ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಿರುಗುಪ್ಪ | ದೀಪಾವಳಿ: ಗಗನಕ್ಕೆರಿದ ಮಲ್ಲಿಗೆ!

Market Surge: ಸಿರುಗುಪ್ಪದಲ್ಲಿ ದೀಪಾವಳಿಗೆ ಮಲ್ಲಿಗೆ, ಸೇವಂತಿ, ಕನಕಾಂಬರ ಹೂವಿಗೆ ಭಾರಿ ಬೇಡಿಕೆ ಇದ್ದು ಮಳೆಯಿಂದ ಪೂರೈಕೆ ಕಡಿಮೆಯಾಗಿ ದರ ಗಗನಕ್ಕೇರಿದ್ದು, ಪಟಾಕಿ ಮಾರಾಟ ಸಹ ಭರದಿಂದ ಸಾಗುತ್ತಿದೆ
Last Updated 21 ಅಕ್ಟೋಬರ್ 2025, 2:59 IST
ಸಿರುಗುಪ್ಪ | ದೀಪಾವಳಿ: ಗಗನಕ್ಕೆರಿದ ಮಲ್ಲಿಗೆ!

ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

New Flight Route: ನವೆಂಬರ್ 1ರಿಂದ ಸ್ಟಾರ್‌ ಏರ್ ಬೆಂಗಳೂರು–ಬಳ್ಳಾರಿ ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಆರಂಭಿಸಲಿದೆ; ಹಂಪಿಗೆ ಸುಲಭ ಪ್ರವೇಶಕ್ಕಾಗಿ ಬೆಳಿಗ್ಗೆ 7.50ಕ್ಕೆ ವಿಮಾನ ಹೊರಡುವ ಮಾಹಿತಿಯಿದೆ.
Last Updated 20 ಅಕ್ಟೋಬರ್ 2025, 19:59 IST
ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

ಸಂಡೂರು | ಕಾಯಂ ಶಿಕ್ಷಕರ ಕೊರತೆ: ವ್ಯರ್ಥವಾದ ಕಂಪ್ಯೂಟರ್‌

Government School Issues: ತಾಲ್ಲೂಕಿನ ಕೊಂಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಲವಾರು ವರ್ಷಗಳಿಂದ ಕಾಯಂ ಶಿಕ್ಷಕರ ಕೊರತೆಯಿಂದ ಶಾಲೆಯಲ್ಲಿನ ಒಟ್ಟು ಆರು ಕಂ‍ಪ್ಯೂಟರ್‌ಗಳು ಉಪಯೋಗಕ್ಕೆ ಬಾರದಂತಾಗಿವೆ.
Last Updated 20 ಅಕ್ಟೋಬರ್ 2025, 3:54 IST
ಸಂಡೂರು | ಕಾಯಂ ಶಿಕ್ಷಕರ ಕೊರತೆ: ವ್ಯರ್ಥವಾದ ಕಂಪ್ಯೂಟರ್‌

ದೀಪಾವಳಿ: ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ವಿವಿಧ ವಸ್ತುಗಳ ಖರೀದಿ

Festival Shopping: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಉತ್ಸಹದಿಂದ ಸಿದ್ಧತೆ ನಡೆದಿದೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
Last Updated 20 ಅಕ್ಟೋಬರ್ 2025, 3:54 IST
ದೀಪಾವಳಿ: ಹೊಸ ಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ವಿವಿಧ ವಸ್ತುಗಳ ಖರೀದಿ

ಕೂಡ್ಲಿಗಿ: ಗಣವೇಷಧಾರಿಗಳಿಂದ ಪಥಸಂಚಲನ

Sangh Parade: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಪ್ರಯುಕ್ತ ಭಾನುವಾರ ಸಂಜೆ ಪಟ್ಟಣದಲ್ಲಿ ಗಣವೇಷಧಾರಿಗಳಿಂದ ನಡೆದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ಸಂಪನ್ನಗೊಂಡಿತು.
Last Updated 20 ಅಕ್ಟೋಬರ್ 2025, 3:54 IST
ಕೂಡ್ಲಿಗಿ: ಗಣವೇಷಧಾರಿಗಳಿಂದ ಪಥಸಂಚಲನ

ಬಳ್ಳಾರಿ | ಮತ್ತೆರಡು ದಿನ ಸಮೀಕ್ಷೆ: ಆಕ್ಷೇಪ ಎತ್ತಿದ ಶಿಕ್ಷಕರ ಮನವೊಲಿಕೆ

Teacher Protest: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ ಶಿಕ್ಷಕರು, ಬಳ್ಳಾರಿ ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಬೆಳಗ್ಗೆ ದಿಢೀರ್‌ ಪ್ರತಿಭಟನೆ ನಡೆಸಿದರು.
Last Updated 20 ಅಕ್ಟೋಬರ್ 2025, 3:53 IST
ಬಳ್ಳಾರಿ | ಮತ್ತೆರಡು ದಿನ ಸಮೀಕ್ಷೆ: ಆಕ್ಷೇಪ ಎತ್ತಿದ ಶಿಕ್ಷಕರ ಮನವೊಲಿಕೆ

