ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

Unemployment Protest: ಧಾರವಾಡದಲ್ಲಿ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನೋಡಿದರೆ, ನೇಪಾಳದಲ್ಲಿ ನಡೆದಂತೆ ಮುಂದೆ ಇಲ್ಲಿಯೂ ಯುವಜನತೆ ದಂಗೆ ಏಳುವ ಆತಂಕವಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 1 ಮಾರ್ಚ್ 2026, 22:03 IST
ಯುವಜನತೆ ದಂಗೆ ಏಳುವ ಆತಂಕವಿದೆ: ನಿಖಿಲ್ ಕುಮಾರಸ್ವಾಮಿ

Iran-Israel War: ದುಬೈನಲ್ಲಿ ಸಿಲುಕಿದ ಬಳ್ಳಾರಿಯ 50 ಮಂದಿ

Dubai Flight Cancellation: ಇರಾನ್- ಇಸ್ರೇಲ್ ನಡುವೆ ಯುದ್ಧ ಹಿನ್ನೆಲೆ ವಿಮಾನ ಸೇವೆಗಳು ರದ್ದಾದ ಕಾರಣ ದುಬೈ ಪ್ರವಾಸಕ್ಕೆ ತೆರಳಿದ ಜಿಲ್ಲೆಯ 50 ಜನ ಆತಂಕಕ್ಕೆ ಸಿಲುಕಿದ್ದಾರೆ. ದುಬೈ ಪ್ರವಾಸಕ್ಕೆಂದು ಫೆ.24ರಂದು ಬಳ್ಳಾರಿಯಿಂದ ತೆರಳಿದ್ದರು.
Last Updated 1 ಮಾರ್ಚ್ 2026, 2:29 IST
Iran-Israel War: ದುಬೈನಲ್ಲಿ ಸಿಲುಕಿದ ಬಳ್ಳಾರಿಯ 50 ಮಂದಿ

ಹೂವಿನಹಡಗಲಿ | ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

Huvinahadagali Power Issues: ಹೂವಿನಹಡಗಲಿ ತಾಲ್ಲೂಕಿನ ಮಕರಬ್ಬಿ ಗ್ರಾಮದ ಹೊರ ವಲಯದಲ್ಲಿ ದಶಕಗಳಿಂದ ವಾಸಿಸುತ್ತಿರುವ ಕುರಿಗಾಹಿ ಕುಟುಂಬಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿವೆ. ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಮನೆಗಳು ಸೇರ್ಪಡೆಯಾಗದ ಕಾರಣ ಈ ಸಮಸ್ಯೆ ಎದುರಾಗಿದೆ.
Last Updated 1 ಮಾರ್ಚ್ 2026, 2:27 IST
ಹೂವಿನಹಡಗಲಿ | ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆಗ್ರಹ

ಬಳ್ಳಾರಿ | ಪಾಲಿಕೆಯಲ್ಲಿ ಚಲನ್‌ ಅಕ್ರಮ: ಎಫ್‌ಐಆರ್‌

Property Tax Scam: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಚಲನ್‌ ಅಕ್ರಮ ಬೆಳಕಿಗೆ ಬಂದಿದ್ದು, ವಲಯ ಕಚೇರಿ–3ನ ದ್ವಿತೀಯ ದರ್ಜೆ ಸಹಾಯಕ ಸಾಯಿನಾಥ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆಸ್ತಿಯ ಮಾಲಿಕರಿಂದ ಹಣ ಪಡೆದು ಪಾಲಿಕೆ ಖಾತೆಗೆ ಜಮಾ ಮಾಡದೆ ನಕಲು ದಾಖಲೆ ಸೃಷ್ಟಿಸಿದ್ದಾರೆ.
Last Updated 1 ಮಾರ್ಚ್ 2026, 2:24 IST
ಬಳ್ಳಾರಿ | ಪಾಲಿಕೆಯಲ್ಲಿ ಚಲನ್‌ ಅಕ್ರಮ: ಎಫ್‌ಐಆರ್‌

ಬಳ್ಳಾರಿ | ಕನ್ನಡ ಭಾಷಾ ಪರೀಕ್ಷೆ; 410 ವಿದ್ಯಾರ್ಥಿಗಳು ಗೈರು

Ballari PU Exam Absenteeism: ಬಳ್ಳಾರಿಯಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಕನ್ನಡ ಭಾಷಾ ವಿಷಯದ ಪರೀಕ್ಷೆಗೆ ಜಿಲ್ಲೆಯಾದ್ಯಂತ 410 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಒಟ್ಟು 10,294 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
Last Updated 1 ಮಾರ್ಚ್ 2026, 2:21 IST
ಬಳ್ಳಾರಿ | ಕನ್ನಡ ಭಾಷಾ ಪರೀಕ್ಷೆ; 410 ವಿದ್ಯಾರ್ಥಿಗಳು ಗೈರು

