ಶುಕ್ರವಾರ, 28 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Senior citizen rights: ಬೆಂಗಳೂರು: ಅತ್ತೆಯ ಮನೆಯಲ್ಲಿ ಆಸ್ತಿ ಲಪಟಾಯಿಸಲು ಯತ್ನಿಸಿದ್ದ ಸೊಸೆಗೆ ಮನೆ ಖಾಲಿ ಮಾಡುವಂತೆ ನೀಡಿದ್ದ ಬಳ್ಳಾರಿ ಎಸಿ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಹಿರಿಯರ ಗೌರವ ಉಳಿಸಬೇಕೆಂದು ತಿಳಿಸಿದೆ.
Last Updated 28 ನವೆಂಬರ್ 2025, 15:54 IST
ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅತೀ ಹೆಚ್ಚು ಪ್ರಶಸ್ತಿ ಗೆದ್ದ ಬಳ್ಳಾರಿ ಅಂಚೆ ವಿಭಾಗ

ಉತ್ತರ ಕರ್ನಾಟಕ ವಲಯದ 2024-25ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ
Last Updated 28 ನವೆಂಬರ್ 2025, 5:43 IST
ಅತೀ ಹೆಚ್ಚು ಪ್ರಶಸ್ತಿ ಗೆದ್ದ ಬಳ್ಳಾರಿ ಅಂಚೆ ವಿಭಾಗ

ಹೂವಿನಹಡಗಲಿ |ಕುರ್ಚಿ ಕದನ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ಬಿಜೆಪಿ ಪ್ರತಿಭಟನೆ

ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Last Updated 28 ನವೆಂಬರ್ 2025, 5:42 IST
ಹೂವಿನಹಡಗಲಿ |ಕುರ್ಚಿ ಕದನ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ಬಿಜೆಪಿ ಪ್ರತಿಭಟನೆ

ಹೂವಿನಹಡಗಲಿ | ವರದಕ್ಷಿಣೆ ಕಿರುಕುಳ : ಬಸ್ ಕಂಡಕ್ಟರ್‌ಗೆ ಜೈಲುಶಿಕ್ಷೆ

Court Sentence: ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ರಾಣೆಬೆನ್ನೂರು ಸಾರಿಗೆ ಘಟಕದ ನಿರ್ವಾಹಕ ರವಿ ನಾಯ್ಕನಿಗೆ ಹೂವಿನಹಡಗಲಿ ಜೆಎಂಎಫ್ ಸಿ ನ್ಯಾಯಾಲಯ ಆರು ತಿಂಗಳು ಜೈಲು ಹಾಗೂ ₹50 ಸಾವಿರ ದಂಡ ವಿಧಿಸಿದೆ.
Last Updated 28 ನವೆಂಬರ್ 2025, 5:39 IST
ಹೂವಿನಹಡಗಲಿ | ವರದಕ್ಷಿಣೆ ಕಿರುಕುಳ : ಬಸ್ ಕಂಡಕ್ಟರ್‌ಗೆ ಜೈಲುಶಿಕ್ಷೆ

ಬಳ್ಳಾರಿ: ಆರ್‌ಟಿಇ ಸಮರ್ಪಕ ಜಾರಿಗೆ ಶಶಿಧರ ಕೋಸಂಬೆ ತಾಕೀತು

Child Rights: ಬಳ್ಳಾರಿ ಜಿಲ್ಲೆಯ ಅಧಿಕಾರಿಗಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಶಿಧರ ಕೋಸಂಬೆ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಸೂಚನೆ ನೀಡಿದರು.
Last Updated 28 ನವೆಂಬರ್ 2025, 5:37 IST
ಬಳ್ಳಾರಿ: ಆರ್‌ಟಿಇ ಸಮರ್ಪಕ ಜಾರಿಗೆ ಶಶಿಧರ ಕೋಸಂಬೆ ತಾಕೀತು

ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

Labour Code Opposition: ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನೆ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಯಿತು.
Last Updated 27 ನವೆಂಬರ್ 2025, 5:13 IST
ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ: ಡಾ.ಬಾಬು ಜಗನ್ ಜೀವನ್ ರಾಮ್

Constitution Day: ಬಳ್ಳಾರಿ: ‘ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ’ ಎಂದು ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ
Last Updated 27 ನವೆಂಬರ್ 2025, 5:08 IST
ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ: ಡಾ.ಬಾಬು ಜಗನ್ ಜೀವನ್ ರಾಮ್
ADVERTISEMENT

ಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತ; ನೂತನ ನಗರಸಭೆಗೆ ಆಡಳಿತಾಧಿಕಾರಿ ಯಾರು?

Administrative Officer Appointment: ಹರಪನಹಳ್ಳಿ: ನಗರಸಭೆಯಾಗಿ ಅಂತಿಮ ಅಧಿಸೂಚನೆ ಪಡೆದಿರುವ ಇಲ್ಲಿಯ ಪುರಸಭೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಇನ್ನೊಂದೆಡೆ ಪುರಸಭೆ ಅಧ್ಯಕ್ಷೆ, ಸದಸ್ಯರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ
Last Updated 27 ನವೆಂಬರ್ 2025, 5:04 IST
ಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತ; ನೂತನ ನಗರಸಭೆಗೆ ಆಡಳಿತಾಧಿಕಾರಿ ಯಾರು?

ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

Congress Government Criticism: ಬಳ್ಳಾರಿ: ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಚಿವ ರಾಜು ಗೌಡ ಆರೋಪಿಸಿದರು.
Last Updated 26 ನವೆಂಬರ್ 2025, 5:04 IST
ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Scrap Money Dispute: ಬಳ್ಳಾರಿ: ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ವಾಣಿಜ್ಯ ಸಂಕೀರ್ಣದಲ್ಲಿ ನ.17ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 5:03 IST
ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ
ADVERTISEMENT
ADVERTISEMENT
ADVERTISEMENT