ಭಾನುವಾರ, 4 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಚಿವ ಜಮೀರ್ ಬಳ್ಳಾರಿ ಜಿಲ್ಲಾ ಪ್ರವಾಸ ಇಂದು: ವಿವಿಧ ಕಾರ್ಯಕ್ರಮದಲ್ಲಿ ಭಾಗಿ

Zameer Ahmed Visit: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಜ.4ರಂದು ಬಳ್ಳಾರಿ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 4 ಜನವರಿ 2026, 2:55 IST
ಸಚಿವ ಜಮೀರ್ ಬಳ್ಳಾರಿ ಜಿಲ್ಲಾ ಪ್ರವಾಸ ಇಂದು: ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಮೈಲಾರ ಕ್ಷೇತ್ರ: ಮೈಲಾರಲಿಂಗಸ್ವಾಮಿಗೆ ‘ಮುದ್ದೆ’ ನೈವೇದ್ಯ

Mudde Naivedya: ತಾಲ್ಲೂಕಿನ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಶನಿವಾರ ಅಪಾರ ಭಕ್ತರು ಮೈಲಾರಲಿಂಗೇಶ್ವರ ಸ್ವಾಮಿ ದರ್ಶನ ಪಡೆದರು. ದೇವಸ್ಥಾನದಲ್ಲಿ ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.
Last Updated 4 ಜನವರಿ 2026, 2:52 IST
ಮೈಲಾರ ಕ್ಷೇತ್ರ: ಮೈಲಾರಲಿಂಗಸ್ವಾಮಿಗೆ ‘ಮುದ್ದೆ’ ನೈವೇದ್ಯ

ಹೂವಿನಹಡಗಲಿ | ಸರ್ಕಾರಿ ಶಾಲೆಗಳ ವಿಲೀನ ತೀರ್ಮಾನ ಬೇಡ: ಎಐಎಸ್ಎಫ್ ಆಗ್ರಹ

School Merger Protest: ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನವನ್ನು ಸರ್ಕಾರ ಕೈ ಬಿಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್) ಕಾರ್ಯಕರ್ತರು ಆಗ್ರಹಿಸಿದರು.
Last Updated 4 ಜನವರಿ 2026, 2:52 IST
ಹೂವಿನಹಡಗಲಿ | ಸರ್ಕಾರಿ ಶಾಲೆಗಳ ವಿಲೀನ ತೀರ್ಮಾನ ಬೇಡ: ಎಐಎಸ್ಎಫ್ ಆಗ್ರಹ

ಜನಾರ್ದನ ರೆಡ್ಡಿ ಜೈಲಿಗೆ ಹೋಗಿಲ್ಲವೇ?: ಯರಗುಡಿ ಮುದಿಮಲ್ಲಯ್ಯ

Valmiki Community Protest: ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರ ಮೇಲೆ ಪ್ರಕರಣಗಳಿವೆ. ಜೈಲು ಪಾಲಾಗಿದ್ದಾರೆ ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ. ಹಾಗಾದರೆ ಜನಾರ್ದನ ರೆಡ್ಡಿ ಮೇಲೆ ಯಾವುದೇ ಪ್ರಕರಣಗಳು ಇಲ್ಲವೇ ಎಂದು ಯರಗುಡಿ ಮುದಿಮಲ್ಲಯ್ಯ ಆರೋಪಿಸಿದರು.
Last Updated 4 ಜನವರಿ 2026, 2:50 IST
ಜನಾರ್ದನ ರೆಡ್ಡಿ ಜೈಲಿಗೆ ಹೋಗಿಲ್ಲವೇ?: ಯರಗುಡಿ ಮುದಿಮಲ್ಲಯ್ಯ

ಬಳ್ಳಾರಿ: ರಾತ್ರೋ ರಾತ್ರಿ ಬ್ಯಾನರ್‌ಗಳು ತೆರವು 

Banner Removal: ಬ್ಯಾನರ್‌ ವಿಚಾರಕ್ಕೆ ನಡೆದ ಅವಘಡದ ಹಿನ್ನೆಲೆಯಲ್ಲಿ ನಗರದಲ್ಲಿದ್ದ ಎಲ್ಲ ಅಕ್ರಮ ಬ್ಯಾನರ್‌, ಕಟೌಟ್‌ಗಳನ್ನು ಮಹಾನಗರ ಪಾಲಿಕೆ ಶನಿವಾರ ತೆರವು ಮಾಡಿದೆ. ನಗರದ ವಾಲ್ಮೀಕಿ ವೃತ್ತದಲ್ಲಿನ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಅಳವಡಿಸಿದ್ದವು.
Last Updated 4 ಜನವರಿ 2026, 2:48 IST
ಬಳ್ಳಾರಿ: ರಾತ್ರೋ ರಾತ್ರಿ ಬ್ಯಾನರ್‌ಗಳು ತೆರವು 

ಘರ್ಷಣೆ | ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ: ಬಳ್ಳಾರಿಗೆ ರೇವಣ್ಣ ನೇತೃತ್ವದ ತಂಡ

