<p>ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬರುವ ಮೂಲಕ ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯ ಮೇಳೆ ಮೂಡಿಸಿದ `ಅಂತರಂಗ~ ಇದೀಗ 31ನೇ ವರ್ಷದ ರಂಗ ಮೆಟ್ಟಿಲೇರಿದೆ. <br /> <br /> ಈ ತಂಡ `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ~ ಪ್ರಶ್ನೋತ್ತರ ಸಂಗ್ರಹ ಉತ್ತಪ ಭೂಪ ಪುಸ್ತಕ ಆಧಾರಿತ `ಉತ್ತರ ಭೂಪ ಬೀchi~ ಹಾಸ್ಯ ನಾಟಕವನ್ನು ಶುಕ್ರವಾರ (ಜ.20) ಪ್ರದರ್ಶಿಸಲಿದೆ. <br /> <br /> ಬೀchiಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ತಮ್ಮ ಹಾಸ್ಯ ಸಾಹಿತ್ಯ ನಗೆ ಚಟಾಕಿಯ ಮೂಲಕ ಇಂದಿಗೂ ನಮ್ಮ ನಡುವೆ ಎಲ್ಲೋ ಇರುವ ಬೀchiಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದು ಕೊಟ್ಟವರು. ಅವರು ಸೃಷ್ಟಿಸಿದ `ತಿಂಮ~ ಇಂದಿಗೂ ಓದುಗರನ್ನು ನಗಿಸುತ್ತಿದ್ದಾನೆ. ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೇ ಬೀchiಅವರ ಉದ್ದೇಶವಾಗಿರಲಿಲ್ಲ. ಅದರೊಂದಿಗೆ ಸಮಾಜಕ್ಕೊಂದು ಸೂಕ್ತ ಸಂದೇಶವನ್ನು ಕೊಡುವ ಕಾಳಜಿ ಅವರಲ್ಲಿತ್ತು. ಅರ್ಚನಾ ಶ್ಯಾಮ್ ನಿರ್ದೇಶಿಸಿದ್ದು ಗೀತಸಾಹಿತ್ಯ/ರಂಗರೂಪ ಎನ್.ಸಿ.ಮಹೇಶ್ ಅವರದ್ದು. ಮಾಹಿತಿ ಹಾಗೂ ಟಿಕೆಟ್ಗಳಿಗಾಗಿ 99456 22450 ಸ್ಥಳ: ರಂಗಶಂಕರ, ಜೆ.ಪಿ.ನಗರ. ಸಂಜೆ 7.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬರುವ ಮೂಲಕ ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯ ಮೇಳೆ ಮೂಡಿಸಿದ `ಅಂತರಂಗ~ ಇದೀಗ 31ನೇ ವರ್ಷದ ರಂಗ ಮೆಟ್ಟಿಲೇರಿದೆ. <br /> <br /> ಈ ತಂಡ `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ~ ಪ್ರಶ್ನೋತ್ತರ ಸಂಗ್ರಹ ಉತ್ತಪ ಭೂಪ ಪುಸ್ತಕ ಆಧಾರಿತ `ಉತ್ತರ ಭೂಪ ಬೀchi~ ಹಾಸ್ಯ ನಾಟಕವನ್ನು ಶುಕ್ರವಾರ (ಜ.20) ಪ್ರದರ್ಶಿಸಲಿದೆ. <br /> <br /> ಬೀchiಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ತಮ್ಮ ಹಾಸ್ಯ ಸಾಹಿತ್ಯ ನಗೆ ಚಟಾಕಿಯ ಮೂಲಕ ಇಂದಿಗೂ ನಮ್ಮ ನಡುವೆ ಎಲ್ಲೋ ಇರುವ ಬೀchiಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದು ಕೊಟ್ಟವರು. ಅವರು ಸೃಷ್ಟಿಸಿದ `ತಿಂಮ~ ಇಂದಿಗೂ ಓದುಗರನ್ನು ನಗಿಸುತ್ತಿದ್ದಾನೆ. ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೇ ಬೀchiಅವರ ಉದ್ದೇಶವಾಗಿರಲಿಲ್ಲ. ಅದರೊಂದಿಗೆ ಸಮಾಜಕ್ಕೊಂದು ಸೂಕ್ತ ಸಂದೇಶವನ್ನು ಕೊಡುವ ಕಾಳಜಿ ಅವರಲ್ಲಿತ್ತು. ಅರ್ಚನಾ ಶ್ಯಾಮ್ ನಿರ್ದೇಶಿಸಿದ್ದು ಗೀತಸಾಹಿತ್ಯ/ರಂಗರೂಪ ಎನ್.ಸಿ.ಮಹೇಶ್ ಅವರದ್ದು. ಮಾಹಿತಿ ಹಾಗೂ ಟಿಕೆಟ್ಗಳಿಗಾಗಿ 99456 22450 ಸ್ಥಳ: ರಂಗಶಂಕರ, ಜೆ.ಪಿ.ನಗರ. ಸಂಜೆ 7.30.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>