ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

Dry Day Bidar: ಹೋಳಿ ಹಬ್ಬದ ಅಂಗವಾಗಿ ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Last Updated 3 ಮಾರ್ಚ್ 2026, 5:21 IST
ಹೋಳಿ ಹಬ್ಬ: ಬೀದರ್‌ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ

ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಇಂದು: ಐತಿಹಾಸಿಕ ಪಟ್ಟಣದಲ್ಲಿ ಸಂಭ್ರಮ

Ballari News: ಇತಿಹಾಸ ಪ್ರಸಿದ್ಧ ಕುರುಗೋಡು ದೊಡ್ಡಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು (ಮಾರ್ಚ್ 3) ಜರುಗಲಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 3 ಮಾರ್ಚ್ 2026, 2:22 IST
ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಇಂದು: ಐತಿಹಾಸಿಕ ಪಟ್ಟಣದಲ್ಲಿ ಸಂಭ್ರಮ

ಹೂವಿನಹಡಗಲಿಯ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

Huvina Hadagali Water Problem: ಹೂವಿನಹಡಗಲಿ ತಾಲ್ಲೂಕಿನ 34 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವವಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ.
Last Updated 3 ಮಾರ್ಚ್ 2026, 2:21 IST
ಹೂವಿನಹಡಗಲಿಯ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಕುರುಗೋಡು: ನೀಲಮ್ಮ ತಾಯಿಗೆ ಉಡಿ ತುಂಬುವ ಸಂಭ್ರಮ

Ballari News: ಕುರುಗೋಡಿನಲ್ಲಿ ದೊಡ್ಡಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ನೀಲಮ್ಮ ತಾಯಿ ಉತ್ಸವ ಮೂರ್ತಿಗೆ ಉಡಿತುಂಬುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
Last Updated 3 ಮಾರ್ಚ್ 2026, 2:21 IST
ಕುರುಗೋಡು: ನೀಲಮ್ಮ ತಾಯಿಗೆ ಉಡಿ ತುಂಬುವ ಸಂಭ್ರಮ

ಕಂಪ್ಲಿ: ಸಾಮರಸ್ಯಕ್ಕೆ ಸಾಕ್ಷಿ ಇಫ್ತಾರ್ ಸೌಹಾರ್ದ ಕೂಟ

Kampli News: ಕಂಪ್ಲಿಯ ಬಿಎಸ್‍ವೈ ಗಾರ್ಡನ್‍ನಲ್ಲಿ ಜಮಾತೇ ಇಸ್ಲಾಮೀ ಹಿಂದ್ ಆಶ್ರಯದಲ್ಲಿ ಆಯೋಜಿಸಿದ್ದ ಸೌಹಾರ್ದತೆಯ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಸರ್ವಧರ್ಮಿಯರು ಒಂದೇ ಎಂದು ಭಾವಿಸಿ ಬದುಕಬೇಕು ಎಂಬ ಸಂದೇಶ ನೀಡಲಾಯಿತು.
Last Updated 3 ಮಾರ್ಚ್ 2026, 2:20 IST
ಕಂಪ್ಲಿ: ಸಾಮರಸ್ಯಕ್ಕೆ ಸಾಕ್ಷಿ ಇಫ್ತಾರ್ ಸೌಹಾರ್ದ ಕೂಟ

ಸಿರುಗುಪ್ಪ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಗೋಧಿ ಬಳಕೆ

Dr. Santhosh Kumar: ವಿಜಯನಗರ ಜಿಲ್ಲೆಯ ಕೊಟ್ಟೂರಿನ ವೈದ್ಯ ಡಾ. ಜಿ. ಸಂತೋಷಕುಮಾರ್ ಅರ್ಜೆಂಟೀನಾದ ಮೌಂಟ್ ಅಕಾಂಕಾಗುವಾ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ. ಇವರ ಸಾಹಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 3 ಮಾರ್ಚ್ 2026, 2:20 IST
ಸಿರುಗುಪ್ಪ ವಸತಿ ಶಾಲೆಯಲ್ಲಿ ಕಳಪೆ ಮಟ್ಟದ ಗೋಧಿ ಬಳಕೆ

