<p><strong>ಜೂನ್ 5, ಮಂಗಳವಾರ</strong></p>.<p>ಕನ್ನಡ ಭವನ, ಜೆ.ಸಿ.ರಸ್ತೆ. ಪ್ರೊ.ಮಲ್ಲೇಪುರಂ ಅವರಿಗೆ 60 ತುಂಬಿದ ಪ್ರಯುಕ್ತ ಗುರುವಂದನ ಸಮಾರಂಭ. ಉದ್ಘಾಟನೆ: ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್. ಉಪಸ್ಥಿತಿ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್. ಗುರುವಂದನ: ಮ.ಸು. ಶ್ರೀನಿವಾಸರಾಯ, ಡಾ.ಹೊ. ಶ್ರೀನಿವಾಸಯ್ಯ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ಎಸ್.ವಿ.ಜಯಶೀಲರಾವ್, ಸುಶೀಲಮ್ಮ, ಕೊ.ರಂ.ಬಸವರಾಜು. ಸಂಜೆ 6.<br /> <br /> ನೃಪತುಂಗ ಕಲಾನಿಕೇತನ: ಕನ್ನಡ ಭವನ, ಜೆ.ಸಿ.ರಸ್ತೆ. ಸಾಂಸ್ಕೃತಿಕ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರಿಂದ ಚಲನಚಿತ್ರ ನಿರ್ಮಾಪಕ ಚುಕ್ಕಿ ಶಿವಾನಂದ ಸಾಹುಕಾರ ಅವರಿಗೆ `ಕರ್ನಾಟಕ ಸಮಾಜ ಸೇವಾ ರತ್ನ~ ಪ್ರಶಸ್ತಿ ಪ್ರದಾನ. <br /> <br /> ಸಾನ್ನಿಧ್ಯ: ಚಿಕ್ಕಬಳ್ಳಾಪುರ ಪಾಪಾಗ್ನಿ ಮಠದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ. ಉದ್ಘಾಟನೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ <br /> ಎನ್.ಶಂಕ್ರಪ್ಪ. ಅತಿಥಿಗಳು: ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ರಾಜಾ ಅಮರೇಶ್ವರ ನಾಯಕ. ಸನ್ಮಾನ; ಉದ್ಯಮಿ ಇ.ಆಂಜಿನಯ್ಯ. ಅಧ್ಯಕ್ಷತೆ; ಅಂಡಮಾನ್ನಲ್ಲಿ ನಡೆಯುವ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಿಯೋಜಿತ ಅಧ್ಯಕ್ಷ ಪುಸ್ತಕಮನೆ ಹರಿಹರಪ್ರಿಯ. ನಂತರ ಜಿ.ವಿ.ಲಕ್ಷ್ಮಿ ಅವರಿಂದ ಭರತನಾಟ್ಯ. ನಂತರ ಸಾಗರ ಸಂಗಮಂ ಅಕಾಡೆಮಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಬೆಳಿಗ್ಗೆ 11.<br /> <br /> ಗಾಡ್ರೆಜ್ ಅಪ್ಲೈಯೆನ್ಸಸ್: ದಿ ಪಾರ್ಕ್ ಹೊಟೇಲ್, ಮಹಾತ್ಮಗಾಂಧಿ ರಸ್ತೆ. ಒನ್ ವ್ಯಾಟ್ ಕ್ಯಾಂಪೈನ್ಗೆ ಚಾಲನೆ. ಮಧ್ಯಾಹ್ನ 12.<br /> <br /> ಸಿವಿಡೆಪ್ ಇಂಡಿಯಾ: ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, 63 ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್. `ಸ್ಟ್ಯಾಚುಟರಿ ಕ್ರೆಂಚಸ್ ಇನ್ ಗಾರ್ಮೆಂಟ್ ಫ್ಯಾಕ್ಟರೀಸ್ ಇನ್ ಬೆಂಗಳೂರು~ ವಿಷಯದ ಕುರಿತು ಠೇವಣಿದಾರರ ಸಮಾಲೋಚನಾ ಸಭೆ. ಬೆಳಿಗ್ಗೆ 10. <br /> <br /> ನ್ಯಾಷನಲ್ ಎಜುಕೇಷನಲ್ ಸೊಸೈಟಿ ಆಫ್ ಕರ್ನಾಟಕ: ಸದಾಶಿವನಗರ ರಂಗಮಂದಿರ, ಶಾಲಾ ಪ್ರಾರಂಭೋತ್ಸವ ಸಮಾರಂಭ. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಡಾ. ಎ. ಎಚ್. ರಾಮರಾವ್, ಅತಿಥಿಗಳು- ನ್ಯಾಷನಲ್ ಕಾಲೇಜಿನ ರಸಾಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ವಿ. ಘನಶ್ಯಾಮ್, ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಪಿ. ಸದಾನಂದ ಮಯ್ಯ, ಪ್ರೊ. ಎಸ್. ಎನ್. ನಾಗರಾಜ ರೆಡ್ಡಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಆರ್. ರಾಜ್ಕುಮಾರ್. ಬೆಳಿಗ್ಗೆ 10.<br /> <br /> <strong>ಸಾಂಸ್ಕೃತಿಕ ಕಾರ್ಯಕ್ರಮಗಳು</strong><br /> ಕರ್ನಾಟಕ ಸುಗಮ ಸಂಗೀತ ಪರಿಷತ್ತು: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೆಳಿಗ್ಗೆ 9ಕ್ಕೆ `ಸುಗಮ ಸಂಗೀತ ಚಿಂತನ ಮಂಥನ~ ವಿಚಾರ ಸಂಕಿರಣ. ಉದ್ಘಾಟನೆ: ಸಾಹಿತಿ ಡಾ.ಜಿ.ಎಸ್.ಶಿವರುದ್ರಪ್ಪ. ಅತಿಥಿಗಳು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಗಾಯಕ ಶಿವಮೊಗ್ಗ ಸುಬ್ಬಣ್ಣ. ಅಧ್ಯಕ್ಷತೆ: ವೈ.ಕೆ.ಮುದ್ದುಕೃಷ್ಣ. ಸಂಜೆ 4.30ಕ್ಕೆ ಸಮಾರೋಪ. <br /> <br /> ಅತಿಥಿಗಳು: ಸಾಹಿತಿಗಳಾದ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಗಾಯಕಿ ಶ್ಯಾಮಲಾ ಜಿ.ಭಾವೆ. <br /> <br /> ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಯಿ ಗೋಲ್ಡ್ ಪ್ಯಾಲೇಸ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6ಕ್ಕೆ ವೈ.ಕೆ.ಎಂ 66 ಅಭಿನಂದನೆ. ಉದ್ಘಾಟನೆ: ಮಾಜಿ ಸಚಿವೆ ರಾಣಿ ಸತೀಶ್. ಅತಿಥಿಗಳು: ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತಿ- ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು.</p>.<p><strong>ಧಾರ್ಮಿಕ ಕಾರ್ಯಕ್ರಮಗಳು</strong><br /> ಶ್ರೀ ಶನಿದೇವರ ದೇವಸ್ಥಾನ ಟ್ರಸ್ಟ್: ವಿಜಯನಗರ ಮುಖ್ಯದ್ವಾರ, ಶ್ರೀಬಾಲಗಂಗಾಧರನಾಥ ಸ್ವಾಮೀಜಿ ವೃತ್ತ. ಶ್ರೀ ಶನೈಶ್ಚರಸ್ವಾಮಿಯ 23ನೇ ಮಹಾರಥೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀರಾಮ ತಾರಕಹೋಮ, ಪ್ರಾಕಾರೋತ್ಸವ. ಬೆಳಿಗ್ಗೆ 9.<br /> <br /> ಅವರ್ ಸ್ಕೂಲ್: ವಿದ್ಯಾಭಾರತಿ ಸಭಾಂಗಣ, ಅವರ್ ಸ್ಕೂಲ್ ಆವರಣ, ಪೊಲೀಸ್ ಠಾಣೆ ಪಕ್ಕ, ಬನಶಂಕರಿ 2ನೇ ಹಂತ. ಪ್ರತಿಮಾ ಕೋಡೂರು ಅವರಿಂದ ಹರಿಕಥೆ. ಸಂಜೆ 6.15.