ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸರ್ವಧರ್ಮ ಗ್ರಂಥಗಳಿದ್ದ ರಥ ಎಳೆದು ಸಂಭ್ರಮ

Hospete Religious Harmony: ಹೊಸಪೇಟೆಯಲ್ಲಿ ಭಗವದ್ಗೀತೆ, ಬೈಬಲ್, ಕುರ್‌ಆನ್ ಸೇರಿದಂತೆ ವಿವಿಧ ಧರ್ಮಗಳ ಗ್ರಂಥಗಳೊಂದಿಗೆ ಸರ್ವಧರ್ಮ ರಥೋತ್ಸವ ಜರುಗಿ ಧರ್ಮಸೌಹಾರ್ದದ ಸಂದೇಶ ಸಾರಿತು.
Last Updated 28 ಫೆಬ್ರುವರಿ 2026, 3:23 IST
ಸರ್ವಧರ್ಮ ಗ್ರಂಥಗಳಿದ್ದ ರಥ ಎಳೆದು ಸಂಭ್ರಮ

ಭೂ ಮಾಪಕ ವೃತ್ತಿ ಕಾಯಂಗೊಳಿಸಲು ಒತ್ತಾಯ

Vijayanagara Strike: ಪರವಾನಗಿ ಭೂ ಮಾಪಕರು ಹುದ್ದೆ ಕಾಯಂ, ಸೇವಾ ಭದ್ರತೆ ಹಾಗೂ ಸಮಾನ ವೇತನಕ್ಕೆ ಒತ್ತಾಯಿಸಿ ಹೊಸಪೇಟೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿ ಮನವಿ ಸಲ್ಲಿಸಿದರು.
Last Updated 28 ಫೆಬ್ರುವರಿ 2026, 3:21 IST
ಭೂ ಮಾಪಕ ವೃತ್ತಿ ಕಾಯಂಗೊಳಿಸಲು ಒತ್ತಾಯ

ಗೋಣಿ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

Kulahalli Temple Festival: ಹರಪನಹಳ್ಳಿಯ ಕೂಲಹಳ್ಳಿಯಲ್ಲಿ ನಡೆದ ಗೋಣಿ ಬಸವೇಶ್ವರ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದರು. ವಿಶೇಷ ಪೂಜೆ, ಮೆರವಣಿಗೆ ಮತ್ತು ರಥೋತ್ಸವ ಸಂಭ್ರಮದಿಂದ ನೆರವೇರಿತು.
Last Updated 28 ಫೆಬ್ರುವರಿ 2026, 3:20 IST
ಗೋಣಿ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

ಗಣಿ ಲಾರಿ ಮಾಲಿಕರ ಸಂಘದ ಹಣ ದುರ್ಬಳಕೆ: ಎಫ್‌ಐಆರ್‌

Karnataka Crime Case: ಸಂಡೂರಿನ ಸ್ಕಂದಗಿರಿ ಗಣಿ ಲಾರಿ ಮಾಲಿಕರ ಸಂಘದ ₹74.96 ಲಕ್ಷ ಹಣ ದುರ್ಬಳಕೆ ಆರೋಪದ ಮೇಲೆ ಅಧ್ಯಕ್ಷರು ಸೇರಿದಂತೆ 20 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 28 ಫೆಬ್ರುವರಿ 2026, 3:19 IST
ಗಣಿ ಲಾರಿ ಮಾಲಿಕರ ಸಂಘದ ಹಣ ದುರ್ಬಳಕೆ:  ಎಫ್‌ಐಆರ್‌

ಮಾದಕ ವ್ಯಸನದಿಂದ ಮುಕ್ತಗೊಳಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ

Narcotics Coordination Meeting: ವಿಜಯನಗರ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗೆ ಪೊಲೀಸ್, ಅಬಕಾರಿ ಹಾಗೂ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
Last Updated 28 ಫೆಬ್ರುವರಿ 2026, 3:18 IST
ಮಾದಕ ವ್ಯಸನದಿಂದ ಮುಕ್ತಗೊಳಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ

ಡ್ರಗ್ಸ್ ಪೂರೈಕೆ ಆರೋಪ: ಖಾಸಗಿ ಶಾಲೆಯಲ್ಲಿ ಎಬಿವಿಪಿ ಗಲಾಟೆ

ABVP Protest Ballari: ಡ್ರಗ್ಸ್ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಪ್ಯುಪಿಲ್ ಟ್ರೀ ಶಾಲೆಯಲ್ಲಿ ಎಬಿವಿಪಿ ಕಾರ್ಯಕರ್ತರು ಗಲಾಟೆ ನಡೆಸಿದರು. ಪ್ರಕರಣ ದಾಖಲಿಸಿ ಪೊಲೀಸ್ ತನಿಖೆ ಆರಂಭವಾಗಿದೆ.
Last Updated 28 ಫೆಬ್ರುವರಿ 2026, 3:16 IST
ಡ್ರಗ್ಸ್ ಪೂರೈಕೆ ಆರೋಪ: ಖಾಸಗಿ ಶಾಲೆಯಲ್ಲಿ ಎಬಿವಿಪಿ ಗಲಾಟೆ

ಟ್ರಾಫಿಕ್‌ಗೆ ಹಂತ ಹಂತವಾಗಿ ಪರಿಹಾರ: ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್

ಸಂಚಾರ ಜನ ಸಂಪರ್ಕ ಸಭೆ
Last Updated 27 ಫೆಬ್ರುವರಿ 2026, 8:05 IST
ಟ್ರಾಫಿಕ್‌ಗೆ ಹಂತ ಹಂತವಾಗಿ ಪರಿಹಾರ: ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್
ADVERTISEMENT

ಖಬರಸ್ತಾನ ಕಬಳಿಕೆ: ಅಧಿಕಾರಿಗಳ ಅಮಾನತು

Ballari Corporation: ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಖಬರಸ್ತಾನ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Last Updated 27 ಫೆಬ್ರುವರಿ 2026, 8:05 IST
ಖಬರಸ್ತಾನ ಕಬಳಿಕೆ: ಅಧಿಕಾರಿಗಳ ಅಮಾನತು

ಬಳ್ಳಾರಿ: ನೀರು, ನೈರ್ಮಲ್ಯ ಯೋಜನೆಗಳಿಗೆ ಕೆಎಂಇಆರ್‌ಸಿ ಅಸ್ತು

ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ 26ನೇ ಸಭೆ
Last Updated 27 ಫೆಬ್ರುವರಿ 2026, 8:05 IST
ಬಳ್ಳಾರಿ: ನೀರು, ನೈರ್ಮಲ್ಯ ಯೋಜನೆಗಳಿಗೆ ಕೆಎಂಇಆರ್‌ಸಿ ಅಸ್ತು

ಬಳ್ಳಾರಿ: ಬಡ್ಡಿರಹಿತ ಸಾಲ ಸದ್ಬಳಕೆಗೆ ಸಲಹೆ

‘ಸ್ವಉದ್ಯೋಗಕ್ಕೆ ಬ್ಯಾಂಕುಗಳ ನೀಡುವ ಬಡ್ಡಿ ರಹಿತ ಸಾಲ ಪಡೆದು, ಸಕಾಲಕ್ಕೆ ಮರುಪಾವತಿಸಿ ಸ್ವಾವಲಂಬಿಗಳಾಗಬೇಕು' ಎಂದು ಜಿಲ್ಲಾ ಸಂಘಟನಾಧಿಕಾರಿ ಗಾದಿಲಿಂಗನಗೌಡ ಹೇಳಿದರು.
Last Updated 27 ಫೆಬ್ರುವರಿ 2026, 8:05 IST
ಬಳ್ಳಾರಿ: ಬಡ್ಡಿರಹಿತ ಸಾಲ ಸದ್ಬಳಕೆಗೆ ಸಲಹೆ
ADVERTISEMENT
ADVERTISEMENT
ADVERTISEMENT