ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸೋರುವ ಶಾಲಾ ಕೊಠಡಿ, ಗುಂಡಿ ಬಿದ್ದ ರಸ್ತೆ: ಕ್ಷೇತ್ರದ ಸಮಸ್ಯೆ ಅನಾವರಣಗೊಳಿಸಿದ MLA

Huvina Hadagali MLA Krishna Nayak: ಬೆಳಗಾವಿ ಅಧಿವೇಶನದಲ್ಲಿ ಹೂವಿನಹಡಗಲಿ ಕ್ಷೇತ್ರದ ರಸ್ತೆ, ಶಾಲೆ ಹಾಗೂ ಆಸ್ಪತ್ರೆಗಳ ದುಸ್ಥಿತಿಯನ್ನು ಶಾಸಕ ಕೃಷ್ಣನಾಯ್ಕ ಬಿಚ್ಚಿಟ್ಟರು. ಸರ್ಕಾರಕ್ಕೆ ಶೀಘ್ರ ಅನುದಾನ ನೀಡಲು ಒತ್ತಾಯ.
Last Updated 21 ಡಿಸೆಂಬರ್ 2025, 5:26 IST
ಸೋರುವ ಶಾಲಾ ಕೊಠಡಿ, ಗುಂಡಿ ಬಿದ್ದ ರಸ್ತೆ: ಕ್ಷೇತ್ರದ ಸಮಸ್ಯೆ ಅನಾವರಣಗೊಳಿಸಿದ MLA

ತೆಕ್ಕಲಕೋಟೆ | ಹೆದ್ದಾರಿ ಕಾಮಗಾರಿ: ಏಪ್ರಿಲ್‌ ಅಂತ್ಯಕ್ಕೆ ಮುಕ್ತಾಯ-ವೆಂಕಟೇಶ

NH 150A Progress: ತೆಕ್ಕಲಕೋಟೆ-ಇಬ್ರಾಹಿಂಪುರ ಹೊರವಲಯದ 15.68 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಚಿತ್ರದುರ್ಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ವೀಕ್ಷಿಸಿದರು.
Last Updated 21 ಡಿಸೆಂಬರ್ 2025, 5:25 IST
ತೆಕ್ಕಲಕೋಟೆ | ಹೆದ್ದಾರಿ ಕಾಮಗಾರಿ: ಏಪ್ರಿಲ್‌ ಅಂತ್ಯಕ್ಕೆ ಮುಕ್ತಾಯ-ವೆಂಕಟೇಶ

ಕೇಂದ್ರೀಯ ವಿವಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ: ಸೋಫಿಯಾ

Central University of Karnataka (CUK) Admission 2026-27: ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ PG ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ CUET ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
Last Updated 21 ಡಿಸೆಂಬರ್ 2025, 5:21 IST
ಕೇಂದ್ರೀಯ ವಿವಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ: ಸೋಫಿಯಾ

ಹಗರಿಬೊಮ್ಮನಹಳ್ಳಿ | ಸರ್ಕಾರಿ ಶಾಲೆ ಅಭಿವೃದ್ಧಿಗೆ ಅನುದಾನ: ಮರಿರಾಮಪ್ಪ

Hagaribommanahalli Municipality: ಪಟ್ಟಣದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಪುರಸಭೆ ವತಿಯಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಅಧ್ಯಕ್ಷ ಎಂ.ಮರಿರಾಮಪ್ಪ ತಿಳಿಸಿದರು.
Last Updated 21 ಡಿಸೆಂಬರ್ 2025, 5:19 IST
ಹಗರಿಬೊಮ್ಮನಹಳ್ಳಿ | ಸರ್ಕಾರಿ ಶಾಲೆ ಅಭಿವೃದ್ಧಿಗೆ ಅನುದಾನ: ಮರಿರಾಮಪ್ಪ

ಹೊಸಪೇಟೆ | ರಾಷ್ಟ್ರೀಯ ಪಲ್ಸ್ ಪೋಲಿಯೊ ಜಾಗೃತಿ ಜಾಥಾ: ಪೋಸ್ಟರ್‌ ಬಿಡುಗಡೆ

Vijayanagara Health News: 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.
Last Updated 21 ಡಿಸೆಂಬರ್ 2025, 5:18 IST
ಹೊಸಪೇಟೆ | ರಾಷ್ಟ್ರೀಯ ಪಲ್ಸ್ ಪೋಲಿಯೊ ಜಾಗೃತಿ ಜಾಥಾ: ಪೋಸ್ಟರ್‌ ಬಿಡುಗಡೆ

