<p><strong>ಆಕ್ಟೇವ್:</strong> ನಂ 753, 3ನೇ ಬಡಾವಣೆ, 8ನೇ ಮುಖ್ಯರಸ್ತೆ, ಕೋರಮಂಗಲ. ಆಕ್ಟೇವ್ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿಗಳು- ಮಣಿಪಾಲ ಆಸ್ಪತ್ರೆಯ ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ಬಾಥಿ ರೆಡ್ಡಿ, ನಾರಾಯಣ ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ. ಬೆಳಿಗ್ಗೆ 11.30.<br /> <br /> <strong>ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ:</strong> ಕೃಷ್ಣಾನಂದ ನಗರ, ಜರಕಬಂಡೆ ಕಾವಲ್, ಯಶವಂತಪುರ ಕೈಗಾರಿಕಾ ಪ್ರದೇಶ, ನಂದಿನಿ ಬಡಾವಣೆ. ಆಸ್ಪತ್ರೆಯ ಉದ್ಘಾಟನೆ. ಸಾನ್ನಿಧ್ಯ- ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಅತಿಥಿಗಳು- ಸಚಿವ ಆರ್.ಅಶೋಕ, ಕಿದ್ವಾಯಿ ಆಸ್ಪತ್ರೆಯ ಗಂಥಿ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಲಕ್ಷ್ಮಯ್ಯ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ, ಶಾಸಕರಾದ ನೆ.ಲ.ನರೇಂದ್ರಬಾಬು, ಮುನಿರಾಜು, ಪಾಲಿಕೆ ಸದಸ್ಯ ನಾಗರಾಜು. ಬೆಳಿಗ್ಗೆ 11.<br /> <br /> <strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ:</strong> ರವೀಂದ್ರ ಕಲಾಕ್ಷೇತ್ರ ಆವರಣ. ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಣೆ. ಪ್ರತಿಮೆಗೆ ಮಾಲಾರ್ಪಣೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿಗಳು- ಸಚಿವ ಆರ್.ಅಶೋಕ, ಸಂಸದ ಅನಂತಕುಮಾರ್. ಅಧ್ಯಕ್ಷತೆ- ಶಾಸಕ ಡಾ.ಡಿ.ಹೇಮಚಂದ್ರಸಾಗರ್. ಬೆಳಿಗ್ಗೆ 11. ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಬೆಳಿಗ್ಗೆ 11.30.<br /> <br /> <strong>ರಂಗಾಭರಣ ಕಲಾಕೇಂದ್ರ:</strong> ರವೀಂದ್ರ ಕಲಾಕ್ಷೇತ್ರ. ರಂಗಾಭರಣ ಪ್ರತಿಭೋತ್ಸವ ಕಾರ್ಯಕ್ರಮ. ಅತಿಥಿಗಳು- ಸಂಸದ ಡಿ.ಬಿ.ಚಂದ್ರೇಗೌಡ, ಸಿಐಡಿ ಡಿಜಿಪಿ ಶಂಕರ್ ಬಿದರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ. ಸಂಜೆ 4.<br /> <br /> <strong>ರಂಗ ಸಂಸ್ಥಾನ:</strong> ಕುವೆಂಪು ರಂಗಮಂದಿರ, ಸುಮಂಗಲಿ ಸೇವಾಶ್ರಮ, ಚೋಳನಾಯಕನಹಳ್ಳಿ, ಹೆಬ್ಬಾಳ. ಜಾನಪದ ಮಧುರ ಜೇನು ಕಾರ್ಯಕ್ರಮ. ಉದ್ಘಾಟನೆ- ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ. ಅತಿಥಿಗಳು- ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ, ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್. ಅಧ್ಯಕ್ಷತೆ- ಆಶ್ರಮದ ಸಂಸ್ಥಾಪಕ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ. ಬೆಳಿಗ್ಗೆ 10.30.<br /> <br /> <strong>ಜನತಾದಳ (ಎಸ್):</strong> ಜೆಬಾ ಸಭಾಂಗಣ, ಮೋದಿರಸ್ತೆ, ಡಿ.