ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

ಸೈಯ್ಯದ್ ಖಾಸಿಂವಲಿ ಉರುಸ್ ಸಂಪನ್ನ

Tekkalakote Urus: ಹಳೇಕೋಟೆ ಗ್ರಾಮದ ಹಜರತ್ ಸೈಯ್ಯದ್ ಷಾಹ ಖಾಸೀಂವಲಿ ಅವರ 429ನೇ ಉರುಸ್ ವಿಜೃಂಭಣೆಯಿಂದ ಜರುಗಿತು. ಗಂಧದ ಮೆರವಣಿಗೆ ಮತ್ತು ಬೆಂಗಳೂರಿನ ತೌಸೀಫ್ ಖಾದ್ರಿ ಅವರಿಂದ ಖವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
Last Updated 7 ಜನವರಿ 2026, 7:20 IST
ಸೈಯ್ಯದ್ ಖಾಸಿಂವಲಿ ಉರುಸ್ ಸಂಪನ್ನ

ದೇವದಾರಿ: ಗುತ್ತಿಗೆ ವಿಸ್ತರಣೆಗೆ ಜನಸಂಗ್ರಾಮ ಪರಿಷತ್‌ ಆಕ್ಷೇಪ

ಗಣಿ ಕಾಯಿದೆಗಳನ್ನು ಕೇಂದ್ರವೇ ಉಲ್ಲಂಘಿಸುತ್ತಿರುವುದಾಗಿ ಆರೋಪ
Last Updated 7 ಜನವರಿ 2026, 7:19 IST
ದೇವದಾರಿ: ಗುತ್ತಿಗೆ ವಿಸ್ತರಣೆಗೆ ಜನಸಂಗ್ರಾಮ ಪರಿಷತ್‌ ಆಕ್ಷೇಪ

ಬಳ್ಳಾರಿಗೆ ಹೊಸ ಪೊಲೀಸ್‌ ಅಧಿಕಾರಿಗಳು; ಹರ್ಷ ಹೊಸ ಐಜಿಪಿ, ಪನ್ನೇಕರ್ ಎಸ್‌ಪಿ

ಪಿ.ಎಸ್‌ ಹರ್ಷ ಹೊಸ ಐಜಿಪಿ, ಸುಮನ್‌ ಪನ್ನೇಕರ್ ನೂತನ ಎಸ್‌ಪಿ
Last Updated 7 ಜನವರಿ 2026, 6:47 IST
ಬಳ್ಳಾರಿಗೆ ಹೊಸ ಪೊಲೀಸ್‌ ಅಧಿಕಾರಿಗಳು; ಹರ್ಷ ಹೊಸ ಐಜಿಪಿ, ಪನ್ನೇಕರ್ ಎಸ್‌ಪಿ

ಶವಪರೀಕ್ಷೆ ನಡೆದಿದ್ದು ಒಂದೇ ಬಾರಿ

ಬಳ್ಳಾರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸ್ಪಷ್ಟನೆ
Last Updated 7 ಜನವರಿ 2026, 3:11 IST
ಶವಪರೀಕ್ಷೆ ನಡೆದಿದ್ದು ಒಂದೇ ಬಾರಿ

ಹಿಂದು ಧರ್ಮ : ವೈಚಾರಿಕ ಕ್ರಾಂತಿ ಅಡಗಿದೆ

Hindu Spiritual Gathering: byline no author page goes here ಸಿರುಗುಪ್ಪದಲ್ಲಿ ಹಾಲ್ವಿ ಮಠದ ಅಭಿನವ ಮಹಾಂತ ಸ್ವಾಮೀಜಿ ಮಾತನಾಡುತ್ತ ಅವರು ವೇದ, ಉಪನಿಷತ್ತು, ಪುರಾಣಗಳಲ್ಲಿ ವೈಚಾರಿಕ ಕ್ರಾಂತಿಯ ಅಂಶಗಳು ಅಡಗಿವೆ ಎಂದರು. ಹಿಂದುಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
Last Updated 7 ಜನವರಿ 2026, 3:10 IST
ಹಿಂದು ಧರ್ಮ : ವೈಚಾರಿಕ ಕ್ರಾಂತಿ ಅಡಗಿದೆ

