ಬುಧವಾರ, 24 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಯುಪಿಎಸ್‌ಸಿ (ಸಿಎಂಎಸ್) ಪರೀಕ್ಷೆ : ಡಾ. ನಿಖಿಲ್‌ಗೆ 409ನೇ ರ‍್ಯಾಂಕ್‌

UPSC CMS Success: ಕೇಂದ್ರ ಲೋಕ ಸೇವಾ ಆಯೋಗವು ನಡೆಸಿದ 2025ನೇ ಸಾಲಿನ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪಟ್ಟಣದ ಡಾ. ನಿಖಿಲ್ ಎಸ್.ಬೆಳವಡಿ 409ನೇ ರ‍್ಯಾಂಕ್‌ ಗಳಿಸಿದ್ದಾರೆ.
Last Updated 24 ಡಿಸೆಂಬರ್ 2025, 2:42 IST
ಯುಪಿಎಸ್‌ಸಿ (ಸಿಎಂಎಸ್) ಪರೀಕ್ಷೆ : ಡಾ. ನಿಖಿಲ್‌ಗೆ 409ನೇ ರ‍್ಯಾಂಕ್‌

ತೆಕ್ಕಲಕೋಟೆ | ಹುಲ್ಲಿನ ಬಣವೆಗೆ ಬೆಂಕಿ: ಮೂರು ಬಣವೆ ಭಸ್ಮ

Accidental Fire: ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ರೈತ ಹನುಮಂತಪ್ಪ ಅವರಿಗೆ ಸೇರಿದ ಮೂರು ಹುಲ್ಲಿನ ಬಣವೆಗಳಿಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
Last Updated 24 ಡಿಸೆಂಬರ್ 2025, 2:41 IST
ತೆಕ್ಕಲಕೋಟೆ | ಹುಲ್ಲಿನ ಬಣವೆಗೆ ಬೆಂಕಿ: ಮೂರು ಬಣವೆ ಭಸ್ಮ

'ಭೂ ಒಡೆತನ’ ಯೋಜನೆ: ಭೂಮಿ ಸ್ಥಿತಿ ತಿಳಿಯಲು ಸಮಿತಿ

ಯೋಜನೆ ಅನುಷ್ಠಾನದಲ್ಲಿ ಅಕ್ರಮವಾಗಿರುವ ಆರೋಪ | ನೈಜತೆ ಪರಿಶೀಲಿಸಲು ಮುಂದಾದ ಜಿಲ್ಲಾಧಿಕಾರಿ
Last Updated 24 ಡಿಸೆಂಬರ್ 2025, 2:34 IST
'ಭೂ ಒಡೆತನ’ ಯೋಜನೆ: ಭೂಮಿ ಸ್ಥಿತಿ ತಿಳಿಯಲು ಸಮಿತಿ

ಕೃಷಿ, ನೀರಾವರಿಗೆ ಅನುದಾನ ನೀಡದ ಸರ್ಕಾರ: ಶಾಸಕ ಎಲ್.ಕೃಷ್ಣನಾಯ್ಕ

ರೈತರ ದಿನಾಚರಣೆಯಲ್ಲಿ ಅಸಹಾಯಕತೆ ತೋಡಿಕೊಂಡ ಶಾಸಕ
Last Updated 24 ಡಿಸೆಂಬರ್ 2025, 2:32 IST
ಕೃಷಿ, ನೀರಾವರಿಗೆ ಅನುದಾನ ನೀಡದ ಸರ್ಕಾರ: ಶಾಸಕ ಎಲ್.ಕೃಷ್ಣನಾಯ್ಕ

ಮೈಲಾರ ಗ್ರಾಮದ ಪಶು ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಆಕ್ರೋಶ

Veterinary Clinic: ತಾಲ್ಲೂಕಿನ ಮೈಲಾರ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಜಾನುವಾರುಗಳಿಗೆ ಯಾವುದೇ ಔಷಧಿ ದೊರೆಯುತ್ತಿಲ್ಲ. ಎಲ್ಲವನ್ನು ಹೊರಗಡೆಯಿಂದ ಖರೀದಿಸಿ ತಂದು ಚಿಕಿತ್ಸೆ ಪಡೆಯುವಂತಾಗಿದೆ ಎಂದು ಕುರಿಗಾಹಿಗಳು ಅಸಮಾಧಾನ ವ್ಯಕ್ತಪಡಿಸಿದರು.
Last Updated 24 ಡಿಸೆಂಬರ್ 2025, 2:29 IST
ಮೈಲಾರ ಗ್ರಾಮದ ಪಶು ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಆಕ್ರೋಶ

ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್‌: ನಿವೇಶನ ದರ ಕಡಿತ

ಎಕರೆ ವಿಸ್ತೀರ್ಣದ ಕೈಗಾರಿಕಾ ನಿವೇಶನ ದರ ₹1.35 ಕೋಟಿಯಿಂದ ₹67.50 ಲಕ್ಷಕ್ಕೆ ಇಳಿಕೆ
Last Updated 23 ಡಿಸೆಂಬರ್ 2025, 23:30 IST
ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್‌: ನಿವೇಶನ ದರ ಕಡಿತ

ತೆಕ್ಕಲಕೋಟೆ: ಇಬ್ಬರು ಮಕ್ಕಳ ಕಾಲುವೆಗೆ ತಳ್ಳಿದ ತಂದೆ

Child Murder Case: ತೆಕ್ಕಲಕೋಟೆ ಸಮೀಪ ತುಂಗಭದ್ರಾ ಕಾಲುವೆಯಲ್ಲಿ 12 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಕಾಣೆಯಾಗಿದ್ದ ಇಬ್ಬರು ಮಕ್ಕಳನ್ನು ತಂದೆಯೇ ಕಾಲುವೆಗೆ ತಳ್ಳಿದ ಶಂಕೆ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 18:08 IST
ತೆಕ್ಕಲಕೋಟೆ: ಇಬ್ಬರು ಮಕ್ಕಳ ಕಾಲುವೆಗೆ ತಳ್ಳಿದ ತಂದೆ
ADVERTISEMENT

ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

Hospet Mangaluru Train: ಬೆಳಗಾವಿ ಹೊಸಪೇಟೆ ರಾಯಚೂರು ಹೈದರಾಬಾದ್ ರೈಲು ಪುನರಾರಂಭ ಮಂಗಳೂರಿಗೆ ನೇರ ರೈಲು ಹೊಸಪೇಟೆ ರೈಲು ನಿಲ್ದಾಣದ ಆಧುನೀಕರಣ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಸಂಸದ ಇ ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು
Last Updated 23 ಡಿಸೆಂಬರ್ 2025, 3:04 IST
ಹೊಸಪೇಟೆಯಿಂದ ಮಂಗಳೂರಿಗೆ ನೇರ ರೈಲು: ಸಂಸದ ಇ. ತುಕರಾಂಗೆ ಮನವಿ

ಬಳ್ಳಾರಿ: ಸೈಬರ್ ಅಪರಾಧ ಜಾಗೃತಿ ಉದ್ದೇಶದ ಕ್ಯಾಲೆಂಡರ್‌ ಬಿಡುಗಡೆ

Cyber Crime Safety: ಸೈಬರ್ ಅಪರಾಧ, ಸಂಚಾರ ನಿಯಮ ಉಲ್ಲಂಘನೆ, ಮಾದಕ ದ್ರವ್ಯ ನಿಯಂತ್ರಣ ಸೇರಿದಂತೆ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನೊಳಗೊಂಡ ಕ್ಯಾಲೆಂಡರ್‌ ಅನ್ನು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಬಿಡುಗಡೆ ಮಾಡಿದರು
Last Updated 23 ಡಿಸೆಂಬರ್ 2025, 3:03 IST
ಬಳ್ಳಾರಿ: ಸೈಬರ್ ಅಪರಾಧ ಜಾಗೃತಿ ಉದ್ದೇಶದ ಕ್ಯಾಲೆಂಡರ್‌ ಬಿಡುಗಡೆ

ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ

Ballari Literature Meet: ‘ಬಳ್ಳಾರಿಗೆ ಲಭಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ, ಆಯೋಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳೇನು?’ ಇದು ಕನ್ನಡಿಗರ, ಸಾಹಿತ್ಯಾಸಕ್ತರ, ಬಳ್ಳಾರಿ ಜನರ ಬಹುದಿನಗಳ ಪ್ರಶ್ನೆ.
Last Updated 23 ಡಿಸೆಂಬರ್ 2025, 3:03 IST
ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವಾಗ? ಇಲ್ಲ ಉತ್ತರ
ADVERTISEMENT
ADVERTISEMENT
ADVERTISEMENT