ಜೆ.ಹಳ್ಳಿ. ಪಕ್ಷದ ಅಲ್ಪಸಂಖ್ಯಾತ ವರ್ಗಗಳ ವಿಭಾಗದ ಸಭೆ. ಅತಿಥಿಗಳು- ಜೆಡಿಎಸ್ ನಗರ ಜಿಲ್ಲಾ ಅಧ್ಯಕ್ಷ ಎಂ.ಎಸ್.ನಾರಾಯಣರಾವ್, ಮಾಜಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್, ಆರ್.ಕೃಷ್ಣಪ್ಪ, ಮಾಜಿ ಶಾಸಕ ಜಿ.ಚಂದ್ರಣ್ಣ, ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಆರ್.ರತನ್ಸಿಂಗ್. ಬೆಳಿಗ್ಗೆ 11.<br /> <br /> <strong>ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ನವ ಕರ್ನಾಟಕ ಪ್ರಕಾಶನ:</strong> ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಜಕ್ಕೂರು. ಪ್ರೊ.ಸಿ.ಎನ್.ಆರ್.ರಾವ್ ಅವರ `ಮಿತಿಯಿಲ್ಲದ ಏಣಿ~, `ನ್ಯಾನೊ ಪ್ರಪಂಚ~, `ನ್ಯಾನೊವರ್ಲ್ಡ್~ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿಗಳು- ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಪ್ರೊ.ರೊದ್ದಂ ನರಸಿಂಹ, ಲೇಖಕರಾದ ಡಾ.ಎಚ್.ಎಸ್.ನಿರಂಜನಾರಾಧ್ಯ, ಇಂದುಮತಿ ರಾವ್. ಅಧ್ಯಕ್ಷತೆ- ಕೇಂದ್ರದ ಅಧ್ಯಕ್ಷ ಪ್ರೊ.ಎಂ.ಆರ್.ಎಸ್.ರಾವ್. ಬೆಳಿಗ್ಗೆ 11.<br /> <br /> <strong>ಸಮತಾ ಸೈನಿಕ ದಳ:</strong> ಚಾವಡಿ ಸಭಾಂಗಣ, ಕನ್ನಡ ಭವನ. ಡಾ.ಅನಸೂಯಕಾಂಬ್ಳೆ ಅವರ `ಮತ್ಸ್ಯಗಂಧಿಯ ಹಾಡು~ ಕವನ ಸಂಕಲನ ಬಿಡುಗಡೆ ಸಮಾರಂಭ. ಅತಿಥಿಗಳು- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಸಾಹಿತಿ ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಚಿಂತಕಿ ದು.ಸರಸ್ವತಿ. ಅಧ್ಯಕ್ಷತೆ- ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ. ಸಂಜೆ 5. <br /> <br /> <strong>ಅಪೊಲೋ ಆಸ್ಪತ್ರೆ:</strong> ಬನ್ನೇರುಘಟ್ಟ ರಸ್ತೆ. ವಿಶ್ವ ದೃಷ್ಟಿ ದಿನದ ಅಂಗವಾಗಿ ನೇತ್ರದಾನ ಕುರಿತ ಜಾಗೃತಿ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಳ. ಮಧ್ಯಾಹ್ನ 12.<br /> <br /> <strong>ಬಸವ ಸಮಿತಿ: </strong>ಅರಿವಿನ ಮನೆ, ಬಸವ ಸಮಿತಿ. ಅರಿವಿನ ಮನೆ ಕಾರ್ಯಕ್ರಮ. `ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ~ ಉಪನ್ಯಾಸ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್. ಅತಿಥಿ- ಡಾ.ವಿಮಲಾ ರಾಜಗೋಪಾಲ್. ಅಧ್ಯಕ್ಷತೆ- ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವಾಡಿಗ. ಸಂಜೆ 6.<br /> <br /> <strong>ಪಿ.ಇ.ಎಸ್. ತಾಂತ್ರಿಕ ವಿದ್ಯಾಲಯ:</strong> ಹನುಮಂತನಗರ. `ಭಾರತದ ಸಂವಿಧಾನ~ ಕುರಿತು ಉಪನ್ಯಾಸ. ಬೆಳಿಗ್ಗೆ 11.<br /> <br /> <strong>ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ:</strong> ಟೆರಿ ವಾಣಿಜ್ಯ ಸಂಕೀರ್ಣ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 2ನೇ ಹಂತ, ದೊಮ್ಮಲೂರು. `ಮೋರ್ಚಿಂಗ್ ತರಂಗ್~ ವಾದ್ಯ ಸಂಗೀತ ಕಾರ್ಯಕ್ರಮ. ಎಲ್.