ಗುರುವಾರ, 27 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

Labour Code Opposition: ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನೆ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ ನಡೆಯಿತು.
Last Updated 27 ನವೆಂಬರ್ 2025, 5:13 IST
ಬಳ್ಳಾರಿ: ಹೊಸ ಕಾರ್ಮಿಕ ಕಾನೂನುಗಳಿಗೆ ವಿರೋಧ

ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ: ಡಾ.ಬಾಬು ಜಗನ್ ಜೀವನ್ ರಾಮ್

Constitution Day: ಬಳ್ಳಾರಿ: ‘ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ’ ಎಂದು ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ
Last Updated 27 ನವೆಂಬರ್ 2025, 5:08 IST
ಭಾರತದ ಸಂವಿಧಾನ ನಮ್ಮ ದೇಶದ ಹೃದಯವಿದ್ದಂತೆ: ಡಾ.ಬಾಬು ಜಗನ್ ಜೀವನ್ ರಾಮ್

ಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತ; ನೂತನ ನಗರಸಭೆಗೆ ಆಡಳಿತಾಧಿಕಾರಿ ಯಾರು?

Administrative Officer Appointment: ಹರಪನಹಳ್ಳಿ: ನಗರಸಭೆಯಾಗಿ ಅಂತಿಮ ಅಧಿಸೂಚನೆ ಪಡೆದಿರುವ ಇಲ್ಲಿಯ ಪುರಸಭೆಗೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಇನ್ನೊಂದೆಡೆ ಪುರಸಭೆ ಅಧ್ಯಕ್ಷೆ, ಸದಸ್ಯರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ
Last Updated 27 ನವೆಂಬರ್ 2025, 5:04 IST
ಕೋರ್ಟ್‌ ತೀರ್ಪಿನತ್ತ ಎಲ್ಲರ ಚಿತ್ತ; ನೂತನ ನಗರಸಭೆಗೆ ಆಡಳಿತಾಧಿಕಾರಿ ಯಾರು?

ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

Congress Government Criticism: ಬಳ್ಳಾರಿ: ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರನ್ನು ಕಡೆಗಣಿಸಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಚಿವ ರಾಜು ಗೌಡ ಆರೋಪಿಸಿದರು.
Last Updated 26 ನವೆಂಬರ್ 2025, 5:04 IST
ಬಳ್ಳಾರಿ | ರೈತರ ಕಡೆಗಣಿಸಿದ ಕಾಂಗ್ರೆಸ್‌ ಸರ್ಕಾರ: ಮಾಜಿ ಶಾಸಕ ರಾಜುಗೌಡ ಆರೋಪ

ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Scrap Money Dispute: ಬಳ್ಳಾರಿ: ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ವಾಣಿಜ್ಯ ಸಂಕೀರ್ಣದಲ್ಲಿ ನ.17ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 5:03 IST
ಬಳ್ಳಾರಿ | ಚಿಂದಿ ಆದು ಬಂದ ಹಣ ಭಾಗ ಮಾಡಿಕೊಳ್ಳುವಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ

Women's Education Access: ಸಂಡೂರು: ತಾಲ್ಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಪರಿಶಿಷ್ಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಗಳ ಕೊರತೆಯಿದೆ. ಇದರಿಂದ ಗ್ರಾಮೀಣ, ನಗರ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
Last Updated 26 ನವೆಂಬರ್ 2025, 4:53 IST
ಸಂಡೂರು: ಸ್ನಾತಕೋತ್ತರ ಕೇಂದ್ರದಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಯರ ಪರದಾಟ

ಸಿರುಗುಪ್ಪ: ಮಹಾಕಾಳಿ ರಾಜುಗೆ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ

Fish Farming Recognition: byline no author page goes here ಸಿರುಗುಪ್ಪ ತಾಲ್ಲೂಕಿನ ಸಿ.ಎಚ್. ಮಹಾಕಾಳಿ ರಾಜು ಅವರು ವೈಜ್ಞಾನಿಕ ಮೀನು ಕೃಷಿಯಲ್ಲಿ ಸಾಧನೆ ಮಾಡಿ 2025-26ನೇ ಸಾಲಿನ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 25 ನವೆಂಬರ್ 2025, 5:09 IST
ಸಿರುಗುಪ್ಪ: ಮಹಾಕಾಳಿ ರಾಜುಗೆ ಶ್ರೇಷ್ಠ ಮೀನು ಕೃಷಿಕ ಪ್ರಶಸ್ತಿ
ADVERTISEMENT

ಬಳ್ಳಾರಿ| ವಿಮ್ಸ್‌ನಲ್ಲಿ ಬಾಲಕ ಸಾವು: ನಿರ್ಲಕ್ಷ್ಯ ಆರೋಪ

ವಿಪರೀತ ನಂಜಿನಿಂದ ಬಾಲಕನ ಸಾವು| ಲೋಪ ನಿರಾಕರಿಸಿದ ವೈದ್ಯರು
Last Updated 25 ನವೆಂಬರ್ 2025, 5:09 IST
ಬಳ್ಳಾರಿ| ವಿಮ್ಸ್‌ನಲ್ಲಿ ಬಾಲಕ ಸಾವು: ನಿರ್ಲಕ್ಷ್ಯ ಆರೋಪ

ಹೂವಿನಹಡಗಲಿ: ಪೊಲೀಸ್ ತರಬೇತಿ ಶಾಲೆಗೆ ಮರುಜೀವ?

Training Academy Plan: byline no author page goes here ಹೂವಿನಹಡಗಲಿಯ ಹುಲಿಗುಡ್ಡ ಪ್ರದೇಶದಲ್ಲಿ 18 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಪೊಲೀಸ್ ತರಬೇತಿ ಶಾಲೆ ಯೋಜನೆಗೆ ಈಗ ಮರುಜೀವ ದೊರಕುವ ಸಾಧ್ಯತೆ ಕಂಡುಬಂದಿದೆ.
Last Updated 25 ನವೆಂಬರ್ 2025, 5:09 IST
ಹೂವಿನಹಡಗಲಿ: ಪೊಲೀಸ್ ತರಬೇತಿ ಶಾಲೆಗೆ ಮರುಜೀವ?

ಸಂಡೂರು| ಮೀಸಲಾತಿ ಹೆಚ್ಚಳಕ್ಕೆ ಯತ್ನ: ಸಂಸದ ತುಕಾರಾಂ

Panchamasali Development: byline no author page goes here ಸಂಡೂರಿನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕ್ರಮದಲ್ಲಿ ಸಂಸದ ಇ.ತುಕಾರಾಂ ಅವರು ಸಮಾಜದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದರು.
Last Updated 25 ನವೆಂಬರ್ 2025, 5:08 IST
ಸಂಡೂರು| ಮೀಸಲಾತಿ ಹೆಚ್ಚಳಕ್ಕೆ ಯತ್ನ: ಸಂಸದ ತುಕಾರಾಂ
ADVERTISEMENT
ADVERTISEMENT
ADVERTISEMENT