ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಪೊಲೀಸರಿಂದ ‘ಮ್ಯೂಲ್‌ ಖಾತೆ’ಗಳ ಜಾಲಾಟ

ಸೈಬರ್‌ ವಂಚನೆಯಿಂದ ಪಡೆದ ಹಣ ಅಕ್ರಮವಾಗಿ ವರ್ಗಾವಣೆ ಮಾಡುವ ಬ್ಯಾಂಕ್‌ ಅಕೌಂಟ್‌ಗಳು
Last Updated 4 ಮಾರ್ಚ್ 2026, 3:03 IST
ಪೊಲೀಸರಿಂದ ‘ಮ್ಯೂಲ್‌ ಖಾತೆ’ಗಳ ಜಾಲಾಟ

ಕಸಾಯಿಖಾನೆಗೆ ಸಾಗಿಸುತ್ತಿದ್ದ 29 ಎತ್ತುಗಳ ರಕ್ಷಣೆ: ಇಬ್ಬರ ಬಂಧನ

ಸಿರುಗುಪ್ಪ : ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಗೋರಕ್ಷಕರು ಹಾಗೂ ವಿವಿಧ ಸಂಘಟನೆಯ ಮುಖಂಡರು ತಡೆದು ರಕ್ಷಿಸಿರುವ ಘಟನೆ ಮಂಗಳವಾರ ನಡೆಯಿತು.
Last Updated 4 ಮಾರ್ಚ್ 2026, 3:01 IST
fallback

ಎನ್‌ಎಂಡಿಸಿ ಅದಿರು ಅಕ್ರಮ ಸಾಗಣೆ ಪ್ರಕರಣ ಕಾರಣ? ರೋಹಿಣಿ ಗಣಿ ಹೊಣೆ ಬದಲು

ಬಳ್ಳಾರಿ ಪ್ರವಾಸ ವಿವಾದ, ಎನ್‌ಎಂಡಿಸಿ ಅದಿರು ಅಕ್ರಮ ಸಾಗಣೆ ಪ್ರಕರಣ ಕಾರಣ?
Last Updated 4 ಮಾರ್ಚ್ 2026, 2:59 IST
ಎನ್‌ಎಂಡಿಸಿ ಅದಿರು ಅಕ್ರಮ ಸಾಗಣೆ ಪ್ರಕರಣ ಕಾರಣ? ರೋಹಿಣಿ ಗಣಿ ಹೊಣೆ ಬದಲು

ನಮ್ಮದು ಕೇವಲ ಧರ್ಮವಲ್ಲ, ವಿಜ್ಞಾನ: ನಿರಂಜನಪ್ರಭು ಸ್ವಾಮೀಜಿ

Mariyammana Halli Event: ಮರಿಯಮ್ಮನಹಳ್ಳಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ನಿರಂಜನಪ್ರಭು ಸ್ವಾಮೀಜಿ ಹಿಂದೂ ಧರ್ಮದ ವೈಶಿಷ್ಟ್ಯ ಮತ್ತು ತಾತ್ವಿಕತೆಯನ್ನು ವಿವರಿಸಿದರು.
Last Updated 4 ಮಾರ್ಚ್ 2026, 2:57 IST
ನಮ್ಮದು ಕೇವಲ ಧರ್ಮವಲ್ಲ, ವಿಜ್ಞಾನ: ನಿರಂಜನಪ್ರಭು ಸ್ವಾಮೀಜಿ

ಸಂಡೂರು: ಪತ್ನಿ ಕೊಲೆ ಮಾಡಿ ಪರಾರಿಯಾದ ಪತಿ

ಮಲಗಿದ್ದ ಪತ್ನಿಯ ಮೇಲೆ ಕೊಡಲಿಯಿಂದ ಭೀಕರವಾಗಿ ಹಲ್ಲೆ : ಕೊಲೆ ಮಾಡಿ ಪರಾರಿಯಾದ ಪತಿ 
Last Updated 4 ಮಾರ್ಚ್ 2026, 2:57 IST
ಸಂಡೂರು: ಪತ್ನಿ ಕೊಲೆ ಮಾಡಿ ಪರಾರಿಯಾದ ಪತಿ

ಸಂಭ್ರಮದ ಕುರಗೋಡು ದೊಡ್ಡಬಸವೇಶ್ವರ ಜಾತ್ರೆ

ಬಿಸಿಲಿನ ತಾಪದ ಮಧ್ಯೆ ರಥೋತ್ಸವಕ್ಕೆ ಜನ ಸಾಗರ
Last Updated 4 ಮಾರ್ಚ್ 2026, 2:47 IST
ಸಂಭ್ರಮದ ಕುರಗೋಡು ದೊಡ್ಡಬಸವೇಶ್ವರ ಜಾತ್ರೆ

ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

Dry Day Bidar: ಹೋಳಿ ಹಬ್ಬದ ಅಂಗವಾಗಿ ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Last Updated 3 ಮಾರ್ಚ್ 2026, 5:21 IST
ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ
ADVERTISEMENT

ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಇಂದು: ಐತಿಹಾಸಿಕ ಪಟ್ಟಣದಲ್ಲಿ ಸಂಭ್ರಮ

Ballari News: ಇತಿಹಾಸ ಪ್ರಸಿದ್ಧ ಕುರುಗೋಡು ದೊಡ್ಡಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು (ಮಾರ್ಚ್ 3) ಜರುಗಲಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 3 ಮಾರ್ಚ್ 2026, 2:22 IST
ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಇಂದು: ಐತಿಹಾಸಿಕ ಪಟ್ಟಣದಲ್ಲಿ ಸಂಭ್ರಮ

ಹೂವಿನಹಡಗಲಿಯ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

Huvina Hadagali Water Problem: ಹೂವಿನಹಡಗಲಿ ತಾಲ್ಲೂಕಿನ 34 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವವಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ.
Last Updated 3 ಮಾರ್ಚ್ 2026, 2:21 IST
ಹೂವಿನಹಡಗಲಿಯ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಕುರುಗೋಡು: ನೀಲಮ್ಮ ತಾಯಿಗೆ ಉಡಿ ತುಂಬುವ ಸಂಭ್ರಮ

Ballari News: ಕುರುಗೋಡಿನಲ್ಲಿ ದೊಡ್ಡಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ನೀಲಮ್ಮ ತಾಯಿ ಉತ್ಸವ ಮೂರ್ತಿಗೆ ಉಡಿತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
Last Updated 3 ಮಾರ್ಚ್ 2026, 2:21 IST
ಕುರುಗೋಡು: ನೀಲಮ್ಮ ತಾಯಿಗೆ ಉಡಿ ತುಂಬುವ ಸಂಭ್ರಮ
ADVERTISEMENT
ADVERTISEMENT
ADVERTISEMENT