ಗನ್, ಗುಂಡು ನಿಮ್ದು, ಕೇಸು ನಮ್ಮ ಮೇಲೆ: ಛಲವಾದಿ ನಾರಾಯಣಸ್ವಾಮಿ
Ballari Violence : ಬಳ್ಳಾರಿ ಗಲಭೆ ಹಿನ್ನೆಲೆಯಲ್ಲಿ ಗುಂಡು ಹಾರಿಸಿದವರು ಸಮ್ಮಿಲಿತರಾಗಿದ್ದರೂ ಕೇಸು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮೇಲೆ ಹಾಕಿರುವುದಕ್ಕೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.Last Updated 5 ಜನವರಿ 2026, 2:49 IST