ಗುರುವಾರ, 25 ಡಿಸೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ತರಬೇತಿ: ಮಹಿಳೆಯರಿಗೆ ನೆರವಾದ ‘ಸಹಾಯಮಾತಾ’

Women Self Reliance: ಶಿಕ್ಷಣ ಸಂಸ್ಥೆ ಜತೆಗೆ ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಸ್ವಸಹಾಯ ಸಂಘಗಳನ್ನು ರಚಿಸುವ ಮೂಲಕ ತಾಲ್ಲೂಕಿನ ಪ್ರಭುಕ್ಯಾಂಪ್ ಸಹಾಯಮಾತಾ ಆಶ್ರಮ ನಾರಿಯರ ಪಾಲಿನ ಸಂಜೀವಿನಿಯಾಗಿ ಪರಿಣಮಿಸಿದೆ.
Last Updated 25 ಡಿಸೆಂಬರ್ 2025, 3:10 IST
ಸ್ವಾವಲಂಬಿ ಬದುಕಿಗಾಗಿ ಹೊಲಿಗೆ ತರಬೇತಿ: ಮಹಿಳೆಯರಿಗೆ ನೆರವಾದ ‘ಸಹಾಯಮಾತಾ’

ಪರಿಸರ, ಜೀವವೈವಿದ್ಯ ಅಭಿಯಾನ: ಭಗತ್ ಸಿಂಗ್ ಜನ್ಮಸ್ಥಳಕ್ಕೆ ಸೈಕಲ್ ಯಾತ್ರೆ

Bhagat Singh Tribute: ತಾಲ್ಲೂಕಿನ ಮುದೇನೂರು ಗ್ರಾಮದ ಯುವ ಪ್ರತಿಭೆ ಕಡಾರಿ ನವೀನಕುಮಾರ್ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಜನ್ಮಭೂಮಿ ಪಂಜಾಬ್ ರಾಜ್ಯದ ಬಂಗಾ ಗ್ರಾಮಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
Last Updated 25 ಡಿಸೆಂಬರ್ 2025, 3:07 IST
ಪರಿಸರ, ಜೀವವೈವಿದ್ಯ ಅಭಿಯಾನ: ಭಗತ್ ಸಿಂಗ್ ಜನ್ಮಸ್ಥಳಕ್ಕೆ ಸೈಕಲ್ ಯಾತ್ರೆ

ತೆಕ್ಕಲಕೋಟೆ | ಕಾರು ಅಪಘಾತ: ಒಂದೇ ಕುಟುಂಬದ ಮೂವರ ಸಾವು

Fatal Road Accident: ಪಟ್ಟಣದ 20ನೇ ವಾರ್ಡ್‌ನ ದೇವಿನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ನಸುಕಿನಲ್ಲಿ ಕಾರು ಅಪಘಾತಕ್ಕೀಡಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 25 ಡಿಸೆಂಬರ್ 2025, 3:06 IST
ತೆಕ್ಕಲಕೋಟೆ | ಕಾರು ಅಪಘಾತ: ಒಂದೇ ಕುಟುಂಬದ ಮೂವರ ಸಾವು

ಬಳ್ಳಾರಿ | ಕನ್ನಡ ಬಳಕೆ ಕಡ್ಡಾಯ: ಡಿಸಿ ನಾಗೇಂದ್ರ ಪ್ರಸಾದ್.ಕೆ ಸೂಚನೆ

Kannada Mandate: ಸರ್ಕಾರದ ಎಲ್ಲ ಇಲಾಖೆಗಳು, ಸಂಘ-ಸಂಸ್ಥೆಗಳು, ವಾಣಿಜ್ಯ ಮತ್ತು ನಿಗಮ ಮಂಡಳಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಪತ್ರ ವ್ಯವಹಾರ ನಡೆಯಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಸೂಚಿಸಿದ್ದಾರೆ.
Last Updated 25 ಡಿಸೆಂಬರ್ 2025, 2:57 IST
ಬಳ್ಳಾರಿ | ಕನ್ನಡ ಬಳಕೆ ಕಡ್ಡಾಯ: ಡಿಸಿ ನಾಗೇಂದ್ರ ಪ್ರಸಾದ್.ಕೆ ಸೂಚನೆ

ಖೋಟಾ ನೋಟು ಚಲಾವಣೆ:  ಬಾಲಕ ಸೇರಿ 6 ಜನರ ಬಂಧನ

Fake Currency Arrest: ತಾಲ್ಲೂಕಿನ ಅರಸೀಕೆರೆ ದಂಡಿನ ದುರುಗಮ್ಮ ಜಾತ್ರೆಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 25 ಡಿಸೆಂಬರ್ 2025, 2:56 IST
ಖೋಟಾ ನೋಟು ಚಲಾವಣೆ:  ಬಾಲಕ ಸೇರಿ 6 ಜನರ ಬಂಧನ

