ಬುಧವಾರ, 19 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಬಾಲಕನಿಗೆ ಬೈಕ್‌ ಕೊಟ್ಟ ತಂದೆಗೆ ದಂಡ

Traffic Law Violation: ಅಪ್ರಾಪ್ತ ಮಗನಿಗೆ ಬೈಕ್‌ ಕೊಟ್ಟ ಪ್ರಕರಣದಲ್ಲಿ ಬಳ್ಳಾರಿ ನ್ಯಾಯಾಲಯ ಮಂಗನಹಳ್ಳಿ ನಿವಾಸಿ ನಿಂಗರಾಜುಗೆ ₹25 ಸಾವಿರ ದಂಡ ವಿಧಿಸಿದೆ ಎಂದು ನ್ಯಾಯಾಧೀಶ ಮುದುಕಪ್ಪ ಓದನ್ ಆದೇಶಿಸಿದ್ದಾರೆ.
Last Updated 19 ನವೆಂಬರ್ 2025, 4:47 IST
ಬಳ್ಳಾರಿ: ಬಾಲಕನಿಗೆ ಬೈಕ್‌ ಕೊಟ್ಟ ತಂದೆಗೆ ದಂಡ

ರೈತರ ಸ್ವಾವಲಂಬಿ ಬದುಕಿಗೆ ‘ಸಹಕಾರ’ದ ಬಲ: ನಾಗರಾಜ

Rural Economy: ‘ಗ್ರಾಮೀಣ ಭಾಗದ ರೈತರ ಆರ್ಥಿಕತೆಯನ್ನು ಸಹಕಾರ ಸಂಸ್ಥೆಗಳು ಬಲಪಡಿಸಿ ಸಾವಿರಾರು ರೈತ ಕುಟುಂಬಗಳ ಸ್ವಾವಲಂಬನೆ ಬದುಕಿಗೆ ಪೂರಕವಾಗಿವೆ’ ಎಂದು ಶಾಸಕ ಬಿ.ಎಂ. ನಾಗರಾಜ ಹೇಳಿದರು.
Last Updated 19 ನವೆಂಬರ್ 2025, 4:45 IST
ರೈತರ ಸ್ವಾವಲಂಬಿ ಬದುಕಿಗೆ ‘ಸಹಕಾರ’ದ ಬಲ: ನಾಗರಾಜ

ಸಿರುಗುಪ್ಪ ತುಂಬ ದೂಳಪ್ಪ!

ಮುಗಿಯದ ರಸ್ತೆ ಕಾಮಗಾರಿ, ಜನರಿಗೆ ತಪ್ಪದ ಕಿರಿಕಿರಿ
Last Updated 19 ನವೆಂಬರ್ 2025, 4:26 IST
ಸಿರುಗುಪ್ಪ ತುಂಬ ದೂಳಪ್ಪ!

ಬಳ್ಳಾರಿ: ಎ.ಸಿ, ಸ್ವಾಮೀಜಿ ಮೇಲೆ ‘ಲೋಕಾ’ ಕೇಸು

₹40 ಕೋಟಿಗೂ ಮಿಗಿಲಾದ ಇನಾಮ್‌ ಜಮೀನಿನ ಹಕ್ಕು ಅಕ್ರಮ ಬದಲಾವಣೆ
Last Updated 19 ನವೆಂಬರ್ 2025, 4:22 IST
ಬಳ್ಳಾರಿ: ಎ.ಸಿ, ಸ್ವಾಮೀಜಿ ಮೇಲೆ ‘ಲೋಕಾ’ ಕೇಸು

ಹರಪನಹಳ್ಳಿ | ‘ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸಿ’

Midday Meal Workers: ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಫೆಡರೇಷನ್ ಸದಸ್ಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2025, 4:18 IST
ಹರಪನಹಳ್ಳಿ | ‘ಬಿಸಿಯೂಟ ತಯಾರಕರ ಗೌರವಧನ ಹೆಚ್ಚಿಸಿ’

ಕುರುಗೋಡು | 'ದೇಶದ ಅಭಿವೃದ್ಧಿ ಯುವಕರನ್ನು ಅವಲಂಬಿಸಿದೆ'

ರಾಜ್ಯೋತ್ಸವ: ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ
Last Updated 19 ನವೆಂಬರ್ 2025, 4:18 IST
ಕುರುಗೋಡು | 'ದೇಶದ ಅಭಿವೃದ್ಧಿ ಯುವಕರನ್ನು ಅವಲಂಬಿಸಿದೆ'

ಹೂವಿನಹಡಗಲಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ- ರೈತರ ಎಚ್ಚರಿಕೆ

‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದಿದ್ದು, ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು’ ಎಂದು ಅಖಿಲ ಭಾರತ ಕಿಸಾನ್ ಸಭಾ ಆಗ್ರಹಿಸಿದೆ.
Last Updated 18 ನವೆಂಬರ್ 2025, 6:19 IST
ಹೂವಿನಹಡಗಲಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ- ರೈತರ ಎಚ್ಚರಿಕೆ
ADVERTISEMENT

ಕರಡಿ ದಾಳಿ: ಮೆಕ್ಕೆಜೋಳ ಬೆಳೆ ಹಾನಿ

ಡಿ.ಅಂತಾಪುರ ಗ್ರಾಮದ ಹೊನ್ನುರಪ್ಪ ಅವರ ಮೆಕ್ಕೆಜೋಳ ಜಮೀನಿಗೆ ಶನಿವಾರ ರಾತ್ರಿ ಕರಡಿ ದಾಳಿ ನಡೆಸಿ, ಬೆಳೆದು ನಿಂತ ಫಸಲನ್ನು ನಾಶಪಡಿಸಿದೆ.
Last Updated 18 ನವೆಂಬರ್ 2025, 6:19 IST
ಕರಡಿ ದಾಳಿ: ಮೆಕ್ಕೆಜೋಳ ಬೆಳೆ ಹಾನಿ

ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ

CPI Mahesh Gowda ಸಂಡೂರಿನ ಸಿಪಿಐ ಮಹೇಶಗೌಡ ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಒತ್ತಾಯಿಸಿದರು.
Last Updated 18 ನವೆಂಬರ್ 2025, 6:16 IST
ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ

ಕೊಟ್ಟೂರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ– ಧರಣಿ ಎಚ್ಚರಿಕೆ

maize ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಇಳುವರಿ ಸಮೃದ್ಧವಾಗಿ ಬಂದಿರುವುದರಿಂದ ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಸರ್ಕಾರ ಮುಂದಾಗಬೇಕೆಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ್ ಆಗ್ರಹಿಸಿದರು.
Last Updated 18 ನವೆಂಬರ್ 2025, 6:13 IST
ಕೊಟ್ಟೂರು: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ– ಧರಣಿ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT