ಗುರುವಾರ, 3 ಜುಲೈ 2025
×
ADVERTISEMENT

ಮಂಜುನಾಥ್ ಚಾಂದ್

ಸಂಪರ್ಕ:
ADVERTISEMENT

ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ

ಸಾಮಾನ್ಯ ವ್ಯಕ್ತಿ ರಾಮಯ್ಯನ ಎದೆಯಲ್ಲಿ ತಾಯಿ ಬಿತ್ತಿದ ಬೀಜ ದೊಡ್ಡ ಫಲವನ್ನೇ ಕೊಟ್ಟಿದೆ. ರಾಮಯ್ಯ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ಬಿತ್ತಿ, ಬೆಳೆಸಿದ ಮರಗಳ ಸಂಖ್ಯೆ ಅಂದಾಜು ಒಂದು ಕೋಟಿಗೂ ಅಧಿಕ! ಇದಕ್ಕಾಗಿ ಇಡೀ ಜೀವನವನ್ನು ತೇಯ್ದ ರಾಮಯ್ಯ ಏಪ್ರಿಲ್‌ 12 ರಂದು ಪ್ರಕೃತಿಯಲ್ಲಿ ಲೀನವಾದರು.
Last Updated 20 ಏಪ್ರಿಲ್ 2025, 0:31 IST
ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ

ಕಥೆ: ಉಸಿರಾದಳು ಅವನಿ

ಅವನ ಮೈಯ ಬೆವರಿನ ವಾಸನೆಗೇ ಎಷ್ಟೊಂದು ಬಾರಿ ನಾಚಿ ಹೋಗಿದ್ದೇನೆ, ಕಂಕುಳೊಳಗೆ ಮೂಗಿಟ್ಟು ಕಳೆದು ಹೋಗಿದ್ದೇನೆ, ಅಂಗಿಯ ಗುಂಡಿಯನ್ನು ತಿರುವುತ್ತ ತಿರುವುತ್ತ ಇಷ್ಟಗಲ ಚಾಚಿಕೊಂಡಿದ್ದ ಎದೆ ರೋಮದೊಳಕ್ಕೆ ಇಳಿದು ಕರಗಿಯೇ ಬಿಟ್ಟಿದ್ದೇನೆ, ಕೆದರಿಕೊಂಡ ಅವನ ತಲೆಗೂದಲನ್ನು ಬಿಡಿಬಿಡಿಯಾಗಿ ಎತ್ತಿ ಒಪ್ಪ ಮಾಡುತ್ತ ಮಾಡುತ್ತ ತನ್ನೆದೆ ಏದುಸಿರನ್ನೆಲ್ಲ ಅವನೆದೆಗೆ ಹರಿಸಿದ್ದೇನೆ... ಆ ಕ್ಷಣಗಳಲ್ಲಿ ಅವನೆದೆಯ ಪ್ರತಿ ರೋಮವನ್ನೂ ಆಸೆ ಮಾಡ್ಬೇಕು ಎಂಬ ಉತ್ಕಟತೆ...
Last Updated 25 ಆಗಸ್ಟ್ 2018, 19:30 IST
ಕಥೆ: ಉಸಿರಾದಳು ಅವನಿ
ADVERTISEMENT
ADVERTISEMENT
ADVERTISEMENT
ADVERTISEMENT