ಶನಿವಾರ, 3 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹೊಸ ವರ್ಷದ ಸಂಭ್ರಮ | ಕಲಬುರಗಿ: ₹22 ಕೋಟಿ ಮದ್ಯ ಹೀರಿದ ಮದಿರೆ ಪ್ರಿಯರು

ಡಿ.31ರಂದು ಕಲಬುರಗಿ ವಿಭಾಗದಲ್ಲಿ ಭರ್ಜರಿ ಮದ್ಯ, ಬಿಯರ್‌ ಮಾರಾಟ
Last Updated 3 ಜನವರಿ 2026, 6:27 IST
ಹೊಸ ವರ್ಷದ ಸಂಭ್ರಮ | ಕಲಬುರಗಿ: ₹22 ಕೋಟಿ ಮದ್ಯ ಹೀರಿದ ಮದಿರೆ ಪ್ರಿಯರು

ಬ್ರಹ್ಮಾವರ: ಭರದಿಂದ ಸಾಗಿದೆ ಬೆಲ್ಲ ತಯಾರಿ

ಪರಿಶುದ್ಧ ಬೆಲ್ಲಕ್ಕೆ ಬೇಡಿಕೆ ಹೆಚ್ಚು; ಕಬ್ಬಿನ ಕೊರತೆ
Last Updated 3 ಜನವರಿ 2026, 6:23 IST
ಬ್ರಹ್ಮಾವರ: ಭರದಿಂದ ಸಾಗಿದೆ ಬೆಲ್ಲ ತಯಾರಿ

ಜೇವರ್ಗಿ: ವಿವಿಧ ಇಲಾಖೆಯ ಕಚೇರಿ ಮೇಲೆ ‘ಲೋಕಾ’ ದಾಳಿ

Corruption Crackdown: ಜೇವರ್ಗಿಯಲ್ಲಿ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆ ನಡೆಸಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಕುರಿತಾಗಿ ಸೂಚನೆ ನೀಡಿದೆ.
Last Updated 3 ಜನವರಿ 2026, 6:23 IST
ಜೇವರ್ಗಿ: ವಿವಿಧ ಇಲಾಖೆಯ ಕಚೇರಿ ಮೇಲೆ ‘ಲೋಕಾ’ ದಾಳಿ

ಕಾಳಗಿ: ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳವು

Temple Crime: ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳ್ಳರು ಬಾಗಿಲು ತೆರೆದು 20 ಗ್ರಾಂ ಬೆಳ್ಳಿ ಕಳವು ಮಾಡಿದ ಪ್ರಕರಣ ವರದಿಯಾಗಿದ್ದು, ಸ್ಥಳದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 3 ಜನವರಿ 2026, 6:22 IST
ಕಾಳಗಿ: ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಕಳವು

ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

Cultural Education: ಚಿಂಚೋಳಿಯ ಹಾರಕೂಡ ಸಂಸ್ಥೆ ಸಂಸ್ಕಾರ ಆಧಾರಿತ ಶಿಕ್ಷಣ ನೀಡುತ್ತಿರುವ ಮಾದರಿ ಸಂಸ್ಥೆಯಾಗಿದೆ ಎಂದು ಡಿಡಿಪಿಯು ಸುರೇಶ ಅಕ್ಕಣ್ಣ ಅವರು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.
Last Updated 3 ಜನವರಿ 2026, 6:22 IST
ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

ನಾಡ ಕಚೇರಿ ಸೇವೆ: ಕಲಬುರಗಿ ನಂ.1; ಫೌಜಿಯಾ ತರನ್ನುಮ್

Citizen Services: ಡಿಸೆಂಬರ್ ತಿಂಗಳಲ್ಲಿ ಅರ್ಜಿ ವಿಲೇವಾರಿಯಲ್ಲಿ ಶೇ95.42ರಷ್ಟು ಸಾಧನೆಯೊಂದಿಗೆ ಕಲಬುರಗಿ ಜಿಲ್ಲೆ ನಾಡ ಕಚೇರಿ ಸೇವೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜನವರಿ 2026, 6:22 IST
ನಾಡ ಕಚೇರಿ ಸೇವೆ: ಕಲಬುರಗಿ ನಂ.1; ಫೌಜಿಯಾ ತರನ್ನುಮ್

ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ

Land Dispute: ತೀರ್ಥಹಳ್ಳಿಯಲ್ಲಿ ಭೂಮಿಯ ತೆರವು ವಿಚಾರವಾಗಿ ಬಡವರಿಗೆ ಕಿರುಕುಳ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳ ವಿರುದ್ಧ ಎಚ್ಚರಿಕೆ ನೀಡಿದರು.
Last Updated 3 ಜನವರಿ 2026, 6:21 IST
ಶಿವಮೊಗ್ಗ: ತೆರವು ಹೆಸರಲ್ಲಿ ಬಡವರಿಗೆ ಕಿರುಕುಳ ನೀಡಿದರೆ ಸುಮ್ಮನಿರಲ್ಲ
ADVERTISEMENT

ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

Political Criticism: ದ್ವೇಷ ಭಾಷಣ ವಿರೋಧಿ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಎಸ್ಸೆನ್ ಚನ್ನಬಸಪ್ಪ ಮತ್ತು ಈಶ್ವರಪ್ಪ ಅವರು ಮುಂದಿನ ರಾಜಕೀಯ ಭವಿಷ್ಯಕ್ಕೆ ಭಯಪಡುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ. ಯೋಗೀಶ್ ವ್ಯಂಗ್ಯವಾಡಿದರು.
Last Updated 3 ಜನವರಿ 2026, 6:21 IST
ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

ಅಂಬೇಡ್ಕರ್ ಸ್ತ್ರೀಯರ ದೇವತಾ ಮನುಷ್ಯ: ಇಂದುಮತಿ ಪಾಟೀಲ

ಪ್ರಬಂಧ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭ
Last Updated 3 ಜನವರಿ 2026, 6:17 IST
ಅಂಬೇಡ್ಕರ್ ಸ್ತ್ರೀಯರ ದೇವತಾ ಮನುಷ್ಯ: ಇಂದುಮತಿ ಪಾಟೀಲ

ಎಸ್‌ಟಿಗಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿ: ಅವ್ವಣ್ಣ ಮ್ಯಾಕೇರಿ

Reservation Inclusion: ಕಲಬುರಗಿಯಲ್ಲಿ ಕೋಲಿ–ಕಬ್ಬಲಿಗ ಸಮುದಾಯಗಳನ್ನು ಎಸ್.ಟಿ. ಪಟ್ಟಿ ಸೇರಿಸಲು ಅಧಿಕೃತ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮೊದಲು ಪ್ರಸ್ತಾವ ಸಲ್ಲಿಸಬೇಕೆಂದು ಮುಖಂಡ ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.
Last Updated 3 ಜನವರಿ 2026, 6:16 IST
ಎಸ್‌ಟಿಗಾಗಿ ಮೊದಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿ: ಅವ್ವಣ್ಣ ಮ್ಯಾಕೇರಿ
ADVERTISEMENT
ADVERTISEMENT
ADVERTISEMENT