ಮಂಗಳವಾರ, 20 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಅದಿರು ಅಕ್ರಮ ಸಾಗಣೆ: ಎಲ್ಲ ಆಯಾಮಗಳಿಂದ ತನಿಖೆ–ಎಸ್‌ಪಿ

Iron Ore Smuggling: ಬಳ್ಳಾರಿಯ ಸಂಡೂರು ಪ್ರದೇಶದಲ್ಲಿ ಪರ್ಮಿಟ್ ಇಲ್ಲದೇ ಕಬ್ಬಿಣದ ಅದಿರು ಸಾಗಣೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
Last Updated 20 ಜನವರಿ 2026, 2:48 IST
ಅದಿರು ಅಕ್ರಮ ಸಾಗಣೆ: ಎಲ್ಲ ಆಯಾಮಗಳಿಂದ ತನಿಖೆ–ಎಸ್‌ಪಿ

ಸರ್ವೆಯಲ್ಲಿ ಮೂರು ತಲೆಮಾರು ಪರಿಗಣಿಸಿ

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಧರಣಿ
Last Updated 20 ಜನವರಿ 2026, 2:47 IST
ಸರ್ವೆಯಲ್ಲಿ ಮೂರು ತಲೆಮಾರು ಪರಿಗಣಿಸಿ

ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ

Dalit Pride March: ಕೂಡ್ಲಿಗಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ ಡಾ. ಬಿ.ಆರ್. ಅಂಬೇಡ್ಕರ್ ನಗರಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ನಡೆಯಿತು. ಶಾಸಕ ಡಾ. ಶ್ರೀನಿವಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Last Updated 20 ಜನವರಿ 2026, 2:37 IST
ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ

ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್

POCSO Case: ಪೋಕ್ಸೊ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಜ.18ರಂದು ಎಫ್‌ಐಆರ್‌ ದಾಖಲಾಗಿದೆ.
Last Updated 19 ಜನವರಿ 2026, 4:32 IST
ಸಂತ್ರಸ್ತೆ ಹೆಸರು ಬಹಿರಂಗ: ಶ್ರೀರಾಮುಲು ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಎಫ್‌ಐಆರ್

ಹಗರಿಬೊಮ್ಮನಹಳ್ಳಿ | ಪರಂಪರೆ ಬಿಂಬಿಸುವ ನಾಟಕ ಅವಶ್ಯ: ರಾಜ ಕೃಷ್ಣಪ್ಪ ನಾಯಕ

Theater Arts: ಹಗರಿಬೊಮ್ಮನಹಳ್ಳಿ: ‘ಐತಿಹಾಸಿಕ, ಸ್ವಾತಂತ್ರ್ಯ ಹೋರಾಟದ ಪರಂಪರೆ ಬಿಂಬಿಸುವ ನಾಟಕಗಳು ಹೆಚ್ಚು ಪ್ರದರ್ಶನ ಕಾಣಬೇಕು. ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಸುರಪುರ ಬಲವಂತ ಬಹರಿ ಬಹದ್ಧೂರ್ ಸಂಸ್ಥಾನದ ರಾಜ ಕೃಷ್ಣಪ್ಪ ನಾಯಕ ಹೇಳಿದರು.
Last Updated 19 ಜನವರಿ 2026, 2:29 IST
ಹಗರಿಬೊಮ್ಮನಹಳ್ಳಿ | ಪರಂಪರೆ ಬಿಂಬಿಸುವ ನಾಟಕ ಅವಶ್ಯ: ರಾಜ ಕೃಷ್ಣಪ್ಪ ನಾಯಕ

