<p><strong>ಬೆಂಗಳೂರು: </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಸೇರಿದಂತೆ 32 ಮಂದಿ ಕೆಎಎಸ್ ಅಧಿಕಾರಿಗಳನ್ನು ಹಾಗೂ ನಾಲ್ಕು ಮಂದಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.<br /> <br /> ಮನು ಬಳಿಗಾರ್ ಅವರನ್ನು ಕಂದಾಯ ಇಲಾಖೆ ವ್ಯಾಪ್ತಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.<br /> <br /> <strong>ಇತರ ಅಧಿಕಾರಿಗಳು: </strong>ಜಿ.ಜಯರಾಂ- ಸರ್ಕಾರದ ವಿಶೇಷ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಹೊಸದಾಗಿ ಸೃಷ್ಟಿಸಿದ ಹುದ್ದೆ). ಸೂರ್ಯನಾರಾಯಣ ರಾವ್-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ. <br /> ಕೆ.ಆರ್.ರಾಮಕೃಷ್ಣ- ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೆಚ್ಚುವರಿಯಾಗಿ ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಪರಂಪರೆ ಮತ್ತು ಸಂಗ್ರಹಾಲಯದ ಆಯುಕ್ತರ ಹುದ್ದೆಯನ್ನೂ ನೀಡಲಾಗಿದೆ.<br /> ಮಾಜ್ ಅಹ್ಮದ್ ಷರೀಫ್-ಕಾರ್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ. ಕೆ.ಎಂ.ರಾಮಚಂದ್ರನ್-ಹೆಚ್ಚುವರಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು. <br /> ಡಾ. ಕೆ.ಎನ್.ಚಂದ್ರಶೇಖರ್- ಹೆಚ್ಚುವರಿ ಆಯುಕ್ತರು, ರಾಜರಾಜೇಶ್ವರಿನಗರ ವಲಯ, ಬಿಬಿಎಂಪಿ. ಎ.ಎನ್.ಪಾಟೀಲ್- ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. ವಿರೂಪಾಕ್ಷಿ ಮೈಸೂರು- ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು. <br /> ಜಿ.ಸಿದ್ಧಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ವಿಜಾಪುರ. ಎಸ್.ಆರ್.ವೆಂಕಟೇಶ್- ಮಹಾನಗರ ಜಂಟಿ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ. <br /> ರಾಧಾಕೃಷ್ಣರಾವ್ ಮದನಕರ್-ವಿಶೇಷ ಜಿಲ್ಲಾಧಿಕಾರಿ(ಭೂಸ್ವಾಧೀನ), ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು. ಕೆ.ಎಚ್.ನರಸಿಂಹಮೂರ್ತಿ- ಮುಖ್ಯ ಜಾಗೃತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.<br /> ಡಿ.ಎಂ.ಶಿವಕುಮಾರ್-ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಇಲಾಖೆ, ಬೆಂಗಳೂರು. ಅತೀಕ್ ಅಹಮದ್-ಕುಲಸಚಿವರು, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ಬೆಂಗಳೂರು. <br /> ಕೆ.ಎಸ್.ಮಂಜುನಾಥ್-ಮುಖ್ಯ ಆಡಳಿತಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು.<br /> ಮದನ್ ಜಿ.ನಾಯಕ್-ಉಪ ಮಹಾ ವ್ಯವಸ್ಥಾಪಕರು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ. <br /> ಚಿಕ್ಕಮುನಿಯಪ್ಪ-ಪ್ರಧಾನ ವ್ಯವಸ್ಥಾಪಕರು, ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮ, ಬೆಂಗಳೂರು. ಎಚ್.ಆರ್.ಜಗದೀಶ್-ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ರೋರಿಚ್ ಮತ್ತು ದೇವಿಕಾರಾಣಿ ಎಸ್ಪೇಟ್ ಮಂಡಳಿ, ಬೆಂಗಳೂರು.