ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹರಪನಹಳ್ಳಿ ನಗರಸಭೆಗೆ ‘ಡಿ.ಸಿ’ ಆಡಳಿತ ಅಧಿಕಾರಿ

Urban Administration: ಹರಪನಹಳ್ಳಿಯ ನಗರಸಭೆಗೆ ಆಡಳಿತಾಧಿಕಾರಿಯಾಗಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ತಿದ್ದುಪಡಿ ಆದೇಶದ ಮೂಲಕ ನೇಮಕ ಮಾಡಿದ್ದಾರೆ.
Last Updated 27 ಡಿಸೆಂಬರ್ 2025, 2:19 IST
ಹರಪನಹಳ್ಳಿ ನಗರಸಭೆಗೆ ‘ಡಿ.ಸಿ’ ಆಡಳಿತ ಅಧಿಕಾರಿ

ಚಿತ್ರದುರ್ಗ ಬಸ್‌ ದುರಂತ: ಸ್ಲೀಪರ್‌ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?

ಲಕ್ಷಾಂತರ ಕಿಲೊ ಮೀಟರ್‌ ಯಾನ ನಡೆಸಿದ ಬಸ್‌ಗಳು
Last Updated 27 ಡಿಸೆಂಬರ್ 2025, 2:06 IST
ಚಿತ್ರದುರ್ಗ ಬಸ್‌ ದುರಂತ: ಸ್ಲೀಪರ್‌ ಬಸ್‌ಗಳ ಸ್ಥಿತಿ ಸುಧಾರಣೆ ಯಾವಾಗ?

ಬಳ್ಳಾರಿ | ವಿವಾದ ಅಂತ್ಯ: ರತ್ನಮ್ಮವ್ವ ಅಂತ್ಯಸಂಸ್ಕಾರ ಇಂದು

Ritual Conflict: ಬಳ್ಳಾರಿ ತಾಲ್ಲೂಕಿನ ಕೊಳಗಲ್ಲಿಯಲ್ಲಿ ರತ್ನಮ್ಮವ್ವ ಸಮಾಧಿ ಸ್ಥಳದ ವಿಚಾರವಾಗಿ ಶುಕ್ರವಾರ ಎರಡು ಬಣಗಳ ನಡುವೆ ವಾದವಿವಾದ ನಡೆದಿದ್ದು, ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಶನಿವಾರ ಅಂತ್ಯಸಂಸ್ಕಾರಕ್ಕೆ ಒಪ್ಪಿಕೊಂಡಿದ್ದಾರೆ.
Last Updated 27 ಡಿಸೆಂಬರ್ 2025, 1:59 IST
ಬಳ್ಳಾರಿ | ವಿವಾದ ಅಂತ್ಯ: ರತ್ನಮ್ಮವ್ವ ಅಂತ್ಯಸಂಸ್ಕಾರ ಇಂದು

ಹೂವಿನಹಡಗಲಿ | ಮರಳು ಅಕ್ರಮ: ತೆಪ್ಪಗಳ ಭರಾಟೆ ಜೋರು

Sand Mafia: ತುಂಗಭದ್ರಾ ನದಿ ನೀರಿನ ಮಟ್ಟ ಇಳಿಮುಖವಾದ ಜತೆಗೆ ಹಾವೇರಿ ಭಾಗದ ಮರಳು ದಂಧೆಕೋರರು ಹೂವಿನಹಡಗಲಿ ತಾಲ್ಲೂಕಿನಲ್ಲಿ ಮರಳನ್ನು ತೆಪ್ಪಗಳ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
Last Updated 27 ಡಿಸೆಂಬರ್ 2025, 1:57 IST
ಹೂವಿನಹಡಗಲಿ | ಮರಳು ಅಕ್ರಮ: ತೆಪ್ಪಗಳ ಭರಾಟೆ ಜೋರು

ಬಳ್ಳಾರಿ | ಅಪಘಾತ: ಐದು ವರ್ಷಗಳಲ್ಲಿ 55,753 ಬಲಿ

ಗಾಯಗೊಂಡವರ ಒಟ್ಟು ಸಂಖ್ಯೆ 2,38,771 * ಸುಧಾರ‌ಣಾ ಕ್ರಮ ಕೈಗೊಂಡರೂ ತಗ್ಗದ ಅವಘಡಗಳು
Last Updated 26 ಡಿಸೆಂಬರ್ 2025, 23:30 IST
ಬಳ್ಳಾರಿ | ಅಪಘಾತ: ಐದು ವರ್ಷಗಳಲ್ಲಿ 55,753 ಬಲಿ