<br /> ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್.ಎಸ್.ಎಮ್.ಆರ್.ವಿ. ಪಿ.ಯು. ಕಾಲೇಜು, ಜಯನಗರ `ಟಿ~ ಬ್ಲಾಕ್. ಆರ್.ಕೆ. ಶ್ರೀನಿವಾಸಮೂರ್ತಿ ಅವರಿಂದ `ರಾಮಾಯಣ ಉಪನ್ಯಾಸ ಮಂಜರಿ~ ಉಪನ್ಯಾಸ. ಸಂಜೆ 6.30.</p>.<p><br /> ಶ್ರೀ ಶಂಕರ ಜಯಂತಿ ಮಂಡಲಿ: ನಂ45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ ಮಾಂಡೊಕ್ಯೋಪನಿಷತ್ ಕುರಿತು ಉಪನ್ಯಾಸ. ಸಂಜೆ 6.30<br /> <br /> ರಾಗೀಗುಡ್ಡದ ಶ್ರೀಪ್ರಸನ್ನ ಆಂಜಣೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಹ.ರಾ.ನಾಗರಾಜಾಚಾರ್ಯ ಅವರಿಂದ `ಗಿರಿಜಾ ಕಲ್ಯಾಣ ಮತ್ತು ಕಾರ್ತಿಕೇಯನ ಜನನ~ ಕುರಿತು ಉಪನ್ಯಾಸ. ಸಂಜೆ 6.30<br /> <br /> ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ; ದೇವಸ್ಥಾನ ಆವರಣ, ವಿದ್ಯಾರಣ್ಯಪುರ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ `ಭಾಗವತ ಸಪ್ತಾಹ-ಒಂದು ಭಾಗವತದ ಹಿನ್ನೆಲೆ~ ಕುರಿತು ಉಪನ್ಯಾಸ. ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೂನ್ 5, ಮಂಗಳವಾರ</strong></p>.<p>ಕನ್ನಡ ಭವನ, ಜೆ.ಸಿ.ರಸ್ತೆ. ಪ್ರೊ.ಮಲ್ಲೇಪುರಂ ಅವರಿಗೆ 60 ತುಂಬಿದ ಪ್ರಯುಕ್ತ ಗುರುವಂದನ ಸಮಾರಂಭ. ಉದ್ಘಾಟನೆ: ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್. ಉಪಸ್ಥಿತಿ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್. ಗುರುವಂದನ: ಮ.ಸು. ಶ್ರೀನಿವಾಸರಾಯ, ಡಾ.ಹೊ. ಶ್ರೀನಿವಾಸಯ್ಯ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ಎಸ್.ವಿ.ಜಯಶೀಲರಾವ್, ಸುಶೀಲಮ್ಮ, ಕೊ.ರಂ.ಬಸವರಾಜು. ಸಂಜೆ 6.<br /> <br /> ನೃಪತುಂಗ ಕಲಾನಿಕೇತನ: ಕನ್ನಡ ಭವನ, ಜೆ.ಸಿ.ರಸ್ತೆ. ಸಾಂಸ್ಕೃತಿಕ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರಿಂದ ಚಲನಚಿತ್ರ ನಿರ್ಮಾಪಕ ಚುಕ್ಕಿ ಶಿವಾನಂದ ಸಾಹುಕಾರ ಅವರಿಗೆ `ಕರ್ನಾಟಕ ಸಮಾಜ ಸೇವಾ ರತ್ನ~ ಪ್ರಶಸ್ತಿ ಪ್ರದಾನ. <br /> <br /> ಸಾನ್ನಿಧ್ಯ: ಚಿಕ್ಕಬಳ್ಳಾಪುರ ಪಾಪಾಗ್ನಿ ಮಠದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ. ಉದ್ಘಾಟನೆ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ <br /> ಎನ್.