ಸೋಮವಾರ, 5 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ ದೊಂಬಿ: ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ

Janardhana Reddy: ಬಳ್ಳಾರಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಖೆ ನಡೆಸುತ್ತಿರುವ ಪೊಲೀಸರು ಸೋಮವಾರ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದಳವನ್ನು ಕರೆಸಲಾಗಿದೆ.
Last Updated 5 ಜನವರಿ 2026, 6:13 IST
ಬಳ್ಳಾರಿ ದೊಂಬಿ: ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ

ಮರಿಯಮ್ಮನಹಳ್ಳಿ | ಅಪಘಾತ: ಗಾಯಗೊಂಡಿದ್ದ ಶಿಕ್ಷಕ ಸಾವು

Road Accident Death: ಡಿಸೆಂಬರ್ 30ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕರೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
Last Updated 5 ಜನವರಿ 2026, 2:53 IST
ಮರಿಯಮ್ಮನಹಳ್ಳಿ | ಅಪಘಾತ: ಗಾಯಗೊಂಡಿದ್ದ ಶಿಕ್ಷಕ ಸಾವು

ಹರಪನಹಳ್ಳಿ: 10 ಬಣವೆ ಮೆಕ್ಕೆಜೋಳ ಮೇವು ಭಸ್ಮ

Crop Fire Incident: ಹರಪನಹಳ್ಳಿ ತಾಲ್ಲೂಕಿನ ಅನಂತನಹಳ್ಳಿ ಮೆಳ್ಳೆಕಟ್ಟೆಯ ಜಮೀನಿನಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಬಣವೆ ಮೆಕ್ಕೆಜೋಳ ಮೇವು ಸುಟ್ಟುಹೋಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 5 ಜನವರಿ 2026, 2:52 IST
ಹರಪನಹಳ್ಳಿ: 10 ಬಣವೆ ಮೆಕ್ಕೆಜೋಳ ಮೇವು ಭಸ್ಮ

ಬಳ್ಳಾರಿ ದೊಂಬಿ ಪ್ರಕರಣ: ಎಫ್‌ಐಆರ್‌ನಲ್ಲಿ ಇಲ್ಲದವರ ಸೆರೆ

Gun Attack Probe: ಹೊಸ ವರ್ಷದ ಮೊದಲ ದಿನ ನಡೆದ ಬಳ್ಳಾರಿ ಗುಂಡಿನ ದಾಳಿ ಪ್ರಕರಣದಲ್ಲಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಹೆಸರುಗಳಿರುವ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂಬ ಮಾಹಿತಿ ಹೊರಬಂದಿದೆ.
Last Updated 5 ಜನವರಿ 2026, 2:51 IST
ಬಳ್ಳಾರಿ ದೊಂಬಿ ಪ್ರಕರಣ: ಎಫ್‌ಐಆರ್‌ನಲ್ಲಿ ಇಲ್ಲದವರ ಸೆರೆ

ಗನ್‌, ಗುಂಡು ನಿಮ್ದು, ಕೇಸು ನಮ್ಮ ಮೇಲೆ: ಛಲವಾದಿ ನಾರಾಯಣಸ್ವಾಮಿ 

Ballari Violence : ಬಳ್ಳಾರಿ ಗಲಭೆ ಹಿನ್ನೆಲೆಯಲ್ಲಿ ಗುಂಡು ಹಾರಿಸಿದವರು ಸಮ್ಮಿಲಿತರಾಗಿದ್ದರೂ ಕೇಸು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮೇಲೆ ಹಾಕಿರುವುದಕ್ಕೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 5 ಜನವರಿ 2026, 2:49 IST
ಗನ್‌, ಗುಂಡು ನಿಮ್ದು, ಕೇಸು ನಮ್ಮ ಮೇಲೆ: ಛಲವಾದಿ ನಾರಾಯಣಸ್ವಾಮಿ 

