ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕೊಟ್ಟೂರು: ಉಜ್ಜಯಿನಿ ಮರುಳಸಿದ್ಧೇಶ್ವರ ವಿಜಯ ಯಾತ್ರೆ

Vijaya Yatra: ಭಾರತ ಹುಣ್ಣಿಮೆ ಪ್ರಯುಕ್ತ ತಾಲ್ಲೂಕಿನ ಉಜ್ಜಯಿನಿ ಪೀಠದಲ್ಲಿ ಮರುಳಸಿದ್ಧೇಶ್ವರ ಸ್ವಾಮಿಯ ವಿಜಯ ಯಾತ್ರೆ ಪೀಠಾಧೀಶ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಭಾನುವಾರ ಜರುಗಿತು.
Last Updated 3 ಫೆಬ್ರುವರಿ 2026, 2:03 IST
ಕೊಟ್ಟೂರು: ಉಜ್ಜಯಿನಿ ಮರುಳಸಿದ್ಧೇಶ್ವರ ವಿಜಯ ಯಾತ್ರೆ

ಕೊಟ್ಟೂರು: ಪಶು ವೈದ್ಯರ ನೇಮಕಕ್ಕೆ ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಒತ್ತಾಯ

Livestock Farming: ‘ಅಮೃತ ಸ್ವಾಭಿಮಾನಿ ಯೋಜನೆಯ ಫಲಾನುಭವಿಗಳು ಸಾಲ ಮರು ಪಾವತಿ ಮಾಡದ ಕಾರಣ ಕುರಿಗಾರರಿಗೆ ಪೂರೈಕೆಯಾಗಬೇಕಿದ್ದ ಸೌಲಭ್ಯಗಳಲ್ಲಿ ಕಡಿತವಾಗತೊಡಗಿವೆ’ ಎಂದು ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಹೇಳಿದರು.
Last Updated 3 ಫೆಬ್ರುವರಿ 2026, 1:56 IST
ಕೊಟ್ಟೂರು: ಪಶು ವೈದ್ಯರ ನೇಮಕಕ್ಕೆ ಜಿಲ್ಲಾ ಉಪ ನಿರ್ದೇಶಕ ಡಾ. ರವಿ ಒತ್ತಾಯ

ಬಳ್ಳಾರಿ: ಎಪಿಎಂಸಿ ವಹಿವಾಟು ಸ್ಥಗಿತ

ಹಮಾಲರು – ವರ್ತಕರ ನಡುವೆ ವಿವಾದ
Last Updated 3 ಫೆಬ್ರುವರಿ 2026, 1:54 IST
ಬಳ್ಳಾರಿ: ಎಪಿಎಂಸಿ ವಹಿವಾಟು ಸ್ಥಗಿತ

ಬಳ್ಳಾರಿ: ಬೀದಿ ನಾಯಿ ನಿರ್ವಹಣೆ ದುಬಾರಿ

ಆಶ್ರಯ ತಾಣಗಳಿಗೆ ಖರ್ಚಾಗಬಹುದು ಕೋಟ್ಯಂತರ ಹಣ | ಸ್ಥಳೀಯ ಸಂಸ್ಥೆಗಳಿಗೆ ತಲೆಬಿಸಿ
Last Updated 3 ಫೆಬ್ರುವರಿ 2026, 1:50 IST
ಬಳ್ಳಾರಿ: ಬೀದಿ ನಾಯಿ ನಿರ್ವಹಣೆ ದುಬಾರಿ

ಹರಪನಹಳ್ಳಿ: ಸರಪಳಿ ಪವಾಡ

Traditional Ritual: ಸಮೀಪದ ದೊಡ್ಡ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಪ್ಪ ಸಮುದಾಯ ಸಾಂಪ್ರದಾಯಿಕ ಸರಪಳಿ ಪವಾಡ ನಡೆಸಿ ಗಮನ ಸೆಳೆಯಿತು.
Last Updated 3 ಫೆಬ್ರುವರಿ 2026, 1:44 IST
ಹರಪನಹಳ್ಳಿ: ಸರಪಳಿ ಪವಾಡ

