಡಲು ರೂ10 ಕೋಟಿ ಹಾಗೂ ಮಧ್ಯಪ್ರದೇಶ ಸರ್ಕಾರ ರೂ 5 ಕೋಟಿ ನೆರವು ಘೋಷಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>