ಬಳ್ಳಾರಿ ಗಲಭೆ ಪ್ರಕರಣ ಸರಿಯಾಗಿ ನಿಭಾಯಿಸಿ: ಸೋಮಣ್ಣ ಆಗ್ರಹ

Minister's Remark: ಬಳ್ಳಾರಿ ಘಟನೆಯ ಬಗ್ಗೆ ಸ್ಪಷ್ಟತೆ ನೀಡಬೇಕು ಮತ್ತು ನೈತಿಕ ಹೊಣೆ ಹೊತ್ತುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ವಿ. ಸೋಮಣ್ಣ ಸಲಹೆ ನೀಡಿದ್ದಾರೆ. ದೇವರಾಜು ಅರಸುರ ಸ್ಥಾನಕ್ಕೆ ಮಾನ ಉಳಿಸಲು ಇದು ಅಗತ್ಯವೆಂದು ಹೇಳಿದ್ದಾರೆ.
Last Updated 5 ಜನವರಿ 2026, 2:47 IST
ಬಳ್ಳಾರಿ ಗಲಭೆ ಪ್ರಕರಣ ಸರಿಯಾಗಿ ನಿಭಾಯಿಸಿ: ಸೋಮಣ್ಣ ಆಗ್ರಹ

ಮರಿಯಮ್ಮನಹಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕ ಸಾವು

Accident Fatality: ಡಿಸೆಂಬರ್ 30ರಂದು ಮರಿಯಮ್ಮನಹಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕ ಶನಿವಾರ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
Last Updated 5 ಜನವರಿ 2026, 2:45 IST
ಮರಿಯಮ್ಮನಹಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ಶಿಕ್ಷಕ ಸಾವು
ADVERTISEMENT

ಬಳ್ಳಾರಿ ರೆಡ್ಡಿಗಳ ದೊಂಬಿ ಪ್ರಕರಣ: ಗನ್‌ಮ್ಯಾನ್‌ ಸೇರಿ 26 ಮಂದಿ ಬಂಧನ, 6 FIR

Bellary reddy riot case: ಹೊಸ ವರ್ಷದ ಮೊದಲ ದಿನ ಇಲ್ಲಿ ನಡೆದಿದ್ದ ದೊಂಬಿ, ಗಾಳಿಯಲ್ಲಿ ಗುಂಡಿ ಹಾರಾಟಕ್ಕೆ ಸಂಬಂಧಿಸಿ ಗನ್‌ಮ್ಯಾನ್‌ ಸೇರಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಗುಂಡು ಸಿಡಿಸಿದ್ದ ಘಟನೆ ಸಂಬಂಧ ನಾರಾ ಭರತ್‌ ರೆಡ್ಡಿ ಕಡೆಯ ನಾಲ್ವರು ಖಾಸಗಿ ಅಂಗರಕ್ಷಕರನ್ನು ವಶ
Last Updated 4 ಜನವರಿ 2026, 23:58 IST
ಬಳ್ಳಾರಿ ರೆಡ್ಡಿಗಳ ದೊಂಬಿ ಪ್ರಕರಣ: ಗನ್‌ಮ್ಯಾನ್‌ ಸೇರಿ 26 ಮಂದಿ ಬಂಧನ, 6 FIR

ಬಳ್ಳಾರಿ ಗಲಭೆ ತನಿಖೆಯನ್ನು ಸಿಐಡಿಗೆ ವಹಿಸಲು ಚರ್ಚೆ: ಸತೀಶ ಜಾರಕಿಹೊಳಿ

ರಾಜ್ಯಮಟ್ಟದ ವಾಲ್ಮೀಕಿ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
Last Updated 4 ಜನವರಿ 2026, 10:53 IST
ಬಳ್ಳಾರಿ ಗಲಭೆ ತನಿಖೆಯನ್ನು ಸಿಐಡಿಗೆ ವಹಿಸಲು ಚರ್ಚೆ: ಸತೀಶ ಜಾರಕಿಹೊಳಿ

ಸಚಿವ ಜಮೀರ್ ಬಳ್ಳಾರಿ ಜಿಲ್ಲಾ ಪ್ರವಾಸ ಇಂದು: ವಿವಿಧ ಕಾರ್ಯಕ್ರಮದಲ್ಲಿ ಭಾಗಿ

Zameer Ahmed Visit: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಜ.4ರಂದು ಬಳ್ಳಾರಿ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 4 ಜನವರಿ 2026, 2:55 IST
ಸಚಿವ ಜಮೀರ್ ಬಳ್ಳಾರಿ ಜಿಲ್ಲಾ ಪ್ರವಾಸ ಇಂದು: ವಿವಿಧ ಕಾರ್ಯಕ್ರಮದಲ್ಲಿ ಭಾಗಿ
ADVERTISEMENT
ADVERTISEMENT
ADVERTISEMENT