ಬಳ್ಳಾರಿ | ಸಂಭ್ರಮದ ಕ್ರಿಸ್ಮಸ್: ಸ್ನೇಹ ಸೌಹಾರ್ದಕ್ಕೆ ಸಾಕ್ಷಿಯಾದ ಹಬ್ಬ

Jesus Christ Message: ‘ಎಲ್ಲರನ್ನೂ ಪ್ರೀತಿಸು, ಸರ್ವರಿಗೂ ಒಳಿತನ್ನೇ ಬಯಸು, ಶತ್ರುಗಳನ್ನು ಕ್ಷಮಿಸು ಎನ್ನುವ ಅಪೂರ್ವ ಜೀವನ ಸಂದೇಶವನ್ನು ಯೇಸುಕ್ರಿಸ್ತರು ಜಗತ್ತಿಗೆ ಸಾರಿದ್ದು, ಇವು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ’ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
Last Updated 26 ಡಿಸೆಂಬರ್ 2025, 2:21 IST
ಬಳ್ಳಾರಿ | ಸಂಭ್ರಮದ ಕ್ರಿಸ್ಮಸ್: ಸ್ನೇಹ ಸೌಹಾರ್ದಕ್ಕೆ ಸಾಕ್ಷಿಯಾದ ಹಬ್ಬ

ಬಳ್ಳಾರಿ ತಲುಪಿತು ಅರುಣ್‌ ಯೋಗಿರಾಜ್‌ ಕೆತ್ತಿದ ವಾಲ್ಮೀಕಿ ಪ್ರತಿಮೆ

Maharshi Valmiki Statue: ಜ. 3ರಂದು ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ಪ್ರತಿಷ್ಠಾಪನೆಯಾಗಲಿರುವ, ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರ ಕೆತ್ತನೆಯಲ್ಲಿ ಮೂಡಿ ಬಂದಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಗುರುವಾರ ಬಳ್ಳಾರಿ ನಗರಕ್ಕೆ ತರಲಾಯಿತು.
Last Updated 26 ಡಿಸೆಂಬರ್ 2025, 2:21 IST
ಬಳ್ಳಾರಿ ತಲುಪಿತು ಅರುಣ್‌ ಯೋಗಿರಾಜ್‌ ಕೆತ್ತಿದ ವಾಲ್ಮೀಕಿ ಪ್ರತಿಮೆ
ADVERTISEMENT

ಹಗರಿಬೊಮ್ಮನಹಳ್ಳಿ: ಬ್ಯಾಲಾಳು ಕೆರೆಯಲ್ಲಿ ಅಪರೂಪದ ಅತಿಥಿಗಳು

Bylalu Lake Birds: ತಾಲ್ಲೂಕಿನ ಬ್ಯಾಲಾಳು ಕೆರೆ ಮೊದಲ ಬಾರಿಗೆ ಅಪರೂಪದ ಬಾನಾಡಿಗಳಿಗೆ ಆಶ್ರಯ ನೀಡಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಕಲ್ಲು ಮರಳಿನ ಕೃತಕ ಹಾಸಿಗೆ ನಿರ್ಮಿಸಿದರೂ ಅತ್ತಕಡೆ ಸುಳಿಯದ ರಿವರ್ ಟರ್ನ್ ಇಲ್ಲಿನ ಕೆರೆಯ ನಡುಗಡ್ಡೆಯಲ್ಲಿ ಆವಾಸ ಮಾಡಿಕೊಂಡಿದೆ.
Last Updated 26 ಡಿಸೆಂಬರ್ 2025, 2:18 IST
ಹಗರಿಬೊಮ್ಮನಹಳ್ಳಿ: ಬ್ಯಾಲಾಳು ಕೆರೆಯಲ್ಲಿ ಅಪರೂಪದ ಅತಿಥಿಗಳು

ಹಂಪಿ ಸ್ಮಾರಕದ ಬಳಿ ಗಲೀಜು: ನಿರ್ಮಲಾ ಗರಂ ಬೆನ್ನಲ್ಲೇ ಜಿಲ್ಲಾಧಿಕಾರಿ ತಪಾಸಣೆ

Nirmala Sitharaman Hampi Visit: ಹಂಪಿಯಲ್ಲಿ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ, ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
Last Updated 26 ಡಿಸೆಂಬರ್ 2025, 2:13 IST
ಹಂಪಿ ಸ್ಮಾರಕದ ಬಳಿ ಗಲೀಜು: ನಿರ್ಮಲಾ ಗರಂ ಬೆನ್ನಲ್ಲೇ ಜಿಲ್ಲಾಧಿಕಾರಿ ತಪಾಸಣೆ

ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ

Kolagal Village Tension: ಬಳ್ಳಾರಿಯ ಕೊಳಗಲ್‌ನ ಸಂತ ಎರ‍್ರಿ ತಾತನವರ ಶಿಷ್ಯ ಎರೆಪ್ಪ ತಾತನವರ ಪತ್ನಿ ಗುರುವಾರ ಮೃತಪಟ್ಟಿದ್ದು, ಅವರನ್ನು ಸಮಾಧಿ ಮಾಡುವ ವಿಚಾರವಾಗಿ ಗ್ರಾಮದಲ್ಲಿ ವಿವಾದ ಉಂಟಾಗಿದೆ. ಕೊಳಗಲ್‌ನಲ್ಲಿ ಮೀಸಲು ಪೊಲೀಸ್‌ ಪಡೆಗಳನ್ನು ನಿಯೋಜಿಸಿ ಬಂದೋಬಸ್ತ್‌ ಮಾಡಲಾಗಿದೆ.
Last Updated 26 ಡಿಸೆಂಬರ್ 2025, 2:12 IST
ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ
ADVERTISEMENT
ADVERTISEMENT
ADVERTISEMENT