<p><strong>ಬೆಂಗಳೂರು:</strong> ಕರ್ನಾಟಕ `ಎ~ ತಂಡ ಇಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಎಲೈಟ್ ಎ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ `ಎ~ ವಿರುದ್ಧ ಮೇಲುಗೈ ಸಾಧಿಸಿದೆ.<br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 476 ರನ್ಗಳಿಗೆ ಆಲೌಟಾಯಿತು. ದಿನದಾಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ ತಂಡ ತನ್ನ ಎರಡನೇ ಇನಿಂಗ್ಸ್ನಲ್ಲಿ 54 ಓವರ್ಗಳಲ್ಲಿ 6 ವಿಕೆಟ್ಗೆ 214 ರನ್ ಗಳಿಸಿತ್ತು. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಹಿಮಾಚಲ ಪ್ರದೇಶ ಇದೀಗ ಕೇವಲ 34 ರನ್ಗಳ ಮುನ್ನಡೆಯಲ್ಲಿದೆ. <br /> <br /> <strong>ಸಂಕ್ಷಿಪ್ತ ಸ್ಕೋರ್: </strong><br /> ಹಿಮಾಚಲ ಪ್ರದೇಶ `ಎ~: ಮೊದಲ ಇನಿಂಗ್ಸ್ 296 ಮತ್ತು ಎರಡನೇ ಇನಿಂಗ್ಸ್ 54 ಓವರ್ಗಳಲ್ಲಿ 6 ವಿಕೆಟ್ಗೆ 214 (ಎಲ್.ಎಸ್. ಶಾಂಡಿಲ್ 30, ಜೆ.ಪಿ. ಸಿಂಗ್ 32, ಎನ್.ಆರ್. ಗ್ಯಾಂಗ್ಟ 48, ಕೆ.ಜೆ. ಸಿಂಗ್ ಬ್ಯಾಟಿಂಗ್ 45). ಕರ್ನಾಟಕ: ಮೊದಲ ಇನಿಂಗ್ಸ್ 119 ಓವರ್ಗಳಲ್ಲಿ 476 (ಕರುಣ್ ನಾಯರ್ 156, ಶ್ರೇಯಸ್ ಗೋಪಾಲ್ 59, ಕೆ. ಗೌತಮ್ 53)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ `ಎ~ ತಂಡ ಇಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಎಲೈಟ್ ಎ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ `ಎ~ ವಿರುದ್ಧ ಮೇಲುಗೈ ಸಾಧಿಸಿದೆ.<br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 476 ರನ್ಗಳಿಗೆ ಆಲೌಟಾಯಿತು. ದಿನದಾಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ ತಂಡ ತನ್ನ ಎರಡನೇ ಇನಿಂಗ್ಸ್ನಲ್ಲಿ 54 ಓವರ್ಗಳಲ್ಲಿ 6 ವಿಕೆಟ್ಗೆ 214 ರನ್ ಗಳಿಸಿತ್ತು. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಹಿಮಾಚಲ ಪ್ರದೇಶ ಇದೀಗ ಕೇವಲ 34 ರನ್ಗಳ ಮುನ್ನಡೆಯಲ್ಲಿದೆ. <br /> <br /> <strong>ಸಂಕ್ಷಿಪ್ತ ಸ್ಕೋರ್: </strong><br /> ಹಿಮಾಚಲ ಪ್ರದೇಶ `ಎ~: ಮೊದಲ ಇನಿಂಗ್ಸ್ 296 ಮತ್ತು ಎರಡನೇ ಇನಿಂಗ್ಸ್ 54 ಓವರ್ಗಳಲ್ಲಿ 6 ವಿಕೆಟ್ಗೆ 214 (ಎಲ್.ಎಸ್. ಶಾಂಡಿಲ್ 30, ಜೆ.ಪಿ. ಸಿಂಗ್ 32, ಎನ್.ಆರ್. ಗ್ಯಾಂಗ್ಟ 48, ಕೆ.ಜೆ. ಸಿಂಗ್ ಬ್ಯಾಟಿಂಗ್ 45). ಕರ್ನಾಟಕ: ಮೊದಲ ಇನಿಂಗ್ಸ್ 119 ಓವರ್ಗಳಲ್ಲಿ 476 (ಕರುಣ್ ನಾಯರ್ 156, ಶ್ರೇಯಸ್ ಗೋಪಾಲ್ 59, ಕೆ. ಗೌತಮ್ 53)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>