ಗುರುವಾರ, 4 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ | ಶಾಸಕರಿಗೆ ಸಿಎಂ ಸಂದೇಶ ರವಾನೆ: ದೂತರಾಗಿ ಬಂದಿದ್ದರೇ ಬೈರತಿ ಸುರೇಶ್‌?

ರಾಜಕೀಯ ಪಡಸಾಲೆಯಲ್ಲಿ ಚರ್ಚೆ
Last Updated 4 ಡಿಸೆಂಬರ್ 2025, 4:54 IST
ಬಳ್ಳಾರಿ | ಶಾಸಕರಿಗೆ ಸಿಎಂ ಸಂದೇಶ ರವಾನೆ: ದೂತರಾಗಿ ಬಂದಿದ್ದರೇ ಬೈರತಿ ಸುರೇಶ್‌?

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

Engineering Student Death: ಸಂಡೂರು ತಾಲ್ಲೂಕಿನ ಕುಡಿತಿನಿ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಪ್ರಸನ್ನ ಅವರು ಬೈಕ್ ಅಪಘಾತದಲ್ಲಿ ತೀವ್ರಗಾಯಗೊಂಡು ಬಳ್ಳಾರಿ ವಿಮ್ಸ್‌ಗೆ ಸಾಗುವ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 4:53 IST
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಕರ್ತವ್ಯ ಲೋಪ: ಯಡಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಮಾನತು

Panchayat Misconduct: ಕರ್ತವ್ಯ ಲೋಪ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ರಾಮಪ್ಪ ಅವರನ್ನು ಅಮಾನತುಗೊಳಿಸಿ, ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ.
Last Updated 4 ಡಿಸೆಂಬರ್ 2025, 4:53 IST
ಕರ್ತವ್ಯ ಲೋಪ: ಯಡಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಮಾನತು

ಸಂಡೂರು |₹41 ಸಾವಿರ ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಣೆ: ವಶಕ್ಕೆ

Illegal Ration Transport: ಸಂಡೂರಿನಲ್ಲಿ ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ₹41 ಸಾವಿರ ಮೌಲ್ಯದ 18 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಟೊಗಳಲ್ಲಿ ಅಕ್ರಮ ಸಾಗಣೆ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 4:53 IST
ಸಂಡೂರು |₹41 ಸಾವಿರ ಮೌಲ್ಯದ ಪಡಿತರ ಅಕ್ಕಿ ಅಕ್ರಮ ಸಾಗಣೆ: ವಶಕ್ಕೆ

ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸೋಣ: ನ್ಯಾ.ರಾಜೇಶ್ ಅಭಿಮತ

ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ
Last Updated 4 ಡಿಸೆಂಬರ್ 2025, 4:52 IST
ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸೋಣ: ನ್ಯಾ.ರಾಜೇಶ್ ಅಭಿಮತ

ಕೂಡ್ಲಿಗಿ: ಮಾಸಿಕ ಸಂತೆ, ಮಾರಟ ಮೇಳ

Rural Empowerment: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು. ಕಾನಹೊಸಹಳ್ಳಿಯಲ್ಲಿ ಸಂಜೀವಿನ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನ ಮೇಳ ಆಯೋಜಿಸಲಾಗಿತ್ತು.
Last Updated 3 ಡಿಸೆಂಬರ್ 2025, 5:37 IST
ಕೂಡ್ಲಿಗಿ: ಮಾಸಿಕ ಸಂತೆ, ಮಾರಟ ಮೇಳ

ಹರಪನಹಳ್ಳಿ: ‘ಕಾಯಕ, ದಾಸೋಹ ತತ್ವದ ಮೇಲೆ ಮಠ ಬೆಳೆಸಿದ ಶ್ರೀ’

Chandramoulishwara Swamiji: ಹರಪನಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ನೆರವಾದ ಲಿಂಗೈಕ್ಯ ಚಂದ್ರಮೌಳೀಶ್ವರರು ಮೇರು ವ್ಯಕ್ತಿತ್ವ ಹೊಂದಿದ್ದರು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
Last Updated 3 ಡಿಸೆಂಬರ್ 2025, 5:33 IST
ಹರಪನಹಳ್ಳಿ: ‘ಕಾಯಕ, ದಾಸೋಹ ತತ್ವದ ಮೇಲೆ ಮಠ ಬೆಳೆಸಿದ ಶ್ರೀ’
ADVERTISEMENT

ಬಳ್ಳಾರಿ: ಸಂಪನ್ಮೂಲ ವ್ಯಕ್ತಿ, ಆಶಾಗಳಿಗೆ ಬಾರದ ಸಮೀಕ್ಷೆ ಹಣ

ಸರ್ವೆ ಕಾರ್ಯದಲ್ಲಿ ಸಮೀಕ್ಷಕರ ಹಾದಿ ಸುಗಮಗೊಳಿಸಿದ್ದ ಸ್ವಸಹಾಯ ಗುಂಪಿನ ಸದಸ್ಯರು, ಆಶಾಗಳು
Last Updated 3 ಡಿಸೆಂಬರ್ 2025, 5:25 IST
ಬಳ್ಳಾರಿ: ಸಂಪನ್ಮೂಲ ವ್ಯಕ್ತಿ, ಆಶಾಗಳಿಗೆ ಬಾರದ ಸಮೀಕ್ಷೆ ಹಣ

ಸಂಡೂರು: ಉದ್ಘಾಟನೆ ಭಾಗ್ಯ ಕಾಣದ ಮಳಿಗೆ

Rural Development: ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ನೂತನ ವಾಣಿಜ್ಯ ಮಳಿಗೆಗಳ ಕಟ್ಟಡವು ಒಂದು ವರ್ಷದಿಂದ ಉದ್ಘಾಟನೆಯ ಭಾಗ್ಯ ಕಾಣದೆ ಪಾಳು ಬಿದ್ದಿದೆ.
Last Updated 3 ಡಿಸೆಂಬರ್ 2025, 5:21 IST
ಸಂಡೂರು: ಉದ್ಘಾಟನೆ ಭಾಗ್ಯ ಕಾಣದ ಮಳಿಗೆ

ಬಳ್ಳಾರಿ: ಹಣ ಖರ್ಚು ಮಾಡಲು ಏನು ಸಮಸ್ಯೆ?

ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವ ಬೈರತಿ ಸುರೇಶ್‌ ಪ್ರಶ್ನೆ | ಅನುದಾನ ಸೂಕ್ತ ಬಳಕೆಗೆ ಸೂಚನೆ
Last Updated 3 ಡಿಸೆಂಬರ್ 2025, 5:13 IST
ಬಳ್ಳಾರಿ:  ಹಣ ಖರ್ಚು ಮಾಡಲು ಏನು ಸಮಸ್ಯೆ?
ADVERTISEMENT
ADVERTISEMENT
ADVERTISEMENT