ಮಂಗಳವಾರ, 18 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹೂವಿನಹಡಗಲಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ- ರೈತರ ಎಚ್ಚರಿಕೆ

‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದಿದ್ದು, ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು’ ಎಂದು ಅಖಿಲ ಭಾರತ ಕಿಸಾನ್ ಸಭಾ ಆಗ್ರಹಿಸಿದೆ.
Last Updated 18 ನವೆಂಬರ್ 2025, 6:19 IST
ಹೂವಿನಹಡಗಲಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ- ರೈತರ ಎಚ್ಚರಿಕೆ

ಕರಡಿ ದಾಳಿ: ಮೆಕ್ಕೆಜೋಳ ಬೆಳೆ ಹಾನಿ

ಡಿ.ಅಂತಾಪುರ ಗ್ರಾಮದ ಹೊನ್ನುರಪ್ಪ ಅವರ ಮೆಕ್ಕೆಜೋಳ ಜಮೀನಿಗೆ ಶನಿವಾರ ರಾತ್ರಿ ಕರಡಿ ದಾಳಿ ನಡೆಸಿ, ಬೆಳೆದು ನಿಂತ ಫಸಲನ್ನು ನಾಶಪಡಿಸಿದೆ.
Last Updated 18 ನವೆಂಬರ್ 2025, 6:19 IST
ಕರಡಿ ದಾಳಿ: ಮೆಕ್ಕೆಜೋಳ ಬೆಳೆ ಹಾನಿ

ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ

CPI Mahesh Gowda ಸಂಡೂರಿನ ಸಿಪಿಐ ಮಹೇಶಗೌಡ ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಒತ್ತಾಯಿಸಿದರು.
Last Updated 18 ನವೆಂಬರ್ 2025, 6:16 IST
ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ

ಕೊಟ್ಟೂರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ– ಧರಣಿ ಎಚ್ಚರಿಕೆ

maize ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಇಳುವರಿ ಸಮೃದ್ಧವಾಗಿ ಬಂದಿರುವುದರಿಂದ ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕೆಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ್ ಆಗ್ರಹಿಸಿದರು.
Last Updated 18 ನವೆಂಬರ್ 2025, 6:13 IST
ಕೊಟ್ಟೂರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ– ಧರಣಿ ಎಚ್ಚರಿಕೆ

ಸದೃಢ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಮುಖ್ಯ

ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಹೇಳಿಕೆ
Last Updated 18 ನವೆಂಬರ್ 2025, 6:12 IST
ಸದೃಢ ಆರೋಗ್ಯಕ್ಕೆ ಉತ್ತಮ ಜೀವನ ಶೈಲಿ ಮುಖ್ಯ

ಉಭಯ ಜಿಲ್ಲೆಗಳಲ್ಲಿ ಕುಸಿದ ತಾಪಮಾನ: ತೀವ್ರ ಚಳಿಯ ಅನುಭವ

Cold Wave Experience: ಬಳ್ಳಾರಿ: ಉಭಯ ಜಿಲ್ಲೆಗಳಲ್ಲಿ ತಾಪಮಾನ ನಿರಂತರವಾಗಿ ಕುಸಿತವಾಗುತ್ತಿದ್ದು, ನವೆಂಬರ್‌ ಕಳೆಯುವುದಕ್ಕೂ ಮೊದಲೇ ತೀವ್ರ ಚಳಿಯ ಅನುಭವ ಆರಂಭವಾಗಿದೆ. ಮಂಜು ಮುಸುಕಿದ ವಾತಾವರಣ ಕೂಡ ಉಂಟಾಗಿದೆ.
Last Updated 17 ನವೆಂಬರ್ 2025, 5:31 IST
ಉಭಯ ಜಿಲ್ಲೆಗಳಲ್ಲಿ ಕುಸಿದ ತಾಪಮಾನ: ತೀವ್ರ ಚಳಿಯ ಅನುಭವ

ಬಳ್ಳಾರಿ | ಕಾಲುವೆಯಲ್ಲಿ ತೇಲಿಹೋದ ಕಾರು: ಹರಿದಾಡಿದ ವಿಡಿಯೊ

Flooded Canal Car Video: ಬಳ್ಳಾರಿ: ನಗರದ ಹೊರವಲಯದ ಅಲ್ಲಿಪುರ ಬಳಿ ಕಾರೊಂದು ತುಂಗಭದ್ರಾ ಜಲಾಶಯ ಮೇಲ್ಮಟ್ಟದ ಕಾಲುವೆಯಲ್ಲಿ ಕೊಚ್ಚಿಹೋಗುರುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರಿನಲ್ಲಿ ಯಾರೂ ಇರಲಿಲ್ಲ.
Last Updated 17 ನವೆಂಬರ್ 2025, 5:28 IST
ಬಳ್ಳಾರಿ | ಕಾಲುವೆಯಲ್ಲಿ ತೇಲಿಹೋದ ಕಾರು: ಹರಿದಾಡಿದ ವಿಡಿಯೊ
ADVERTISEMENT

ಕಮ್ಮ ಭವನ ಸಾಂಸ್ಕೃತಿಕ ಕೇಂದ್ರವಾಗಲಿ: ಶಾಸಕ ಮುನಿರತ್ನ

ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
Last Updated 17 ನವೆಂಬರ್ 2025, 5:28 IST
ಕಮ್ಮ ಭವನ ಸಾಂಸ್ಕೃತಿಕ ಕೇಂದ್ರವಾಗಲಿ: ಶಾಸಕ ಮುನಿರತ್ನ

ಪ್ರಕೃತಿ ಚಿಕಿತ್ಸೆಯಿಂದ ರೋಗ ದೂರ: ವೈದ್ಯ ಪವನ್

Natural Healing Camp: ಮರಿಯಮ್ಮನಹಳ್ಳಿ: ‘ದೇಶದ ಪ್ರಾಚೀನ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಕೃತಿ ಚಿಕಿತ್ಸೆ ಸಹ ಒಂದಾಗಿದೆ’ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವೈದ್ಯ ಪವನ್ ಹೇಳಿದರು.
Last Updated 17 ನವೆಂಬರ್ 2025, 5:28 IST
ಪ್ರಕೃತಿ ಚಿಕಿತ್ಸೆಯಿಂದ ರೋಗ ದೂರ: ವೈದ್ಯ ಪವನ್

ಅಂಗವಿಕಲರ ಸೌಲಭ್ಯಕ್ಕೆ ಹೋರಾಟ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್‌
Last Updated 17 ನವೆಂಬರ್ 2025, 5:28 IST
ಅಂಗವಿಕಲರ ಸೌಲಭ್ಯಕ್ಕೆ ಹೋರಾಟ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT