<p><strong>ರಾಗ ಸಂಗಮ:</strong> ಕರ್ನಾಟಕ ಟೆಲಿಕಾಂ ಅಫಸೋವ ವೆಲ್ಫೇರ್ ಅಸೋಸಿಯೇಷನ್, ನಂ.2275/1 `ಸಿ~ ಬ್ಲಾಕ್, ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ ಸಹಕಾರನಗರ, ಕೃಷ್ಣೇಂದ್ರ ವಾಡಿಕಾರ್ ಅವರಿಂದ ಗಾಯನ, ಅಶ್ವಿನ್ ವಾಲವಾಲ್ಕರ್ (ಹಾರ್ಮೋನಿಯಂ), ವಿಶ್ವನಾಥ್ ನಾಕೋಡ್ (ತಬಲ). ಸಂಜೆ 6.<br /> <br /> <strong>ಬೆಂಗಳೂರು ಗಾಯನ ಸಮಾಜ</strong>: ಕೃಷ್ಣರಾಜೇಂದ್ರ ರಸ್ತೆ, ಸಂಗೀತ ಕಾರ್ಯಕ್ರಮದಲ್ಲಿ ಅಶ್ವಿನಿ ಕೆ.ವಾರಾ ಗುರ್ (ಕೊಳಲು), ಜ್ಯೋತ್ಸ್ನಾ ಮಂಜುನಾಥ್ (ಪಿಟೀಲು) ರಜನಿ ವೆಂಕಟೇಶ್ (ಮೃದಂಗ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5. <br /> <br /> <strong>ವಿನೋದ ಸಾಂಸ್ಕೃತಿಕ ವೇದಿಕೆ: </strong>ಕೆನ್ಕಲಾ ಶಾಲೆ, ಶೇಷಾದ್ರಿಪುರಂ ಪೊಲೀಸ್ ಠಾಣೆ ಹಿಂಭಾಗ, ಶೇಷಾದ್ರಿಪುರಂ, ಡಾ.ರಾಜಕುಮಾರ್ ನುಡಿ-ಗೀತ ನಮನದಲ್ಲಿ `ಡಾ.ರಾಜ್ ಹರಿಕತೆ~ ಕುಮಾರ್ ದಾಸ್ ಅವರಿಂದ, `ರಾಜ್ ದೃಶ್ಯಾವಳಿ-ಗೀತಾವಳಿ~ ರಾಜ್ ಅಭಿಮಾನಿಗಳಿಂದ. ಬೆಳಿಗ್ಗೆ 10.30.<br /> <br /> <strong>ವಿಜಯನಗರ ಸಂಗೀತ ಸಭಾ ಟ್ರಸ್ಟ್: </strong>ಶ್ರೀ ಮಾರುತಿ ಮಂದಿರ, ವಿಜಯನಗರ, ತ್ಯಾಗರಾಜರ, ಪುರಂದರದಾಸರ, ಕನಕದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2ಕ್ಕೆ ಸಂಗೀತ ಸೇವೆ, ಸಂಜೆ 4ಕ್ಕೆ ಸಮಾರೋಪ ಸಮಾರಂಭ,.<br /> <br /> ಸಾನ್ನಿಧ್ಯ-ಇಸ್ಕಾನ್ನ ಶ್ರೀ ಕೃಷ್ಣ ಕಲಾಕ್ಷೇತ್ರದ ಅಧ್ಯಕ್ಷ ತಿರು ಪ್ರಭು, ಅತಿಥಿ-ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಗ ಸಂಗಮ:</strong> ಕರ್ನಾಟಕ ಟೆಲಿಕಾಂ ಅಫಸೋವ ವೆಲ್ಫೇರ್ ಅಸೋಸಿಯೇಷನ್, ನಂ.2275/1 `ಸಿ~ ಬ್ಲಾಕ್, ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ ಸಹಕಾರನಗರ, ಕೃಷ್ಣೇಂದ್ರ ವಾಡಿಕಾರ್ ಅವರಿಂದ ಗಾಯನ, ಅಶ್ವಿನ್ ವಾಲವಾಲ್ಕರ್ (ಹಾರ್ಮೋನಿಯಂ), ವಿಶ್ವನಾಥ್ ನಾಕೋಡ್ (ತಬಲ). ಸಂಜೆ 6.<br /> <br /> <strong>ಬೆಂಗಳೂರು ಗಾಯನ ಸಮಾಜ</strong>: ಕೃಷ್ಣರಾಜೇಂದ್ರ ರಸ್ತೆ, ಸಂಗೀತ ಕಾರ್ಯಕ್ರಮದಲ್ಲಿ ಅಶ್ವಿನಿ ಕೆ.ವಾರಾ ಗುರ್ (ಕೊಳಲು), ಜ್ಯೋತ್ಸ್ನಾ ಮಂಜುನಾಥ್ (ಪಿಟೀಲು) ರಜನಿ ವೆಂಕಟೇಶ್ (ಮೃದಂಗ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5. <br /> <br /> <strong>ವಿನೋದ ಸಾಂಸ್ಕೃತಿಕ ವೇದಿಕೆ: </strong>ಕೆನ್ಕಲಾ ಶಾಲೆ, ಶೇಷಾದ್ರಿಪುರಂ ಪೊಲೀಸ್ ಠಾಣೆ ಹಿಂಭಾಗ, ಶೇಷಾದ್ರಿಪುರಂ, ಡಾ.ರಾಜಕುಮಾರ್ ನುಡಿ-ಗೀತ ನಮನದಲ್ಲಿ `ಡಾ.ರಾಜ್ ಹರಿಕತೆ~ ಕುಮಾರ್ ದಾಸ್ ಅವರಿಂದ, `ರಾಜ್ ದೃಶ್ಯಾವಳಿ-ಗೀತಾವಳಿ~ ರಾಜ್ ಅಭಿಮಾನಿಗಳಿಂದ. ಬೆಳಿಗ್ಗೆ 10.30.<br /> <br /> <strong>ವಿಜಯನಗರ ಸಂಗೀತ ಸಭಾ ಟ್ರಸ್ಟ್: </strong>ಶ್ರೀ ಮಾರುತಿ ಮಂದಿರ, ವಿಜಯನಗರ, ತ್ಯಾಗರಾಜರ, ಪುರಂದರದಾಸರ, ಕನಕದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2ಕ್ಕೆ ಸಂಗೀತ ಸೇವೆ, ಸಂಜೆ 4ಕ್ಕೆ ಸಮಾರೋಪ ಸಮಾರಂಭ,.<br /> <br /> ಸಾನ್ನಿಧ್ಯ-ಇಸ್ಕಾನ್ನ ಶ್ರೀ ಕೃಷ್ಣ ಕಲಾಕ್ಷೇತ್ರದ ಅಧ್ಯಕ್ಷ ತಿರು ಪ್ರಭು, ಅತಿಥಿ-ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>