<br /> ಶಂಕರಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ಮಂಡ್ಯ. ಎಂ.ಆರ್.ಸೋಮಶೇಖರಪ್ಪ- ಸಿಇಒ, ಚಾಮರಾಜನಗರ ಜಿಲ್ಲಾ ಪಂಚಾಯ್ತಿ. ಪಿ.ಸಿ.ಜಯಣ್ಣ-ಸಿಇಒ, ಮಂಡ್ಯ ಜಿಲ್ಲಾ ಪಂಚಾಯ್ತಿ. ಎನ್.ಎಚ್.ಸುಳೆಭಾವಿ-ವಿಶೇಷ ಜಿಲ್ಲಾಧಿಕಾರಿ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ. <br /> ಕಾಶಿನಾಥ್ ಪವಾರ್-ಉಪ ಆಯಕ್ತರು, ಬ್ಯಾಟರಾಯನಪುರ ವಲಯ, ಬಿಬಿಎಂಪಿ. ಡಿ.ಭಾರತಿ- ಉಪ ಕಾರ್ಯದರ್ಶಿ, ಮೈಸೂರು ಜಿಲ್ಲಾ ಪಂಚಾಯ್ತಿ. ಪಿ.ಎನ್.ರವೀಂದ್ರ-ಉಪ ಕಾರ್ಯದರ್ಶಿ-1, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ. ವೈ.ಎಸ್.ಪಾಟೀಲ್- ಆಯುಕ್ತರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ.<br /> ಕೆ.ಲೀಲಾವತಿ-ಉಪ ಆಯುಕ್ತರು, ಬಿಬಿಎಂಪಿ. ಸಂಗಪ್ಪ-ಸಹಾಯಕ ಆಯುಕ್ತರು (ಚುನಾವಣೆ), ಬಿಬಿಎಂಪಿ. ಇಬ್ರಾಹಿಂ ಮೈಗೂರ್-ಉಪ ವಿಭಾಗಾಧಿಕಾರಿ, ಹರಪನಹಳ್ಳಿ. <br /> ಎಚ್.ಕೆ.ಕೃಷ್ಣಮೂರ್ತಿ-ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಮೈಸೂರು. ಎಚ್.ಬಿ.ಬೂದೆಪ್ಪ-ಉಪ ವಿಭಾಗಾಧಿಕಾರಿ, ವಿಜಾಪುರ.<br /> <strong><br /> ಆರ್ಡಿಪಿಆರ್ ಅಧಿಕಾರಿಗಳು: </strong><br /> ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ (ಆರ್ಡಿಪಿಆರ್) ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಿದ ಹುದ್ದೆಗಳಿಗೆ ವರ್ಗ ಮಾಡಲಾಗಿದೆ.<br /> ಕೆ.ಬಿ.ಆಂಜನಪ್ಪ-ಸಿಇಒ, ಕೊಡಗು ಜಿಲ್ಲಾ ಪಂಚಾಯ್ತಿ. ಎ.ಬಿ.ಹೇಮಚಂದ್ರ- ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯ್ತಿ. <br /> ಗುತ್ತಿ ಜಂಬುನಾಥ್- ಸಿಇಒ, ವಿಜಾಪುರ ಜಿಲ್ಲಾ ಪಂಚಾಯ್ತಿ. ಕೃಷ್ಣಪ್ಪ- ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ.<br /> <br /> <strong>ಐಎಎಸ್ ಅಧಿಕಾರಿಗಳು </strong></p>.<p><strong>ಬೆಂಗಳೂರು:</strong> ರಾಜ್ಯ ಸರ್ಕಾರ 8 ಮಂದಿ ಐಎಎಸ್ ಅಧಿಕಾರಿಗಳನ್ನೂ ಗುರುವಾರ ವರ್ಗಾವಣೆ ಮಾಡಿದೆ.<br /> ಎನ್.ಪ್ರಭಾಕರ್- ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿ., ಬಿ.ಎನ್.ಕೃಷ್ಣಯ್ಯ-ಜಿಲ್ಲಾಧಿಕಾರಿ, ಮಂಡ್ಯ. ಪಿ.ಸಿ.ಜಾಫರ್-ನಿರ್ದೇಶಕರು, ತೋಟಗಾರಿಕೆ ಇಲಾಖೆ. <br /> ತ್ರಿಲೋಕ ಚಂದ್ರ ಕೆ.ವಿ.-ಜಂಟಿ ನಿರ್ದೇಶಕರು (ಸಿಬ್ಬಂದಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು. ಹೇಮಾಜಿ ನಾಯಕ್- ನಿರ್ದೇಶಕರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಬೆಂಗಳೂರು. <br /> ಎಸ್.ಎ.ಜಿಲಾನಿ-ಮುಖ್ಯಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಯಾದಗಿರಿ ಜಿಲ್ಲಾ ಪಂಚಾಯ್ತಿ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ಆಯುಕ್ತರು, ಬೆಳಗಾವಿ ಮಹಾನಗರಪಾಲಿಕೆ. <br /> ರದ್ದು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ಎಂ.ವಿ.