ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹಗರಿಬೊಮ್ಮನಹಳ್ಳಿ: 'ಒಂದೇ ದಿನದಲ್ಲಿ 550 ಪ್ರಕರಣ ಇತ್ಯರ್ಥ'

ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಂದಾದ 6ಜೋಡಿ ದಂಪತಿ
Last Updated 16 ಡಿಸೆಂಬರ್ 2025, 5:58 IST
ಹಗರಿಬೊಮ್ಮನಹಳ್ಳಿ: 'ಒಂದೇ ದಿನದಲ್ಲಿ 550 ಪ್ರಕರಣ ಇತ್ಯರ್ಥ'

ಬಳ್ಳಾರಿ: ಬಡವರಿಗೆ ಸಂಜೀವಿನಿಯಾದ ಎಂಆರ್‌ಐ

ಎನ್‌ಎಂಡಿಸಿಯ ಸಿಎಸ್‌ಆರ್‌ ನಿಧಿಯಲ್ಲಿ ಖರೀದಿ, ಸೇವೆ ಪಡೆದವರಲ್ಲಿ ಬಿಪಿಎಲ್‌ ಕಾರ್ಡುದಾರರೇ ಹೆಚ್ಚು
Last Updated 16 ಡಿಸೆಂಬರ್ 2025, 5:54 IST
ಬಳ್ಳಾರಿ: ಬಡವರಿಗೆ ಸಂಜೀವಿನಿಯಾದ ಎಂಆರ್‌ಐ

ಕಂಪ್ಲಿ | ಜೋಳಕ್ಕೆ ಕಂದುಜಿಗಿ ಹುಳು ಬಾಧೆ

Jowar Infestation: ಎಮ್ಮಿಗನೂರು ಗ್ರಾಮದ ಜೋಳದ ತಳಿಗೆ ಕಂದು ಜಿಗಿ ಹುಳು ಬಾಧೆ ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ. ಇಳುವರಿ ಕುಸಿತದ ಭೀತಿ ಮತ್ತು ರೋಗ ನಿಯಂತ್ರಣಕ್ಕೆ ಸಲಹೆ ನೀಡಲಾಗಿದೆ.
Last Updated 16 ಡಿಸೆಂಬರ್ 2025, 5:53 IST
ಕಂಪ್ಲಿ | ಜೋಳಕ್ಕೆ ಕಂದುಜಿಗಿ ಹುಳು ಬಾಧೆ

ಬಳ್ಳಾರಿ: ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ,40 ಬೈಕ್ ಭಸ್ಮ

Yamaha Bike Fire: ಚೆನ್ನೈನಿಂದ ಬಳ್ಳಾರಿ ನಗರಕ್ಕೆ ದ್ವಿಚಕ್ರ ವಾಹನಗಳನ್ನು ತಂದಿದ್ದ ಟ್ರಕ್‌ ಬೆಂಕಿಗೆ ಆಹುತಿಯಾಗಿದೆ. ಟ್ರಕ್‌ ಸಹಿತ 40 ಬೈಕ್‌ಗಳು ಸುಟ್ಟು ಕರಕಲಾಗಿವೆ.
Last Updated 15 ಡಿಸೆಂಬರ್ 2025, 11:42 IST
ಬಳ್ಳಾರಿ: ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ,40 ಬೈಕ್ ಭಸ್ಮ

ರೈತರಿಗೆ ‘ಮೆಕ್ಕೆಜೋಳ’ ಸಾಗಣೆ ಹೊರೆ: ಕೆಎಂಎಫ್‌ ಮಧ್ಯಪ್ರವೇಶ ಮಾಡಿದರೂ ಸಿಗದ ಫಲ

ಎಂಎಸ್‌ಪಿಯ ಸಿಕ್ಕರೂ ಪ್ರಯೋಜನವಿಲ್ಲ
Last Updated 15 ಡಿಸೆಂಬರ್ 2025, 5:17 IST
ರೈತರಿಗೆ ‘ಮೆಕ್ಕೆಜೋಳ’ ಸಾಗಣೆ ಹೊರೆ: ಕೆಎಂಎಫ್‌ ಮಧ್ಯಪ್ರವೇಶ ಮಾಡಿದರೂ ಸಿಗದ ಫಲ

