ಎಚ್ಐವಿ ಪೀಡಿತರಿಗೆ ಸೆಹ್ವಾಗ್ ಸಾಂತ್ವನ
ಬೆಂಗಳೂರು: ಎಚ್ಐವಿ ಸೋಂಕು ಪೀಡಿತರ ವಿಷಯವಾಗಿ ಇರುವ ಎಲ್ಲ ಪೂರ್ವಾಗ್ರಹಗಳನ್ನು ತೊರೆದು ಅವರಿಗೆ ನೈತಿಕ ಬೆಂಬಲ ನೀಡುವಂತೆ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ನಗರದ ಹಾಜಿ ಸರ್ ಇಸ್ಮಾಯಿಲ್ ಸೇಟ್ ಘೋಷಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸೆಹ್ವಾಗ್, ಎಚ್ಐವಿ ಸೋಂಕು ಪೀಡಿತರ ಜೊತೆ ಅಲ್ಲಿ ಮುಕ್ತವಾಗಿ ಬೆರೆತು ಸ್ವಲ್ಪ ಕಾಲ ಕಳೆದರು. ಸೋಂಕು ಪೀಡಿತರಲ್ಲಿ ಜೀವನೋತ್ಸಾಹವನ್ನೂ ತುಂಬಲು ಕೂಡ ಪ್ರಯತ್ನ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.