ವೀರಭದ್ರಯ್ಯ ಅವರನ್ನು ವರ್ಗಾವಣೆ ಮಾಡಿದ್ದ ಆದೇಶ ರದ್ದುಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಸೇರಿದಂತೆ 32 ಮಂದಿ ಕೆಎಎಸ್ ಅಧಿಕಾರಿಗಳನ್ನು ಹಾಗೂ ನಾಲ್ಕು ಮಂದಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.<br /> <br /> ಮನು ಬಳಿಗಾರ್ ಅವರನ್ನು ಕಂದಾಯ ಇಲಾಖೆ ವ್ಯಾಪ್ತಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.<br /> <br /> <strong>ಇತರ ಅಧಿಕಾರಿಗಳು: </strong>ಜಿ.ಜಯರಾಂ- ಸರ್ಕಾರದ ವಿಶೇಷ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಹೊಸದಾಗಿ ಸೃಷ್ಟಿಸಿದ ಹುದ್ದೆ). ಸೂರ್ಯನಾರಾಯಣ ರಾವ್-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ. <br /> ಕೆ.ಆರ್.ರಾಮಕೃಷ್ಣ- ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೆಚ್ಚುವರಿಯಾಗಿ ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಪರಂಪರೆ ಮತ್ತು ಸಂಗ್ರಹಾಲಯದ ಆಯುಕ್ತರ ಹುದ್ದೆಯನ್ನೂ ನೀಡಲಾಗಿದೆ.<br /> ಮಾಜ್ ಅಹ್ಮದ್ ಷರೀಫ್-ಕಾರ್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ. ಕೆ.ಎಂ.ರಾಮಚಂದ್ರನ್-ಹೆಚ್ಚುವರಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು. <br /> ಡಾ. ಕೆ.ಎನ್.ಚಂದ್ರಶೇಖರ್- ಹೆಚ್ಚುವರಿ ಆಯುಕ್ತರು, ರಾಜರಾಜೇಶ್ವರಿನಗರ ವಲಯ, ಬಿಬಿಎಂಪಿ. ಎ.ಎನ್.ಪಾಟೀಲ್- ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. ವಿರೂಪಾಕ್ಷಿ ಮೈಸೂರು- ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು. <br /> ಜಿ.ಸಿದ್ಧಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ವಿಜಾಪುರ. ಎಸ್.ಆರ್.ವೆಂಕಟೇಶ್- ಮಹಾನಗರ ಜಂಟಿ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ. <br /> ರಾಧಾಕೃಷ್ಣರಾವ್ ಮದನಕರ್-ವಿಶೇಷ ಜಿಲ್ಲಾಧಿಕಾರಿ(ಭೂಸ್ವಾಧೀನ), ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು. ಕೆ.ಎಚ್.ನರಸಿಂಹಮೂರ್ತಿ- ಮುಖ್ಯ ಜಾಗೃತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.<br /> ಡಿ.ಎಂ.ಶಿವಕುಮಾರ್-ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಇಲಾಖೆ, ಬೆಂಗಳೂರು. ಅತೀಕ್ ಅಹಮದ್-ಕುಲಸಚಿವರು, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ಬೆಂಗಳೂರು. <br /> ಕೆ.ಎಸ್.ಮಂಜುನಾಥ್-ಮುಖ್ಯ ಆಡಳಿತಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು.<br /> ಮದನ್ ಜಿ.ನಾಯಕ್-ಉಪ ಮಹಾ ವ್ಯವಸ್ಥಾಪಕರು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ. <br /> ಚಿಕ್ಕಮುನಿಯಪ್ಪ-ಪ್ರಧಾನ ವ್ಯವಸ್ಥಾಪಕರು, ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮ, ಬೆಂಗಳೂರು. ಎಚ್.ಆರ್.ಜಗದೀಶ್-ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ರೋರಿಚ್ ಮತ್ತು ದೇವಿಕಾರಾಣಿ ಎಸ್ಪೇಟ್ ಮಂಡಳಿ, ಬೆಂಗಳೂರು.<br /> ಶಂಕರಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ಮಂಡ್ಯ. ಎಂ.