ಶನಿವಾರ, 8 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಸಿಗಲಿ: ಡಿಸಿ ನಾಗೇಂದ್ರ ಪ್ರಸಾದ್

ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆ
Last Updated 8 ನವೆಂಬರ್ 2025, 4:55 IST
ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಸಿಗಲಿ: ಡಿಸಿ ನಾಗೇಂದ್ರ ಪ್ರಸಾದ್

ತೆಕ್ಕಲಕೋಟೆ: ಸಹಕಾರ ಸಂಘದ ಜಾಗ ಅಧ್ಯಕ್ಷರ ಪತ್ನಿ ಹೆಸರಿಗೆ!

Land Ownership Controversy: ಮಣ್ಣೂರು ಸೂಗೂರು ಗ್ರಾಮದ ಪಿಕೆಪಿ ಸಹಕಾರ ಸಂಘದ ಅರ್ಧ ಎಕರೆ ಜಾಗವನ್ನು ಅಧ್ಯಕ್ಷ ಎಸ್.ಎಂ. ಬಸವ ತಮ್ಮ ಪತ್ನಿ ಹೆಸರಿಗೆ ಪಹಣಿ ಮಾಡಿಸಿಕೊಂಡಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
Last Updated 8 ನವೆಂಬರ್ 2025, 4:55 IST
ತೆಕ್ಕಲಕೋಟೆ: ಸಹಕಾರ ಸಂಘದ ಜಾಗ ಅಧ್ಯಕ್ಷರ ಪತ್ನಿ ಹೆಸರಿಗೆ!

ಮಾದರಿ ಕ್ರೀಡಾಂಗಣ ನಿರ್ಮಾಣ: ಸಂಸದ ಇ.ತುಕಾರಾಂ ಭರವಸೆ

Sports Infrastructure Promise: ಮರಿಯಮ್ಮನಹಳ್ಳಿಯಲ್ಲಿ ಮಾದರಿ ಕ್ರೀಡಾಂಗಣ ನಿರ್ಮಾಣದ ಭರವಸೆಯನ್ನಿಟ್ಟು, ರಾಷ್ಟ್ರಮಟ್ಟದ ಕುಸ್ತಿಪಟುಗಳಿಗೆ ಜಿಂದಾಲ್‌ನಲ್ಲಿ ತರಬೇತಿ ಒದಗಿಸುವುದಾಗಿ ಸಂಸದ ಇ.ತುಕಾರಾಂ ಹೇಳಿದರು.
Last Updated 8 ನವೆಂಬರ್ 2025, 4:55 IST
ಮಾದರಿ ಕ್ರೀಡಾಂಗಣ ನಿರ್ಮಾಣ: ಸಂಸದ ಇ.ತುಕಾರಾಂ ಭರವಸೆ

ಹರಪನಹಳ್ಳಿ | ವೀರಭದ್ರೇಶ್ವರ ಜಾತ್ರೆ: ಅಗ್ನಿ ಹಾಯ್ದು ಭಕ್ತಿ ಸಲ್ಲಿಕೆ

Fire Walking Ritual: ಹರಪನಹಳ್ಳಿ ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿ ಸಲ್ಲಿಸಿದರು. ಮಹಿಳೆಯರು, ಯುವತಿಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
Last Updated 8 ನವೆಂಬರ್ 2025, 4:55 IST
ಹರಪನಹಳ್ಳಿ | ವೀರಭದ್ರೇಶ್ವರ ಜಾತ್ರೆ: ಅಗ್ನಿ ಹಾಯ್ದು ಭಕ್ತಿ ಸಲ್ಲಿಕೆ

ಕೂಡ್ಲಿಗಿ: ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ನಾಳೆ

ಉದ್ಘಾಟನಾ ಕಾರ್ಯಕ್ರಮಕ್ಕೆ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮನ
Last Updated 8 ನವೆಂಬರ್ 2025, 4:48 IST
ಕೂಡ್ಲಿಗಿ: ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ನಾಳೆ

