ಕಾಳು ಮೆಣಸಲ್ಲಿ ಸಾಲ್ಮನೆಲ್ಲಾ
ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನ. ಇದಕ್ಕೆ ಕರ್ನಾಟಕವೂ ಒಂದು ಕಾರಣ ಎನ್ನುವುದು ಹೆಗ್ಗಳಿಕೆ.
ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಅರಿಶಿಣ, ತುಳಸಿ ಮತ್ತು ಕಾಳು ಮೆಣಸಿಗೆ ವಿದೇಶದಲ್ಲೂ ಎಲ್ಲಿಲ್ಲದ ಬೇಡಿಕೆ. ಆದರೆ ಈ ಪದಾರ್ಥಗಳಲ್ಲಿ ‘ಸ್ಯಾಲ್ಮನೆಲ್ಲಾ’ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಕಾರಣ, ಅಮೆರಿಕ ಸಾಂಬಾರು ಪದಾರ್ಥಗಳ ರಫ್ತು ಮಾಡುವ ಭಾರತೀಯ ಮೂಲದ ಸುಮಾರು ೨೦೦ ಕಂಪೆನಿಗಳನ್ನು ‘ಕೆಂಪುಪಟ್ಟಿ’ಗೆ ಸೇರಿಸಿದೆ.Last Updated 23 ಡಿಸೆಂಬರ್ 2013, 19:30 IST