ಕಂಪ್ಲಿ | ಸ್ಪೋಟಕ ಬಳಕೆ ಆರೋಪ: ಪ್ರಕರಣ ದಾಖಲು

Kampli Explosive Investigation: ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯ ಖಾಸಗಿ ಬಡಾವಣೆಯಲ್ಲಿ ಕಲ್ಲುಬಂಡೆ ತೆರವಿಗೆ ಸ್ಪೋಟಕ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 1 ಮಾರ್ಚ್ 2026, 2:20 IST
ಕಂಪ್ಲಿ | ಸ್ಪೋಟಕ ಬಳಕೆ ಆರೋಪ: ಪ್ರಕರಣ ದಾಖಲು

ಹಗರಿಬೊಮ್ಮನಹಳ್ಳಿ | ರಾಗಿ ಖರೀದಿ ಪಾರದರ್ಶಕವಾಗಿ ನಡೆಯಲಿ: ಕೆ.ನೇಮರಾಜನಾಯ್ಕ

Ragi Support Price: ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ರೈತರಿಗೆ ತೊಂದರೆ ಮಾಡಬೇಡಿ ಎಂದು ಶಾಸಕ ಕೆ.ನೇಮರಾಜನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.
Last Updated 1 ಮಾರ್ಚ್ 2026, 2:18 IST
ಹಗರಿಬೊಮ್ಮನಹಳ್ಳಿ | ರಾಗಿ ಖರೀದಿ ಪಾರದರ್ಶಕವಾಗಿ ನಡೆಯಲಿ: ಕೆ.ನೇಮರಾಜನಾಯ್ಕ
ADVERTISEMENT

ಕಂಪ್ಲಿ | ಗಮನಸೆಳೆದ ‘ಕಾಮಣ್ಣ’ನ ಗೊಂಬೆ

Kampli Holi Festival: ಹೋಳಿ ಹುಣ್ಣಿಮೆ ಅಂಗವಾಗಿ ಕಂಪ್ಲಿಯ ವಿವಿಧೆಡೆ ಕಾಮ, ರತಿ, ಮನ್ಮಥರ ಗೊಂಬೆಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿದೇಶಿ ಪತ್ರಕರ್ತೆ ಮತ್ತು ರೈತ ಕಾಮಣ್ಣನ ನಡುವಿನ ಸಂವಾದದ ಗೊಂಬೆಗಳು ಜನರ ವಿಶೇಷ ಗಮನಸೆಳೆಯುತ್ತಿವೆ.
Last Updated 1 ಮಾರ್ಚ್ 2026, 2:14 IST
ಕಂಪ್ಲಿ | ಗಮನಸೆಳೆದ ‘ಕಾಮಣ್ಣ’ನ ಗೊಂಬೆ

ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲೂ ವಿದ್ಯುತ್ ನೀಡಿ: ಬುಡ್ಡಿ ಬಸವರಾಜ

Agricultural Power Demand: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತ ಮುಖಂಡ ಬುಡ್ಡಿ ಬಸವರಾಜ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು.
Last Updated 1 ಮಾರ್ಚ್ 2026, 2:13 IST
ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲೂ ವಿದ್ಯುತ್ ನೀಡಿ: ಬುಡ್ಡಿ ಬಸವರಾಜ

ಬಳ್ಳಾರಿ | ಅಂಗವೈಕಲ್ಯತೆ ಶಾಪವಲ್ಲ: ಅನ್ನಪೂರ್ಣ

Disability Empowerment: ‘ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ವೈಕಲ್ಯತೆ ದೊಡ್ಡದು. ವಿಶೇಷ ಚೇತನರನ್ನು ಕೀಳರಿಮೆಯಿಂದ ನೋಡದೆ, ಅವರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಶಾಸಕಿ ಇ.ಅನ್ನಪೂರ್ಣ ಅಭಿಪ್ರಾಯಪಟ್ಟರು.
Last Updated 1 ಮಾರ್ಚ್ 2026, 2:10 IST
ಬಳ್ಳಾರಿ | ಅಂಗವೈಕಲ್ಯತೆ ಶಾಪವಲ್ಲ: ಅನ್ನಪೂರ್ಣ
ADVERTISEMENT
ADVERTISEMENT
ADVERTISEMENT