ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಂ.ರಾಜೀವ ತಾರಾನಾಥ

ಸಂಪರ್ಕ:
ADVERTISEMENT

ನರಜಾತಿಯೊಳಗೆಂತು ಬಂದುದೀ ವೈಷಮ್ಯ?

ಕೇರಳದ ಕೂಡಲಮಾಣಿಕ್ಯಂ ದೇವಸ್ಥಾನವು ಭರತನಾಟ್ಯ ನರ್ತಕಿ ಮಾನ್ಸಿಯಾ ಅವರಿಗೆ, ಅವರು ಮುಸ್ಲಿಂ ಅನ್ನುವ ಕಾರಣಕ್ಕೆ, ನೃತ್ಯ ಕಾರ್ಯಕ್ರಮ ನೀಡಲು ಅವಕಾಶವನ್ನೇ ನೀಡಲಿಲ್ಲ. ಮನೆ ಪಕ್ಕದ ಶಾಲೆಯಲ್ಲಿ ನಡೆಯುತ್ತಿದ್ದ ನೀನಾ ಪ್ರಸಾದ್‌ ಅವರ ‘ಮೋಹಿನಿಯಾಟ್ಟಂ’ ಸ್ಥಗಿತಗೊಳಿಸುವಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ಸೂಚನೆ ನೀಡಿದರು. ಗಾಯಕರಾದ ಯೇಸುದಾಸ್‌, ಕಲಾಮಂಡಲಂ ಹೈದರಾಲಿ ಅವರಿಗೆ ದೇವಸ್ಥಾನದ ಒಳಗೆ ಪ್ರವೇಶವೇ ಇರಲಿಲ್ಲ. ಅವರ ಮಧುರ ಧ್ವನಿ ದೇಗುಲ ಪ್ರವೇಶಿಸಿದರೆ ಅಡ್ಡಿಲ್ಲ, ಆದರೆ ಕೊರಳಿನಿಂಚರವ ಹೊರಹೊಮ್ಮಿಸುವ ಅವರ ದೇಹಕ್ಕೆ ಪ್ರವೇಶವಿಲ್ಲ! ಕಲೆಯ ಕ್ಷೇತ್ರದೊಳಗೂ ದಾಂಗುಡಿಯಿಟ್ಟಿರುವ ಧಾರ್ಮಿಕ ಮತಾಂಧತೆಗೆ ಏನು ಮದ್ದು? ಈ ದ್ವೇಷದ ಕೆಂಡದುಂಡೆಗಳು ಇನ್ನಷ್ಟು ಹರಡದಂತೆ ತಡೆಯುವುದು ಹೇಗೆ?
Last Updated 12 ಏಪ್ರಿಲ್ 2022, 7:19 IST
ನರಜಾತಿಯೊಳಗೆಂತು ಬಂದುದೀ ವೈಷಮ್ಯ?

ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ

ನಾವು ಒಂದು ಅನುಕೂಲಕರವಾದ ಸುಳ್ಳು ಬದುಕನ್ನು ಆರಿಸಿಕೊಂಡಿದ್ದೇವೆಯೇ?
Last Updated 10 ಸೆಪ್ಟೆಂಬರ್ 2018, 19:30 IST
ಸಾಂಘಿಕ ಕ್ರೌರ್ಯ ದೇಶವಾಳುತ್ತಿದೆ
ADVERTISEMENT
ADVERTISEMENT
ADVERTISEMENT
ADVERTISEMENT