ಭಾನುವಾರ, 23 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

Social Media Activism: ಬಳ್ಳಾರಿ ಜಿಲ್ಲೆಯ ಕರೂರು ಗ್ರಾಮದಲ್ಲಿ ‘ಕರೂರು ಸೂಪರ್ ವಿಲೇಜ್’ ತಂಡ ರೀಲ್ಸ್ ಮೂಲಕ ಲಂಚಮುಕ್ತ, ಭ್ರಷ್ಟಾಚಾರಮುಕ್ತ ಆಡಳಿತಕ್ಕಾಗಿ ಜಾಗೃತಿ ಮೂಡಿಸುತ್ತಿದೆ ಎಂದು ಯುವಕರು ಹೇಳುತ್ತಾರೆ.
Last Updated 22 ನವೆಂಬರ್ 2025, 23:49 IST
ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

ಸ್ಪರ್ಧಾತ್ಮಕ ಓದಿಗೆ ಪ್ರೇರಣಾ ನುಡಿ

‘ಸ್ಪರ್ಧಾ ಮಾರ್ಗದಲ್ಲಿ’ ಗಣ್ಯರಿಂದ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ನ ಬಣ್ಣನೆ
Last Updated 22 ನವೆಂಬರ್ 2025, 5:20 IST
ಸ್ಪರ್ಧಾತ್ಮಕ ಓದಿಗೆ ಪ್ರೇರಣಾ ನುಡಿ

ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ: ರಜನಿ ದೇಸಾಯಿ

Women Empowerment Training: ‘ಸ್ವ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡಾಗ ಮಾತ್ರ ಸ್ವಾವಲಂಬಿಗಳಾಗಿ ಬದುಕಬಹುದು’ ಎಂದು ರಜನಿ ದೇಸಾಯಿ ಹಗರಿಬೊಮ್ಮನಹಳ್ಳಿಯ ತರಬೇತಿ ಶಿಬಿರದಲ್ಲಿ ಹೇಳಿದರು.
Last Updated 22 ನವೆಂಬರ್ 2025, 5:17 IST
ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ: ರಜನಿ ದೇಸಾಯಿ

ಕುರುಗೋಡು: ದೀಪೋತ್ಸವ ಸೊಬಗು ಕಣ್ತುಂಬಿಕೊಂಡ ಭಕ್ತರು

Lakshadeepotsava Celebration: ದೊಡ್ಡಬಸವೇಶ್ವರ ದೇವಾಲಯದಲ್ಲಿ ಭಕ್ತರು ರುದ್ರಹೋಮ, ಮಹಾಮಂಗಳಾರತಿ, ಪಲ್ಲಕ್ಕಿ ಮೆರವಣಿಗೆ, ಮಂತ್ರಘೋಷದೊಂದಿಗೆ ದೀಪೋತ್ಸವದ ವೈಭವವನ್ನು ಕಣ್ತುಂಬಿಕೊಂಡರು ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.
Last Updated 22 ನವೆಂಬರ್ 2025, 5:13 IST
ಕುರುಗೋಡು: ದೀಪೋತ್ಸವ ಸೊಬಗು ಕಣ್ತುಂಬಿಕೊಂಡ ಭಕ್ತರು

ಸಂಡೂರು: ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮಹಿಳೆ ಶವವಾಗಿ ಪತ್ತೆ

Tractor Accident Sandur: ಸಂಡೂರಿನ ಎಚ್‍ಎಲ್‍ಸಿ ಕಾಲುವೆಗೆ ಉರುಳಿದ್ದ ಟ್ರ್ಯಾಕ್ಟರ್‌ನಿಂದ ನೀರಿನಲ್ಲಿ ಕೊಚ್ಚಿದ ಕಾಮಾಕ್ಷಮ್ಮ ಎಂಬ ಮಹಿಳೆ ಶುಕ್ರವಾರ ಶವವಾಗಿ ಬಳ್ಳಾರಿಯ ಕೊಳಗಲ್ಲು ಬಳಿಯ ಕಾಲುವೆಯಲ್ಲಿ ಪತ್ತೆಯಾದರು.
Last Updated 22 ನವೆಂಬರ್ 2025, 5:13 IST
ಸಂಡೂರು: ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮಹಿಳೆ ಶವವಾಗಿ ಪತ್ತೆ