ಕುರುಗೋಡು | ಸ್ಥಳಾಂತರಗೊಂಡರೂ ದೊರೆಯದ ಮೂಲಸೌಕರ್ಯ: ಅಲೆಮಾರಿಗಳ ಬದುಕು ದುಸ್ತರ

Nomadic Tribes Issues: ಕುರುಗೋಡು: ಪಟ್ಟಣದ ಕಂಪ್ಲಿ ರಸ್ತೆಯ ಖಾಸಗಿ ಜಮೀನಿನಲ್ಲಿ ದಶಕಗಳವರೆಗೆ ತಾತ್ಕಾಲಿಕ ಬಿಡಾರಗಳಲ್ಲಿ ಬದುಕು ನಡೆಸುತ್ತಾ ಬಂದಿದ್ದ ಅಲೆಮಾರಿ ಹಂಡಿಜೋಗಿ ಸಮುದಾಯದ 140 ಕುಟುಂಬಗಳನ್ನು ಕಂಪ್ಲಿ ರಸ್ತೆಯಲ್ಲಿನ ಕಾಲೊನಿಗೆ 7 ವರ್ಷಗಳ ಹಿಂದೆ ಸ್ಥಳಾಂತರಿಸಿದ್ದರೂ
Last Updated 19 ಜನವರಿ 2026, 2:27 IST
ಕುರುಗೋಡು | ಸ್ಥಳಾಂತರಗೊಂಡರೂ ದೊರೆಯದ ಮೂಲಸೌಕರ್ಯ: ಅಲೆಮಾರಿಗಳ ಬದುಕು ದುಸ್ತರ

ಕಂಪ್ಲಿ |ರಸ್ತೆ ಮೇಲೆ ಕೊಳಚೆ ನೀರು,ನಿವಾಸಿಗಳಿಗೆ ಸಂಕಷ್ಟ; ಸೂಕ್ತ ಕ್ರಮಕ್ಕೆ ಆಗ್ರಹ

Koppal Civic Issues: ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಗನೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯ ಕೆಂಚಮ್ಮ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನವರೆಗೆ ಸಿಸಿ ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸದ ಕಾರಣ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ.
Last Updated 19 ಜನವರಿ 2026, 2:23 IST
ಕಂಪ್ಲಿ |ರಸ್ತೆ ಮೇಲೆ ಕೊಳಚೆ ನೀರು,ನಿವಾಸಿಗಳಿಗೆ ಸಂಕಷ್ಟ; ಸೂಕ್ತ ಕ್ರಮಕ್ಕೆ ಆಗ್ರಹ
ADVERTISEMENT

ಬಳ್ಳಾರಿ | ಮರಳು ಅಕ್ರಮ ಸಾಗಣೆ: 25 ಎತ್ತಿನ ಬಂಡಿ, ಟ್ರ್ಯಾಕ್ಟರ್‌ ವಶ

Illegal Sand Mining: ಬಳ್ಳಾರಿ: ನಗರದ ಹೊರವಲಯದ ಮೋಕಾ ಗ್ರಾಮದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 25 ಎತ್ತಿನ ಬಂಡಿಗಳು ಮತ್ತು 1 ಟ್ರ್ಯಾಕ್ಟರ್‌ ಅನ್ನು ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶನಿವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದಾರೆ .
Last Updated 19 ಜನವರಿ 2026, 2:20 IST
ಬಳ್ಳಾರಿ | ಮರಳು ಅಕ್ರಮ ಸಾಗಣೆ: 25 ಎತ್ತಿನ ಬಂಡಿ, ಟ್ರ್ಯಾಕ್ಟರ್‌ ವಶ

ಬಳ್ಳಾರಿ | 20 ಟನ್‌ ಕಬ್ಬಿಣದ ಅದಿರು ಅಕ್ರಮ ಸಾಗಣೆ: ಎಫ್‌ಐಆರ್‌ ದಾಖಲು

Illegal Ore Transport: ಬಳ್ಳಾರಿ: ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ)’ ಒಡೆತನದ ಸಂಡೂರಿನ ಗಣಿಯಿಂದ 20 ಟನ್‌ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶನಿವಾರ ಸಂಡೂರು ಠಾಣೆಗೆ ದೂರು ನೀಡಿದ್ದಾರೆ.
Last Updated 19 ಜನವರಿ 2026, 2:17 IST
ಬಳ್ಳಾರಿ | 20 ಟನ್‌ ಕಬ್ಬಿಣದ ಅದಿರು ಅಕ್ರಮ ಸಾಗಣೆ: ಎಫ್‌ಐಆರ್‌ ದಾಖಲು

ತೆಕ್ಕಲಕೋಟೆ | ಬನ್ನಿ ಮಹಾಂಕಾಳಿ ದೇವಿ ಜಾತ್ರೆ ಇಂದು

Banni Mahankali Devi Jatra: ತೆಕ್ಕಲಕೋಟೆ: ಸಮೀಪದ ಬಲಕುಂದಿ ಗ್ರಾಮದ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಭಾನುವಾರ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಿದೆ.
Last Updated 18 ಜನವರಿ 2026, 2:31 IST
ತೆಕ್ಕಲಕೋಟೆ | ಬನ್ನಿ ಮಹಾಂಕಾಳಿ ದೇವಿ ಜಾತ್ರೆ ಇಂದು
ADVERTISEMENT
ADVERTISEMENT
ADVERTISEMENT