ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹೇಶ ಭಟ್ಟ ಆರ್.ಹಾರ್ಯಾಡಿ

ಸಂಪರ್ಕ:
ADVERTISEMENT

ಸಂಸ್ಕೃತಿ ಸಂಭ್ರಮ | ಹರಿಕರುಣಾಲಹರಿಯ ಹರಿವು

ಕೃಷ್ಣನ ನವರಸಮಯವಾದ ಅಯನ, ಎಂದರೆ ಮಾರ್ಗವಿರುವುದು ಭಾರತ-ಭಾಗವತಗಳಲ್ಲಿ. ಅದನ್ನು ಸವಿದರೂ ಕೃಷ್ಣನನ್ನು ಸವಿದಂತೆಯೇ ಸರಿ.
Last Updated 27 ಮೇ 2020, 19:30 IST
ಸಂಸ್ಕೃತಿ ಸಂಭ್ರಮ | ಹರಿಕರುಣಾಲಹರಿಯ ಹರಿವು

ಕುಮಾರಸಂಭವದಲ್ಲಿ ಮಾರಸಂಭವ

ಹೋಳಿಹಬ್ಬವನ್ನು ‘ಕಾಮದಹನ’ ಎಂದೂ ಕರೆಯಲಾಗುತ್ತದೆ – ‘ಮನ್ಮಥನನ್ನು ಸುಡುವುದು’ ಎಂದು ಇದರ ಅರ್ಥ. ಈ ಸಂದರ್ಭದ ಸ್ವಾರಸ್ವವನ್ನು ಕಾಳಿದಾಸನ ‘ಕುಮಾರಸಂಭವ’ದಲ್ಲಿ ನೋಡಬಹುದು...
Last Updated 4 ಮಾರ್ಚ್ 2020, 19:30 IST
ಕುಮಾರಸಂಭವದಲ್ಲಿ ಮಾರಸಂಭವ

ಮಹಾಶಿವರಾತ್ರಿ | ಭವತಾಪಹಾರಕ ಭವ

ಶಿವರಾತ್ರಿಯಲ್ಲಿ ಉಪವಾಸ ಮತ್ತು ಜಾಗರಣ ಮುಖ್ಯವಾದ ಅಂಗಗಳೆನಿಸಿವೆ. ಉಪವಾಸವೆನ್ನುವುದು ಕೇವಲ ದೈಹಿಕಾರ್ಥಕ್ಕೆ ಸೀಮಿತವಾಗದೆ ಮನಸ್ಸಿನ ಆಹಾರವಾದ ವಿಷಯಪದಾರ್ಥಗಳಿಗೂ ಸಂಬಂಧಿಸುತ್ತದೆ. ಶಿವರಾತ್ರಿಯಲ್ಲಿ ಎಚ್ಚರವಾಗಿರಬೇಕೆನ್ನುವುದು ’ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ’ ಎಂದು ಭಗವದ್ಗೀತೆಯಲ್ಲಿ ಹೇಳುವಂತೆ ತಮಸ್ಸಿನಲ್ಲಿ ಕಳೆದು ಹೋಗದೆ ಎಚ್ಚರವಾಗಿರಬೇಕು ಎನ್ನುವುದರ ಸಂಕೇತ. ಶಿವನ ಕುರಿತು ನೆನೆದಾಗಲೆಲ್ಲ ಅಪ್ಪಯ್ಯದೀಕ್ಷಿತರ ‘ಕುವಲಯಾನಂದ’ ಎಂಬ ಅಲಂಕಾರಶಾಸ್ತ್ರಗ್ರಂಥದಲ್ಲಿ ಉಪಮಾಲಂಕಾರಕ್ಕೆ ಉದಾಹರಣೆಯಾಗಿ ನೀಡಿರುವ ಈ ಪದ್ಯವು ತಪ್ಪದೆ ನೆನಪಾಗುತ್ತದೆ.
Last Updated 19 ಫೆಬ್ರುವರಿ 2020, 20:00 IST
ಮಹಾಶಿವರಾತ್ರಿ | ಭವತಾಪಹಾರಕ ಭವ

ಗೆಳೆತನದ ಗರಿಮೆ

ಸಮಾಜದಲ್ಲಿ ನಾವು ಬದುಕುವಾಗ ಯಾರ ಸಹಕಾರವೂ ಇಲ್ಲದೆ ಬದುಕುವುದು ಅಸಾಧ್ಯ. ಅವರಲ್ಲಿ ಕೆಲವು ವ್ಯಕ್ತಿಗಳು ಮನಸ್ಸಿಗೆ ಹತ್ತಿರವಾಗುತ್ತಾರೆ.
Last Updated 5 ಫೆಬ್ರುವರಿ 2020, 20:30 IST
ಗೆಳೆತನದ ಗರಿಮೆ

ಸೂಕ್ತಿಸುಧೆಯ ಸವಿಯಲ್ಲಿ ಜೀವನ ದರ್ಶನ

ಅರಿವು
Last Updated 3 ಜನವರಿ 2020, 19:31 IST
ಸೂಕ್ತಿಸುಧೆಯ ಸವಿಯಲ್ಲಿ ಜೀವನ ದರ್ಶನ
ADVERTISEMENT
ADVERTISEMENT
ADVERTISEMENT
ADVERTISEMENT