ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿರ್ಬಂಧ

ಜಿಲ್ಲೆಯಾದ್ಯಂತ ಮಾ.25 ರಿಂದ ಏ.06 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಶಾಂತಿ-ಸುವ್ಯವಸ್ಥೆ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು
Last Updated 18 ಮಾರ್ಚ್ 2024, 16:03 IST
fallback

ಬಳ್ಳಾರಿ | ಅಕ್ರಮ ಲೈಂಗಿಕ ಚಟುವಟಿಕೆ: ಮಹಿಳೆ ಬಂಧನ

ಅಕ್ರಮ ಲೈಂಗಿಕ ಚಟುವಟಿಕೆ, ಮಹಿಳೆಯರ ಸಾಗಣೆ ಮಾಡುತ್ತಿದ್ದ ಅರೋಪದ ಮೇಲೆ ಮಹಿಳೆಯೊಬ್ಬರನ್ನು ಬಳ್ಳಾರಿ ನಗರದ ಕೌಲ್‌ಬಜಾರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 18 ಮಾರ್ಚ್ 2024, 6:31 IST
fallback

ಬಳ್ಳಾರಿ: ಸೊರಗುತ್ತಿವೆ ಇಂದಿರಾ ಕ್ಯಾಂಟಿನ್‌ಗಳು

ಬಳ್ಳಾರಿ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಸಮಸ್ಯೆಗೆ ಅಧಿಕಾರಿಗಳು ಗುತ್ತಿಗೆದಾರರನ್ನು ಹೊಣೆ ಮಾಡಿದರೆ, ಗುತ್ತಿಗೆದಾರರು ಬಿಲ್‌ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಅವಲತ್ತುಕೊಂಡಿದ್ದಾರೆ.
Last Updated 18 ಮಾರ್ಚ್ 2024, 4:41 IST
ಬಳ್ಳಾರಿ: ಸೊರಗುತ್ತಿವೆ ಇಂದಿರಾ ಕ್ಯಾಂಟಿನ್‌ಗಳು

ಬಳ್ಳಾರಿ | ಜೂಜು ಅಡ್ಡೆಯ ಮೇಲೆ ದಾಳಿ: 37 ಮಂದಿ ವಶಕ್ಕೆ

ಬಳ್ಳಾರಿಯ ಪಿ.ಡಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಗನೂರು ಎಂಬಲ್ಲಿನ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು 37 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 17 ಮಾರ್ಚ್ 2024, 16:12 IST
ಬಳ್ಳಾರಿ | ಜೂಜು ಅಡ್ಡೆಯ ಮೇಲೆ ದಾಳಿ: 37 ಮಂದಿ ವಶಕ್ಕೆ

ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!

ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!
Last Updated 17 ಮಾರ್ಚ್ 2024, 15:13 IST
ಬಳ್ಳಾರಿ ಸೈಕಲ್‌ ಕೋವಾ: ರುಚಿಗೆ ವಾವ್‌ ಎನ್ನದವರಿಲ್ಲ!

ಹೊಸ ನೆಲ್ಲೂಡಿ: ನೀರಿಗಾಗಿ ಹಾಹಾಕಾರ 

ಕಂಪ್ಲಿ: ತಾಲ್ಲೂಕಿನ ಹೊಸ ನೆಲ್ಲೂಡಿ ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ಕೆಲ ದಿನಗಳಿಂದ ನೀರು ಪೂರೈಕೆಯಲ್ಲಿ ಅಡಚಣೆಯಾಗಿ ಜನರ ಜೊತೆಗೆ ಜಾನುವಾರುಗಳಿಗೂ ನೀರಿನ ತೊಂದರೆ ಶುರುವಾಗಿದೆ.
Last Updated 17 ಮಾರ್ಚ್ 2024, 12:43 IST
ಹೊಸ ನೆಲ್ಲೂಡಿ: ನೀರಿಗಾಗಿ ಹಾಹಾಕಾರ 

ಕುರುಗೋಡು: ಸರ್ಕಾರಿ ಜಾಹೀರಾತು ಫಲಕ ತೆರವು

ಲೋಕಚುನಾವಣೆ ಘೋಷಣೆ: ಸರ್ಕಾರಿ ಜಾಹಿರಾತು ಫಲಕ ತೆರುವು
Last Updated 17 ಮಾರ್ಚ್ 2024, 12:41 IST
ಕುರುಗೋಡು: ಸರ್ಕಾರಿ ಜಾಹೀರಾತು ಫಲಕ ತೆರವು
ADVERTISEMENT

ಹರಪನಹಳ್ಳಿ | ರಾಷ್ಟ್ರೀಯ ಲೋಕ ಅದಲಾತ್‍ : 1,311 ಪ್ರಕರಣ ಇತ್ಯರ್ಥ

ರಾಷ್ಟ್ರೀಯ ಲೋಕ ಅದಲಾತ್‍ : 1311 ಪ್ರಕರಣ ಇತ್ಯರ್ಥ
Last Updated 17 ಮಾರ್ಚ್ 2024, 12:40 IST
ಹರಪನಹಳ್ಳಿ | ರಾಷ್ಟ್ರೀಯ ಲೋಕ ಅದಲಾತ್‍ : 1,311 ಪ್ರಕರಣ ಇತ್ಯರ್ಥ

‘ಬಾನಾಡಿ ಆವಾಸಕ್ಕೆ ನಡುಗಡ್ಡೆಗಳ ಆಸರೆ’

ಪಕ್ಷಿಧಾಮದಲ್ಲಿ ಭರದಿಂದ ಸಾಗಿದೆ ನಿರ್ಮಾಣ ಕಾರ್ಯ
Last Updated 17 ಮಾರ್ಚ್ 2024, 4:52 IST
 ‘ಬಾನಾಡಿ ಆವಾಸಕ್ಕೆ ನಡುಗಡ್ಡೆಗಳ ಆಸರೆ’

ಬಳ್ಳಾರಿ: ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಗೆ ಸೂಚನೆ 

ಎಲ್ಲಾ ಡಿಸಿಗಳ ಜತೆ  ಮುಖ್ಯ ಚುನಾವಣಾಧಿಕಾರಿ ಸಭೆ
Last Updated 16 ಮಾರ್ಚ್ 2024, 16:32 IST
fallback
ADVERTISEMENT