ನೀಲಗಾರರು: ಕತ್ತಲ ರಾಜ್ಯದ ಕಾಲಜ್ಞಾನಿಗಳು
ಇದೇ 21ರಿಂದ ಆರಂಭವಾಗಲಿರುವ ಚಿಕ್ಕಲ್ಲೂರು ಜಾತ್ರೆ ಈ ಭಾಗದ ಚಾರಿತ್ರಿಕ– ಸಾಂಸ್ಕೃತಿಕ ಸಮೃದ್ಧಿಯ ಪ್ರತೀಕ. ಇದು ಅಹೋರಾತ್ರಿ ಹಾಡುವ ನೀಲಗಾರರ ವಿದ್ಯೆ ಪ್ರದರ್ಶನದ ವೇದಿಕೆಯಾಗಿಬಿಡುವುದು ವಿಶೇಷ. ಲಿಖಿತ ಚರಿತ್ರೆಯಲ್ಲಿ ದಾಖಲಾಗದೆ ಉಳಿದ ಅಲಿಖಿತ ಚರಿತ್ರೆಯನ್ನು ನಾಲಿಗೆ ಮೇಲಿನ ಚರಿತ್ರೆಯಾಗಿ ಉಳಿಸಿಕೊಂಡಿರುವ ಶ್ರೀಸಾಮಾನ್ಯನ ಚರಿತ್ರಕಾರರು ನೀಲಗಾರರುLast Updated 19 ಜನವರಿ 2019, 19:45 IST