<p><strong>ಬೆಂಗಳೂರು : </strong>ಮುಂಗಡಪತ್ರದಲ್ಲಿ ಹಿಂದುಳಿದ ಸಮಾಜದವರಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇದರ ಜತೆಗೆ ಹಲವು ದೇಗುಲಗಳಿಗೂ ಲಕ್ಷಗಟ್ಟಲೆ ಅನುದಾನ ನೀಡಲಾಗಿದೆ.</p>.<p>ಅನುದಾನಗಳ ವಿವರ:<br /> <br /> 1. ರಾಣೆಬೆನ್ನೂರಿನ ಸಿದ್ದಾರೂಢ ಸ್ವಾಮಿ ಟ್ರಸ್ಟ್ಗೆ 1 ಕೋಟಿ ರೂ.</p>.<p>2. ಹೊಸದುರ್ಗದ ಉಪ್ಪಾರ ಸಮಾಜಕ್ಕೆ 1 ಕೋಟಿ ರೂ.</p>.<p>3. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ.</p>.<p>4. ವಿಶ್ವಗಾಣಿಗ ಸಮುದಾಯ ಟ್ರಸ್ಟ್ 1 ಕೋಟಿ ರೂ.</p>.<p>5. ಬಲಿಜ ಸಮಾಜಕ್ಕೆ 1 ಕೋಟಿ ರೂ.</p>.<p>6. ತಿಗಳ ಸಮಾಜಕ್ಕೆ 1 ಕೋಟಿ ರೂ.</p>.<p>7. ಧಾರವಾಡದಲ್ಲಿ ಕನಕ ಅಧ್ಯಯನ ಪೀಠ ಸ್ತಾಪನೆಗೆ 1 ಕೋಟಿ ರೂ.</p>.<p>8. ಬೆಂಗಳೂರಿನ ತೊಗಟವೀರ ಕ್ಷತ್ರಿಯ ಸಮಾಜಕ್ಕೆ 50 ಲಕ್ಷ ರೂ.</p>.<p>9. ಸೋಲೂರಿನ ಆರ್ಯ ಈಡಿಗ ಸಮಾಜಕ್ಕೆ 1 ಕೋಟಿ ರೂ.</p>.<p>10. ಮಡಿವಾಳ ಸಂಘಕ್ಕೆ 50 ಲಕ್ಷ ರೂ.</p>.<p>11. ಹಿಂದುಳಿದ ವರ್ಗಗಳ ಒಕ್ಕೂಟವು ದಶಮಾನೋತ್ಸವ ಆಚರಿಸಲು 50 ಲಕ್ಷ ರೂ</p>.<p>12. ಕೊರಟಗೆರೆ ಅನ್ನಪೂರ್ಣ ದೇವಸ್ಥಾನಕ್ಕೆ 25 ಲಕ್ಷ ರೂ</p>.<p>13. ಸಫಾಯಿ ಕರ್ಮಚಾರಿ ಆಯೋಗ ರಚನೆ</p>.<p>14. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ</p>.<p>15. ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೂಲಸ್ಥಳದಲ್ಲಿ ಜೀರ್ಣೋದ್ದಾರಕ್ಕೆ 2 ಕೋಟಿ ರೂ</p>.<p>16. ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ ಶೃಂಗೇರಿ, ಇವರಿಂದ ಮೈಸೂರಿನಲ್ಲಿ ಸಂದೇಶ ಭವನ ನಿರ್ಮಿಸಲು 2 ಕೋಟಿ ರೂ</p>.<p>17. ಅಂಬಿಗರ ಚೌಡಯ್ಯ ಸ್ಮಾರಕ ಅಭಿವೃದ್ಧಿಗೆ 1 ಕೋಟಿ</p>.