<p>ವರ್ಷಾಂತ್ಯದಲ್ಲಿ ಬರುವ ಎಳ್ಳು ಅಮಾವಾಸ್ಯೆ ನಾಳೆ (ಡಿಸೆಂಬರ್ 19) ಆಚರಿಸಲಾಗುವುದು. ಈ ದಿನ ಕೇತು ಜಯಂತಿಯೂ ಇರುವುದರಿಂದ ಬಹಳ ವಿಶೇಷವಾಗಿದೆ. ಈ ಅಮಾವಸ್ಯೆ ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. </p><p><strong>ಮೇಷ ರಾಶಿ:</strong> ಎಳ್ಳು ಅಮಾವಾಸ್ಯೆಯಿಂದ ಈ ರಾಶಿಯವರಿಗೆ ಅದೃಷ್ಟ ಲಭಿಸಲಿದೆ. ಈ ರಾಶಿಯವರು ವಿರೋಧಿಗಳ ಮೇಲೆ ಜಯ ಸಾಧಿಸುವ ಸಾಧ್ಯತೆಗಳಿರುತ್ತವೆ. ವೃತ್ತಿ ವ್ಯವಹಾರದಲ್ಲಿರುವ ತೊಂದರೆಗಳು ದೂರವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಕೌಟಿಂಬಿಕ ಜೀವನ ಸಂತೋಷಮಯವಾಗಿರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p>.ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ.ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ.<p><strong>ವೃಷಭ ರಾಶಿ:</strong> ಈ ಅಮಾವಾಸ್ಯೆಯ ನಂತರ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ಈ ರಾಶಿಗೆ ಶುಭದಾಯಕವಾಗಲಿದ್ದಾನೆ. ಈ ರಾಶಿಯ ಜನರಿಗೆ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಪ್ರೀತಿ ಹಾಗೂ ಪ್ರೇಮದ ವಿಚಾರದಲ್ಲಿ ಶುಭ ಸೂಚನೆಗಳು ಕಾಣುತ್ತವೆ. ಮಕ್ಕಳ ಮದುವೆಗೆ ಶುಭ ಸಂದರ್ಭಗಳು ಕೂಡಿ ಬರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p><p><strong>ಸಿಂಹ ರಾಶಿ :</strong> ಈ ರಾಶಿಯ ಜನರಿಗೆ ಪೋಷಕರಿಂದ ಸಹಾಯ ದೊರೆಯುತ್ತದೆ. ಮನೆ ಖರೀದಿಸುವವರಿಗೆ ಶುಭವಾಗಲಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. </p><p><strong>ಧನಸ್ಸು ರಾಶಿ:</strong> ಈ ರಾಶಿಯ ಜನರಿಗೆ ಲಕ್ಷ್ಮೀನಾರಾಯಣ ಯೋಗವು ಒದಗಿ ಬರಲಿದೆ. ಪೂರ್ವಜರ ಆಶೀರ್ವಾದದಿಂದ ಆಸ್ತಿ ಹಾಗೂ ಹಣಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. </p><p><strong>ಮೀನ ರಾಶಿ:</strong> ಈ ರಾಶಿಯವರಿಗೆ ಹಲವು ಕಡೆಯಿಂದ ಹಣ ಬರುವ ಸಾಧ್ಯತೆ ಇದೆ. ಮಾಧ್ಯಮ ಹಾಗೂ ರಾಜಕೀಯದಲ್ಲಿ ಇರುವವರು ಒಂದಷ್ಟು ಸಾಧನೆಯನ್ನು ಮಾಡಬಹುದು. ಇನ್ನು ಕೆಲವರು ತಮ್ಮ ಸಂಗಾತಿಯೊಂದಿಗಿನ ವ್ಯಾಪಾರ ವ್ಯವಹಾರ ಮಾಡುವುದು ಲಾಭದಾಯಕವಾಗಿರುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವರ್ಷಾಂತ್ಯದಲ್ಲಿ ಬರುವ ಎಳ್ಳು ಅಮಾವಾಸ್ಯೆ ನಾಳೆ (ಡಿಸೆಂಬರ್ 19) ಆಚರಿಸಲಾಗುವುದು. ಈ ದಿನ ಕೇತು ಜಯಂತಿಯೂ ಇರುವುದರಿಂದ ಬಹಳ ವಿಶೇಷವಾಗಿದೆ. ಈ ಅಮಾವಸ್ಯೆ ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. </p><p><strong>ಮೇಷ ರಾಶಿ:</strong> ಎಳ್ಳು ಅಮಾವಾಸ್ಯೆಯಿಂದ ಈ ರಾಶಿಯವರಿಗೆ ಅದೃಷ್ಟ ಲಭಿಸಲಿದೆ. ಈ ರಾಶಿಯವರು ವಿರೋಧಿಗಳ ಮೇಲೆ ಜಯ ಸಾಧಿಸುವ ಸಾಧ್ಯತೆಗಳಿರುತ್ತವೆ. ವೃತ್ತಿ ವ್ಯವಹಾರದಲ್ಲಿರುವ ತೊಂದರೆಗಳು ದೂರವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಕೌಟಿಂಬಿಕ ಜೀವನ ಸಂತೋಷಮಯವಾಗಿರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p>.ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ.ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ.<p><strong>ವೃಷಭ ರಾಶಿ:</strong> ಈ ಅಮಾವಾಸ್ಯೆಯ ನಂತರ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ ಈ ರಾಶಿಗೆ ಶುಭದಾಯಕವಾಗಲಿದ್ದಾನೆ. ಈ ರಾಶಿಯ ಜನರಿಗೆ ಮಾನಸಿಕ ತೊಂದರೆಗಳು ದೂರವಾಗುತ್ತವೆ. ಪ್ರೀತಿ ಹಾಗೂ ಪ್ರೇಮದ ವಿಚಾರದಲ್ಲಿ ಶುಭ ಸೂಚನೆಗಳು ಕಾಣುತ್ತವೆ. ಮಕ್ಕಳ ಮದುವೆಗೆ ಶುಭ ಸಂದರ್ಭಗಳು ಕೂಡಿ ಬರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. </p><p><strong>ಸಿಂಹ ರಾಶಿ :</strong> ಈ ರಾಶಿಯ ಜನರಿಗೆ ಪೋಷಕರಿಂದ ಸಹಾಯ ದೊರೆಯುತ್ತದೆ. ಮನೆ ಖರೀದಿಸುವವರಿಗೆ ಶುಭವಾಗಲಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. </p><p><strong>ಧನಸ್ಸು ರಾಶಿ:</strong> ಈ ರಾಶಿಯ ಜನರಿಗೆ ಲಕ್ಷ್ಮೀನಾರಾಯಣ ಯೋಗವು ಒದಗಿ ಬರಲಿದೆ. ಪೂರ್ವಜರ ಆಶೀರ್ವಾದದಿಂದ ಆಸ್ತಿ ಹಾಗೂ ಹಣಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. </p><p><strong>ಮೀನ ರಾಶಿ:</strong> ಈ ರಾಶಿಯವರಿಗೆ ಹಲವು ಕಡೆಯಿಂದ ಹಣ ಬರುವ ಸಾಧ್ಯತೆ ಇದೆ. ಮಾಧ್ಯಮ ಹಾಗೂ ರಾಜಕೀಯದಲ್ಲಿ ಇರುವವರು ಒಂದಷ್ಟು ಸಾಧನೆಯನ್ನು ಮಾಡಬಹುದು. ಇನ್ನು ಕೆಲವರು ತಮ್ಮ ಸಂಗಾತಿಯೊಂದಿಗಿನ ವ್ಯಾಪಾರ ವ್ಯವಹಾರ ಮಾಡುವುದು ಲಾಭದಾಯಕವಾಗಿರುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>