ಭೀಮಾಚಾರ್ ಮತ್ತು ತಂಡದಿಂದ. ಸಂಜೆ 6.30.<br /> <strong><br /> ರಂಗದರ್ಶಿ<br /> ಸಮಾನ ಮನಸ್ಕರು: </strong>ಎ.ಡಿ.ಎ.ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ. `ಕೋಮಲ ಗಾಂಧಾರ~ ನಾಟಕ ಪ್ರದರ್ಶನ- ಹೊಸಬರು ರಂಗ ತಂಡದಿಂದ. ಸಂಜೆ 6.30.<br /> <br /> <strong>ಧಾರ್ಮಿಕ ಕಾರ್ಯಕ್ರಮ<br /> ದೇವಗಿರಿ ಗುರು ಸೇವಾ ಸಮಿತಿ: </strong>ದೇವಗಿರಿ ರಾಯರ ಮಠ, 24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. `ಭಾಗವತ ಪಂಚಮಸ್ಕಂದ~ ಪ್ರವಚನ- ಬನ್ನಂಜೆ ಗೋವಿಂದಾಚಾರ್ಯ. ಸಂಜೆ 6.30.<br /> <br /> <strong>ವೇದಾಂತ ಸತ್ಸಂಗ ಕೇಂದ್ರ:</strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯ ಶರ್ಮ. ಬೆಳಿಗ್ಗೆ 7.45.<br /> <br /> <strong>ಇಸ್ಕಾನ್:</strong> ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಶಯನ ಆರತಿ. ರಾತ್ರಿ 8.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎ.ಪಿ.ಕೆ.ರಸ್ತೆ, 2ನೇ ಬಡಾವಣೆ, ತ್ಯಾಗರಾಜನಗರ. `ಛಾಂದಗ್ಯೋಪನಿಷತ್ತು~ ಪ್ರವಚನ- ಸುದರ್ಶನ ಶರ್ಮ. ಬೆಳಿಗ್ಗೆ 9.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಕ್ಟೇವ್:</strong> ನಂ 753, 3ನೇ ಬಡಾವಣೆ, 8ನೇ ಮುಖ್ಯರಸ್ತೆ, ಕೋರಮಂಗಲ. ಆಕ್ಟೇವ್ ವಾಕ್ ಮತ್ತು ಶ್ರವಣ ಕೇಂದ್ರದ ಉದ್ಘಾಟನೆ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್. ಅತಿಥಿಗಳು- ಮಣಿಪಾಲ ಆಸ್ಪತ್ರೆಯ ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ಬಾಥಿ ರೆಡ್ಡಿ, ನಾರಾಯಣ ನರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ತಿಮ್ಮಪ್ಪ ಹೆಗ್ಡೆ. ಬೆಳಿಗ್ಗೆ 11.30.<br /> <br /> <strong>ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ:</strong> ಕೃಷ್ಣಾನಂದ ನಗರ, ಜರಕಬಂಡೆ ಕಾವಲ್, ಯಶವಂತಪುರ ಕೈಗಾರಿಕಾ ಪ್ರದೇಶ, ನಂದಿನಿ ಬಡಾವಣೆ. ಆಸ್ಪತ್ರೆಯ ಉದ್ಘಾಟನೆ. ಸಾನ್ನಿಧ್ಯ- ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ. ಅತಿಥಿಗಳು- ಸಚಿವ ಆರ್.ಅಶೋಕ, ಕಿದ್ವಾಯಿ ಆಸ್ಪತ್ರೆಯ ಗಂಥಿ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಲಕ್ಷ್ಮಯ್ಯ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ, ಶಾಸಕರಾದ ನೆ.ಲ.ನರೇಂದ್ರಬಾಬು, ಮುನಿರಾಜು, ಪಾಲಿಕೆ ಸದಸ್ಯ ನಾಗರಾಜು. ಬೆಳಿಗ್ಗೆ 11.<br /> <br /> <strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ:</strong> ರವೀಂದ್ರ ಕಲಾಕ್ಷೇತ್ರ ಆವರಣ. ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಆಚರಣೆ. ಪ್ರತಿಮೆಗೆ ಮಾಲಾರ್ಪಣೆ- ಸಚಿವ ಗೋವಿಂದ ಎಂ.ಕಾರಜೋಳ. ಅತಿಥಿಗಳು- ಸಚಿವ ಆರ್.ಅಶೋಕ, ಸಂಸದ ಅನಂತಕುಮಾರ್. ಅಧ್ಯಕ್ಷತೆ- ಶಾಸಕ ಡಾ.ಡಿ.ಹೇಮಚಂದ್ರಸಾಗರ್. ಬೆಳಿಗ್ಗೆ 11. ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಬೆಳಿಗ್ಗೆ 11.30.<br /> <br /> <strong>ರಂಗಾಭರಣ ಕಲಾಕೇಂದ್ರ:</strong> ರವೀಂದ್ರ ಕಲಾಕ್ಷೇತ್ರ. ರಂಗಾಭರಣ ಪ್ರತಿಭೋತ್ಸವ ಕಾರ್ಯಕ್ರಮ. ಅತಿಥಿಗಳು- ಸಂಸದ ಡಿ.ಬಿ.ಚಂದ್ರೇಗೌಡ, ಸಿಐಡಿ ಡಿಜಿಪಿ ಶಂಕರ್ ಬಿದರಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ. ಸಂಜೆ 4.<br /> <br /> <strong>ರಂಗ ಸಂಸ್ಥಾನ:</strong> ಕುವೆಂಪು ರಂಗಮಂದಿರ, ಸುಮಂಗಲಿ ಸೇವಾಶ್ರಮ, ಚೋಳನಾಯಕನಹಳ್ಳಿ, ಹೆಬ್ಬಾಳ. ಜಾನಪದ ಮಧುರ ಜೇನು ಕಾರ್ಯಕ್ರಮ. ಉದ್ಘಾಟನೆ- ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ. ಅತಿಥಿಗಳು- ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ಬಿಬಿಎಂಪಿ ಸದಸ್ಯ ಜಯಪ್ಪರೆಡ್ಡಿ, ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್. ಅಧ್ಯಕ್ಷತೆ- ಆಶ್ರಮದ ಸಂಸ್ಥಾಪಕ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ. ಬೆಳಿಗ್ಗೆ 10.30.<br /> <br /> <strong>ಜನತಾದಳ (ಎಸ್):</strong> ಜೆಬಾ ಸಭಾಂಗಣ, ಮೋದಿರಸ್ತೆ, ಡಿ.ಜೆ.ಹಳ್ಳಿ. ಪಕ್ಷದ ಅಲ್ಪಸಂಖ್ಯಾತ ವರ್ಗಗಳ ವಿಭಾಗದ ಸಭೆ. ಅತಿಥಿಗಳು- ಜೆಡಿಎಸ್ ನಗರ ಜಿಲ್ಲಾ ಅಧ್ಯಕ್ಷ ಎಂ.ಎಸ್.ನಾರಾಯಣರಾವ್, ಮಾಜಿ ಸಚಿವರಾದ ಬಿ.ಝಡ್.ಜಮೀರ್ ಅಹಮದ್ ಖಾನ್, ಆರ್.ಕೃಷ್ಣಪ್ಪ, ಮಾಜಿ ಶಾಸಕ ಜಿ.ಚಂದ್ರಣ್ಣ, ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಆರ್.ರತನ್ಸಿಂಗ್. ಬೆಳಿಗ್ಗೆ 11.<br /> <br /> <strong>ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ನವ ಕರ್ನಾಟಕ ಪ್ರಕಾಶನ:</strong> ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ಜಕ್ಕೂರು. ಪ್ರೊ.ಸಿ.ಎನ್.ಆರ್.ರಾವ್ ಅವರ `ಮಿತಿಯಿಲ್ಲದ ಏಣಿ~, `ನ್ಯಾನೊ ಪ್ರಪಂಚ~, `ನ್ಯಾನೊವರ್ಲ್ಡ್~ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ. ಅತಿಥಿಗಳು- ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಪ್ರೊ.ರೊದ್ದಂ ನರಸಿಂಹ, ಲೇಖಕರಾದ ಡಾ.ಎಚ್.ಎಸ್.ನಿರಂಜನಾರಾಧ್ಯ, ಇಂದುಮತಿ ರಾವ್. ಅಧ್ಯಕ್ಷತೆ- ಕೇಂದ್ರದ ಅಧ್ಯಕ್ಷ ಪ್ರೊ.ಎಂ.ಆರ್.ಎಸ್.ರಾವ್. ಬೆಳಿಗ್ಗೆ 11.<br /> <br /> <strong>ಸಮತಾ ಸೈನಿಕ ದಳ:</strong> ಚಾವಡಿ ಸಭಾಂಗಣ, ಕನ್ನಡ ಭವನ. ಡಾ.