ಮೌಂಟ್ ಅಕಾಂಕಾಗುವಾ ಶಿಖರ ಏರಿ ಸಾದನೆಗೈದ ಕೊಟ್ಟೂರಿ ಡಾ.ಸಂತೋಷ್

Dr. Santhosh Kumar: ವಿಜಯನಗರ ಜಿಲ್ಲೆಯ ಕೊಟ್ಟೂರಿನ ವೈದ್ಯ ಡಾ. ಜಿ. ಸಂತೋಷಕುಮಾರ್ ಅರ್ಜೆಂಟೀನಾದ ಮೌಂಟ್ ಅಕಾಂಕಾಗುವಾ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ. ಇವರ ಸಾಹಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated 3 ಮಾರ್ಚ್ 2026, 2:20 IST
ಮೌಂಟ್ ಅಕಾಂಕಾಗುವಾ ಶಿಖರ ಏರಿ ಸಾದನೆಗೈದ ಕೊಟ್ಟೂರಿ ಡಾ.ಸಂತೋಷ್
ADVERTISEMENT

ದುಬೈನಲ್ಲಿ ಸಿಲುಕಿದ ಜಿಲ್ಲೆಯ ಪ್ರವಾಸಿಗರಿಗೆ ಕನ್ನಡ ಸಂಘ, ಸ್ನೇಹಿತರ ನೆರವು

Ballari Tourists in Dubai: ಇರಾನ್-ಅಮೆರಿಕ ಸಂಘರ್ಷದಿಂದ ದುಬೈನಲ್ಲಿ ಸಿಲುಕಿರುವ ಬಳ್ಳಾರಿಯ 32 ಪ್ರವಾಸಿಗರಿಗೆ ಅಲ್ಲಿನ ಕನ್ನಡ ಸಂಘಗಳು ಮತ್ತು ಶಾಸಕರ ಸ್ನೇಹಿತರು ನೆರವಿನ ಹಸ್ತ ಚಾಚಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಕುಟುಂಬವೂ ಸುರಕ್ಷಿತವಾಗಿದೆ.
Last Updated 3 ಮಾರ್ಚ್ 2026, 2:20 IST
ದುಬೈನಲ್ಲಿ ಸಿಲುಕಿದ ಜಿಲ್ಲೆಯ ಪ್ರವಾಸಿಗರಿಗೆ ಕನ್ನಡ ಸಂಘ, ಸ್ನೇಹಿತರ ನೆರವು

PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

Prehistoric Karnataka: ಬಳ್ಳಾರಿ:ತೆಕ್ಕಲಕೋಟೆ ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಸ್ಥಳವಾಗಿದೆ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳು ಇನ್ನೂ ಮೂಡಿರದ ಕಾಲಘಟ್ಟದ ಕುರುಹು ಇಲ್ಲಿದೆ.
Last Updated 2 ಮಾರ್ಚ್ 2026, 13:24 IST
PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

ಹೊಸಪೇಟೆ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ

Hosapete Protest: ಸರ್ಕಾರಿ ಶಾಲೆಗಳ ಮುಚ್ಚುವಿಕೆ ಹಾಗೂ ವಿಲೀನ ಕ್ರಮವನ್ನು ನಿಲ್ಲಿಸುವಂತೆ ಎಐಡಿಎಸ್ಒ ಸಂಘಟನೆ ಪ್ರತಿಭಟನೆ ನಡೆಸಿತು. ಶಿಕ್ಷಣ ಕ್ಷೇತ್ರದ ಖಾಸಗೀಕರಣ ವಿರುದ್ಧ ವಾಗ್ದಾಳಿ ನಡೆಯಿತು.
Last Updated 2 ಮಾರ್ಚ್ 2026, 2:13 IST
ಹೊಸಪೇಟೆ: ಸರ್ಕಾರಿ ಶಾಲೆ ಮುಚ್ಚದಂತೆ ಆಗ್ರಹ
ADVERTISEMENT
ADVERTISEMENT
ADVERTISEMENT