<p><strong>ಮಾರ್ಚ್, 14, ಬುಧವಾರ</strong></p>.<p><strong>ಎಚ್.ಎಸ್.ರೇಣುಕ ಪ್ರಸಾದ್ ಫೌಂಡೇಷನ್, ಲಾ-ಸೋಷಿಯಲ್- ಕಲ್ಚರಲ್ ಟ್ರಸ್ಟ್: </strong>ಜೆ.ಎಸ್,ಎಸ್. ಕಾಲೇಜು ಸಭಾಂಗಣ, 38ನೇ ಅಡ್ಡ ರಸ್ತೆ, ಕನಕಪುರ ಕ್ರಾಸ್, ಜಯನಗರ 8ನೇ ಬ್ಲಾಕ್, `ಕವಿ ಸಮಯ~, ಉದಯೋನ್ಮುಖ ಕವಿಗಳಿಂದ ಕವನ ವಾಚನ ಹಾಗೂ ಗೀತ ಗಾಯನ, ಗಾಯನ- ಹಿಂದೂಸ್ತಾನಿ ಸಂಗೀತ ಗಾಯಕ ರವೀಂದ್ರ ಸೊರಗಾವಿ, ಅತಿಥಿ- ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ, ಫೌಂಡೇಷನ್ ಅಧ್ಯಕ್ಷ ಎಚ್.ಎಸ್.ರೇಣುಕ ಪ್ರಸಾದ್. ಸಂಜೆ 5.30.<br /> <br /> ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಬಯೋಸೈನ್ಸ್: ಜೈನ್ ವಿಶ್ವವಿದ್ಯಾಲಯ ಆವರಣ, ಜೆ.ಸಿ.ರಸ್ತೆ, ರಿಸರ್ಚ್ ಯುನಿಟ್ ಇನ್ ವೃಕ್ಷಾಯುರ್ವೇದದ ಉದ್ಘಾಟನೆ ಅತಿಥಿ- ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಬೆಳಿಗ್ಗೆ 10.<br /> <br /> ಅಲ್-ಅಮೀನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್: ನೂತನ ಸಭಾ ಭವನ, ಹೊಸೂರು ರಸ್ತೆ, ಲಾಲ್ಬಾಗ್ ಮುಖ್ಯ ದ್ವಾರದ ಹತ್ತಿರ. `ಮಿಲೇಂಗೆ-2012~, ಅತಿಥಿಗಳು: ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯ ನಿರ್ದೇಶಕ ಡಾ.ಅನಿಲ್ ರಾವತ್, ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಪ್ರೊ. ವೈ.ಅಜೀಜ್ ಅಹಮದ್, ಬೆಳಿಗ್ಗೆ 10. <br /> <strong><br /> ಸಾಂಸ್ಕೃತಿಕ ಕಾರ್ಯಕ್ರಮ:<br /> ಡೆಕ್ಕನ್ ಹೆರಾಲ್ಡ್ ರಂಗಹಬ್ಬ:</strong> ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಜಿನಾಟಕ್ ತಂಡದಿಂದ `ಟ್ರು ವೆಸ್ಟ್~ ನಾಟಕ ಪ್ರದರ್ಶನ, ನಿರ್ದೇಶನ-ಪ್ರಕಾಶ್ ಅಸ್ವಾನಿ. ಸಂಜೆ 7.30. ಟಿಕೆಟ್ ಹಾಗೂ ಮಾಹಿತಿಗೆ: 9480457440.<br /> <br /> <strong>ಧಾರ್ಮಿಕ ಕಾರ್ಯಕ್ರಮ<br /> ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಸಂಘ:</strong> ತಡಶೀಘಟ್ಟ ಗ್ರಾಮ, ನೆಲಮಂಗಲ ತಾಲ್ಲೂಕು. ಬ್ರಹ್ಮರಥೋತ್ಸವ ಪ್ರಯುಕ್ತ ಮಹಾಭಿಷೇಕ, ಅಲಂಕಾರಾರ್ಚನೆ, ಬೆಳಿಗ್ಗೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾರ್ಚ್, 14, ಬುಧವಾರ</strong></p>.