ಬುಧವಾರ, 26 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

Congress Government Criticism: ಬಳ್ಳಾರಿ: ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಚಿವ ರಾಜು ಗೌಡ ಆರೋಪಿಸಿದರು.
Last Updated 26 ನವೆಂಬರ್ 2025, 5:04 IST
ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Scrap Money Dispute: ಬಳ್ಳಾರಿ: ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ವಾಣಿಜ್ಯ ಸಂಕೀರ್ಣದಲ್ಲಿ ನ.17ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 5:03 IST
ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ

Women's Education Access: ಸಂಡೂರು: ತಾಲ್ಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಗಳ ಕೊರತೆಯಿದೆ. ಇದರಿಂದ ಗ್ರಾಮೀಣ, ನಗರ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
Last Updated 26 ನವೆಂಬರ್ 2025, 4:53 IST
ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ

ಸಿರುಗುಪ್ಪ: ಮಹಾಕಾಳಿ ರಾಜುಗೆ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ

Fish Farming Recognition: byline no author page goes here ಸಿರುಗುಪ್ಪ ತಾಲ್ಲೂಕಿನ ಸಿ.ಎಚ್. ಮಹಾಕಾಳಿ ರಾಜು ಅವರು ವೈಜ್ಞಾನಿಕ ಮೀನು ಕೃಷಿಯಲ್ಲಿ ಸಾಧನೆ ಮಾಡಿ 2025-26ನೇ ಸಾಲಿನ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ನವೆಂಬರ್ 2025, 5:09 IST
ಸಿರುಗುಪ್ಪ: ಮಹಾಕಾಳಿ ರಾಜುಗೆ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ

ಬಳ್ಳಾರಿ| ವಿಮ್ಸ್‌ನಲ್ಲಿ ಬಾಲಕ ಸಾವು: ನಿರ್ಲಕ್ಷ್ಯ ಆರೋಪ

ವಿಪರೀತ ನಂಜಿನಿಂದ ಬಾಲಕನ ಸಾವು| ಲೋಪ ನಿರಾಕರಿಸಿದ ವೈದ್ಯರು
Last Updated 25 ನವೆಂಬರ್ 2025, 5:09 IST
ಬಳ್ಳಾರಿ| ವಿಮ್ಸ್‌ನಲ್ಲಿ ಬಾಲಕ ಸಾವು: ನಿರ್ಲಕ್ಷ್ಯ ಆರೋಪ

ಹೂವಿನಹಡಗಲಿ: ಪೊಲೀಸ್ ತರಬೇತಿ ಶಾಲೆಗೆ ಮರುಜೀವ?

Training Academy Plan: byline no author page goes here ಹೂವಿನಹಡಗಲಿಯ ಹುಲಿಗುಡ್ಡ ಪ್ರದೇಶದಲ್ಲಿ 18 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಪೊಲೀಸ್ ತರಬೇತಿ ಶಾಲೆ ಯೋಜನೆಗೆ ಈಗ ಮರುಜೀವ ದೊರಕುವ ಸಾಧ್ಯತೆ ಕಂಡುಬಂದಿದೆ.
Last Updated 25 ನವೆಂಬರ್ 2025, 5:09 IST
ಹೂವಿನಹಡಗಲಿ: ಪೊಲೀಸ್ ತರಬೇತಿ ಶಾಲೆಗೆ ಮರುಜೀವ?

ಸಂಡೂರು| ಮೀಸಲಾತಿ ಹೆಚ್ಚಳಕ್ಕೆ ಯತ್ನ: ಸಂಸದ ತುಕಾರಾಂ

Panchamasali Development: byline no author page goes here ಸಂಡೂರಿನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕ್ರಮದಲ್ಲಿ ಸಂಸದ ಇ.ತುಕಾರಾಂ ಅವರು ಸಮಾಜದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
Last Updated 25 ನವೆಂಬರ್ 2025, 5:08 IST
ಸಂಡೂರು| ಮೀಸಲಾತಿ ಹೆಚ್ಚಳಕ್ಕೆ ಯತ್ನ: ಸಂಸದ ತುಕಾರಾಂ
ADVERTISEMENT

ಬಳ್ಳಾರಿ | ವಿಲೀನ ಹೆಸರಲ್ಲಿ ಶಾಲೆ ಮುಚ್ಚುವ ಹುನ್ನಾರ: ಎಐಡಿಎಸ್‌ಒ ಆರೋಪ

Government School Closure: byline no author page goes here ಬಳ್ಳಾರಿಯಲ್ಲಿ ಎಐಡಿಎಸ್‌ಒ ಆರೋಪಿಸಿದ್ದು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 5:08 IST
ಬಳ್ಳಾರಿ | ವಿಲೀನ ಹೆಸರಲ್ಲಿ ಶಾಲೆ ಮುಚ್ಚುವ ಹುನ್ನಾರ: ಎಐಡಿಎಸ್‌ಒ ಆರೋಪ

ತೆಕ್ಕಲಕೋಟೆ: ಸಾವಯವ ಕೃಷಿಗೆ 'ಡ್ರೋಣ್' ನೆರವು

ಪ್ರಯೋಗಶೀಲ ರೈತ ನಂದೀಶರ ಔಷಧಿ ಸಿಂಪರಣೆ ವಿಧಾನ
Last Updated 24 ನವೆಂಬರ್ 2025, 5:43 IST
ತೆಕ್ಕಲಕೋಟೆ: ಸಾವಯವ ಕೃಷಿಗೆ 'ಡ್ರೋಣ್' ನೆರವು

ಬಳ್ಳಾರಿ | ಮತ್ತೆ ಮರಳು ಅಭಾವ: ಜನರ ಪರದಾಟ

Construction Crisis: ಬಳ್ಳಾರಿ ನಗರದಲ್ಲಿ ಮರಳಿಗೆ ಕೊರತೆ ಉಂಟಾಗಿ ನಿರ್ಮಾಣ ಕಾಮಗಾರಿಗಳ ಬಹುತೇಕ ಭಾಗ ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು, ಸಾಲದಲ್ಲಿ ಮನೆ ಕಟ್ಟುತ್ತಿರುವವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
Last Updated 24 ನವೆಂಬರ್ 2025, 5:41 IST
ಬಳ್ಳಾರಿ | ಮತ್ತೆ ಮರಳು ಅಭಾವ: ಜನರ ಪರದಾಟ
ADVERTISEMENT
ADVERTISEMENT
ADVERTISEMENT