ಶಂಕ್ರಪ್ಪ. ಅತಿಥಿಗಳು: ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ರಾಜಾ ಅಮರೇಶ್ವರ ನಾಯಕ. ಸನ್ಮಾನ; ಉದ್ಯಮಿ ಇ.ಆಂಜಿನಯ್ಯ. ಅಧ್ಯಕ್ಷತೆ; ಅಂಡಮಾನ್ನಲ್ಲಿ ನಡೆಯುವ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಿಯೋಜಿತ ಅಧ್ಯಕ್ಷ ಪುಸ್ತಕಮನೆ ಹರಿಹರಪ್ರಿಯ. ನಂತರ ಜಿ.ವಿ.ಲಕ್ಷ್ಮಿ ಅವರಿಂದ ಭರತನಾಟ್ಯ. ನಂತರ ಸಾಗರ ಸಂಗಮಂ ಅಕಾಡೆಮಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಬೆಳಿಗ್ಗೆ 11.<br /> <br /> ಗಾಡ್ರೆಜ್ ಅಪ್ಲೈಯೆನ್ಸಸ್: ದಿ ಪಾರ್ಕ್ ಹೊಟೇಲ್, ಮಹಾತ್ಮಗಾಂಧಿ ರಸ್ತೆ. ಒನ್ ವ್ಯಾಟ್ ಕ್ಯಾಂಪೈನ್ಗೆ ಚಾಲನೆ. ಮಧ್ಯಾಹ್ನ 12.<br /> <br /> ಸಿವಿಡೆಪ್ ಇಂಡಿಯಾ: ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, 63 ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್. `ಸ್ಟ್ಯಾಚುಟರಿ ಕ್ರೆಂಚಸ್ ಇನ್ ಗಾರ್ಮೆಂಟ್ ಫ್ಯಾಕ್ಟರೀಸ್ ಇನ್ ಬೆಂಗಳೂರು~ ವಿಷಯದ ಕುರಿತು ಠೇವಣಿದಾರರ ಸಮಾಲೋಚನಾ ಸಭೆ. ಬೆಳಿಗ್ಗೆ 10. <br /> <br /> ನ್ಯಾಷನಲ್ ಎಜುಕೇಷನಲ್ ಸೊಸೈಟಿ ಆಫ್ ಕರ್ನಾಟಕ: ಸದಾಶಿವನಗರ ರಂಗಮಂದಿರ, ಶಾಲಾ ಪ್ರಾರಂಭೋತ್ಸವ ಸಮಾರಂಭ. ಅಧ್ಯಕ್ಷತೆ- ಸಂಸ್ಥೆಯ ಅಧ್ಯಕ್ಷ ಡಾ. ಎ. ಎಚ್. ರಾಮರಾವ್, ಅತಿಥಿಗಳು- ನ್ಯಾಷನಲ್ ಕಾಲೇಜಿನ ರಸಾಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ. ವಿ. ಘನಶ್ಯಾಮ್, ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಪಿ. ಸದಾನಂದ ಮಯ್ಯ, ಪ್ರೊ. ಎಸ್. ಎನ್. ನಾಗರಾಜ ರೆಡ್ಡಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಆರ್. ರಾಜ್ಕುಮಾರ್. ಬೆಳಿಗ್ಗೆ 10.<br /> <br /> <strong>ಸಾಂಸ್ಕೃತಿಕ ಕಾರ್ಯಕ್ರಮಗಳು</strong><br /> ಕರ್ನಾಟಕ ಸುಗಮ ಸಂಗೀತ ಪರಿಷತ್ತು: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೆಳಿಗ್ಗೆ 9ಕ್ಕೆ `ಸುಗಮ ಸಂಗೀತ ಚಿಂತನ ಮಂಥನ~ ವಿಚಾರ ಸಂಕಿರಣ. ಉದ್ಘಾಟನೆ: ಸಾಹಿತಿ ಡಾ.ಜಿ.ಎಸ್.ಶಿವರುದ್ರಪ್ಪ. ಅತಿಥಿಗಳು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಗಾಯಕ ಶಿವಮೊಗ್ಗ ಸುಬ್ಬಣ್ಣ. ಅಧ್ಯಕ್ಷತೆ: ವೈ.ಕೆ.ಮುದ್ದುಕೃಷ್ಣ. ಸಂಜೆ 4.30ಕ್ಕೆ ಸಮಾರೋಪ. <br /> <br /> ಅತಿಥಿಗಳು: ಸಾಹಿತಿಗಳಾದ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಗಾಯಕಿ ಶ್ಯಾಮಲಾ ಜಿ.