ಹರಪನಹಳ್ಳಿ | ವೀರಭದ್ರೇಶ್ವರ ಜಾತ್ರೆ: ಅಗ್ನಿ ಹಾಯ್ದು ಭಕ್ತಿ ಸಲ್ಲಿಕೆ
Fire Walking Ritual: ಹರಪನಹಳ್ಳಿ ಹಳೇ ಬಸ್ ನಿಲ್ದಾಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಕ್ತರು ಅಗ್ನಿಕುಂಡ ಹಾಯ್ದು ಭಕ್ತಿ ಸಲ್ಲಿಸಿದರು. ಮಹಿಳೆಯರು, ಯುವತಿಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.Last Updated 8 ನವೆಂಬರ್ 2025, 4:55 IST