<p>ದೇಶದಾದ್ಯಂತ ಬಡತನ, ಹಸಿವು, ಮಹಿಳೆಯರ ಮೇಲೆ ದೌರ್ಜನ್ಯ, ರೈತ ಆತ್ಮಹತ್ಯೆ ಪ್ರಕರಣಗಳು, ನಿರುದ್ಯೋಗ ಸಮಸ್ಯೆ, ಬರ, ಪ್ರವಾಹ ಸಮಸ್ಯೆ, ದೇಶದಲ್ಲಿ ತಾಂಡವಾಡುತ್ತಿವೆ, ಸರಕಾರವು ಮೊದಲು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಿ, ಇದನ್ನೆಲ್ಲ ಬಿಟ್ಟು ಕೈಗೊಂದು ಮೊಬೈಲ್ ಕಾರ್ಯಕ್ರಮವೆಂಬುದು ರಾಜಕೀಯ ತಂತ್ರವಾಗಿ ಕಾಣಿಸುತ್ತಿದೆ. <br /> <br /> ಹಸಿವಿನಿಂದ, ಪೌಷ್ಟಿಕ ಆಹಾರ ಕೊರತೆಯಿಂದ ಸಾಯುವವನನ್ನು ಬದುಕಿಸಿ. ಬಡವನಿಗೆ ಬೇಕಾದದ್ದು ಹೊಟ್ಟೆತುಂಬ ಊಟ ನಿಮ್ಮ ಮೊಬೈಲ್ ಅಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದಾದ್ಯಂತ ಬಡತನ, ಹಸಿವು, ಮಹಿಳೆಯರ ಮೇಲೆ ದೌರ್ಜನ್ಯ, ರೈತ ಆತ್ಮಹತ್ಯೆ ಪ್ರಕರಣಗಳು, ನಿರುದ್ಯೋಗ ಸಮಸ್ಯೆ, ಬರ, ಪ್ರವಾಹ ಸಮಸ್ಯೆ, ದೇಶದಲ್ಲಿ ತಾಂಡವಾಡುತ್ತಿವೆ, ಸರಕಾರವು ಮೊದಲು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಿ, ಇದನ್ನೆಲ್ಲ ಬಿಟ್ಟು ಕೈಗೊಂದು ಮೊಬೈಲ್ ಕಾರ್ಯಕ್ರಮವೆಂಬುದು ರಾಜಕೀಯ ತಂತ್ರವಾಗಿ ಕಾಣಿಸುತ್ತಿದೆ. <br /> <br /> ಹಸಿವಿನಿಂದ, ಪೌಷ್ಟಿಕ ಆಹಾರ ಕೊರತೆಯಿಂದ ಸಾಯುವವನನ್ನು ಬದುಕಿಸಿ. ಬಡವನಿಗೆ ಬೇಕಾದದ್ದು ಹೊಟ್ಟೆತುಂಬ ಊಟ ನಿಮ್ಮ ಮೊಬೈಲ್ ಅಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>