ಬಳ್ಳಾರಿ | ಲೋಕ ಅದಾಲತ್: 3.51 ಲಕ್ಷ ಪ್ರಕರಣ ಇತ್ಯರ್ಥ

2025ರ ಕೊನೆಯ ಲೋಕ ಅದಾಲತ್‌ ಸಮಾಪ್ತಿ
Last Updated 15 ಡಿಸೆಂಬರ್ 2025, 5:16 IST
ಬಳ್ಳಾರಿ | ಲೋಕ ಅದಾಲತ್: 3.51 ಲಕ್ಷ ಪ್ರಕರಣ ಇತ್ಯರ್ಥ

ಕುರುಗೋಡು: ಖಾದರಲಿಂಗ ಸಾಹೇಬ್ ಉರುಸ್ ವೈಭವ

Religious Celebration: ಕುರುಗೋಡುದಲ್ಲಿ ಹಜರತ್ ಖಾಜಾ ಸೈಯದ್ ಷಾ ಖಾದರಲಿಂಗ ಸಾಹೇಬ್ ಅವರ ನಾಲ್ಕನೇ ವರ್ಷದ ಉರುಸ್ ಭಾವಭರಿತವಾಗಿ ಆಯೋಜಿಸಲಾಯಿತು, ಗಂಧದ ಮೆರವಣಿಗೆ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತರು ಅದ್ಭುತ ಅನುಭವವನ್ನು ಹಂಚಿಕೊಂಡರು.
Last Updated 15 ಡಿಸೆಂಬರ್ 2025, 5:15 IST
ಕುರುಗೋಡು: ಖಾದರಲಿಂಗ ಸಾಹೇಬ್ ಉರುಸ್ ವೈಭವ
ADVERTISEMENT

ಎಲ್ಲರೂ ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ: ಶಾಸಕ ಕೆ.ನೇಮರಾಜನಾಯ್ಕ

ಕನಕ ಸಮುದಾಯ ಭವನದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ನೇಮರಾಜನಾಯ್ಕ
Last Updated 15 ಡಿಸೆಂಬರ್ 2025, 5:15 IST
ಎಲ್ಲರೂ ಕನಕದಾಸರ ಆದರ್ಶ ಅಳವಡಿಸಿಕೊಳ್ಳಿ: ಶಾಸಕ ಕೆ.ನೇಮರಾಜನಾಯ್ಕ

ಅಹಿತಕರ ಘಟನೆ ನಡೆದರೆ 112ಗೆ ಮಾಹಿತಿ ಕೊಡಿ: ಪಿಎಸ್ಐ ವಿಜಯಕೃಷ್ಣ

Public Safety: ಹರಪನಹಳ್ಳಿ ಬಳಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಿಎಸ್ಐ ವಿಜಯಕೃಷ್ಣ ಅವರು ಮಕ್ಕಳ, ಮಹಿಳೆಯರ ಮೇಲೆ ದೌರ್ಜನ್ಯವಿದ್ದಾಗ 112 ಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ಸೂಚಿಸಿದರು.
Last Updated 15 ಡಿಸೆಂಬರ್ 2025, 5:15 IST
ಅಹಿತಕರ ಘಟನೆ ನಡೆದರೆ 112ಗೆ ಮಾಹಿತಿ ಕೊಡಿ: ಪಿಎಸ್ಐ ವಿಜಯಕೃಷ್ಣ

ಬಳ್ಳಾರಿಗೆ ಹೊಸ ಪ್ರಯಾಣಿಕ ರೈಲಿಲ್ಲ

ಸಂಸದ ತುಕಾರಾಂ ಅವರಿಗೆ ರೈಲ್ವೆ ಇಲಾಖೆ ನೀಡಿರುವ ಉತ್ತರದಿಂದ ವಿಷಯ ಬಹಿರಂಗ
Last Updated 14 ಡಿಸೆಂಬರ್ 2025, 4:33 IST
ಬಳ್ಳಾರಿಗೆ ಹೊಸ ಪ್ರಯಾಣಿಕ ರೈಲಿಲ್ಲ
ADVERTISEMENT
ADVERTISEMENT
ADVERTISEMENT