ಬಳ್ಳಾರಿ: ಡಿಎಂಎಫ್‌ ನಿಧಿ ವರ್ಗಾವಣೆ ಸಿಂಧು

ಪಿಎಂಕೆಕೆಕೆವೈ ಅಡಿಯ ನಿಮಗಳಿಗೆ ಅನುಸಾರವಾಗಿ ಬಳ್ಳಾರಿಯಿಂದ ವಿಜಯನಗರಕ್ಕೆ ಹಣ ಎಂದ ಕೇಂದ್ರ
Last Updated 21 ನವೆಂಬರ್ 2025, 7:39 IST
ಬಳ್ಳಾರಿ: ಡಿಎಂಎಫ್‌ ನಿಧಿ ವರ್ಗಾವಣೆ ಸಿಂಧು

ಬಳ್ಳಾರಿ | ಶೀಘ್ರವೇ ಜೀನ್ಸ್ ಪಾರ್ಕ್‌ಗೆ ರಾಹುಲ್‌ ಅಡಿಗಲ್ಲು: ಭರತ್‌ರೆಡ್ಡಿ

Rahul Gandhi Visit: ‘ಬಳ್ಳಾರಿ ಜೀನ್ಸ್ ಅಪರೆಲ್ ಪಾರ್ಕ್ ಸ್ಥಾಪನೆಗೆ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ 2026ರ ಮಾರ್ಚ್ ಒಳಗೆ ಅಡಿಗಲ್ಲು ಹಾಕಲಿದ್ದಾರೆ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿ ಹೇಳಿದರು.
Last Updated 21 ನವೆಂಬರ್ 2025, 7:39 IST
ಬಳ್ಳಾರಿ | ಶೀಘ್ರವೇ ಜೀನ್ಸ್ ಪಾರ್ಕ್‌ಗೆ ರಾಹುಲ್‌ ಅಡಿಗಲ್ಲು: ಭರತ್‌ರೆಡ್ಡಿ
ADVERTISEMENT

ಬಳ್ಳಾರಿ | ಜೀನ್ಸ್‌ ಘಟಕಗಳ ಮೇಲೆ ಕೈ ದೌರ್ಜನ್ಯ: ಸೋಮಶೇಖರ ರೆಡ್ಡಿ

Jeans Industry Issue: ‘ಜೀನ್ಸ್ ಘಟಕಗಳ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ’ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಬಳ್ಳಾರಿಯನ್ನು ಜೀನ್ಸ್ ಹಬ್ ಮಾಡುವುದಾಗಿ ಹೇಳಿ ಎರೆಡೂವರೆ ವರ್ಷ ಕಳೆದಿದೆ.
Last Updated 21 ನವೆಂಬರ್ 2025, 7:39 IST
ಬಳ್ಳಾರಿ | ಜೀನ್ಸ್‌ ಘಟಕಗಳ ಮೇಲೆ ಕೈ ದೌರ್ಜನ್ಯ: ಸೋಮಶೇಖರ ರೆಡ್ಡಿ

ಸರ್ಕಾರಿ ಶಾಲೆಗಳ ವಿಲೀನ ಖಂಡಿಸಿ ಪ್ರತಿಭಟನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜ್ ವಿಲೀನಗೊಳಿಸುವ ಹೆಸರಿನಲ್ಲಿ 5 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ’ ಎಂದು ಎಸ್‌ಎಫ್‌ಐ ಅಧ್ಯಕ್ಷ ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 5:46 IST
ಸರ್ಕಾರಿ ಶಾಲೆಗಳ ವಿಲೀನ ಖಂಡಿಸಿ ಪ್ರತಿಭಟನೆ

ಮೊಬೈಲ್ ಬಳಕೆ ಮಿತಿಗೊಳಿಸಲು ಸಲಹೆ

Youth Stress Management: ಕೂಡ್ಲಿಗಿ: ‘ಮಾನಸಿಕ ಆರೋಗ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಕರಿಗೆ ತುಂಬಾ ಅವಶ್ಯಕವಾಗಿದೆ’ ಎಂದು ಜಿಲ್ಲಾ ಮಿದುಳು ಕಾರ್ಯಕ್ರಮದ ಸಂಯೋಜಕ ಡಾ. ಗಿರೀಶ್ ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಿತಮಾಡಬೇಕು ಎಂದು ಸಲಹೆ ನೀಡಿದರು.
Last Updated 20 ನವೆಂಬರ್ 2025, 5:40 IST
ಮೊಬೈಲ್ ಬಳಕೆ ಮಿತಿಗೊಳಿಸಲು ಸಲಹೆ
ADVERTISEMENT
ADVERTISEMENT
ADVERTISEMENT