ಅನಸೂಯಕಾಂಬ್ಳೆ ಅವರ `ಮತ್ಸ್ಯಗಂಧಿಯ ಹಾಡು~ ಕವನ ಸಂಕಲನ ಬಿಡುಗಡೆ ಸಮಾರಂಭ. ಅತಿಥಿಗಳು- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಸಾಹಿತಿ ಮೂಡ್ನಾಕೂಡು ಬಿ.ಚಿನ್ನಸ್ವಾಮಿ, ಚಿಂತಕಿ ದು.ಸರಸ್ವತಿ. ಅಧ್ಯಕ್ಷತೆ- ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ. ಸಂಜೆ 5. <br /> <br /> <strong>ಅಪೊಲೋ ಆಸ್ಪತ್ರೆ:</strong> ಬನ್ನೇರುಘಟ್ಟ ರಸ್ತೆ. ವಿಶ್ವ ದೃಷ್ಟಿ ದಿನದ ಅಂಗವಾಗಿ ನೇತ್ರದಾನ ಕುರಿತ ಜಾಗೃತಿ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಮಾಪತಿ ಪನ್ಯಾಳ. ಮಧ್ಯಾಹ್ನ 12.<br /> <br /> <strong>ಬಸವ ಸಮಿತಿ: </strong>ಅರಿವಿನ ಮನೆ, ಬಸವ ಸಮಿತಿ. ಅರಿವಿನ ಮನೆ ಕಾರ್ಯಕ್ರಮ. `ವಚನ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ~ ಉಪನ್ಯಾಸ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್. ಅತಿಥಿ- ಡಾ.ವಿಮಲಾ ರಾಜಗೋಪಾಲ್. ಅಧ್ಯಕ್ಷತೆ- ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವಾಡಿಗ. ಸಂಜೆ 6.<br /> <br /> <strong>ಪಿ.ಇ.ಎಸ್. ತಾಂತ್ರಿಕ ವಿದ್ಯಾಲಯ:</strong> ಹನುಮಂತನಗರ. `ಭಾರತದ ಸಂವಿಧಾನ~ ಕುರಿತು ಉಪನ್ಯಾಸ. ಬೆಳಿಗ್ಗೆ 11.<br /> <br /> <strong>ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ:</strong> ಟೆರಿ ವಾಣಿಜ್ಯ ಸಂಕೀರ್ಣ, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, 2ನೇ ಹಂತ, ದೊಮ್ಮಲೂರು. `ಮೋರ್ಚಿಂಗ್ ತರಂಗ್~ ವಾದ್ಯ ಸಂಗೀತ ಕಾರ್ಯಕ್ರಮ. ಎಲ್.ಭೀಮಾಚಾರ್ ಮತ್ತು ತಂಡದಿಂದ. ಸಂಜೆ 6.30.<br /> <strong><br /> ರಂಗದರ್ಶಿ<br /> ಸಮಾನ ಮನಸ್ಕರು: </strong>ಎ.ಡಿ.ಎ.ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ. `ಕೋಮಲ ಗಾಂಧಾರ~ ನಾಟಕ ಪ್ರದರ್ಶನ- ಹೊಸಬರು ರಂಗ ತಂಡದಿಂದ. ಸಂಜೆ 6.30.<br /> <br /> <strong>ಧಾರ್ಮಿಕ ಕಾರ್ಯಕ್ರಮ<br /> ದೇವಗಿರಿ ಗುರು ಸೇವಾ ಸಮಿತಿ: </strong>ದೇವಗಿರಿ ರಾಯರ ಮಠ, 24ನೇ ಮುಖ್ಯರಸ್ತೆ, 2ನೇ ಹಂತ, ಬನಶಂಕರಿ. `ಭಾಗವತ ಪಂಚಮಸ್ಕಂದ~ ಪ್ರವಚನ- ಬನ್ನಂಜೆ ಗೋವಿಂದಾಚಾರ್ಯ. ಸಂಜೆ 6.30.<br /> <br /> <strong>ವೇದಾಂತ ಸತ್ಸಂಗ ಕೇಂದ್ರ:</strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯ ಶರ್ಮ. ಬೆಳಿಗ್ಗೆ 7.45.<br /> <br /> <strong>ಇಸ್ಕಾನ್:</strong> ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಶಯನ ಆರತಿ. ರಾತ್ರಿ 8.<br /> <br /> <strong>ಅಧ್ಯಾತ್ಮ ಪ್ರಕಾಶ ಕಾರ್ಯಾಲಯ:</strong> ಎ.ಪಿ.ಕೆ.ರಸ್ತೆ, 2ನೇ ಬಡಾವಣೆ, ತ್ಯಾಗರಾಜನಗರ. `ಛಾಂದಗ್ಯೋಪನಿಷತ್ತು~ ಪ್ರವಚನ- ಸುದರ್ಶನ ಶರ್ಮ. ಬೆಳಿಗ್ಗೆ 9.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>