ಕೊಟ್ಟೂರೇಶ್ವರ ರಥೋತ್ಸವ;ಪಾದಯಾತ್ರಿಗಳಿಗೆ ರಸ್ತೆಯಲ್ಲಿ ಮ್ಯಾಟ್ ಅಳವಡಿಕೆ: ನೇಮರಾಜ್

Kottureshwara Fair: ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಆಮಿಸುವ ಪಾದಯಾತ್ರಿಗಳ ಅನುಕೂಲಕ್ಕಾಗಿ ತೆಂಗಿನ ನಾರಿನಿಂದ ಸಿದ್ದಪಡಿಸಿದ ಮ್ಯಾಟ್ ಅಳವಡಿಕೆಗೆ ಚಿಂತನೆ ನಡೆಸಿರುವುದಾಗಿ ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
Last Updated 3 ಫೆಬ್ರುವರಿ 2026, 1:43 IST
ಕೊಟ್ಟೂರೇಶ್ವರ ರಥೋತ್ಸವ;ಪಾದಯಾತ್ರಿಗಳಿಗೆ ರಸ್ತೆಯಲ್ಲಿ ಮ್ಯಾಟ್ ಅಳವಡಿಕೆ: ನೇಮರಾಜ್

ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ: ಎಚ್.ಭೀಮಪ್ಪ

Kaikayanishte: ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಭೀಮಪ್ಪ ಅಭಿಪ್ರಾಯಪಟ್ಟರು.
Last Updated 2 ಫೆಬ್ರುವರಿ 2026, 7:38 IST
ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ:  ಎಚ್.ಭೀಮಪ್ಪ
ADVERTISEMENT

PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ballary: ರಾಜ್ಯದ ಎಲ್ಲ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌)ಗಳಿಗೆ ಈ ವರೆಗೆ ಒಟ್ಟು ₹4828.34 ಕೋಟಿ ಸಿಕ್ಕಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದಕ್ಕೆ ಸಿಕ್ಕ ಮೊತ್ತ ₹2623.82 ಕೋಟಿ. ಹೀಗಾಗಿ ಡಿಎಂಎಫ್‌ ವಿಚಾರದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದ ಯಾವುದೇ ಜಿಲ್ಲೆಗಿಂತಲೂ ಅತ್ಯಂತ ಶ್ರೀಮಂತ ಜಿಲ್ಲೆ.
Last Updated 2 ಫೆಬ್ರುವರಿ 2026, 4:51 IST
PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ಬಳ್ಳಾರಿ: ಕೋಟೆ ಮಲ್ಲೇಶ್ವರ ಜಾತ್ರೆ ಸಂಪನ್ನ

Ballari Rathotsava: ಬಳ್ಳಾರಿಯ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 2 ಫೆಬ್ರುವರಿ 2026, 2:01 IST
ಬಳ್ಳಾರಿ: ಕೋಟೆ ಮಲ್ಲೇಶ್ವರ ಜಾತ್ರೆ ಸಂಪನ್ನ

ಉಚ್ಚಂಗಿದುರ್ಗ | ಭಾರತ ಹುಣ್ಣಿಮೆ ಆಚರಣೆ: ಉಚ್ಚಂಗೆಮ್ಮ ನಿನ್ಹಾಲ್ಕ ಉಧೋ, ಉಧೋ....

Uchangemma Temple: ಹರಪನಹಳ್ಳಿ: ಭರತ ಹುಣ್ಣಿಮೆ ಆಚರಣೆ ನಿಮಿತ್ತ ಮದ್ಯ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರಸಿದ್ದ ಉಚ್ಚೆಂಗೆಮ್ಮ ದೇವಸ್ಥಾನಕ್ಕೆ ಭಾನುವಾರ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.
Last Updated 2 ಫೆಬ್ರುವರಿ 2026, 1:58 IST
ಉಚ್ಚಂಗಿದುರ್ಗ | ಭಾರತ ಹುಣ್ಣಿಮೆ ಆಚರಣೆ: ಉಚ್ಚಂಗೆಮ್ಮ ನಿನ್ಹಾಲ್ಕ ಉಧೋ, ಉಧೋ....
ADVERTISEMENT
ADVERTISEMENT
ADVERTISEMENT