ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹೊಸಪೇಟೆ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ

Hosapete Protest: ಸರ್ಕಾರಿ ಶಾಲೆಗಳ ಮುಚ್ಚುವಿಕೆ ಹಾಗೂ ವಿಲೀನ ಕ್ರಮವನ್ನು ನಿಲ್ಲಿಸುವಂತೆ ಎಐಡಿಎಸ್ಒ ಸಂಘಟನೆ ಪ್ರತಿಭಟನೆ ನಡೆಸಿತು. ಶಿಕ್ಷಣ ಕ್ಷೇತ್ರದ ಖಾಸಗೀಕರಣ ವಿರುದ್ಧ ವಾಗ್ದಾಳಿ ನಡೆಯಿತು.
Last Updated 2 ಮಾರ್ಚ್ 2026, 2:13 IST
ಹೊಸಪೇಟೆ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ

ಹೂವಿನಹಡಗಲಿ: ಬಹುತೇಕ ಕೆರೆಗೆ ನೀರುಣಿಸದ ಯೋಜನೆ

ದಶಕದ ಹಿಂದೆ ಜಾರಿಯಾದ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಪ್ರಕ್ರಿಯೆಗೆ ಹಲವು ತೊಂದರೆ
Last Updated 2 ಮಾರ್ಚ್ 2026, 2:12 IST
ಹೂವಿನಹಡಗಲಿ: ಬಹುತೇಕ ಕೆರೆಗೆ ನೀರುಣಿಸದ ಯೋಜನೆ

ರೇಣುಕಾಚಾರ್ಯರ ತತ್ವ ಪಾಲಿಸಿ: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

Veerashaiva Event: ಕುರುಗೋಡಿನಲ್ಲಿ ರೇಣುಕಾಚಾರ್ಯ ಜಯಂತಿ ಅಂಗವಾಗಿ ಚಿತ್ರ ಮೆರವಣಿಗೆ ನಡೆಯಿತು. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ರೇಣುಕಾಚಾರ್ಯರ ತತ್ವಗಳನ್ನು ಅನುಸರಿಸುವಂತೆ ಭಕ್ತರಿಗೆ ಕರೆ ನೀಡಿದರು.
Last Updated 2 ಮಾರ್ಚ್ 2026, 2:10 IST
ರೇಣುಕಾಚಾರ್ಯರ ತತ್ವ ಪಾಲಿಸಿ: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಕಲ್ಯಾಣ ಕರ್ನಾಟಕ ನಿರ್ಲಕ್ಷಿಸಿದ ಕಾಂಗ್ರೆಸ್‌: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

Kalyana Karnataka: ಕಲ್ಯಾಣ ಕರ್ನಾಟಕದಲ್ಲಿ ರೈತರು ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
Last Updated 2 ಮಾರ್ಚ್ 2026, 2:03 IST
ಕಲ್ಯಾಣ ಕರ್ನಾಟಕ ನಿರ್ಲಕ್ಷಿಸಿದ ಕಾಂಗ್ರೆಸ್‌: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಇರಾನ್‌–ಇಸ್ರೇಲ್‌ ಘರ್ಷಣೆ: ದುಬೈನಲ್ಲಿ ಬಳ್ಳಾರಿಗರು ಅತಂತ್ರ

ಭರತ್‌ ರೆಡ್ಡಿ, ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ 32 ಮಂದಿ ಪರದಾಟ
Last Updated 2 ಮಾರ್ಚ್ 2026, 2:02 IST
ಇರಾನ್‌–ಇಸ್ರೇಲ್‌ ಘರ್ಷಣೆ: ದುಬೈನಲ್ಲಿ ಬಳ್ಳಾರಿಗರು ಅತಂತ್ರ

ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

Unemployment Protest: ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನೋಡಿದರೆ, ನೇಪಾಳದಲ್ಲಿ ನಡೆದಂತೆ ಮುಂದೆ ಇಲ್ಲಿಯೂ ಯುವಜನತೆ ದಂಗೆ ಏಳುವ ಆತಂಕವಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 1 ಮಾರ್ಚ್ 2026, 22:03 IST
ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

