ಮಂಗಳವಾರ, 20 ಜನವರಿ 2026
×
ADVERTISEMENT
ೆ.ಎನ್‌.ಹರಿಕುಮಾರ್‌

ಕೆ.ಎನ್‌.ಹರಿಕುಮಾರ್‌

ಹರಿ ಕುಮಾರ್ ಅವರು ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಮತ್ತು ಮಯೂರ ಪತ್ರಿಕೆಗಳ ಮಾಜಿ ಪ್ರಧಾನ ಸಂಪಾದಕರು ಮತ್ತು 1978 ರಿಂದ ದಿ ಪ್ರಿಂಟರ್ಸ್ ಮೈಸೂರಿನ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು. ಹಿರಿಯ ಪತ್ರಕರ್ತರು ಮತ್ತು ಇತಿಹಾಸ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಬರಹಗಾರರು. ಭಾರತದಲ್ಲಿ ವಾಕ್ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಮತ್ತು ನ್ಯಾಯಶಾಸ್ತ್ರದ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೆ ಎನ್ ಗುರುಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿಯಾಗಿದ್ದು, ಹಿಂದುಳಿದವರಿಗೆ ವೈದ್ಯಕೀಯ ನೆರವು ನೀಡುವಲ್ಲಿ ಈ ಟ್ರಸ್ಟ್ ನ ಕೊಡುಗೆ ಮಹತ್ವದ್ದು.
ಸಂಪರ್ಕ:
ADVERTISEMENT

ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

Governance and Stability: ಬ್ರಿಟಿಷರ ವಿರುದ್ಧದ ಹೋರಾಟದಿಂದ ಪ್ರಾರಂಭವಾಗಿ, ಮೋದಿ ಕಾಲದ ಆರ್ಥಿಕ-ರಾಜಕೀಯ ನಿರ್ವಹಣೆಯಿಂದ ಹಿಡಿದು ಅಧಿಕಾರಶಾಹಿಯ ಪ್ರಭಾವದ ತನಕ ಪ್ರಜಾಪ್ರಭುತ್ವದ ನಿರಂತರತೆಯ ಮೂಲಗಳ ವಿಶ್ಲೇಷಣೆ.
Last Updated 19 ಜನವರಿ 2026, 23:30 IST
ವಿಶ್ಲೇಷಣೆ: ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು ಭಾಗ–2

ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1

Political Analysis: ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಅಸ್ಥಿರತೆ ಹಿನ್ನೆಲೆಯಲ್ಲಿ ಭಾರತದಲ್ಲಿ ಸಾಂವಿಧಾನಿಕ ಸ್ಥಿರತೆ ಹೇಗೆ ಉಳಿದಿದೆ ಎಂಬುದನ್ನು ವಿಶ್ಲೇಷಿಸುವ ಪ್ರಬಂಧದ ಮೊದಲ ಭಾಗ.
Last Updated 18 ಜನವರಿ 2026, 23:30 IST
ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1
ADVERTISEMENT
ADVERTISEMENT
ADVERTISEMENT
ADVERTISEMENT