ಬಳ್ಳಾರಿ | ಕಬ್ಬು ದರ ₹ 3100ಕ್ಕೆ ರೈತರ ಪಟ್ಟು: ಡಿಸಿಗೆ ಪತ್ರ ಬರೆಯಲು ನಿರ್ಧಾರ

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಕಬ್ಬು ಬೆಳೆಗಾರರು ಪ್ರತಿ ಟನ್‌ಗೆ ₹3100 ನಿವ್ವಳ ಬೆಲೆ ನಿರ್ಧರಿಸಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರದ ಎಫ್‌ಆರ್‌ಪಿ ದರ ವಿರುದ್ಧ ರೈತರ ಆಕ್ರೋಶ, ಕಾರ್ಖಾನೆ ಬಂದ್ ಮಾಡುವ ಎಚ್ಚರಿಕೆ, ಜಿಲ್ಲಾಧಿಕಾರಿಗೆ ಪತ್ರ ಬರೆಯಲು ತಹಶೀಲ್ದಾರ್ ಭರವಸೆ.
Last Updated 19 ಅಕ್ಟೋಬರ್ 2025, 7:29 IST
ಬಳ್ಳಾರಿ | ಕಬ್ಬು ದರ ₹ 3100ಕ್ಕೆ ರೈತರ ಪಟ್ಟು: ಡಿಸಿಗೆ ಪತ್ರ ಬರೆಯಲು ನಿರ್ಧಾರ
ADVERTISEMENT

ಬಡವರಿಗೆ ಫಾರಂ–3 ನೀಡದ ಪಟ್ಟಣ ಪಂಚಾಯಿತಿ: ಅಧ್ಯಕ್ಷ, ಸದಸ್ಯರಿಂದ ತೀವ್ರ ಆಕ್ರೋಶ

ಕುಡತಿನಿ ಪಟ್ಟಣ ಪಂಚಾಯಿತಿ ಬಡ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಫಾರಂ–3 ನೀಡದೆ, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ приಆಧಿಕ್ಯ ನೀಡುತ್ತಿರುವ ಆರೋಪ. ಸದಸ್ಯರಿಂದ ಕಠಿಣ ಕ್ರಮಕ್ಕೆ ಆಗ್ರಹ.
Last Updated 19 ಅಕ್ಟೋಬರ್ 2025, 7:28 IST
ಬಡವರಿಗೆ ಫಾರಂ–3 ನೀಡದ ಪಟ್ಟಣ ಪಂಚಾಯಿತಿ: ಅಧ್ಯಕ್ಷ, ಸದಸ್ಯರಿಂದ ತೀವ್ರ ಆಕ್ರೋಶ

ಸೈಬರ್‌ ಕ್ರೈಂ: ಜಾಗೃತಿ ಮಾಸಾಚರಣೆ

ವ್ಯಾಪಕವಾಗುತ್ತಿರುವ ಸಮಸ್ಯೆ ವಿರುದ್ಧ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ
Last Updated 19 ಅಕ್ಟೋಬರ್ 2025, 7:28 IST
ಸೈಬರ್‌ ಕ್ರೈಂ: ಜಾಗೃತಿ ಮಾಸಾಚರಣೆ

ಬಳ್ಳಾರಿ | ಅನ್ಯರಾಜ್ಯ ನೋಂದಣಿ ವಾಹನಗಳ ವಿರುದ್ಧ ಕ್ರಮ: ಸಾರಿಗೆ ಇಲಾಖೆ ಉಪ ಆಯುಕ್ತ

ಸಾರಿಗೆ ಇಲಾಖೆ ಉಪ ಆಯುಕ್ತ ಹಾಲಸ್ವಾಮಿ ಎಚ್ಚರಿಕೆ
Last Updated 19 ಅಕ್ಟೋಬರ್ 2025, 7:28 IST
ಬಳ್ಳಾರಿ | ಅನ್ಯರಾಜ್ಯ ನೋಂದಣಿ ವಾಹನಗಳ ವಿರುದ್ಧ ಕ್ರಮ: ಸಾರಿಗೆ ಇಲಾಖೆ ಉಪ ಆಯುಕ್ತ
ADVERTISEMENT
ADVERTISEMENT
ADVERTISEMENT