ಶನಿವಾರ, 20 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

Kerala Crime Investigation: ತಿರುನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಅವರನ್ನು ಬಂಧಿಸಿದೆ.
Last Updated 19 ಡಿಸೆಂಬರ್ 2025, 13:51 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

ಸಿರುಗುಪ್ಪ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗೆ ಜೈಲು ಶಿಕ್ಷೆ

Illicit Liquor Case: ಸಿರುಗುಪ್ಪ: ಇಲ್ಲಿನ ಸೋನಿಯಾಗಾಂಧಿ ನಗರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿ ಮಾರಾಟ ಮಾಡಿದ್ದಕ್ಕಾಗಿ ತಿಮ್ಮಪ್ಪ ಕಬ್ಬೇರ ಆರೋಪಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ನ್ಯಾಯಾಲವು ತೀರ್ಪು ನೀಡಿದೆ.
Last Updated 19 ಡಿಸೆಂಬರ್ 2025, 5:21 IST
ಸಿರುಗುಪ್ಪ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗೆ ಜೈಲು ಶಿಕ್ಷೆ

ಬಳ್ಳಾರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ

Enforcement Directorate: ಬಳ್ಳಾರಿಯ ಎಪಿಎಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರುತಿ ನಗರದ ನಿವಾಸಿ ಹಿತೇಶ್‌ ಜೈನ್‌ ಎಂಬುವವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಬೆಳಿಗ್ಗೆಯೇ ಹಿತೇಶ್‌ ಜೈನ್ ನಿವಾಸಕ್ಕೆ ತೆರಳಿದ ಇ.ಡಿ ತಂಡ.
Last Updated 19 ಡಿಸೆಂಬರ್ 2025, 5:19 IST
ಬಳ್ಳಾರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ

ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕುಸಿಯುವ ಭೀತಿ

Dilapidated Student Hostel: ಕುರುಗೋಡು: ಇಲ್ಲಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ಕುಸಿಯುವ ಹಂತ ತಲುಪಿದ್ದು, ವಿದ್ಯಾರ್ಥಿಗಳು ಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ. 1982ರಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ.
Last Updated 19 ಡಿಸೆಂಬರ್ 2025, 5:18 IST
ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕುಸಿಯುವ ಭೀತಿ

ವೈದ್ಯಾಧಿಕಾರಿಯಿಂದ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿ

Medical Officer Harassment: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುಳಾ ಅವರು ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗುರುವಾರ ಕೇಂದ್ರದ ಗುತ್ತಿಗೆ ಆಧಾರಿತ ಶುಶ್ರೂಷಕಿ ಕೆ.ಸುನೀತಾ ಎಂಬುವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 19 ಡಿಸೆಂಬರ್ 2025, 5:13 IST
ವೈದ್ಯಾಧಿಕಾರಿಯಿಂದ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿ

ಸಾಂಸ್ಕೃತಿಕ ರಾಕ್ಷಸತ್ವ ತಡೆಗೆ ಒಳ್ಳೆ ಸಾಹಿತ್ಯ ಅಗತ್ಯ: ವೆಂಕಟಗಿರಿ ದಳವಾಯಿ

ಪ್ರಕಾಶನ ಕಮ್ಮಟದಲ್ಲಿ ವಿಷಯ ಪ್ರತಿಪಾದಿಸಿದ ಹಂಪಿ ಕನ್ನಡ ವಿವಿಯ ವೆಂಕಟಗಿರಿ ದಳವಾಯಿ
Last Updated 19 ಡಿಸೆಂಬರ್ 2025, 5:09 IST
ಸಾಂಸ್ಕೃತಿಕ ರಾಕ್ಷಸತ್ವ ತಡೆಗೆ ಒಳ್ಳೆ ಸಾಹಿತ್ಯ ಅಗತ್ಯ: ವೆಂಕಟಗಿರಿ ದಳವಾಯಿ

ಪ್ರಕಾಶಕರ ನೋವು, ನಲಿವು ಸರ್ಕಾರ ಅರಿಯಲಿ: ಕಥೆಗಾರ ಅಮರೇಶ ನುಗುಡೋಣಿ

ಬಳ್ಳಾರಿ ವಿವಿಯಲ್ಲಿ ಪುಸ್ತಕ ಪ್ರಕಾಶಕರ ಕಮ್ಮಟ
Last Updated 18 ಡಿಸೆಂಬರ್ 2025, 2:59 IST
ಪ್ರಕಾಶಕರ ನೋವು, ನಲಿವು ಸರ್ಕಾರ ಅರಿಯಲಿ: ಕಥೆಗಾರ ಅಮರೇಶ ನುಗುಡೋಣಿ
ADVERTISEMENT

ಹಗರಿಬೊಮ್ಮನಹಳ್ಳಿ:ಅಂಗನವಾಡಿ ಅನುದಾನ ಅನ್ಯ ಉದ್ಧೇಶಕ್ಕೆ ಬಳಸಿದ PDO ವಿರುದ್ಧ ಕ್ರಮ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಒ ಮಾಹಿತಿ
Last Updated 18 ಡಿಸೆಂಬರ್ 2025, 2:59 IST
ಹಗರಿಬೊಮ್ಮನಹಳ್ಳಿ:ಅಂಗನವಾಡಿ ಅನುದಾನ ಅನ್ಯ ಉದ್ಧೇಶಕ್ಕೆ ಬಳಸಿದ PDO ವಿರುದ್ಧ ಕ್ರಮ

ಕಾರ್ಮಿಕ ವಿರೋಧಿ ನೀತಿ ಕೈಬಿಡಿ: ಎನ್.ಯಲ್ಲಾಲಿಂಗ

Workers Protest: ಮರಿಯಮ್ಮನಹಳ್ಳಿಯಲ್ಲಿ ಕಾರ್ಮಿಕರ ಫೆಡರೇಷನ್ ವಲಯ ಸಮ್ಮೇಳನದಲ್ಲಿ ಎನ್.ಯಲ್ಲಾಲಿಂಗ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಕಾರ್ಮಿಕರು ಹಕ್ಕುಗಳಿಗಾಗಿ ಸಂಘಟನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 2:58 IST
ಕಾರ್ಮಿಕ ವಿರೋಧಿ ನೀತಿ ಕೈಬಿಡಿ: ಎನ್.ಯಲ್ಲಾಲಿಂಗ

ಸಂಡೂರು | ಕರಡಿ ದಾಳಿ: ಮೆಕ್ಕೆಜೋಳ ಬೆಳೆ ನಾಶ

Wildlife Conflict: ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ಹೊನ್ನುರಪ್ಪ ಅವರ ಮೆಕ್ಕೆಜೋಳ ಜಮೀನಿಗೆ ಮಂಗಳವಾರ ತಡರಾತ್ರಿ ಕರಡಿಗಳು ದಾಳಿ ನಡೆಸಿ, ಬೆಳೆದು ನಿಂತ ಫಸಲನ್ನು ನಾಶಪಡಿಸಿವೆ. ರೈತನು ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
Last Updated 18 ಡಿಸೆಂಬರ್ 2025, 2:58 IST
ಸಂಡೂರು | ಕರಡಿ ದಾಳಿ: ಮೆಕ್ಕೆಜೋಳ ಬೆಳೆ ನಾಶ
ADVERTISEMENT
ADVERTISEMENT
ADVERTISEMENT