ಆರ್.ಸೋಮಶೇಖರಪ್ಪ- ಸಿಇಒ, ಚಾಮರಾಜನಗರ ಜಿಲ್ಲಾ ಪಂಚಾಯ್ತಿ. ಪಿ.ಸಿ.ಜಯಣ್ಣ-ಸಿಇಒ, ಮಂಡ್ಯ ಜಿಲ್ಲಾ ಪಂಚಾಯ್ತಿ. ಎನ್.ಎಚ್.ಸುಳೆಭಾವಿ-ವಿಶೇಷ ಜಿಲ್ಲಾಧಿಕಾರಿ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ. <br /> ಕಾಶಿನಾಥ್ ಪವಾರ್-ಉಪ ಆಯಕ್ತರು, ಬ್ಯಾಟರಾಯನಪುರ ವಲಯ, ಬಿಬಿಎಂಪಿ. ಡಿ.ಭಾರತಿ- ಉಪ ಕಾರ್ಯದರ್ಶಿ, ಮೈಸೂರು ಜಿಲ್ಲಾ ಪಂಚಾಯ್ತಿ. ಪಿ.ಎನ್.ರವೀಂದ್ರ-ಉಪ ಕಾರ್ಯದರ್ಶಿ-1, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ. ವೈ.ಎಸ್.ಪಾಟೀಲ್- ಆಯುಕ್ತರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ.<br /> ಕೆ.ಲೀಲಾವತಿ-ಉಪ ಆಯುಕ್ತರು, ಬಿಬಿಎಂಪಿ. ಸಂಗಪ್ಪ-ಸಹಾಯಕ ಆಯುಕ್ತರು (ಚುನಾವಣೆ), ಬಿಬಿಎಂಪಿ. ಇಬ್ರಾಹಿಂ ಮೈಗೂರ್-ಉಪ ವಿಭಾಗಾಧಿಕಾರಿ, ಹರಪನಹಳ್ಳಿ. <br /> ಎಚ್.ಕೆ.ಕೃಷ್ಣಮೂರ್ತಿ-ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಮೈಸೂರು. ಎಚ್.ಬಿ.ಬೂದೆಪ್ಪ-ಉಪ ವಿಭಾಗಾಧಿಕಾರಿ, ವಿಜಾಪುರ.<br /> <strong><br /> ಆರ್ಡಿಪಿಆರ್ ಅಧಿಕಾರಿಗಳು: </strong><br /> ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ (ಆರ್ಡಿಪಿಆರ್) ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಿದ ಹುದ್ದೆಗಳಿಗೆ ವರ್ಗ ಮಾಡಲಾಗಿದೆ.<br /> ಕೆ.ಬಿ.ಆಂಜನಪ್ಪ-ಸಿಇಒ, ಕೊಡಗು ಜಿಲ್ಲಾ ಪಂಚಾಯ್ತಿ. ಎ.ಬಿ.ಹೇಮಚಂದ್ರ- ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯ್ತಿ. <br /> ಗುತ್ತಿ ಜಂಬುನಾಥ್- ಸಿಇಒ, ವಿಜಾಪುರ ಜಿಲ್ಲಾ ಪಂಚಾಯ್ತಿ. ಕೃಷ್ಣಪ್ಪ- ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ.<br /> <br /> <strong>ಐಎಎಸ್ ಅಧಿಕಾರಿಗಳು </strong></p>.<p><strong>ಬೆಂಗಳೂರು:</strong> ರಾಜ್ಯ ಸರ್ಕಾರ 8 ಮಂದಿ ಐಎಎಸ್ ಅಧಿಕಾರಿಗಳನ್ನೂ ಗುರುವಾರ ವರ್ಗಾವಣೆ ಮಾಡಿದೆ.<br /> ಎನ್.ಪ್ರಭಾಕರ್- ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿ., ಬಿ.ಎನ್.ಕೃಷ್ಣಯ್ಯ-ಜಿಲ್ಲಾಧಿಕಾರಿ, ಮಂಡ್ಯ. ಪಿ.ಸಿ.ಜಾಫರ್-ನಿರ್ದೇಶಕರು, ತೋಟಗಾರಿಕೆ ಇಲಾಖೆ. <br /> ತ್ರಿಲೋಕ ಚಂದ್ರ ಕೆ.ವಿ.-ಜಂಟಿ ನಿರ್ದೇಶಕರು (ಸಿಬ್ಬಂದಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು. ಹೇಮಾಜಿ ನಾಯಕ್- ನಿರ್ದೇಶಕರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಬೆಂಗಳೂರು. <br /> ಎಸ್.ಎ.ಜಿಲಾನಿ-ಮುಖ್ಯಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಯಾದಗಿರಿ ಜಿಲ್ಲಾ ಪಂಚಾಯ್ತಿ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ಆಯುಕ್ತರು, ಬೆಳಗಾವಿ ಮಹಾನಗರಪಾಲಿಕೆ. <br /> ರದ್ದು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ಎಂ.ವಿ.ವೀರಭದ್ರಯ್ಯ ಅವರನ್ನು ವರ್ಗಾವಣೆ ಮಾಡಿದ್ದ ಆದೇಶ ರದ್ದುಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>