ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ
CPI Mahesh Gowda ಸಂಡೂರಿನ ಸಿಪಿಐ ಮಹೇಶಗೌಡ ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಒತ್ತಾಯಿಸಿದರು.Last Updated 18 ನವೆಂಬರ್ 2025, 6:16 IST