ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಖಬರಸ್ತಾನ ಕಬಳಿಕೆ: ಅಧಿಕಾರಿಗಳ ಅಮಾನತು

Ballari Corporation: ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಖಬರಸ್ತಾನ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಪಾಲಿಕೆಯ ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Last Updated 27 ಫೆಬ್ರುವರಿ 2026, 8:05 IST
ಖಬರಸ್ತಾನ ಕಬಳಿಕೆ: ಅಧಿಕಾರಿಗಳ ಅಮಾನತು

ಬಳ್ಳಾರಿ: ನೀರು, ನೈರ್ಮಲ್ಯ ಯೋಜನೆಗಳಿಗೆ ಕೆಎಂಇಆರ್‌ಸಿ ಅಸ್ತು

ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ 26ನೇ ಸಭೆ
Last Updated 27 ಫೆಬ್ರುವರಿ 2026, 8:05 IST
ಬಳ್ಳಾರಿ: ನೀರು, ನೈರ್ಮಲ್ಯ ಯೋಜನೆಗಳಿಗೆ ಕೆಎಂಇಆರ್‌ಸಿ ಅಸ್ತು

ಬಳ್ಳಾರಿ: ಬಡ್ಡಿರಹಿತ ಸಾಲ ಸದ್ಬಳಕೆಗೆ ಸಲಹೆ

‘ಸ್ವಉದ್ಯೋಗಕ್ಕೆ ಬ್ಯಾಂಕುಗಳ ನೀಡುವ ಬಡ್ಡಿ ರಹಿತ ಸಾಲ ಪಡೆದು, ಸಕಾಲಕ್ಕೆ ಮರುಪಾವತಿಸಿ ಸ್ವಾವಲಂಬಿಗಳಾಗಬೇಕು' ಎಂದು ಜಿಲ್ಲಾ ಸಂಘಟನಾಧಿಕಾರಿ ಗಾದಿಲಿಂಗನಗೌಡ ಹೇಳಿದರು.
Last Updated 27 ಫೆಬ್ರುವರಿ 2026, 8:05 IST
ಬಳ್ಳಾರಿ: ಬಡ್ಡಿರಹಿತ ಸಾಲ ಸದ್ಬಳಕೆಗೆ ಸಲಹೆ

ಸಂಡೂರು: ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಮಸಣ ಕಾರ್ಮಿಕ ಸಂಘದ ಆಗ್ರಹ

cremation ground infrastructure: ಸಂಡೂರು ಪಟ್ಟಣದ ರುದ್ರಭೂಮಿಗೆ ರಸ್ತೆ, ನೀರು, ತಡೆಗೋಡೆ ಮತ್ತು ಸಸಿ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಮಸಣ ಕಾರ್ಮಿಕ ಸಂಘ ಒತ್ತಾಯಿಸಿದೆ.
Last Updated 26 ಫೆಬ್ರುವರಿ 2026, 7:15 IST
ಸಂಡೂರು: ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಮಸಣ ಕಾರ್ಮಿಕ ಸಂಘದ ಆಗ್ರಹ

ಬಳ್ಳಾರಿ ಜಿಲ್ಲೆ ಪೂರ್ಣ ಸಾಕ್ಷರವಾಗುವುದೇ?: ರಾಜ್ಯಸಭಾ ಸದಸ್ಯ ಹುಸೇನ್‌ ಸವಾಲು

Ballari education: ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿಶಾ ಸಭೆಯಲ್ಲಿ ಚರ್ಚೆ ನಡೆಸಿದರು.
Last Updated 26 ಫೆಬ್ರುವರಿ 2026, 7:09 IST
ಬಳ್ಳಾರಿ ಜಿಲ್ಲೆ ಪೂರ್ಣ ಸಾಕ್ಷರವಾಗುವುದೇ?: ರಾಜ್ಯಸಭಾ ಸದಸ್ಯ ಹುಸೇನ್‌ ಸವಾಲು

ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದ ಬಳಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ

Koodligi accident: ಬಳ್ಳಾರಿಯ ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ, ಜಾತ್ರೆ ಸಮಯದಲ್ಲಿ ಘಟನೆ.
Last Updated 26 ಫೆಬ್ರುವರಿ 2026, 7:03 IST
ಕೂಡ್ಲಿಗಿ ತಾಲ್ಲೂಕಿನ ಮೊರಬ ಗ್ರಾಮದ ಬಳಿ ಸರಕು ವಾಹನ ಪಲ್ಟಿ, 39 ಜನರಿಗೆ ಗಾಯ

ವಾಣಿಜ್ಯ ಒಪ್ಪಂದದಿಂದ ರೈತರ ಬದುಕು ನಾಶ: ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆತಂಕ

farmers' livelihood: ವಾಣಿಜ್ಯ ಒಪ್ಪಂದವು ರೈತರ ಬದುಕನ್ನು ನಾಶಗೊಳಿಸಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 26 ಫೆಬ್ರುವರಿ 2026, 6:57 IST
ವಾಣಿಜ್ಯ ಒಪ್ಪಂದದಿಂದ ರೈತರ ಬದುಕು ನಾಶ: ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಆತಂಕ
ADVERTISEMENT

ಹರಪನಹಳ್ಳಿ| ಶೇ1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

Nomadic Tribes Protest: ಒಳಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ಅಲೆಮಾರಿ ಸಮುದಾಯಗಳು ಮೈತುಂಬಾ ಚಾಟಿ ಏಟು ಹೊಡೆದುಕೊಂಡು ಸರ್ಕಾರದ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
Last Updated 25 ಫೆಬ್ರುವರಿ 2026, 5:16 IST
ಹರಪನಹಳ್ಳಿ| ಶೇ1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಕೂಡ್ಲಿಗಿ; ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

Kudligi APMC: ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಂಗಳವಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
Last Updated 25 ಫೆಬ್ರುವರಿ 2026, 5:15 IST
ಕೂಡ್ಲಿಗಿ; ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ

ಕೊಟ್ಟೂರು | ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ’

Nemaraja Nayaka: ಕ್ಷೇತ್ರದಾದ್ಯಂತ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ ಹಾಗೂ ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
Last Updated 25 ಫೆಬ್ರುವರಿ 2026, 4:31 IST
ಕೊಟ್ಟೂರು | ‘ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ’
ADVERTISEMENT
ADVERTISEMENT
ADVERTISEMENT