ದಾಹ–ಧಗೆ.....

ದಾಹ–ಧಗೆ..... ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಈಗ ಸುಡುವ ಬಿಸಿಲು. ಕಾಡಿಗೆ ಕೆಲವೆಡೆ ಬೆಂಕಿಯೂ ಬಿದ್ದಿದೆ. ಪ್ರಾಣಿಸಂಕುಲದ ಒಡಲಿಗೆ ಬಿದ್ದಿರುವ ದಾಹ–ಧಗೆ ನೀಗಿಸಬೇಕಾದ ನೀರಿಗೆ ಇಲ್ಲಿ ಈಗಲೇ ಬರ. ಹೊಂಡದಲ್ಲಿ ಅಳಿದುಳಿದ ಕೆಸರಿನಲ್ಲೇ ಮಜ್ಜನದಲ್ಲಿ ತೊಡಗಿದ್ದ ಗಜಪಡೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.