ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕೊಟ್ಟೂರು | ನಾಟಕಗಳು ಸಮಾಜದ ಪ್ರತಿಬಿಂಬ: ಎನ್.ಹೇಮಣ್ಣ ಅಲಬೂರು

Drama Importance: ಸಮಾಜದಲ್ಲಿರುವ ನ್ಯೂನತೆಗಳನ್ನು ತಿದ್ದುವಲ್ಲಿ ನಾಟಕ ಪ್ರಮುಖ ಪಾತ್ರವಹಿಸುತ್ತದೆ ಎಂದು ಗುತ್ತಿಗೆದಾರ ಎನ್.ಹೇಮಣ್ಣ ಅಲಬೂರು ಹೇಳಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೊಟ್ಟೂರೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ನಾಟಕ ಆಯೋಜಿಸಲಾಗಿತ್ತು.
Last Updated 17 ಫೆಬ್ರುವರಿ 2026, 2:13 IST
ಕೊಟ್ಟೂರು | ನಾಟಕಗಳು ಸಮಾಜದ ಪ್ರತಿಬಿಂಬ:  ಎನ್.ಹೇಮಣ್ಣ ಅಲಬೂರು

ಬಳ್ಳಾರಿ | ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌: ಬಂಧನ

Instagram Reels Arrest: ನಗರದ ದುರ್ಗಮ್ಮ ದೇವಸ್ಥಾನದ ರೈಲ್ವೆ ಬ್ರಿಡ್ಜ್ ಮೇಲೆ ಅಪಾಯಕಾರಿ ರೀಲ್ಸ್‌ ಮಾಡಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬ್ರೂಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ ಘಟಕ ಇದನ್ನು ಪತ್ತೆಹಚ್ಚಿದೆ.
Last Updated 17 ಫೆಬ್ರುವರಿ 2026, 2:03 IST
ಬಳ್ಳಾರಿ | ಅಪಾಯಕಾರಿ ಸ್ಥಳದಲ್ಲಿ ರೀಲ್ಸ್‌: ಬಂಧನ

ತೆಕ್ಕಲಕೋಟೆ | ಹಳೇಕೋಟೆ ಮಾರೆಮ್ಮ ದೇವಿ ಜಾತ್ರೆ ಸಂಪನ್ನ

Hale Kote Temple Festival: ರಾಷ್ಟ್ರೀಯ ಹೆದ್ದಾರಿ 150 ಎ ಸಮೀಪದ ಹಳೇಕೋಟೆ ಗ್ರಾಮದ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ಪಲ್ಲಕ್ಕಿ ಉತ್ಸವ ಹಾಗೂ ಭಾನುವಾರ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಸಂಪನ್ನಗೊಂಡಿತು. ಭಾನುವಾರ ಬೆಳಿಗ್ಗೆ ಗಂಗಾಧರ ಸ್ವಾಮೀಜಿಗಳ ಪೂಜೆ ನಡೆಯಿತು.
Last Updated 17 ಫೆಬ್ರುವರಿ 2026, 2:02 IST
ತೆಕ್ಕಲಕೋಟೆ | ಹಳೇಕೋಟೆ ಮಾರೆಮ್ಮ ದೇವಿ ಜಾತ್ರೆ ಸಂಪನ್ನ

ಬಳ್ಳಾರಿ | ಖಬರಸ್ತಾನ ಕಬಳಿಕೆ: ಬಿಜೆಪಿ ಆರೋಪ

Ballari Property Scam: ಬೆಂಗಳೂರ ರಸ್ತೆಯಲ್ಲಿರುವ 11.5 ಎಕರೆ ಖಬರಸ್ತಾನದ ಮಾಲೀಕತ್ವವನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಪಾಲಿಕೆಯಿಂದ ಫಾರಂ–2 ಮಂಜೂರು ಮಾಡಲಾಗಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್‌ ಮೋತ್ಕರ್‌ ಆರೋಪಿಸಿದ್ದಾರೆ.
Last Updated 17 ಫೆಬ್ರುವರಿ 2026, 2:00 IST
ಬಳ್ಳಾರಿ | ಖಬರಸ್ತಾನ ಕಬಳಿಕೆ: ಬಿಜೆಪಿ ಆರೋಪ

ಕುರುಗೋಡು | ಹೂಗಳಲ್ಲಿ ಅರಳಿದ ದೊಡ್ಡಬಸವೇಶ್ವರ

Doddabasaveshwara Flower Show: ಕುರುಗೋಡು ಉತ್ಸವದ ಅಂಗವಾಗಿ ಕಂಪ್ಲಿರಸ್ತೆಯ ಬಯಲು ಪ್ರದೇಶದಲ್ಲಿ ತೋಟಗಾರಿಕೆ ಇಲಾಖೆವತಿಯಿಂದ ಸೋಮವಾರ ಜರುಗಿದ ಫಲಪುಷ್ಟ ಪ್ರದರ್ಶನದಲ್ಲಿ ಈ ರಮ್ಯ ದೃಶ್ಯ ಕಂಡುಬಂದಿತು. ಶಿವಮೊಗ್ಗದ ಕಲಾವಿದ ಹರೀಶ್ ಮತ್ತು ತಂಡದವರ ಕೈಯಲ್ಲಿ ವಿವಿಧ ಬಣ್ಣದ ಹೂವುಗಳು ಅರಳಿವೆ.
Last Updated 17 ಫೆಬ್ರುವರಿ 2026, 1:59 IST
ಕುರುಗೋಡು | ಹೂಗಳಲ್ಲಿ ಅರಳಿದ ದೊಡ್ಡಬಸವೇಶ್ವರ

ಕುರುಗೋಡು ಉತ್ಸವ: ಕಲೆಗೆ ವೇದಿಕೆ : ಸತೀಶ್ ಜಾರಕಿಹೊಳಿ

Satish Jarkiholi: ಕುರುಗೋಡು ಉತ್ಸವ ಮುಂದಿನ ದಿನಗಳಲ್ಲಿ ಹಂಪಿ, ಕಿತ್ತೂರು, ಮೈಸೂರು ಉತ್ಸವಗಳಂತೆ ಮಾದರಿಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಸೋಮವಾರ ಕುರುಗೋಡು ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
Last Updated 17 ಫೆಬ್ರುವರಿ 2026, 1:56 IST
ಕುರುಗೋಡು ಉತ್ಸವ: ಕಲೆಗೆ ವೇದಿಕೆ : ಸತೀಶ್ ಜಾರಕಿಹೊಳಿ

ಕುರುಗೋಡು: ಮೊಳಗಿದ ವೇದಘೋಷ ಭಕ್ತಿರಸದಲ್ಲಿ ಮಿಂದೆದ್ದ ಪ್ರೇಕ್ಷಕರು

Kurugodu Religious Event: ವಾರಣಾಸಿ ಗಂಗಾರತಿ ಮಾದರಿಯಲ್ಲಿ ನಡೆದ ಶಿವಬಸವ ಆರತಿಯಲ್ಲಿ ರುದ್ರ ನಮಕಂ, ಚಮಕಂ ವೇದಘೋಷ ಮೊಳಗಿದ್ದು, ಭಕ್ತರು ಭಕ್ತಿರಸದಲ್ಲಿ ಮಿಂದೆದ್ದರು.
Last Updated 16 ಫೆಬ್ರುವರಿ 2026, 2:27 IST
ಕುರುಗೋಡು: ಮೊಳಗಿದ ವೇದಘೋಷ ಭಕ್ತಿರಸದಲ್ಲಿ ಮಿಂದೆದ್ದ ಪ್ರೇಕ್ಷಕರು
ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ ಬಜೆಟ್‌ ಇಂದು

ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಬಹುತೇಕ ಯೋಜನೆಗಳು ಅಪೂರ್ಣ
Last Updated 16 ಫೆಬ್ರುವರಿ 2026, 2:11 IST
ಬಳ್ಳಾರಿ ಮಹಾನಗರ ಪಾಲಿಕೆ ಬಜೆಟ್‌ ಇಂದು

ತೆಕ್ಕಲಕೋಟೆ: ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ

Morarji Desai School: ಪಟ್ಟಣದ ಕ್ಲಸ್ಟರ್ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಸ್ಎನ್ಎಸ್ ಫ್ರೆಂಡ್ಸ್ ಫೌಂಡೇಶನ್ ವತಿಯಿಂದ ನವೋದಯ, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಪ್ರವೇಶಕ್ಕಾಗಿ ಪೂರ್ವಸಿದ್ಧತಾ ಪರೀಕ್ಷೆ ಶನಿವಾರ ನಡೆಸಲಾಯಿತು.
Last Updated 15 ಫೆಬ್ರುವರಿ 2026, 2:18 IST
ತೆಕ್ಕಲಕೋಟೆ: ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ

ಕುರುಗೋಡು ಉತ್ಸವ: ಬೈಸ್ಕೈಗೆ ₹3,800 ದರ ನಿಗದಿ

Helicopter Tourism: ಕುರುಗೋಡು: ‘ಐತಿಹಾಸಿಕ ಮಹತ್ವ ಸಾರುವ ಕುರುಗೋಡು ದೇವಸ್ಥಾನಗಳು ಮತ್ತು ಕುರುಗೋಡು ಪಟ್ಟಣವನ್ನು ಹೆಲಿಕಾಪ್ಟರ್ ಮೂಲಕ ಆಗಸದಿಂದ ತೋರಿಸಲು ಮೊದಲ ಬಾರಿಗೆ ಅವಕಾಶ ಕಲ್ಪಿಸಿರುವ ಕುರುಗೋಡು ಬೈಸ್ಕೈಗೆ ₹3,800 ದರ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.
Last Updated 15 ಫೆಬ್ರುವರಿ 2026, 2:18 IST
ಕುರುಗೋಡು ಉತ್ಸವ: ಬೈಸ್ಕೈಗೆ ₹3,800 ದರ ನಿಗದಿ
ADVERTISEMENT
ADVERTISEMENT
ADVERTISEMENT