ಶಬರಿಮಲೆ ಚಿನ್ನ ಕಳವು: ‘ರೊದ್ದಂ’ನಲ್ಲಿ ಶೋಧ

Sabarimala Gold Theft: ಬಳ್ಳಾರಿ: ಶಬರಿಮಲೆಯಲ್ಲಿನ ಚಿನ್ನ ಕಳವು ಪ್ರಕರಣ ಸಂಬಂಧ ಕೇರಳದ ಎಸ್‌ಐಟಿ ಅಧಿಕಾರಿಗಳು ಬಳ್ಳಾರಿಯ ರೊದ್ದಂ ಜ್ಯುವೆಲರ್ಸ್‌ ಮಾಲೀಕ ಗೋವರ್ಧನ್‌ ಅವರ ನಿವಾಸ, ಮಳಿಗೆಯಲ್ಲಿ 2 ದಿನ ಶೋಧ ನಡೆಸಿದ್ದಾರೆ.
Last Updated 24 ಡಿಸೆಂಬರ್ 2025, 20:02 IST
ಶಬರಿಮಲೆ ಚಿನ್ನ ಕಳವು: ‘ರೊದ್ದಂ’ನಲ್ಲಿ ಶೋಧ

ಸಿರುಗುಪ್ಪ | ತ.ನಾಡಿನ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಕಾರು ಅಪಘಾತ: 3 ಸಾವು

Road Accident: ಪಟ್ಟಣದ 20ನೇ ವಾರ್ಡಿನ ದೇವಿನಗರ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎನಲ್ಲಿ ಬುಧವಾರ ಮುಂಜಾನೆ ಕಾರೊಂದು ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 24 ಡಿಸೆಂಬರ್ 2025, 4:01 IST
ಸಿರುಗುಪ್ಪ | ತ.ನಾಡಿನ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಕಾರು ಅಪಘಾತ: 3 ಸಾವು
ADVERTISEMENT

ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ; ಒಂದು ಶವ ಪತ್ತೆ

Missing Girls Investigation: ಬಳ್ಳಾರಿ ಗಡಿಯ ಸೀಮಾಂಧ್ರದ ಬೊಮ್ಮನ ಹಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಇಬ್ಬರು ಬಾಲಕಿಯರಲ್ಲಿ ಒಬ್ಬ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.
Last Updated 24 ಡಿಸೆಂಬರ್ 2025, 2:48 IST
ಇಬ್ಬರು ಹೆಣ್ಣು ಮಕ್ಕಳನ್ನು ಕಾಲುವೆಗೆ ತಳ್ಳಿದ ತಂದೆ; ಒಂದು ಶವ ಪತ್ತೆ

ಯುಪಿಎಸ್‌ಸಿ (ಸಿಎಂಎಸ್) ಪರೀಕ್ಷೆ : ಡಾ. ನಿಖಿಲ್‌ಗೆ 409ನೇ ರ‍್ಯಾಂಕ್‌

UPSC CMS Success: ಕೇಂದ್ರ ಲೋಕ ಸೇವಾ ಆಯೋಗವು ನಡೆಸಿದ 2025ನೇ ಸಾಲಿನ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪಟ್ಟಣದ ಡಾ. ನಿಖಿಲ್ ಎಸ್.ಬೆಳವಡಿ 409ನೇ ರ‍್ಯಾಂಕ್‌ ಗಳಿಸಿದ್ದಾರೆ.
Last Updated 24 ಡಿಸೆಂಬರ್ 2025, 2:42 IST
ಯುಪಿಎಸ್‌ಸಿ (ಸಿಎಂಎಸ್) ಪರೀಕ್ಷೆ : ಡಾ. ನಿಖಿಲ್‌ಗೆ 409ನೇ ರ‍್ಯಾಂಕ್‌

ತೆಕ್ಕಲಕೋಟೆ | ಹುಲ್ಲಿನ ಬಣವೆಗೆ ಬೆಂಕಿ: ಮೂರು ಬಣವೆ ಭಸ್ಮ

Accidental Fire: ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ರೈತ ಹನುಮಂತಪ್ಪ ಅವರಿಗೆ ಸೇರಿದ ಮೂರು ಹುಲ್ಲಿನ ಬಣವೆಗಳಿಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
Last Updated 24 ಡಿಸೆಂಬರ್ 2025, 2:41 IST
ತೆಕ್ಕಲಕೋಟೆ | ಹುಲ್ಲಿನ ಬಣವೆಗೆ ಬೆಂಕಿ: ಮೂರು ಬಣವೆ ಭಸ್ಮ
ADVERTISEMENT
ADVERTISEMENT
ADVERTISEMENT