ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ರಾಜಕೀಯ ಮರುಜೀವ ನೀಡಿದ ಸಂಡೂರು ಕ್ಷೇತ್ರ : ಸಚಿವ ಸಂತೋಷ್ ಎಸ್ ಲಾಡ್

Audit Irregularities: ಬಳ್ಳಾರಿ ಕನಕ ದುರ್ಗಮ್ಮ ದೇವಾಲಯದ 2022–23 ಸಾಲಿನ ಲೆಕ್ಕಪತ್ರಗಳಲ್ಲಿ ನ್ಯೂನತೆಗಳು, ₹1.11 ಕೋಟಿ ಲೋಪಗಳು, ಅಧಿಕಾರ ಹಸ್ತಾಂತರ ವಿಳಂಬ—all ಇವು ನ್ಯಾಯಾಂಗ ಹೋರಾಟಕ್ಕೆ ಕಾರಣವಾಗಿವೆ ಎಂದು ವರದಿ ಸ್ಪಷ್ಟಪಡಿಸಿದೆ.
Last Updated 5 ಡಿಸೆಂಬರ್ 2025, 6:07 IST
ರಾಜಕೀಯ ಮರುಜೀವ ನೀಡಿದ ಸಂಡೂರು ಕ್ಷೇತ್ರ : ಸಚಿವ ಸಂತೋಷ್ ಎಸ್ ಲಾಡ್

ಬಳ್ಳಾರಿ: ಕನಕದುರ್ಗೆ ಎದುರೇ ‘ತಪ್ಪು ಲೆಕ್ಕ’

‘ಅಧಿಕಾರ’ ಹಸ್ತಾಂತರ ವಿಳಂಬ| ಕೋರ್ಟ್‌ ಮೆಟ್ಟಿಲೇರಿದ ವಿವಾದ | 2022–23ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮುನ್ನೆಲೆಗೆ
Last Updated 5 ಡಿಸೆಂಬರ್ 2025, 6:04 IST
ಬಳ್ಳಾರಿ: ಕನಕದುರ್ಗೆ ಎದುರೇ ‘ತಪ್ಪು ಲೆಕ್ಕ’

ತುಂಗಭದ್ರಾ ಪಾವಿತ್ರ್ಯತೆ ಕಾಪಾಡಲು ಅಭಿಯಾನ

ಕಂಪ್ಲಿ: ‘ತುಂಗಭದ್ರಾ ಪಾವಿತ್ರ್ಯತೆ ಕಾಪಾಡಲು ಅಭಿಯಾನ ಹಮ್ಮಿಕೊಂಡಿರುವುದಾಗಿ’ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಾಟೀಲ್ ತಿಳಿಸಿದರು.
Last Updated 5 ಡಿಸೆಂಬರ್ 2025, 5:58 IST
ತುಂಗಭದ್ರಾ ಪಾವಿತ್ರ್ಯತೆ ಕಾಪಾಡಲು ಅಭಿಯಾನ

ಕಂಪ್ಲಿ: ಲಕ್ಷ್ಮಿ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದ 42ನೇ ವರ್ಷದ ಶ್ರೀಲಕ್ಷ್ಮಿವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.   
Last Updated 5 ಡಿಸೆಂಬರ್ 2025, 5:57 IST
ಕಂಪ್ಲಿ: ಲಕ್ಷ್ಮಿ ವೆಂಕಟರಮಣ ಕಲ್ಯಾಣ ಬ್ರಹ್ಮೋತ್ಸವ

ಬಳ್ಳಾರಿ | ಶಾಸಕರಿಗೆ ಸಿಎಂ ಸಂದೇಶ ರವಾನೆ: ದೂತರಾಗಿ ಬಂದಿದ್ದರೇ ಬೈರತಿ ಸುರೇಶ್‌?

ರಾಜಕೀಯ ಪಡಸಾಲೆಯಲ್ಲಿ ಚರ್ಚೆ
Last Updated 4 ಡಿಸೆಂಬರ್ 2025, 4:54 IST
ಬಳ್ಳಾರಿ | ಶಾಸಕರಿಗೆ ಸಿಎಂ ಸಂದೇಶ ರವಾನೆ: ದೂತರಾಗಿ ಬಂದಿದ್ದರೇ ಬೈರತಿ ಸುರೇಶ್‌?

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

Engineering Student Death: ಸಂಡೂರು ತಾಲ್ಲೂಕಿನ ಕುಡಿತಿನಿ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಸನ್ನ ಅವರು ಬೈಕ್ ಅಪಘಾತದಲ್ಲಿ ತೀವ್ರಗಾಯಗೊಂಡು ಬಳ್ಳಾರಿ ವಿಮ್ಸ್‌ಗೆ ಸಾಗುವ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 4:53 IST
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಕರ್ತವ್ಯ ಲೋಪ: ಯಡಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಮಾನತು

Panchayat Misconduct: ಕರ್ತವ್ಯ ಲೋಪ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ರಾಮಪ್ಪ ಅವರನ್ನು ಅಮಾನತುಗೊಳಿಸಿ, ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ.
Last Updated 4 ಡಿಸೆಂಬರ್ 2025, 4:53 IST
ಕರ್ತವ್ಯ ಲೋಪ: ಯಡಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಮಾನತು
ADVERTISEMENT

ಸಂಡೂರು |₹41 ಸಾವಿರ ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಣೆ: ವಶಕ್ಕೆ

Illegal Ration Transport: ಸಂಡೂರಿನಲ್ಲಿ ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹41 ಸಾವಿರ ಮೌಲ್ಯದ 18 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಟೊಗಳಲ್ಲಿ ಅಕ್ರಮ ಸಾಗಣೆ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 4:53 IST
ಸಂಡೂರು |₹41 ಸಾವಿರ ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಣೆ: ವಶಕ್ಕೆ

ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸೋಣ: ನ್ಯಾ.ರಾಜೇಶ್ ಅಭಿಮತ

ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ
Last Updated 4 ಡಿಸೆಂಬರ್ 2025, 4:52 IST
ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸೋಣ: ನ್ಯಾ.ರಾಜೇಶ್ ಅಭಿಮತ

ಕೂಡ್ಲಿಗಿ: ಮಾಸಿಕ ಸಂತೆ, ಮಾರಟ ಮೇಳ

Rural Empowerment: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು. ಕಾನಹೊಸಹಳ್ಳಿಯಲ್ಲಿ ಸಂಜೀವಿನ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನ ಮೇಳ ಆಯೋಜಿಸಲಾಗಿತ್ತು.
Last Updated 3 ಡಿಸೆಂಬರ್ 2025, 5:37 IST
ಕೂಡ್ಲಿಗಿ: ಮಾಸಿಕ ಸಂತೆ, ಮಾರಟ ಮೇಳ
ADVERTISEMENT
ADVERTISEMENT
ADVERTISEMENT