<p>`ಈ ಭೂಮಿ ನಮ್ಮದು~ (ಮೇ 20, ಸತೀಶ್ ಚಪ್ಪರಿಕೆ) ಲೇಖನ ನರ್ಮದಾ ಕಣಿವೆಯ ರೈತರ ಹೋರಾಟದ ಸಮಗ್ರ ಚಿತ್ರಣ ನೀಡಿತು. ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡ ಮೇಧಾ ಪಾಟ್ಕರ್ ಅವರ ಹೋರಾಟದ ದಿನಗಳು ಆರಂಭಗೊಂಡ ಬಗ್ಗೆಯೂ ತಿಳಿಸಿತು. ಆ ರೈತರ ಭೂಮಿ ಉಳಿಯಲಿ. ಬದುಕು ಹಸನಾಗಲಿ. ಆಗ ದೇಶ ಹಸಿರಿನ ಸಮೃದ್ಧಿಯಿಂದ ಅಭಿವೃದ್ಧಿ ಹೊಂದುತ್ತದೆ.<br /> <strong>-ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ</strong></p>.<p>ಚಂದಪದ್ಯದಲ್ಲಿ ದೇವನೂರ ಮಹಾದೇವ ಅವರ `ಒಂದು ಲಾಲಿಪದ~ ಮತ್ತು ಅದಕ್ಕೆ ಹಾದಿಮನಿ ಅವರ ಚಿತ್ರ ಅದ್ಭುತವಾಗಿ ಸಂಯೋಜನೆಗೊಂಡು ಕಣ್ಣ ಗೊಂಬೆಗಳಲ್ಲಿ ಅಚ್ಚಳಿಯದಂತೆ ಉಳಿಯಿತು. <br /> <strong>-ಕಾಲಕಾಲೇಶ್ವರ ಹಾದಿಮನಿ, ಮೈಸೂರು</strong></p>.<p>`ಹಳತು ಹೊನ್ನು~ ಅಂಕಣದಲ್ಲಿ ಪ್ರಕಟವಾದ `ಹಕ್ಕಿ ಹಾರುತಿದೆ~ ಇಂದಿಗೂ... ಲೇಖನ ಮಾಹಿತಿಯಿಂದ ಭರ್ತಿಯಾಗಿತ್ತು. ದ.ರಾ.ಬೇಂದ್ರೆ ಅವರ ನೇತೃತ್ವದಲ್ಲಿ ಸಂಕಲನಗೊಂಡ `ಹಕ್ಕಿ ಹಾರುತಿದೆ~ ಕವನ ಸಂಕಲನ ರೂಪುಗೊಂಡ ದಿನಗಳನ್ನು ನೆನಪಿಸಿತು. <br /> <strong>-ಎಚ್.ಬಿ. ಮಧು, ತುಮಕೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಈ ಭೂಮಿ ನಮ್ಮದು~ (ಮೇ 20, ಸತೀಶ್ ಚಪ್ಪರಿಕೆ) ಲೇಖನ ನರ್ಮದಾ ಕಣಿವೆಯ ರೈತರ ಹೋರಾಟದ ಸಮಗ್ರ ಚಿತ್ರಣ ನೀಡಿತು. ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡ ಮೇಧಾ ಪಾಟ್ಕರ್ ಅವರ ಹೋರಾಟದ ದಿನಗಳು ಆರಂಭಗೊಂಡ ಬಗ್ಗೆಯೂ ತಿಳಿಸಿತು. ಆ ರೈತರ ಭೂಮಿ ಉಳಿಯಲಿ. ಬದುಕು ಹಸನಾಗಲಿ. ಆಗ ದೇಶ ಹಸಿರಿನ ಸಮೃದ್ಧಿಯಿಂದ ಅಭಿವೃದ್ಧಿ ಹೊಂದುತ್ತದೆ.<br /> <strong>-ಅನಾರ್ಕಲಿ ಸಲೀಂಚಿಣ್ಯ, ಶ್ರೀರಂಗಪಟ್ಟಣ</strong></p>.<p>ಚಂದಪದ್ಯದಲ್ಲಿ ದೇವನೂರ ಮಹಾದೇವ ಅವರ `ಒಂದು ಲಾಲಿಪದ~ ಮತ್ತು ಅದಕ್ಕೆ ಹಾದಿಮನಿ ಅವರ ಚಿತ್ರ ಅದ್ಭುತವಾಗಿ ಸಂಯೋಜನೆಗೊಂಡು ಕಣ್ಣ ಗೊಂಬೆಗಳಲ್ಲಿ ಅಚ್ಚಳಿಯದಂತೆ ಉಳಿಯಿತು. <br /> <strong>-ಕಾಲಕಾಲೇಶ್ವರ ಹಾದಿಮನಿ, ಮೈಸೂರು</strong></p>.<p>`ಹಳತು ಹೊನ್ನು~ ಅಂಕಣದಲ್ಲಿ ಪ್ರಕಟವಾದ `ಹಕ್ಕಿ ಹಾರುತಿದೆ~ ಇಂದಿಗೂ... ಲೇಖನ ಮಾಹಿತಿಯಿಂದ ಭರ್ತಿಯಾಗಿತ್ತು. ದ.ರಾ.ಬೇಂದ್ರೆ ಅವರ ನೇತೃತ್ವದಲ್ಲಿ ಸಂಕಲನಗೊಂಡ `ಹಕ್ಕಿ ಹಾರುತಿದೆ~ ಕವನ ಸಂಕಲನ ರೂಪುಗೊಂಡ ದಿನಗಳನ್ನು ನೆನಪಿಸಿತು. <br /> <strong>-ಎಚ್.ಬಿ. ಮಧು, ತುಮಕೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>