ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

ತೆಕ್ಕಲಕೋಟೆ: ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಸಂಪನ್ನ

Temple Fair: ತೆಕ್ಕಲಕೋಟೆಯಲ್ಲಿ 46ನೇ ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಭಕ್ತರ ಸಂಭ್ರಮದ ನಡುವೆ ಸಂಪನ್ನವಾಯಿತು. ಸಾಮೂಹಿಕ ವಿವಾಹ, ರಥೋತ್ಸವ ಹಾಗೂ ಬಯಲಾಟ ಕಾರ್ಯಕ್ರಮಗಳು ಆಕರ್ಷಣೆಯ ಭಾಗವಾಯ್ತು.
Last Updated 10 ಜನವರಿ 2026, 2:05 IST
ತೆಕ್ಕಲಕೋಟೆ: ಹುಚ್ಚೀರಪ್ಪ ತಾತ ಜಾತ್ರಾ ಮಹೋತ್ಸವ ಸಂಪನ್ನ

ಕೊಟ್ಟೂರು ಜಾತ್ರೆ ಯಶಸ್ವಿಗೆ ಶ್ರಮಿಸೋಣ: ಶಾಸಕ ಕೆ.ನೇಮರಾಜ್ ನಾಯ್ಕ್

ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ
Last Updated 10 ಜನವರಿ 2026, 2:05 IST
ಕೊಟ್ಟೂರು ಜಾತ್ರೆ ಯಶಸ್ವಿಗೆ ಶ್ರಮಿಸೋಣ: ಶಾಸಕ ಕೆ.ನೇಮರಾಜ್ ನಾಯ್ಕ್

ಬಳ್ಳಾರಿ| ಬ್ಯಾನರ್ ಗಲಾಟೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಜನಾರ್ದನ ರೆಡ್ಡಿ 

ರಾಜಶೇಖರ ಶವ ಸಂಸ್ಕಾರಕ್ಕೆ ಸಂಬಂಧಿಸಿದ ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ ನಾಯಕರು
Last Updated 10 ಜನವರಿ 2026, 2:05 IST
ಬಳ್ಳಾರಿ| ಬ್ಯಾನರ್ ಗಲಾಟೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಜನಾರ್ದನ ರೆಡ್ಡಿ 

ಭ್ರಷ್ಟಾಚಾರ ತಪ್ಪಿಸಲು ‘ಜಿ ರಾಮ್‌ ಜಿ’ ಯೋಜನೆ: ಮಾಜಿ ಸಚಿವ ಬಿ.ಶ್ರೀರಾಮುಲು

MGNREGA Reform: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ತಪ್ಪಿಸಲು 'ವಿ ಜಿ-ರಾಮ್‌ ಜಿ' ಎಂಬ ಹೊಸ ಪಾರದರ್ಶಕ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ನೇರ ಬ್ಯಾಂಕ್ ವರ್ಗಾವಣೆ ವ್ಯವಸ್ಥೆ ಜಾರಿಗೆ ಬಂದಿದೆ.
Last Updated 10 ಜನವರಿ 2026, 2:05 IST
ಭ್ರಷ್ಟಾಚಾರ ತಪ್ಪಿಸಲು ‘ಜಿ ರಾಮ್‌ ಜಿ’ ಯೋಜನೆ: ಮಾಜಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ| ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ: ಪೊಲೀಸ್ ಅಧಿಕಾರಿಗಳ ಸ್ಪಷ್ಟ ಎಚ್ಚರಿಕೆ

Crime Control: ಮಟ್ಕಾ, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ಕ್ರಮ ತೆಗೆದುಕೊಳ್ಳಲು ಬಳ್ಳಾರಿ ವಲಯದ ನೂತನ ಐಜಿಪಿ ಪಿ.ಎಸ್. ಹರ್ಷ ಜಿಲ್ಲೆಗಳ ಎಸ್‌ಪಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
Last Updated 10 ಜನವರಿ 2026, 2:04 IST
ಬಳ್ಳಾರಿ| ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ: ಪೊಲೀಸ್ ಅಧಿಕಾರಿಗಳ ಸ್ಪಷ್ಟ ಎಚ್ಚರಿಕೆ

ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

Political Allegations: ‘ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಕೊಲೆ ಪ್ರಕರಣದಲ್ಲಿ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಇಬ್ಬರನ್ನೂ ಈ ಹೊತ್ತಿಗಾಗಲೇ ಪೊಲೀಸರು ಬಂಧಿಸಬೇಕಿತ್ತು. ಆದರೆ, ಅವರು ಕಾಲಹರಣ ಮಾಡುತ್ತಿದ್ದಾರೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
Last Updated 9 ಜನವರಿ 2026, 2:11 IST
ಬಳ್ಳಾರಿ| ಗೃಹಸಚಿವ ಪರಮೇಶ್ವರ್‌ ಅಸಮರ್ಥರು: ಶಾಸಕ ಜನಾರ್ದನ ರೆಡ್ಡಿ

ಕೂಡ್ಲಿಗಿ: ಖಾಸಗಿ ಲೇಔಟ್‌ಗೆ ಸಿದ್ದರಾಮಯ್ಯ ಹೆಸರು

Political Tribute: ತಾಲ್ಲೂಕಿನ ಲೋಕಿಕೆರೆ ಗ್ರಾಮದ ಲಕ್ಕಜ್ಜಿ ಸಹೋದರರು ತಮ್ಮ ಖಾಸಗಿ ಲೇಔಟ್‌ಗೆ ಶ್ರೀ ಸಿದ್ದರಾಮಯ್ಯ ನಗರ ಎಂದು ನಾಮಕರಣ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ತಮ್ಮ ಅಭಿಮಾನವನ್ನು ಅಭಿವ್ಯಕ್ತಗೊಳಿಸಿದ್ದಾರೆ.
Last Updated 9 ಜನವರಿ 2026, 2:11 IST
ಕೂಡ್ಲಿಗಿ: ಖಾಸಗಿ ಲೇಔಟ್‌ಗೆ ಸಿದ್ದರಾಮಯ್ಯ ಹೆಸರು
ADVERTISEMENT

ಮರಿಯಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: ಅಗತ್ಯ ಔಷಧಗಳಿಲ್ಲದೇ ರೋಗಿಗಳ ಪರದಾಟ

Medicine Shortage: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ತಿಂಗಳಿಂದ ಅಗತ್ಯ ಚುಚ್ಚುಮದ್ದು ಹಾಗೂ ಔಷಧಗಳಿಲ್ಲ. ಇದು ಜನರಿಗೆ ಸಾಕಷ್ಟು ತೊಂದರೆ ನೀಡುತ್ತಿದೆ. ವೈದ್ಯಾಧಿಕಾರಿಗಳು ಮತ್ತು ಅಧಿಕಾರಿಗಳ ತಿಕ್ಕಾಟವೇ ಈ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
Last Updated 9 ಜನವರಿ 2026, 2:10 IST
ಮರಿಯಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ: ಅಗತ್ಯ ಔಷಧಗಳಿಲ್ಲದೇ ರೋಗಿಗಳ ಪರದಾಟ

ಬಳ್ಳಾರಿ ಘರ್ಷಣೆ; 67 ಮಂದಿಗೆ ನೋಟಿಸ್

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸುಮನ್‌
Last Updated 8 ಜನವರಿ 2026, 20:46 IST
ಬಳ್ಳಾರಿ ಘರ್ಷಣೆ; 67 ಮಂದಿಗೆ ನೋಟಿಸ್

ಬಳ್ಳಾರಿ ದೊಂಬಿ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಗೃಹ ಸಚಿವ ಪರಮೇಶ್ವರ

Home Minister G Parameshwara: ಬಳ್ಳಾರಿ ಘಟನೆಯ ಪ್ರಕರಣದ‌ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣವನ್ನು ತನಿಖೆ ಮಾಡುವ ಸಾಮಾರ್ಥ್ಯ ನಮ್ಮ ಪೊಲೀಸರಿಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಈಗಾಗಲೇ ಸಿಬಿಐಗೆ ನೀಡದಿರಲು ಸಚಿವ ಸಂಪುಟ ತೀರ್ಮಾನಿಸಿದೆ.
Last Updated 8 ಜನವರಿ 2026, 7:38 IST
ಬಳ್ಳಾರಿ ದೊಂಬಿ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಗೃಹ ಸಚಿವ ಪರಮೇಶ್ವರ
ADVERTISEMENT
ADVERTISEMENT
ADVERTISEMENT