ಬಳ್ಳಾರಿಯಲ್ಲಿ ಡಿಜಿಟಲ್‌ ಅರೆಸ್ಟ್‌: 27 ಲಕ್ಷ ವಂಚನೆ

ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೆ ‘ಡಿಜಿಟಲ್‌ ಅರೆಸ್ಟ್‌’ ಸದ್ದು ಮಾಡಿದ್ದು, ವೃದ್ಧರೊಬ್ಬರಿಂದ ₹27 ಲಕ್ಷ ಕಸಿದು ಮೋಸ ಮಾಡಲಾಗಿದೆ.
Last Updated 7 ನವೆಂಬರ್ 2025, 5:30 IST
ಬಳ್ಳಾರಿಯಲ್ಲಿ ಡಿಜಿಟಲ್‌ ಅರೆಸ್ಟ್‌: 27 ಲಕ್ಷ ವಂಚನೆ

ಈಜಲು ಹೋಗಿ ನಾಪತ್ತೆ: ಒಬ್ಬ ಬಾಲಕನ ಮೃತದೇಹ ಪತ್ತೆ

ಇನ್ನೊಬ್ಬನ ಮೃತದೇಹಕ್ಕಾಗಿ ಹುಡುಕಾಟ| ಇಂದು ಡ್ರೋಣ್‌ ಕ್ಯಾಮೆರಾ ಬಳಸಿ ಪತ್ತೆ ಕಾರ್ಯ
Last Updated 7 ನವೆಂಬರ್ 2025, 5:29 IST
 ಈಜಲು ಹೋಗಿ ನಾಪತ್ತೆ: ಒಬ್ಬ ಬಾಲಕನ ಮೃತದೇಹ ಪತ್ತೆ
ADVERTISEMENT

ಅಧೀನ ಅಧಿಕಾರಿಗಳ ಮೇಲೆ ಬಳ್ಳಾರಿ ಡಿಸಿ ಗರಂ

ಎಸ್ಸಿಎಸ್ಪಿ, ಟಿಎಸ್ಪಿ ಸಭೆ| ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಬಳಕೆಯಾಗಲಿ ಅನುದಾನ: ನಾಗೇಂದ್ರ ಪ್ರಸಾದ್.ಕೆ
Last Updated 7 ನವೆಂಬರ್ 2025, 5:28 IST
ಅಧೀನ ಅಧಿಕಾರಿಗಳ ಮೇಲೆ ಬಳ್ಳಾರಿ ಡಿಸಿ ಗರಂ

ಶಾಸಕ ಬಿ. ನಾಗೇಂದ್ರ ವಿರುದ್ಧ ಪೋಸ್ಟ್‌: ಎಫ್‌ಐಆರ್‌

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದ ‘ಟೀಂ ಶ್ರೀರಾಮುಲು’ ಎಂಬ ಖಾತೆಯ ಅಡ್ಮಿನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 7 ನವೆಂಬರ್ 2025, 5:27 IST
ಶಾಸಕ  ಬಿ. ನಾಗೇಂದ್ರ ವಿರುದ್ಧ ಪೋಸ್ಟ್‌: ಎಫ್‌ಐಆರ್‌

ಕೃಷಿ ಸಚಿವ ಚೆಲುವರಾಯಸ್ವಾಮಿ ನಾಳೆ ಬಳ್ಳಾರಿಗೆ

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಬಳ್ಳಾರಿಗೆ ಆಗಮಿಸಲಿದ್ದಾರೆ.
Last Updated 7 ನವೆಂಬರ್ 2025, 5:25 IST
ಕೃಷಿ ಸಚಿವ ಚೆಲುವರಾಯಸ್ವಾಮಿ ನಾಳೆ ಬಳ್ಳಾರಿಗೆ
ADVERTISEMENT
ADVERTISEMENT
ADVERTISEMENT