ದುಬೈನಲ್ಲಿ ಸಿಲುಕಿದ ಜಿಲ್ಲೆಯ ಪ್ರವಾಸಿಗರಿಗೆ ಕನ್ನಡ ಸಂಘ, ಸ್ನೇಹಿತರ ನೆರವು
Ballari Tourists in Dubai: ಇರಾನ್-ಅಮೆರಿಕ ಸಂಘರ್ಷದಿಂದ ದುಬೈನಲ್ಲಿ ಸಿಲುಕಿರುವ ಬಳ್ಳಾರಿಯ 32 ಪ್ರವಾಸಿಗರಿಗೆ ಅಲ್ಲಿನ ಕನ್ನಡ ಸಂಘಗಳು ಮತ್ತು ಶಾಸಕರ ಸ್ನೇಹಿತರು ನೆರವಿನ ಹಸ್ತ ಚಾಚಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಕುಟುಂಬವೂ ಸುರಕ್ಷಿತವಾಗಿದೆ.Last Updated 3 ಮಾರ್ಚ್ 2026, 2:20 IST