<p><strong>ಬೆಂಗಳೂರು:</strong> `ಕಾನೂನಿನ ಮುಂದೆ ಎಲ್ಲರೂ ಒಂದೇ. ವಕೀಲರಿಗೇನು ಪ್ರತ್ಯೇಕ ಸಂವಿಧಾನವಿಲ್ಲ. ಹೀಗಾಗಿ ತಮ್ಮಿಂದ ಆಗಿರುವ ತಪ್ಪನ್ನು ವಕೀಲರು ಒಪ್ಪಿಕೊಳ್ಳಬೇಕು~ ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.<br /> <br /> ನಗರದಲ್ಲಿ ಗುರುವಾರ ಭಾರತ ಜನ ಜಾಗೃತಿ ಸೇನೆ ಆಯೋಜಿಸಿದ್ದ ಮಾನವೀಯ ಮೌಲ್ಯಗಳ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ ಮಾತನಾಡಿ, `ಪ್ರತಿಭಟನೆಯ ಹೆಸರಿನಲ್ಲಿ ವಕೀಲರು ರಾಕ್ಷಸೀ ಪ್ರವೃತ್ತಿಯ ಪ್ರದರ್ಶನ ಮಾಡಿದ್ದಾರೆ ~ ಎಂದರು.<br /> <br /> ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಸೇರಿದಂತೆ ಹಲವರಿಗೆ `ಕರ್ನಾಟಕ ಸೌಜನ್ಯ ರತ್ನ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಸಂಘಟನೆಯ ಎಸ್.ಸಿ.ಎಂ.ಭೈರೇಗೌಡ, ಸಿ. ಮುನಿಯಪ್ಪ, ಎನ್.ರವಿಕುಮಾರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಕಾನೂನಿನ ಮುಂದೆ ಎಲ್ಲರೂ ಒಂದೇ. ವಕೀಲರಿಗೇನು ಪ್ರತ್ಯೇಕ ಸಂವಿಧಾನವಿಲ್ಲ. ಹೀಗಾಗಿ ತಮ್ಮಿಂದ ಆಗಿರುವ ತಪ್ಪನ್ನು ವಕೀಲರು ಒಪ್ಪಿಕೊಳ್ಳಬೇಕು~ ಎಂದು ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.<br /> <br /> ನಗರದಲ್ಲಿ ಗುರುವಾರ ಭಾರತ ಜನ ಜಾಗೃತಿ ಸೇನೆ ಆಯೋಜಿಸಿದ್ದ ಮಾನವೀಯ ಮೌಲ್ಯಗಳ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ ಮಾತನಾಡಿ, `ಪ್ರತಿಭಟನೆಯ ಹೆಸರಿನಲ್ಲಿ ವಕೀಲರು ರಾಕ್ಷಸೀ ಪ್ರವೃತ್ತಿಯ ಪ್ರದರ್ಶನ ಮಾಡಿದ್ದಾರೆ ~ ಎಂದರು.<br /> <br /> ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಸೇರಿದಂತೆ ಹಲವರಿಗೆ `ಕರ್ನಾಟಕ ಸೌಜನ್ಯ ರತ್ನ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಸಂಘಟನೆಯ ಎಸ್.ಸಿ.ಎಂ.ಭೈರೇಗೌಡ, ಸಿ. ಮುನಿಯಪ್ಪ, ಎನ್.ರವಿಕುಮಾರ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>