ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ದಾವಣಗೆರೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ ವಿಕಾಸ ಬ್ಯಾಂಕ್‍ನಲ್ಲಿ ವಿಲೀನ

Cooperative Bank News: ದಾವಣಗೆರೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ವಿಕಾಸ ಬ್ಯಾಂಕ್‌ನಲ್ಲಿ ವಿಲೀನವಾಗಲು 33ನೇ ಮಹಾಜನಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಅಧ್ಯಕ್ಷ ಮಹೇಶ್ವರಪ್ಪ ತಿಳಿಸಿದರು.
Last Updated 16 ಸೆಪ್ಟೆಂಬರ್ 2025, 4:44 IST
ದಾವಣಗೆರೆ ಸಿಟಿ ಕೋ ಆಪರೇಟಿವ್ 
ಬ್ಯಾಂಕ್ ವಿಕಾಸ ಬ್ಯಾಂಕ್‍ನಲ್ಲಿ ವಿಲೀನ

ಬಳ್ಳಾರಿ | ಜಾತಿಗಳ ಎದುರು ‘ಕ್ರೈಸ್ತ’: ಆಕ್ರೋಶ

‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ಯಿಂದ ನಗರದಲ್ಲಿ ಪ್ರತಿಭಟನೆ
Last Updated 16 ಸೆಪ್ಟೆಂಬರ್ 2025, 4:39 IST
ಬಳ್ಳಾರಿ | ಜಾತಿಗಳ ಎದುರು ‘ಕ್ರೈಸ್ತ’: ಆಕ್ರೋಶ

ಕೂಡ್ಲಿಗಿ | ವಿದ್ಯುತ್ ಸ್ಪರ್ಶ: ತರಕಾರಿ ವ್ಯಾಪಾರಿ ಸಾವು

Electric Shock Death: ಕೂಡ್ಲಿಗಿ ಪಟ್ಟಣದ ಹಳೇ ಆಸ್ಪತ್ರೆ ಬಳಿ ತರಕಾರಿ ಮಾರುತ್ತಿದ್ದ ಸಾಗರ್ (25) ಸೋಮವಾರ ರಾತ್ರಿ ಟ್ರಾನ್ಸ್‌ಫಾರ್ಮರ್ ಇನ್ಸುಲೇಟರ್ ಸಿಡಿದು ವಿದ್ಯುತ್ ತಂತಿ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.
Last Updated 16 ಸೆಪ್ಟೆಂಬರ್ 2025, 4:37 IST
ಕೂಡ್ಲಿಗಿ | ವಿದ್ಯುತ್ ಸ್ಪರ್ಶ: ತರಕಾರಿ ವ್ಯಾಪಾರಿ ಸಾವು

ಕಂಪ್ಲಿ: ಸ್ವಂತ ಖರ್ಚಿನಲ್ಲಿ ರೈತರಿಂದ ರಸ್ತೆ ದುರಸ್ತಿ

Farmers Initiative: ಹೊಸ ನೆಲ್ಲೂಡಿಯಿಂದ ತಾಯಮ್ಮನಕಟ್ಟೆಯವರೆಗೆ 1.5 ಕಿ.ಮೀ ರಸ್ತೆಯು ಗುಂಡಿಗಳಿಂದ ಹಾಳಾಗಿದ್ದ ಹಿನ್ನೆಲೆಯಲ್ಲಿ ರೈತರು ಜೆಸಿಬಿ ಮೂಲಕ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ತಮ್ಮ ವೆಚ್ಚದಲ್ಲಿ ನಡೆಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 4:35 IST
ಕಂಪ್ಲಿ: ಸ್ವಂತ ಖರ್ಚಿನಲ್ಲಿ ರೈತರಿಂದ ರಸ್ತೆ ದುರಸ್ತಿ

ಬಳ್ಳಾರಿ | ಬೇರೆ ಉದ್ದಿಮೆಗೆ ಭೂಮಿ: ಸಂಘಟನೆಗಳ ಆಕ್ರೋಶ

ಕೆಐಎಡಿಬಿ ನಡೆಗೆ ಸಿಐಟಿಯುಸಿ ಅಸಮಾಧಾನ | ಪರಿಸರ ಆಲಿಕೆ ಸಭೆಗೆ ಆಕ್ಷೇಪ| ಹೊಸ ಭೂಬೆಲೆ ನಿಗದಿಗೆ ಆಗ್ರಹ
Last Updated 16 ಸೆಪ್ಟೆಂಬರ್ 2025, 4:34 IST
ಬಳ್ಳಾರಿ | ಬೇರೆ ಉದ್ದಿಮೆಗೆ ಭೂಮಿ: ಸಂಘಟನೆಗಳ ಆಕ್ರೋಶ

