<p><strong>ಹಿರೀಸಾವೆ (ಹಾಸನ ಜಿಲ್ಲೆ): </strong>ಮರಳು ಸಾಗಣೆ ಲಾರಿ ಮತ್ತು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ `ಐರಾವತ' ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಹಿರೀಸಾವೆ ಹೋಬಳಿಯ ಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.<br /> <br /> ಬಸ್ ಚಾಲಕ, ಪುತ್ತೂರಿನ ರಾಜೇಂದ್ರ ಶೆಟ್ಟಿ (45), ಪ್ರಯಾಣಿಕ, ಬೆಂಗಳೂರಿನ ಹಿಮಾಲಯನ್ ಡ್ರಗ್ಸ್ ಕಂಪೆನಿಯ ನೌಕರ, ಕುಂದಾಪುರ ಮೂಲದ ಅರವಿಂದ ಪಡಿಯಾರ್ (44), ಲಾರಿ ಚಾಲಕ, ಕನಕಪುರ ಜಿಲ್ಲೆಯ ಗೊಡಸಂದ್ರದ ಮಂಜುನಾಥ (28) ಮೃತಪಟ್ಟವರು.</p>.<p>ಬಸ್ ನಿರ್ವಾಹಕ ಶಿವಶಂಕರ್, ಪ್ರಯಾಣಿಕರಾದ ರೇಡಪ್ಪ, ಅವರ ಪತ್ನಿ ಕಾಂತಾ, ದಯಾನಂದ್ ಮತ್ತಿತರರಿಗೆ ತೀವ್ರವಾದ ಗಾಯಗಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ (ಹಾಸನ ಜಿಲ್ಲೆ): </strong>ಮರಳು ಸಾಗಣೆ ಲಾರಿ ಮತ್ತು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ `ಐರಾವತ' ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಹಿರೀಸಾವೆ ಹೋಬಳಿಯ ಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.<br /> <br /> ಬಸ್ ಚಾಲಕ, ಪುತ್ತೂರಿನ ರಾಜೇಂದ್ರ ಶೆಟ್ಟಿ (45), ಪ್ರಯಾಣಿಕ, ಬೆಂಗಳೂರಿನ ಹಿಮಾಲಯನ್ ಡ್ರಗ್ಸ್ ಕಂಪೆನಿಯ ನೌಕರ, ಕುಂದಾಪುರ ಮೂಲದ ಅರವಿಂದ ಪಡಿಯಾರ್ (44), ಲಾರಿ ಚಾಲಕ, ಕನಕಪುರ ಜಿಲ್ಲೆಯ ಗೊಡಸಂದ್ರದ ಮಂಜುನಾಥ (28) ಮೃತಪಟ್ಟವರು.</p>.<p>ಬಸ್ ನಿರ್ವಾಹಕ ಶಿವಶಂಕರ್, ಪ್ರಯಾಣಿಕರಾದ ರೇಡಪ್ಪ, ಅವರ ಪತ್ನಿ ಕಾಂತಾ, ದಯಾನಂದ್ ಮತ್ತಿತರರಿಗೆ ತೀವ್ರವಾದ ಗಾಯಗಳಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>