Fact Finding Team: ಬಳ್ಳಾರಿಯಲ್ಲಿ ಗುರುವಾರ ರಾತ್ರಿ ನಡೆದಿದ್ದ ಎರಡು ಘರ್ಷಣೆಗಳು, ಕಾರ್ಯಕರ್ತನ ಕೊಲೆ, ಇದಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಬಳ್ಳಾರಿಗೆ ಬಂದ ಎಚ್‌.ಎಂ ರೇವಣ್ಣ ನೇತೃತ್ವದ ಕಾಂಗ್ರೆಸ್‌ ಸತ್ಯಶೋಧನಾ ಸಮಿತಿಯ ಎದುರು ಕಾರ್ಯಕರ್ತರು ಅಭಿಪ್ರಾಯ ಹಂಚಿಕೊಂಡರು.
Last Updated 4 ಜನವರಿ 2026, 2:47 IST
ಘರ್ಷಣೆ | ಸತ್ಯ ಶೋಧನಾ ಸಮಿತಿಯಿಂದ ಪರಿಶೀಲನೆ: ಬಳ್ಳಾರಿಗೆ ರೇವಣ್ಣ ನೇತೃತ್ವದ ತಂಡ

ಹಗರಿಬೊಮ್ಮನಹಳ್ಳಿ | ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ: ವಾಹನ ವಶ

Annabhagya Rice: ‘ಅನ್ನಭಾಗ್ಯ’ ಯೋಜನೆಯ ಪಡಿತರ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದ ₹7.71ಲಕ್ಷ  ಮೌಲ್ಯದ 34.3 ಟನ್ ಅಕ್ಕಿ ತುಂಬಿದ್ದ 716 ಚೀಲಗಳನ್ನು ಪಟ್ಟಣದ ಪೊಲೀಸರು ಮೂರು ವಾಹನಗಳ ಸಮೇತ ಪಟ್ಟಣದ ಹೊರ ವಲಯದಲ್ಲಿ ಶನಿವಾರ ವಶಪಡಿಸಿಕೊಂಡಿದ್ದಾರೆ.
Last Updated 4 ಜನವರಿ 2026, 2:41 IST
ಹಗರಿಬೊಮ್ಮನಹಳ್ಳಿ | ಅನ್ನಭಾಗ್ಯ  ಅಕ್ಕಿ ಕಳ್ಳ ಸಾಗಣೆ: ವಾಹನ ವಶ
ADVERTISEMENT

ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಗಣತಿ: 155 ಪ್ರಭೇದಗಳ ಪಕ್ಷಿಗಳು ವಾಸ್ತವ್ಯ

Bird Census: ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಗ್ರೀನ್ ಎಚ್‍ಬಿಎಚ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್‍ಎಚ್‍ಎಸ್) ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶನಿವಾರ ಪಕ್ಷಿಗಳ ಗಣತಿ ಕಾರ್ಯ ನಡೆಯಿತು.
Last Updated 4 ಜನವರಿ 2026, 2:40 IST
ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಗಣತಿ: 
155 ಪ್ರಭೇದಗಳ ಪಕ್ಷಿಗಳು ವಾಸ್ತವ್ಯ

ಬಳ್ಳಾರಿ ಘರ್ಷಣೆ: ಸ್ಥಳದಲ್ಲಿದ್ದ ಎಸ್‌ಪಿ ಪವನ್‌ ನೆಜ್ಜೂರ್‌ ವಿಡಿಯೊ ಹರಿದಾಟ

Police Suspension: ಬಳ್ಳಾರಿ ಘರ್ಷಣೆ ಸಂದರ್ಭದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಪವನ್‌ ನೆಜ್ಜೂರ್ ಸ್ಥಳದಲ್ಲಿಲ್ಲ ಎನ್ನಲಾಗಿತ್ತು. ಆದರೆ ಸ್ಥಳ ಪರಿಶೀಲನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 4 ಜನವರಿ 2026, 1:37 IST
ಬಳ್ಳಾರಿ ಘರ್ಷಣೆ: ಸ್ಥಳದಲ್ಲಿದ್ದ ಎಸ್‌ಪಿ ಪವನ್‌ ನೆಜ್ಜೂರ್‌ ವಿಡಿಯೊ ಹರಿದಾಟ

ಬಳ್ಳಾರಿ ಘರ್ಷಣೆ | 45 ಜನರ ವಿಚಾರಣೆ; ಯಾರ ಬಂಧನವಿಲ್ಲ

Police Investigation: ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿದ್ದು, 45 ಜನರನ್ನು ವಿಚಾರಣೆ ಮಾಡಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಜನವರಿ 2026, 20:47 IST
ಬಳ್ಳಾರಿ ಘರ್ಷಣೆ | 45 ಜನರ ವಿಚಾರಣೆ; ಯಾರ ಬಂಧನವಿಲ್ಲ
ADVERTISEMENT
ADVERTISEMENT
ADVERTISEMENT