<p><strong>ಬೆಂಗಳೂರು: </strong>ಶ್ರೀನಿವಾಸ್ ರಾಜು ಅವರು ಮುಂಬೈನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿರುವ 59ನೇ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.<br /> <br /> <strong>ತಂಡ ಇಂತಿದೆ: </strong>ಶ್ರೀನಿವಾಸ್ ರಾಜು (ನಾಯಕ), ಜೀವಕುಮಾರ್, ಗೋಪಾಲಪ್ಪ, ಶಬೀರ್, ರಘು, ಕುಮಾರ್ ರಾಜೇಂದ್ರ, ಕೀರ್ತಿಗೌಡ, ಶ್ರೀಕಾಂತ್, ರೋಹಿತ್ ಮಾರ್ಲಾ, ಆನಂದ್, ವೆಂಕಟೇಶ್, ಮಧುಕುಮಾರ್, ಶಶಿಧರ್, ಕಾಕಸಾಬ್. <br /> <br /> ತರಬೇತುದಾರರು: ಗೋಪಿ (ಬಿಇಎಲ್) ಹಾಗೂ ಎ.ಕೆ. ಮುನಿವೆಂಕಟಪ್ಪ (ಎಸ್ಬಿಎಂ). ಮ್ಯಾನೇಜರ್: ಉಮಾಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶ್ರೀನಿವಾಸ್ ರಾಜು ಅವರು ಮುಂಬೈನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿರುವ 59ನೇ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.<br /> <br /> <strong>ತಂಡ ಇಂತಿದೆ: </strong>ಶ್ರೀನಿವಾಸ್ ರಾಜು (ನಾಯಕ), ಜೀವಕುಮಾರ್, ಗೋಪಾಲಪ್ಪ, ಶಬೀರ್, ರಘು, ಕುಮಾರ್ ರಾಜೇಂದ್ರ, ಕೀರ್ತಿಗೌಡ, ಶ್ರೀಕಾಂತ್, ರೋಹಿತ್ ಮಾರ್ಲಾ, ಆನಂದ್, ವೆಂಕಟೇಶ್, ಮಧುಕುಮಾರ್, ಶಶಿಧರ್, ಕಾಕಸಾಬ್. <br /> <br /> ತರಬೇತುದಾರರು: ಗೋಪಿ (ಬಿಇಎಲ್) ಹಾಗೂ ಎ.ಕೆ. ಮುನಿವೆಂಕಟಪ್ಪ (ಎಸ್ಬಿಎಂ). ಮ್ಯಾನೇಜರ್: ಉಮಾಶಂಕರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>