ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ಪಿಎಸ್‍ಐ ಸುಪ್ರಿತ್

ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ
Last Updated 17 ಜನವರಿ 2026, 5:56 IST
ಸಂಘಟನೆಯ ಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ: ಪಿಎಸ್‍ಐ ಸುಪ್ರಿತ್

ಕೂಡ್ಲಿಗಿ | ರಸ್ತೆ ಬದಿಯಲ್ಲಿ ಸಂತೆ: ಸಂಚಾರಕ್ಕೆ ತೊಂದರೆ

Traffic Issue: ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾರದ ಸಂತೆ ವ್ಯಾಪಾರದಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವ್ಯಾಪಾರಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 17 ಜನವರಿ 2026, 5:55 IST
ಕೂಡ್ಲಿಗಿ | ರಸ್ತೆ ಬದಿಯಲ್ಲಿ ಸಂತೆ: ಸಂಚಾರಕ್ಕೆ ತೊಂದರೆ

ಬಳ್ಳಾರಿ: ಕಟ್ಟೆಚ್ಚರ, ಕಣ್ಗಾವಲಲ್ಲಿ ಬಿಜೆಪಿ ಸಮಾವೇಶ

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿಜೆಪಿಯ ಪ್ರತಿಭಟನೆ, ಭದ್ರತೆ ಪರಿಶೀಲಿಸಿ ಜಿಲ್ಲಾಡಳಿತ ಪೊಲೀಸ್‌ ಇಲಾಖೆ
Last Updated 17 ಜನವರಿ 2026, 5:53 IST
ಬಳ್ಳಾರಿ: ಕಟ್ಟೆಚ್ಚರ, ಕಣ್ಗಾವಲಲ್ಲಿ ಬಿಜೆಪಿ ಸಮಾವೇಶ

ಕೂಡ್ಲಿಗಿ: ಒನಕೆ ಓಬವ್ವ ಉತ್ಸವ ಲಾಂಛನ ಬಿಡುಗಡೆ

Kudligi MLA: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ. 31 ಹಾಗೂ ಫೆ. 1ರಂದು ನಡೆಯಲಿರುವ ಒನಕ ಓಬವ್ವ ಉತ್ಸವದ ಲಾಂಛನವನ್ನು ಬಿಡುಗಡೆ ಮಾಡಿ, ಸ್ಥಳೀಯರ ಸಹಕಾರದಿಂದ ಅದ್ದೂರಿಯಾಗಿ ಆಚರಿಸಲು ಕರೆ ನೀಡಲಾಯಿತು.
Last Updated 17 ಜನವರಿ 2026, 5:53 IST
ಕೂಡ್ಲಿಗಿ: ಒನಕೆ ಓಬವ್ವ ಉತ್ಸವ ಲಾಂಛನ ಬಿಡುಗಡೆ

ಸಂಡೂರು: ಕುರೆಕುಪ್ಪ ಪುರಸಭೆಗೆ ಸೂರ್ಯನಾರಾಯಣ ಅಧ್ಯಕ್ಷ

Sandur Politics: ಸಂಡೂರು ತಾಲ್ಲೂಕಿನ ಕುರೆಕುಪ್ಪ ಪುರಸಭೆಗೆ 18ನೇ ವಾರ್ಡ್‌ನ ಸೂರ್ಯನಾರಾಯಣ ಅಧ್ಯಕ್ಷರಾಗಿ ಮತ್ತು 4ನೇ ವಾರ್ಡ್‌ನ ಡಿ. ರೇಖಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಘೋಷಿಸಿದರು.
Last Updated 17 ಜನವರಿ 2026, 5:53 IST
ಸಂಡೂರು: ಕುರೆಕುಪ್ಪ ಪುರಸಭೆಗೆ ಸೂರ್ಯನಾರಾಯಣ ಅಧ್ಯಕ್ಷ

ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಂಸದ ರಾಜಶೇಖರ ಹಿಟ್ನಾಳ್

Bridge Project Delay: ನಿಟ್ಟೂರು ಮತ್ತು ಸಿಂಗಾಪುರ ಗ್ರಾಮದ ಸೇತುವೆ ಕಾಮಗಾರಿಗೆ ಭೂಸ್ವಾಧೀನ ವಿಳಂಬವಾಗಿದೆ. ರಾಜ್ಯದಿಂದ ₹6.5 ಕೋಟಿ ಮಂಜೂರಾದರೂ ಕೇಂದ್ರ ಸಿಆರ್‌ಎಫ್ ಯೋಜನೆಯಡಿ ಅನುದಾನ ಪ್ರಕ್ರಿಯೆ ಮುಂದುವರೆದಿದೆ.
Last Updated 17 ಜನವರಿ 2026, 5:53 IST
ನಿಟ್ಟೂರು-ಸಿಂಗಾಪುರ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಂಸದ ರಾಜಶೇಖರ ಹಿಟ್ನಾಳ್

ಜಿಲ್ಲಾಡಳಿತ ಪ್ರತಾಪ ರೆಡ್ಡಿ ಕೈಗೊಂಬೆಯೇ?: ಹೋರಾಟಗಾರರು ಪ್ರಶ್ನೆ

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರ ಪ್ರಶ್ನೆ
Last Updated 17 ಜನವರಿ 2026, 5:53 IST
ಜಿಲ್ಲಾಡಳಿತ ಪ್ರತಾಪ ರೆಡ್ಡಿ ಕೈಗೊಂಬೆಯೇ?: ಹೋರಾಟಗಾರರು ಪ್ರಶ್ನೆ
ADVERTISEMENT

ತೆಕ್ಕಲಕೋಟೆ | ರಕ್ತದಾನ ಶಿಬಿರ: 60 ಯೂನಿಟ್ ಸಂಗ್ರಹ

Health Initiative: ತೆಕ್ಕಲಕೋಟೆಯ ದರ್ಗಾ ಆವರಣದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 60 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಜಿಲ್ಲಾಡಳಿತ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಸಹಯೋಗದೊಂದಿಗೆ ಶಿಬಿರ ನಡೆದಿತ್ತು.
Last Updated 17 ಜನವರಿ 2026, 5:52 IST
ತೆಕ್ಕಲಕೋಟೆ | ರಕ್ತದಾನ ಶಿಬಿರ: 60 ಯೂನಿಟ್ ಸಂಗ್ರಹ

ಕಂಪ್ಲಿ | ಟ್ಯಾಂಕರ್ ಲಾರಿ ಪಲ್ಟಿ: ತಾಳೆ ಎಣ್ಣೆಗೆ ಮುಗಿಬಿದ್ದ ಜನ

Oil Spill Incident: ಬಳ್ಳಾರಿ ಜಿಲ್ಲೆ ಕಂಪ್ಲಿಯ ಬಳಿ ತಾಳೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾಗಿ, ಎಣ್ಣೆ ಸೋರಿಕೆಯಿಂದ ಗ್ರಾಮಸ್ಥರು ಬಕೆಟ್‌ಗಳೊಂದಿಗೆ ಸಂಗ್ರಹಿಸಲು ಮುಗಿಬಿದ್ದರು ಎಂದು ಪೊಲೀಸರು ತಿಳಿಸಿದರು.
Last Updated 17 ಜನವರಿ 2026, 5:49 IST
ಕಂಪ್ಲಿ | ಟ್ಯಾಂಕರ್ ಲಾರಿ ಪಲ್ಟಿ: ತಾಳೆ ಎಣ್ಣೆಗೆ ಮುಗಿಬಿದ್ದ ಜನ

ಬಳ್ಳಾರಿ: ಹಣಕಾಸು ಯೋಜನೆ ವಿಸ್ತರಣೆಗೆ ಮನವಿ

ಕೃಷಿ ಮತ್ತು ಎಂಎಸ್‌ಎಂಇ ಕ್ಷೇತ್ರಗಳಿಗೆ ಚೈತನ್ಯ ನೀಡಲು ‘ಬಳ್ಳಾರಿ ಉದ್ಯಮ ಪ್ರತಿಷ್ಠಾನ’ ಮನವಿ
Last Updated 17 ಜನವರಿ 2026, 5:49 IST
ಬಳ್ಳಾರಿ: ಹಣಕಾಸು ಯೋಜನೆ ವಿಸ್ತರಣೆಗೆ ಮನವಿ
ADVERTISEMENT
ADVERTISEMENT
ADVERTISEMENT