<p>ಇನ್ನೂ ಹಲವು ಹಿಂದುಳಿದ ಜಾತಿ, ಸಮುದಾಯಗಳಿಗೆ ಕೋಟಿ ರೂಗಳ ಅನುದಾನ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು : </strong>ಮುಂಗಡಪತ್ರದಲ್ಲಿ ಹಿಂದುಳಿದ ಸಮಾಜದವರಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಇದರ ಜತೆಗೆ ಹಲವು ದೇಗುಲಗಳಿಗೂ ಲಕ್ಷಗಟ್ಟಲೆ ಅನುದಾನ ನೀಡಲಾಗಿದೆ.</p>.<p>ಅನುದಾನಗಳ ವಿವರ:<br /> <br /> 1. ರಾಣೆಬೆನ್ನೂರಿನ ಸಿದ್ದಾರೂಢ ಸ್ವಾಮಿ ಟ್ರಸ್ಟ್ಗೆ 1 ಕೋಟಿ ರೂ.</p>.<p>2. ಹೊಸದುರ್ಗದ ಉಪ್ಪಾರ ಸಮಾಜಕ್ಕೆ 1 ಕೋಟಿ ರೂ.</p>.<p>3. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ.</p>.<p>4. ವಿಶ್ವಗಾಣಿಗ ಸಮುದಾಯ ಟ್ರಸ್ಟ್ 1 ಕೋಟಿ ರೂ.</p>.<p>5. ಬಲಿಜ ಸಮಾಜಕ್ಕೆ 1 ಕೋಟಿ ರೂ.</p>.<p>6. ತಿಗಳ ಸಮಾಜಕ್ಕೆ 1 ಕೋಟಿ ರೂ.</p>.<p>7. ಧಾರವಾಡದಲ್ಲಿ ಕನಕ ಅಧ್ಯಯನ ಪೀಠ ಸ್ತಾಪನೆಗೆ 1 ಕೋಟಿ ರೂ.</p>.<p>8. ಬೆಂಗಳೂರಿನ ತೊಗಟವೀರ ಕ್ಷತ್ರಿಯ ಸಮಾಜಕ್ಕೆ 50 ಲಕ್ಷ ರೂ.</p>.<p>9. ಸೋಲೂರಿನ ಆರ್ಯ ಈಡಿಗ ಸಮಾಜಕ್ಕೆ 1 ಕೋಟಿ ರೂ.</p>.<p>10. ಮಡಿವಾಳ ಸಂಘಕ್ಕೆ 50 ಲಕ್ಷ ರೂ.</p>.<p>11. ಹಿಂದುಳಿದ ವರ್ಗಗಳ ಒಕ್ಕೂಟವು ದಶಮಾನೋತ್ಸವ ಆಚರಿಸಲು 50 ಲಕ್ಷ ರೂ</p>.<p>12. ಕೊರಟಗೆರೆ ಅನ್ನಪೂರ್ಣ ದೇವಸ್ಥಾನಕ್ಕೆ 25 ಲಕ್ಷ ರೂ</p>.<p>13. ಸಫಾಯಿ ಕರ್ಮಚಾರಿ ಆಯೋಗ ರಚನೆ</p>.<p>14. ಕುಂಬಾರ ಭವನ ನಿರ್ಮಾಣಕ್ಕೆ 1 ಕೋಟಿ ರೂ</p>.<p>15. ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಮೂಲಸ್ಥಳದಲ್ಲಿ ಜೀರ್ಣೋದ್ದಾರಕ್ಕೆ 2 ಕೋಟಿ ರೂ</p>.<p>16. ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಂ ಶೃಂಗೇರಿ, ಇವರಿಂದ ಮೈಸೂರಿನಲ್ಲಿ ಸಂದೇಶ ಭವನ ನಿರ್ಮಿಸಲು 2 ಕೋಟಿ ರೂ</p>.<p>17. ಅಂಬಿಗರ ಚೌಡಯ್ಯ ಸ್ಮಾರಕ ಅಭಿವೃದ್ಧಿಗೆ 1 ಕೋಟಿ</p>.<p>ಇನ್ನೂ ಹಲವು ಹಿಂದುಳಿದ ಜಾತಿ, ಸಮುದಾಯಗಳಿಗೆ ಕೋಟಿ ರೂಗಳ ಅನುದಾನ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>