<p>ಇಥೋಸ್ ಪ್ರಾಯೋಜಕತ್ವದ ಅರ್ಕುಮೆನ್ ಮತ್ತು ಬೆಂಡಿಂಗ್ ಮೊಮೆಂಟ್ನ ದಕ್ಷಿಣ ವಲಯ ರಸಪ್ರಶ್ನೆ ಸ್ಪರ್ಧೆ ಸೋಮವಾರ ನಗರದಲ್ಲಿ ನಡೆಯಲಿದೆ.<br /> <br /> ಇದು ವಾಸ್ತು ವಿನ್ಯಾಸ (ಆರ್ಕಿಟೆಕ್ಚರ್) ಮತ್ತು ಸಿವಿಲ್ ಎಂಜಿನಿಯರಿಂಗ್ನ ಪ್ರತಿಷ್ಠಿತ ಸ್ಪರ್ಧೆ. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ಕ್ವಿಜ್ ನಡೆಸಿಕೊಡುತ್ತಾರೆ. ಈ ಸುತ್ತಿನಲ್ಲಿ ಗೆದ್ದವರು ರಾಷ್ಟ್ರೀಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ. ಅಲ್ಲಿ ಮೊದಲ ಮೂರು ವಿಜೇತರು ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 10 ಸಾವಿರ ರೂ ಬಹುಮಾನ ಪಡೆಯಲಿದ್ದಾರೆ. <br /> <br /> ರೋಕ್ಕಾ, ಆಕ್ಜೊ ನೊಬೆಲ್, ಟಾಟಾ ಟಿಸ್ಕಾನ್, ಬೆಲ್ ಸಿರಾಮಿಕ್ಸ್ ಮತ್ತು ಗ್ರಂಡ್ಫೋರ್ಸ್ ಪಂಪ್ಸ್ಗಳು ಸ್ಪರ್ಧೆಗೆ ಸಹಯೋಗ ನೀಡಿದ್ದು, ವಿವಿಧ ರಾಜ್ಯಗಳ 150 ಕಾಲೇಜು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.<br /> <br /> ಕೋಲ್ಕತ್ತ ಮೂಲದ ಆರ್ಕಿಟೆಕ್ಟ್ ಗೀತಾ ಬಾಲಕೃಷ್ಣನ್ ಅವರು ಸ್ಥಾಪಿಸಿ ರುವ ಇಥೋಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.<br /> <br /> ಸ್ಥಳ: ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಪೆಕ್ಸ್ ಆಡಿಟೋರಿಯಂ, ಗೋಕುಲ ಬಡಾವಣೆ. ಮಾಹಿತಿಗೆ: <a href="http://www.ethosindia.in/">www.ethosindia.in</a> or email <a href="mailto:gita@ethosindia.in">gita@ethosindia.in</a>, 098311 75272.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಥೋಸ್ ಪ್ರಾಯೋಜಕತ್ವದ ಅರ್ಕುಮೆನ್ ಮತ್ತು ಬೆಂಡಿಂಗ್ ಮೊಮೆಂಟ್ನ ದಕ್ಷಿಣ ವಲಯ ರಸಪ್ರಶ್ನೆ ಸ್ಪರ್ಧೆ ಸೋಮವಾರ ನಗರದಲ್ಲಿ ನಡೆಯಲಿದೆ.<br /> <br /> ಇದು ವಾಸ್ತು ವಿನ್ಯಾಸ (ಆರ್ಕಿಟೆಕ್ಚರ್) ಮತ್ತು ಸಿವಿಲ್ ಎಂಜಿನಿಯರಿಂಗ್ನ ಪ್ರತಿಷ್ಠಿತ ಸ್ಪರ್ಧೆ. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ಕ್ವಿಜ್ ನಡೆಸಿಕೊಡುತ್ತಾರೆ. ಈ ಸುತ್ತಿನಲ್ಲಿ ಗೆದ್ದವರು ರಾಷ್ಟ್ರೀಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ. ಅಲ್ಲಿ ಮೊದಲ ಮೂರು ವಿಜೇತರು ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 10 ಸಾವಿರ ರೂ ಬಹುಮಾನ ಪಡೆಯಲಿದ್ದಾರೆ. <br /> <br /> ರೋಕ್ಕಾ, ಆಕ್ಜೊ ನೊಬೆಲ್, ಟಾಟಾ ಟಿಸ್ಕಾನ್, ಬೆಲ್ ಸಿರಾಮಿಕ್ಸ್ ಮತ್ತು ಗ್ರಂಡ್ಫೋರ್ಸ್ ಪಂಪ್ಸ್ಗಳು ಸ್ಪರ್ಧೆಗೆ ಸಹಯೋಗ ನೀಡಿದ್ದು, ವಿವಿಧ ರಾಜ್ಯಗಳ 150 ಕಾಲೇಜು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.<br /> <br /> ಕೋಲ್ಕತ್ತ ಮೂಲದ ಆರ್ಕಿಟೆಕ್ಟ್ ಗೀತಾ ಬಾಲಕೃಷ್ಣನ್ ಅವರು ಸ್ಥಾಪಿಸಿ ರುವ ಇಥೋಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.<br /> <br /> ಸ್ಥಳ: ಎಂ.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಪೆಕ್ಸ್ ಆಡಿಟೋರಿಯಂ, ಗೋಕುಲ ಬಡಾವಣೆ. ಮಾಹಿತಿಗೆ: <a href="http://www.ethosindia.in/">www.ethosindia.in</a> or email <a href="mailto:gita@ethosindia.in">gita@ethosindia.in</a>, 098311 75272.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>