ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೀತಾ ಎಸ್.ನಾರಾಯಣ

ಸಂಪರ್ಕ:
ADVERTISEMENT

ಆಟ–ಪಾಠಗಳ ಮ್ಯಾಡಿಸನ್‌ ಲೈಬ್ರರಿ

ಮ್ಯಾಡಿಸನ್‌ ಲೈಬ್ರರಿಯಲ್ಲಿ ಒಂದು ಲೈಬ್ರರಿ ಕಾರ್ಡ್‌ಗೆ ತಿಂಗಳಿಗೆ 25 ಪುಸ್ತಕಗಳನ್ನು ಕೊಡುತ್ತಾರಂತೆ. ತೆಗೆದುಕೊಂಡ ಪುಸ್ತಕಗಳನ್ನು ಲೈಬ್ರರಿಗೆ ಹೋಗಿ ಹಿಂದಿರುಗಿಸಬೇಕಾಗಿಲ್ಲ. ರಾಜ್ಯದ ಯಾವುದೇ ಲೈಬ್ರರಿಯಲ್ಲಿ ವಾಪಸ್ ಕೊಟ್ಟರೂ ಸಾಕು. ಈ ಸೇವೆ ಸಂಪೂರ್ಣ ಉಚಿತ. ಸರ್ಕಾರದ ಲಾಭರಹಿತ ಸಂಸ್ಥೆಯದು.
Last Updated 4 ಸೆಪ್ಟೆಂಬರ್ 2019, 19:30 IST
ಆಟ–ಪಾಠಗಳ ಮ್ಯಾಡಿಸನ್‌ ಲೈಬ್ರರಿ

ತರಕಾರಿ, ಸೊಪ್ಪಿನ ಚಟ್ನಿ ನಂಟು

ಊಟದಲ್ಲಿ ಉಪ್ಪಿನಕಾಯಿಯಷ್ಟೇ ಪ್ರಾಮುಖ್ಯ ಚಟ್ನಿ. ರುಚಿಯಾಗಿ, ಖಾರವಾಗಿ ನಾಲಿಗೆ ಚುರ್ ಎನ್ನಿಸುವ ಚಟ್ನಿ ಊಟಕಷ್ಟೇ ಅಲ್ಲದೇ ದೋಸೆ, ಇಡ್ಲಿ, ಚಪಾತಿಗೂ ಜೊತೆಯಾಗುತ್ತದೆ. ಹಸಿಮೆಣಸು ಹಾಗೂ ಕೆಂಪುಮೆಣಸಿನ ಚಟ್ನಿ ಸಾಮಾನ್ಯವಾದರೂ ವಿವಿಧ ತರಕಾರಿ ಹಾಗೂ ಅದರ ಸಿಪ್ಪೆಗಳಿಂದ ಬಗೆ ಬಗೆಯ ಬಾಯಲ್ಲಿ ನೀರುಕ್ಕಿಸುವ ಚಟ್ನಿಗಳನ್ನು ತಯಾರಿಸಬಹುದು. ಕೊಂಚ ಬಿಡುವು ಮಾಡಿಕೊಂಡು ತರಕಾರಿ ಹಾಗೂ ಸೊಪ್ಪಿನ ಚಟ್ನಿ ಮಾಡಿಕೊಟ್ಟರೆ ಮನೆಯ ಮಂದಿ ಹಾಗೂ ಮಕ್ಕಳು ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸೀತಾ ಎಸ್. ನಾರಾಯಣ
Last Updated 19 ಜುಲೈ 2019, 19:30 IST
ತರಕಾರಿ, ಸೊಪ್ಪಿನ ಚಟ್ನಿ ನಂಟು

ಗೇಟ್ ವೇ ಆಫ್ ಆರ್ಚ್

ಬೆಳಿಗ್ಗೆ ಏಳು ಗಂಟೆಗೆ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‍ನಿಂದ ಕಾರಿನಲ್ಲಿ ಹೊರಟ ನಾವು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಲಿನಾಯ್ಸ್ ಮೂಲಕ ಮಿಜೌರಿಯ ರಾಜಧಾನಿ ‘ಸೇಂಟ್ ಲೂಯಿಸ್’ ತಲುಪಿದೆವು. ಒಟ್ಟು 425 ಕಿ.ಮೀ. ದೂರ, ಒಟ್ಟು 5.30 ಗಂಟೆ ಪ್ರಯಾಣ.
Last Updated 16 ಜನವರಿ 2019, 19:30 IST
ಗೇಟ್ ವೇ ಆಫ್ ಆರ್ಚ್

ಹಬ್ಬದ ಸಂಭ್ರಮಕ್ಕೆ ಬೇಲದ ಸವಿ

ಇದು ಹಬ್ಬಗಳ ಕಾಲ. ಹಬ್ಬದ ದಿನಗಳಲ್ಲಿ ಹಣ್ಣಿನಿಂದ ತಯಾರಾಗುವ ಖಾದ್ಯಗಳು ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ. ನವೆಂಬರ್‌ನಿಂದ ಮಾರ್ಚ್‌ವರೆಗೂ ದೊರೆಯುವ ಹಣ್ಣು ಬೇಲದಹಣ್ಣು. ಹಬ್ಬದ ಸಮಯದಲ್ಲಿ ಈ ಹಣ್ಣಿಗೆ ಬೇಡಿಕೆಯೂ ಹೆಚ್ಚು. ಬೇಲದಹಣ್ಣಿನಿಂದ ಕೆಲವು ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ, ಸೀತಾ ಎಸ್. ನಾರಾಯಣ.
Last Updated 16 ಮಾರ್ಚ್ 2018, 19:30 IST
ಹಬ್ಬದ ಸಂಭ್ರಮಕ್ಕೆ ಬೇಲದ ಸವಿ

ದೇವಕುಸುಮ ಪಾರಿಜಾತ

ದೇವಾಸುರರ ‘ಸಮುದ್ರ ಮಂಥನ’ದ ಕಾಲದಲ್ಲಿ ಕ್ಷೀರ ಸಮುದ್ರದಿಂದ ಉದಿಸಿದ ಹದಿನಾಲ್ಕು ರತ್ನಗಳಲ್ಲಿ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ಪ್ರತೀತಿ ಇದೆ. ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳಾಗಿವೆ.
Last Updated 26 ಜನವರಿ 2016, 19:30 IST
ದೇವಕುಸುಮ ಪಾರಿಜಾತ

ಬೊಂಬೆ ಮನೆಯ ಅಂಗಳದಲ್ಲಿ...

ಮಹಿಷಾಸುರನ ಸಂಹಾರಕ್ಕಾಗಿ ಹೊರಟ ದುರ್ಗೆಗೆ ಶಕ್ತಿ ತುಂಬಲು ದೇವತೆಗಳೆಲ್ಲರೂ ತಮ್ಮ ತಮ್ಮ ಶಕ್ತಿಯನ್ನು ಅವಳಿಗೆ ನೀಡಿ ತಾವೆಲ್ಲರೂ ಬೊಂಬೆಗಳಾಗಿ ಕುಳಿತರೆಂಬ ಪ್ರತೀತಿಯಿದೆ. ಆದ್ದರಿಂದ ಬೊಂಬೆ ಇಡುವ ಆಚರಣೆ ದಸರೆಯ ಮುಖ್ಯ ಭಾಗವಾಗಿದ್ದು ಇಂದೂ ತನ್ನ ವೈಭವವನ್ನು ಅಷ್ಟೇ ವಿಶೇಷವಾಗಿ ಉಳಿಸಿಕೊಂಡು ಬೆಳೆದು ಬಂದಿದೆ. ದಸರಾ ಬೊಂಬೆಗಳು ದೇವತಾ ಸ್ವರೂಪಿಗಳೆಂದು ಅವುಗಳಲ್ಲಿ ಜೀವಂತಿಕೆ ಕಾಣುತ್ತಾರೆ ನಮ್ಮವರು.
Last Updated 19 ಅಕ್ಟೋಬರ್ 2015, 19:56 IST
fallback

ನಾಗರ ಪಂಚಮಿಗೆ ಬಗೆಬಗೆ ಖಾದ್ಯ

ನಮ್ಮೂರ ಊಟ
Last Updated 14 ಆಗಸ್ಟ್ 2015, 19:56 IST
fallback
ADVERTISEMENT
ADVERTISEMENT
ADVERTISEMENT
ADVERTISEMENT