ಗ್ರಾಮ ಸ್ವರಾಜ್ಯ ಕಲ್ಪನೆ ಸಕಾರಗೊಳಿಸಲು ಶ್ರಮವಹಿಸಿ: ಸಂಡೂರಿನ ತಹಶೀಲ್ದಾರ್

ಸಂಡೂರಿನ ತಹಶೀಲ್ದಾರ್ ಅನಿಲ್ ಕುಮಾರ್ ಜಿ. ಹೇಳಿಕೆ
Last Updated 16 ಸೆಪ್ಟೆಂಬರ್ 2025, 4:31 IST
ಗ್ರಾಮ ಸ್ವರಾಜ್ಯ ಕಲ್ಪನೆ ಸಕಾರಗೊಳಿಸಲು ಶ್ರಮವಹಿಸಿ: ಸಂಡೂರಿನ ತಹಶೀಲ್ದಾರ್

ಬ್ಯಾಲಹುಣ್ಸಿ: 3 ದಿನದಿಂದ ನೀರು ಪೂರೈಕೆ ಸ್ಥಗಿತ

Water Supply Halt: ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿಯಲ್ಲಿ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ. ವಿದ್ಯುತ್ ಪರಿವರ್ತಕ ಸುಟ್ಟ ಪರಿಣಾಮ ಯೋಜನೆ ಬಂದ್ ಆಗಿದೆ.
Last Updated 16 ಸೆಪ್ಟೆಂಬರ್ 2025, 4:23 IST
ಬ್ಯಾಲಹುಣ್ಸಿ: 3 ದಿನದಿಂದ ನೀರು ಪೂರೈಕೆ ಸ್ಥಗಿತ
ADVERTISEMENT

ತೆಕ್ಕಲಕೋಟೆ | ನಿರಂತರ ಮಳೆ: ಹತ್ತಿ ಬೆಳೆಗೆ ಬಾಲಹುಳ ಬಾಧೆ

Heavy Rainfall: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಹತ್ತಿ ಬೆಳೆಯ ಹೂ ಹಾಗು ಕಾಯಿ ನೆಲಕ್ಕೆ ಉದುರಿ ಬೀಳುತ್ತಿವೆ. ಇದರಿಂದ ರೈತರ ಆತಂಕ ಹೆಚ್ಚಾಗಿದೆ. ಅಲ್ಲದೆ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು
Last Updated 16 ಸೆಪ್ಟೆಂಬರ್ 2025, 4:22 IST
ತೆಕ್ಕಲಕೋಟೆ | ನಿರಂತರ ಮಳೆ: ಹತ್ತಿ ಬೆಳೆಗೆ ಬಾಲಹುಳ ಬಾಧೆ

ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ನಿರಂತರ ಮಳೆ ಹೆಚ್ಚಿದ ತೇವಾಂಶ, ಮೆಕ್ಕೆ ಜೋಳ ಬೆಳೆ ಕೊಳೆಯುವ ಆತಂಕ
Last Updated 16 ಸೆಪ್ಟೆಂಬರ್ 2025, 4:20 IST
ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ಸಿರುಗುಪ್ಪ : ಮಳೆಗೆ ತಗ್ಗು ಪ್ರದೇಶ ಜಲಾವೃತ

Heavy Rainfall: ಸಿರುಗುಪ್ಪದಲ್ಲಿ ಭಾನುವಾರ ಸುರಿದ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳ ಮೇಲೆ ನೀರು ಹರಿಯಿತು. ಚರಂಡಿಗಳಲ್ಲಿ ನೀರು ತುಂಬಿ ಮನೆಗಳೊಳಗೆ ನುಗ್ಗಿದ್ದು ಜನರು ಕಷ್ಟ ಅನುಭವಿಸಿದರು.
Last Updated 15 ಸೆಪ್ಟೆಂಬರ್ 2025, 5:59 IST
ಸಿರುಗುಪ್ಪ : ಮಳೆಗೆ ತಗ್ಗು ಪ್ರದೇಶ ಜಲಾವೃತ
ADVERTISEMENT
ADVERTISEMENT
ADVERTISEMENT