Iran-Israel War: ದುಬೈನಲ್ಲಿ ಸಿಲುಕಿದ ಬಳ್ಳಾರಿಯ 50 ಮಂದಿ

Dubai Flight Cancellation: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಜಿಲ್ಲೆಯ 50 ಜನ ಆತಂಕಕ್ಕೆ ಸಿಲುಕಿದ್ದಾರೆ. ದುಬೈ ಪ್ರವಾಸಕ್ಕೆಂದು ಫೆ.24ರಂದು ಬಳ್ಳಾರಿಯಿಂದ ತೆರಳಿದ್ದರು.
Last Updated 1 ಮಾರ್ಚ್ 2026, 2:29 IST
Iran-Israel War: ದುಬೈನಲ್ಲಿ ಸಿಲುಕಿದ ಬಳ್ಳಾರಿಯ 50 ಮಂದಿ
ADVERTISEMENT

ಹೂವಿನಹಡಗಲಿ | ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

Huvinahadagali Power Issues: ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ ಗ್ರಾಮದ ಹೊರ ವಲಯದಲ್ಲಿ ದಶಕಗಳಿಂದ ವಾಸಿಸುತ್ತಿರುವ ಕುರಿಗಾಹಿ ಕುಟುಂಬಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿವೆ. ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಮನೆಗಳು ಸೇರ್ಪಡೆಯಾಗದ ಕಾರಣ ಈ ಸಮಸ್ಯೆ ಎದುರಾಗಿದೆ.
Last Updated 1 ಮಾರ್ಚ್ 2026, 2:27 IST
ಹೂವಿನಹಡಗಲಿ | ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

ಬಳ್ಳಾರಿ | ಪಾಲಿಕೆಯಲ್ಲಿ ಚಲನ್‌ ಅಕ್ರಮ: ಎಫ್‌ಐಆರ್‌

Property Tax Scam: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಚಲನ್‌ ಅಕ್ರಮ ಬೆಳಕಿಗೆ ಬಂದಿದ್ದು, ವಲಯ ಕಚೇರಿ–3ನ ದ್ವಿತೀಯ ದರ್ಜೆ ಸಹಾಯಕ ಸಾಯಿನಾಥ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆಸ್ತಿಯ ಮಾಲಿಕರಿಂದ ಹಣ ಪಡೆದು ಪಾಲಿಕೆ ಖಾತೆಗೆ ಜಮಾ ಮಾಡದೆ ನಕಲು ದಾಖಲೆ ಸೃಷ್ಟಿಸಿದ್ದಾರೆ.
Last Updated 1 ಮಾರ್ಚ್ 2026, 2:24 IST
ಬಳ್ಳಾರಿ | ಪಾಲಿಕೆಯಲ್ಲಿ ಚಲನ್‌ ಅಕ್ರಮ: ಎಫ್‌ಐಆರ್‌

ಬಳ್ಳಾರಿ | ಕನ್ನಡ ಭಾಷಾ ಪರೀಕ್ಷೆ; 410 ವಿದ್ಯಾರ್ಥಿಗಳು ಗೈರು

Ballari PU Exam Absenteeism: ಬಳ್ಳಾರಿಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಕನ್ನಡ ಭಾಷಾ ವಿಷಯದ ಪರೀಕ್ಷೆಗೆ ಜಿಲ್ಲೆಯಾದ್ಯಂತ 410 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು 10,294 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
Last Updated 1 ಮಾರ್ಚ್ 2026, 2:21 IST
ಬಳ್ಳಾರಿ | ಕನ್ನಡ ಭಾಷಾ ಪರೀಕ್ಷೆ; 410 ವಿದ್ಯಾರ್ಥಿಗಳು ಗೈರು
ADVERTISEMENT
ADVERTISEMENT
ADVERTISEMENT