ಸೋರುವ ಶಾಲಾ ಕೊಠಡಿ, ಗುಂಡಿ ಬಿದ್ದ ರಸ್ತೆ: ಕ್ಷೇತ್ರದ ಸಮಸ್ಯೆ ಅನಾವರಣಗೊಳಿಸಿದ MLA
Huvina Hadagali MLA Krishna Nayak: ಬೆಳಗಾವಿ ಅಧಿವೇಶನದಲ್ಲಿ ಹೂವಿನಹಡಗಲಿ ಕ್ಷೇತ್ರದ ರಸ್ತೆ, ಶಾಲೆ ಹಾಗೂ ಆಸ್ಪತ್ರೆಗಳ ದುಸ್ಥಿತಿಯನ್ನು ಶಾಸಕ ಕೃಷ್ಣನಾಯ್ಕ ಬಿಚ್ಚಿಟ್ಟರು. ಸರ್ಕಾರಕ್ಕೆ ಶೀಘ್ರ ಅನುದಾನ ನೀಡಲು ಒತ್ತಾಯ.Last Updated 21 ಡಿಸೆಂಬರ್ 2025, 5:26 IST