ಶೌಚಾಲಯ, ದನದ ದೊಡ್ಡಿ ನೆಲಸಮ

ಪಂಚಾಯಿತಿಗೆ ಮುತ್ತಿಗೆ, ದನ ಕಟ್ಟಿ ಗ್ರಾಮಸ್ಥರ ಪ್ರತಿಭಟನೆ
Last Updated 7 ಜನವರಿ 2026, 3:09 IST
ಶೌಚಾಲಯ, ದನದ ದೊಡ್ಡಿ ನೆಲಸಮ

ಬಳ್ಳಾರಿಯಲ್ಲಿ ಗುಂಡು ಹಾರಿಸಿದ ಘಟನೆ: ಸಮೀಪದಿಂದ ಹಾರಿದ ಗುಂಡು– ಉಲ್ಲೇಖ

Shooting incident in Bellary ಬಳ್ಳಾರಿಯಲ್ಲಿ ಜನವರಿ 1ರಂದು ನಡೆದಿದ್ದ ದೊಂಬಿಯಲ್ಲಿ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಮರಣೋತ್ತರ ಪರೀಕ್ಷೆ ವರದಿಯು ಬಹಿರಂಗವಾಗಿದ್ದು, ತುಂಬಾ ಸಮೀಪದಿಂದಲೇ ಗುಂಡು ಹಾರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 6 ಜನವರಿ 2026, 20:41 IST
ಬಳ್ಳಾರಿಯಲ್ಲಿ ಗುಂಡು ಹಾರಿಸಿದ ಘಟನೆ: ಸಮೀಪದಿಂದ ಹಾರಿದ ಗುಂಡು– ಉಲ್ಲೇಖ
ADVERTISEMENT

ಬಳ್ಳಾರಿ ಘರ್ಷಣೆ, ಗುಂಡೇಟು ಪ್ರಕರಣ: 2ನೇ ಶವ ಪರೀಕ್ಷೆಯಲ್ಲಿ ವ್ಯಾಡ್‌ ಪತ್ತೆ

ಮರು ಶವಪರೀಕ್ಷೆಗೆ ಶಾಸಕ ಭರತ್‌ ರೆಡ್ಡಿ ಸಂಬಂಧಿಗಳ ಒತ್ತಡಕ್ಕೆ ಮಣಿದಿದ್ದ ಪೊಲೀಸರು?
Last Updated 6 ಜನವರಿ 2026, 4:08 IST
ಬಳ್ಳಾರಿ ಘರ್ಷಣೆ, ಗುಂಡೇಟು ಪ್ರಕರಣ: 2ನೇ ಶವ ಪರೀಕ್ಷೆಯಲ್ಲಿ ವ್ಯಾಡ್‌ ಪತ್ತೆ

ಸಿರುಗುಪ್ಪ: ಕಡಲೆ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು

Chickpea Yield Expectation: ಸಿರುಗುಪ್ಪ ತಾಲ್ಲೂಕಿನಲ್ಲಿ ಈ ಬಾರಿ 840 ಹೆಕ್ಟೇರ್ ಗುರಿ ಎದುರು 1750 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ರೈತರಿದ್ದಾರೆ.
Last Updated 6 ಜನವರಿ 2026, 2:21 IST
ಸಿರುಗುಪ್ಪ: ಕಡಲೆ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು

ಬಳ್ಳಾರಿ ದೊಂಬಿ | ಬೆಂಗಳೂರಿಗೆ ಪಾದಯಾತ್ರೆ ಮಾಡುವೆ: ಶ್ರೀರಾಮುಲು

Ballari Violence: ಗಲಭೆ ಪ್ರಕರಣದ ತನಿಖೆಗೆ ಸಿಬಿಐಗೆ ಕೊಡಬೇಕು. ಇಲ್ಲವೇ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಬೇಕು. ನಾರಾ ಭರತ್‌ ರೆಡ್ಡಿ ಅವರನ್ನು ಬಂಧಿಸಬೇಕು. ಸತೀಶ್‌ ರೆಡ್ಡಿಯನ್ನು ರಕ್ಷಿಸಬಾರದು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
Last Updated 6 ಜನವರಿ 2026, 2:12 IST
ಬಳ್ಳಾರಿ ದೊಂಬಿ | ಬೆಂಗಳೂರಿಗೆ ಪಾದಯಾತ್ರೆ ಮಾಡುವೆ: ಶ್ರೀರಾಮುಲು
ADVERTISEMENT
ADVERTISEMENT
ADVERTISEMENT