<p><strong>ಗಾಜಿಯಾಬಾದ್ (ಐಎಎನ್ಎಸ್): </strong>ಸರದಿ ಸಾಲನ್ನು ಉಲ್ಲಂಘಿಸಿ ಮುಂದೆ ಬಂದು ನಾಮಪತ್ರ ಸಲ್ಲಿಸುವ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಅವರ ಪ್ರಯತ್ನಕ್ಕೆ ಚುನಾವಣಾ ಅಧಿಕಾರಿಗಳು ಶನಿವಾರ ತಡೆಯೊಡ್ಡಿದರು.<br /> <br /> ಪುರೋಹಿತರ ಸೂಚನೆಯಂತೆ ಮಧ್ಯಾಹ್ನ 1.20ರ ಒಳಗಾಗಿ ನಾಮಪತ್ರ ಸಲ್ಲಿಸುವ ತರಾತುರಿಯಲ್ಲಿ ರಾಜ್ ಅವರು ಸರದಿಯನ್ನು ಉಲ್ಲಂಘಿಸಿದರು. ಆದರೆ ಇದಕ್ಕೆ ಅವಕಾಶ ನಿಡದ ಚುಣಾವಣಾಧಿಕಾರಿ ಕೇಶವ ಕುಮಾರ್ ಅವರು ಮೊದಲು ಬಂದ ಅಭ್ಯರ್ಥಿಗಳ ನಾಮಪತ್ರವನ್ನು ಮೊದಲು ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಾಜಿಯಾಬಾದ್ (ಐಎಎನ್ಎಸ್): </strong>ಸರದಿ ಸಾಲನ್ನು ಉಲ್ಲಂಘಿಸಿ ಮುಂದೆ ಬಂದು ನಾಮಪತ್ರ ಸಲ್ಲಿಸುವ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಅವರ ಪ್ರಯತ್ನಕ್ಕೆ ಚುನಾವಣಾ ಅಧಿಕಾರಿಗಳು ಶನಿವಾರ ತಡೆಯೊಡ್ಡಿದರು.<br /> <br /> ಪುರೋಹಿತರ ಸೂಚನೆಯಂತೆ ಮಧ್ಯಾಹ್ನ 1.20ರ ಒಳಗಾಗಿ ನಾಮಪತ್ರ ಸಲ್ಲಿಸುವ ತರಾತುರಿಯಲ್ಲಿ ರಾಜ್ ಅವರು ಸರದಿಯನ್ನು ಉಲ್ಲಂಘಿಸಿದರು. ಆದರೆ ಇದಕ್ಕೆ ಅವಕಾಶ ನಿಡದ ಚುಣಾವಣಾಧಿಕಾರಿ ಕೇಶವ ಕುಮಾರ್ ಅವರು ಮೊದಲು ಬಂದ ಅಭ್ಯರ್ಥಿಗಳ ನಾಮಪತ್ರವನ್ನು ಮೊದಲು ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>