<p>`ಅರಣ್ಯ ರಕ್ಷಣೆ ನಾವೇ ಮಾಡುತ್ತೇವೆ~ ಎಂದು ಹೇಳಿರುವ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕು. <br /> <br /> ಒಂದು ಕಾಲದಲ್ಲಿ ನಾಲ್ಕೈದು ಎಕರೆ ಕಾಫಿ ತೋಟ ಹೊಂದಿದವರು ಈಗ ನೂರಾರು ಎಕರೆ ತೋಟಗಳ ಒಡೆಯರಾಗಲು ಹೇಗೆ ಸಾಧ್ಯವಾಯಿತು? ಜಿಲ್ಲೆಯಲ್ಲಿರುವ ಗೋಮಾಳ, ಸ್ಮಶಾನವೆನ್ನುವ ವ್ಯತ್ಯಾಸ ಇಲ್ಲದೆ ಸರ್ಕಾರಿ ಜಮೀನೆಲ್ಲ ಎಲ್ಲಿ ಹೋಯಿತು?<br /> <br /> ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದನ್ನು ವಿರೋಧಿಸುತ್ತಿರುವ ಉದ್ದೇಶ ಅರಣ್ಯವನ್ನು ಕಬಳಿಸಿ ಇನ್ನಷ್ಟು ತೋಟ, ರೆಸಾರ್ಟ್, ಹೋಮ್ ಸ್ಟೇಗಳನ್ನು ಮಾಡುವುದೇ ಆಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅರಣ್ಯ ರಕ್ಷಣೆ ನಾವೇ ಮಾಡುತ್ತೇವೆ~ ಎಂದು ಹೇಳಿರುವ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕು. <br /> <br /> ಒಂದು ಕಾಲದಲ್ಲಿ ನಾಲ್ಕೈದು ಎಕರೆ ಕಾಫಿ ತೋಟ ಹೊಂದಿದವರು ಈಗ ನೂರಾರು ಎಕರೆ ತೋಟಗಳ ಒಡೆಯರಾಗಲು ಹೇಗೆ ಸಾಧ್ಯವಾಯಿತು? ಜಿಲ್ಲೆಯಲ್ಲಿರುವ ಗೋಮಾಳ, ಸ್ಮಶಾನವೆನ್ನುವ ವ್ಯತ್ಯಾಸ ಇಲ್ಲದೆ ಸರ್ಕಾರಿ ಜಮೀನೆಲ್ಲ ಎಲ್ಲಿ ಹೋಯಿತು?<br /> <br /> ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದನ್ನು ವಿರೋಧಿಸುತ್ತಿರುವ ಉದ್ದೇಶ ಅರಣ್ಯವನ್ನು ಕಬಳಿಸಿ ಇನ್ನಷ್ಟು ತೋಟ, ರೆಸಾರ್ಟ್, ಹೋಮ್ ಸ್ಟೇಗಳನ್ನು ಮಾಡುವುದೇ ಆಗಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>