ಭಾವೆ. <br /> <br /> ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಯಿ ಗೋಲ್ಡ್ ಪ್ಯಾಲೇಸ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 6ಕ್ಕೆ ವೈ.ಕೆ.ಎಂ 66 ಅಭಿನಂದನೆ. ಉದ್ಘಾಟನೆ: ಮಾಜಿ ಸಚಿವೆ ರಾಣಿ ಸತೀಶ್. ಅತಿಥಿಗಳು: ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಕನ್ನಡ ಮತ್ತು ಸಂಸ್ಕೃತಿ- ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು.</p>.<p><strong>ಧಾರ್ಮಿಕ ಕಾರ್ಯಕ್ರಮಗಳು</strong><br /> ಶ್ರೀ ಶನಿದೇವರ ದೇವಸ್ಥಾನ ಟ್ರಸ್ಟ್: ವಿಜಯನಗರ ಮುಖ್ಯದ್ವಾರ, ಶ್ರೀಬಾಲಗಂಗಾಧರನಾಥ ಸ್ವಾಮೀಜಿ ವೃತ್ತ. ಶ್ರೀ ಶನೈಶ್ಚರಸ್ವಾಮಿಯ 23ನೇ ಮಹಾರಥೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀರಾಮ ತಾರಕಹೋಮ, ಪ್ರಾಕಾರೋತ್ಸವ. ಬೆಳಿಗ್ಗೆ 9.<br /> <br /> ಅವರ್ ಸ್ಕೂಲ್: ವಿದ್ಯಾಭಾರತಿ ಸಭಾಂಗಣ, ಅವರ್ ಸ್ಕೂಲ್ ಆವರಣ, ಪೊಲೀಸ್ ಠಾಣೆ ಪಕ್ಕ, ಬನಶಂಕರಿ 2ನೇ ಹಂತ. ಪ್ರತಿಮಾ ಕೋಡೂರು ಅವರಿಂದ ಹರಿಕಥೆ. ಸಂಜೆ 6.15.<br /> ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್.ಎಸ್.ಎಮ್.ಆರ್.ವಿ. ಪಿ.ಯು. ಕಾಲೇಜು, ಜಯನಗರ `ಟಿ~ ಬ್ಲಾಕ್. ಆರ್.ಕೆ. ಶ್ರೀನಿವಾಸಮೂರ್ತಿ ಅವರಿಂದ `ರಾಮಾಯಣ ಉಪನ್ಯಾಸ ಮಂಜರಿ~ ಉಪನ್ಯಾಸ. ಸಂಜೆ 6.30.</p>.<p><br /> ಶ್ರೀ ಶಂಕರ ಜಯಂತಿ ಮಂಡಲಿ: ನಂ45, ಶ್ರೀ ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ ಮಾಂಡೊಕ್ಯೋಪನಿಷತ್ ಕುರಿತು ಉಪನ್ಯಾಸ. ಸಂಜೆ 6.30<br /> <br /> ರಾಗೀಗುಡ್ಡದ ಶ್ರೀಪ್ರಸನ್ನ ಆಂಜಣೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಹ.ರಾ.ನಾಗರಾಜಾಚಾರ್ಯ ಅವರಿಂದ `ಗಿರಿಜಾ ಕಲ್ಯಾಣ ಮತ್ತು ಕಾರ್ತಿಕೇಯನ ಜನನ~ ಕುರಿತು ಉಪನ್ಯಾಸ. ಸಂಜೆ 6.30<br /> <br /> ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ; ದೇವಸ್ಥಾನ ಆವರಣ, ವಿದ್ಯಾರಣ್ಯಪುರ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ `ಭಾಗವತ ಸಪ್ತಾಹ-ಒಂದು ಭಾಗವತದ ಹಿನ್ನೆಲೆ~ ಕುರಿತು ಉಪನ್ಯಾಸ. ಸಂಜೆ 6</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>