ಬಳ್ಳಾರಿ: ಮರಳು ಅಕ್ರಮ ತಡೆಗೆ ಗಸ್ತು ಬಿಗಿ

‘ಮರಳು ಸಭೆ’ ನಡೆಸಿದ ಜಿಲ್ಲಾಧಿಕಾರಿಯಿಂದ ಆಧಿಕಾರಿಗಳಿಗೆ ಸೂಚನೆ
Last Updated 20 ಡಿಸೆಂಬರ್ 2025, 4:27 IST
ಬಳ್ಳಾರಿ: ಮರಳು ಅಕ್ರಮ ತಡೆಗೆ ಗಸ್ತು ಬಿಗಿ

ಬೀದಿನಾಯಿ ಸೆರೆ ಕಾರ್ಯಾಚರಣೆ ಆರಂಭ

ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಾಯಿಗಳ ಆಶ್ರಯ ತಾಣ
Last Updated 20 ಡಿಸೆಂಬರ್ 2025, 4:23 IST
ಬೀದಿನಾಯಿ ಸೆರೆ ಕಾರ್ಯಾಚರಣೆ ಆರಂಭ
ADVERTISEMENT

ಕಂಪ್ಲಿ: ಕಳವು ಮಾಡಿದ ಮೊಬೈಲ್‍ನಿಂದ ₹1.20ಲಕ್ಷ ವರ್ಗಾವಣೆ

Cyber Crime Kampli: ಕಂಪ್ಲಿ ಹಳೆ ಬಸ್ ನಿಲ್ದಾಣದಲ್ಲಿ ಕಳವಾದ ಮೊಬೈಲ್ ಬಳಸಿ ಕಳ್ಳರು ಹೋಟೆಲ್ ಮಾಲೀಕ ಸೇರಿ ಇಬ್ಬರ ಖಾತೆಯಿಂದ ೧.೨೦ ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ. ಜಮ್ಮು-ಕಾಶ್ಮೀರ ಹಾಗೂ ಆಂಧ್ರದ ವ್ಯಕ್ತಿಗಳಿಗೆ ಹಣ ವರ್ಗಾವಣೆಯಾಗಿದೆ.
Last Updated 20 ಡಿಸೆಂಬರ್ 2025, 4:22 IST
ಕಂಪ್ಲಿ: ಕಳವು ಮಾಡಿದ ಮೊಬೈಲ್‍ನಿಂದ ₹1.20ಲಕ್ಷ ವರ್ಗಾವಣೆ

ಬಳ್ಳಾರಿ: ಜೈಲಿನಲ್ಲಿ 4 ಮೊಬೈಲ್ ಫೋನ್ ಪತ್ತೆ

Jail Inspection Ballari: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದ ವೇಳೆ ೪ ಮೊಬೈಲ್ ಫೋನ್ ಹಾಗೂ ಇತರ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 20 ಡಿಸೆಂಬರ್ 2025, 4:20 IST
ಬಳ್ಳಾರಿ: ಜೈಲಿನಲ್ಲಿ 4 ಮೊಬೈಲ್ ಫೋನ್ ಪತ್ತೆ

ಬೆಳ್ಳಿ ಖರೀದಿ, ಮಾರಾಟದಲ್ಲಿ ವಂಚನೆ: ಎಫ್‌ಐಆರ್

Silver Scam Ballari: ನಗರದ ಉದ್ಯಮಿಯೊಬ್ಬರಿಗೆ ಹತ್ತು ಲಕ್ಷ ರೂಪಾಯಿ ಮೌಲ್ಯದ ನಕಲಿ ಬೆಳ್ಳಿಗಟ್ಟಿ ನೀಡಿ ಹಾಗೂ ಖರೀದಿ ಮಾಡಿದ ಬೆಳ್ಳಿಗೆ ಹಣ ಪಾವತಿಸದೆ ವಂಚಿಸಿದ ಆರೋಪದ ಮೇಲೆ ಜ್ಯುವೆಲ್ಲರಿ ಮಾಲೀಕ ಹರ್ಷ ಸೋನಿ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 20 ಡಿಸೆಂಬರ್ 2025, 4:17 IST
ಬೆಳ್ಳಿ ಖರೀದಿ, ಮಾರಾಟದಲ್ಲಿ ವಂಚನೆ: ಎಫ್‌ಐಆರ್
ADVERTISEMENT
ADVERTISEMENT
ADVERTISEMENT