<p><strong>ಎಚ್.ಎಸ್.ರೇಣುಕ ಪ್ರಸಾದ್ ಫೌಂಡೇಷನ್, ಲಾ-ಸೋಷಿಯಲ್- ಕಲ್ಚರಲ್ ಟ್ರಸ್ಟ್: </strong>ಜೆ.ಎಸ್,ಎಸ್. ಕಾಲೇಜು ಸಭಾಂಗಣ, 38ನೇ ಅಡ್ಡ ರಸ್ತೆ, ಕನಕಪುರ ಕ್ರಾಸ್, ಜಯನಗರ 8ನೇ ಬ್ಲಾಕ್, `ಕವಿ ಸಮಯ~, ಉದಯೋನ್ಮುಖ ಕವಿಗಳಿಂದ ಕವನ ವಾಚನ ಹಾಗೂ ಗೀತ ಗಾಯನ, ಗಾಯನ- ಹಿಂದೂಸ್ತಾನಿ ಸಂಗೀತ ಗಾಯಕ ರವೀಂದ್ರ ಸೊರಗಾವಿ, ಅತಿಥಿ- ಸಾಹಿತಿ ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ, ಫೌಂಡೇಷನ್ ಅಧ್ಯಕ್ಷ ಎಚ್.ಎಸ್.ರೇಣುಕ ಪ್ರಸಾದ್. ಸಂಜೆ 5.30.<br /> <br /> ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಇನ್ ಬಯೋಸೈನ್ಸ್: ಜೈನ್ ವಿಶ್ವವಿದ್ಯಾಲಯ ಆವರಣ, ಜೆ.ಸಿ.ರಸ್ತೆ, ರಿಸರ್ಚ್ ಯುನಿಟ್ ಇನ್ ವೃಕ್ಷಾಯುರ್ವೇದದ ಉದ್ಘಾಟನೆ ಅತಿಥಿ- ನಿವೃತ್ತ ಐಪಿಎಸ್ ಅಧಿಕಾರಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಬೆಳಿಗ್ಗೆ 10.<br /> <br /> ಅಲ್-ಅಮೀನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್: ನೂತನ ಸಭಾ ಭವನ, ಹೊಸೂರು ರಸ್ತೆ, ಲಾಲ್ಬಾಗ್ ಮುಖ್ಯ ದ್ವಾರದ ಹತ್ತಿರ. `ಮಿಲೇಂಗೆ-2012~, ಅತಿಥಿಗಳು: ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯ ನಿರ್ದೇಶಕ ಡಾ.ಅನಿಲ್ ರಾವತ್, ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಪ್ರೊ. ವೈ.ಅಜೀಜ್ ಅಹಮದ್, ಬೆಳಿಗ್ಗೆ 10. <br /> <strong><br /> ಸಾಂಸ್ಕೃತಿಕ ಕಾರ್ಯಕ್ರಮ:<br /> ಡೆಕ್ಕನ್ ಹೆರಾಲ್ಡ್ ರಂಗಹಬ್ಬ:</strong> ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಜಿನಾಟಕ್ ತಂಡದಿಂದ `ಟ್ರು ವೆಸ್ಟ್~ ನಾಟಕ ಪ್ರದರ್ಶನ, ನಿರ್ದೇಶನ-ಪ್ರಕಾಶ್ ಅಸ್ವಾನಿ. ಸಂಜೆ 7.30. ಟಿಕೆಟ್ ಹಾಗೂ ಮಾಹಿತಿಗೆ: 9480457440.<br /> <br /> <strong>ಧಾರ್ಮಿಕ ಕಾರ್ಯಕ್ರಮ<br /> ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಸಂಘ:</strong> ತಡಶೀಘಟ್ಟ ಗ್ರಾಮ, ನೆಲಮಂಗಲ ತಾಲ್ಲೂಕು. ಬ್ರಹ್ಮರಥೋತ್ಸವ ಪ್ರಯುಕ್ತ ಮಹಾಭಿಷೇಕ, ಅಲಂಕಾರಾರ್ಚನೆ, ಬೆಳಿಗ್ಗೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>