ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಜೆಎಸ್‌ಡಬ್ಲ್ಯೂ ಸಿಆರ್‌ಜಿಒ ಘಟಕ್ಕೆ ಇ.ಸಿ

ಯೋಜನೆಗೆ ಭೂಮಿ ನೀಡಬಾರದೆಂಬ ಒತ್ತಾಯಗಳ ನಡುವೆಯೇ, ಉದ್ದಿಮೆ ಆರಂಭಕ್ಕೆ ರಹದಾರಿ ನೀಡಿದ ‘ಸಿಯಾ’
Last Updated 22 ಫೆಬ್ರುವರಿ 2026, 0:41 IST
ಬಳ್ಳಾರಿ: ಜೆಎಸ್‌ಡಬ್ಲ್ಯೂ ಸಿಆರ್‌ಜಿಒ ಘಟಕ್ಕೆ ಇ.ಸಿ

ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

Online Fraud: ಬಳ್ಳಾರಿ: ದೇಶದ ವಿವಿಧೆಡೆ ದಾಖಲಾಗಿರುವ 35 ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಬಳ್ಳಾರಿ ನಗರದ ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆಯ ಉಲ್ಲೇಖವಿರುವುದು ಬಯಲಾಗಿದೆ. ರಾಜ್ಯದ ಸಿಇಎನ್ ಠಾಣೆ ಪೊಲೀಸರು ಮ್ಯೂಲ್‌ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 22 ಫೆಬ್ರುವರಿ 2026, 0:39 IST
ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

‘ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಎದುರಿನ ಕಬರಸ್ತಾನವೂ ಸೇರಿದಂತೆ ಜಿಲ್ಲೆಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಒತ್ತುವರಿಯಾಗಿದೆ’ ಎಂದು ಜಿಲ್ಲಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆರೋಪಿಸಿದರು.
Last Updated 22 ಫೆಬ್ರುವರಿ 2026, 0:38 IST
ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ

Prehistoric Site Ballari: ಸಂಗನಕಲ್ಲಿನ ಹಿರೇಗುಡ್ಡ ಪ್ರಾಗೈತಿಹಾಸಿಕ ತಾಣವನ್ನು ಜಿಲ್ಲಾಧಿಕಾರಿ ಭೇಟಿ ನೀಡಿ, ನೈಸರ್ಗಿಕ ಪರಿಸರ ಕಾಪಾಡುತ್ತಾ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 3:21 IST
ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ

ಯರಿಂಗಳಿಗಿ: ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ ಕಲುಷಿತ ನೀರು

Yaringaligi Village: ಚರಂಡಿ ನಿರ್ಮಾಣವಾಗದ ಕಾರಣ ರಸ್ತೆ ಗುಂಡಿಯಲ್ಲಿ ಕಲುಷಿತ ನೀರು ನಿಂತು ದುರ್ವಾಸನೆ, ಸೊಳ್ಳೆ ಹಾವಳಿ ಹೆಚ್ಚಾಗಿದೆ. ಶಾಲಾ ಮಕ್ಕಳಿಗೂ ತೊಂದರೆ ಉಂಟಾಗುತ್ತಿದೆ.
Last Updated 21 ಫೆಬ್ರುವರಿ 2026, 3:16 IST
ಯರಿಂಗಳಿಗಿ: ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ ಕಲುಷಿತ ನೀರು

ಹೆದ್ದಾರಿ ತಡೆಗೆ ಭೂಸಂತ್ರಸ್ತರ ನಿರ್ಧಾರ: ಯು.ಬಸವರಾಜ್

Land Acquisition Protest: ಕೈಗಾರಿಕೆಗಾಗಿ ವಶಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಮಾರ್ಚ್ 7ರಂದು ಕುಡುತಿನಿ ಮತ್ತು ವೇಣಿವೀರಾಪುರದಲ್ಲಿ ಹೆದ್ದಾರಿ ತಡೆ ಚಳವಳಿ ನಡೆಸಲು ಭೂಸಂತ್ರಸ್ತರು ನಿರ್ಧರಿಸಿದ್ದಾರೆ.
Last Updated 21 ಫೆಬ್ರುವರಿ 2026, 2:59 IST
ಹೆದ್ದಾರಿ ತಡೆಗೆ ಭೂಸಂತ್ರಸ್ತರ ನಿರ್ಧಾರ: ಯು.ಬಸವರಾಜ್

ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಖಚಿತ: ಶಾಸಕ ನೇಮಿರಾಜ ನಾಯ್ಕ ವಿಶ್ವಾಸ

Karnataka Politics: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಶಾಸಕ ನೇಮಿರಾಜ ನಾಯ್ಕ ವಿಶ್ವಾಸ ವ್ಯಕ್ತಪಡಿಸಿ, ಕಾಂಗ್ರೆಸ್ ಆಡಳಿತ ಹಾಗೂ ಅನುದಾನ ಹಂಚಿಕೆಯನ್ನು ಟೀಕಿಸಿದರು.
Last Updated 21 ಫೆಬ್ರುವರಿ 2026, 2:58 IST
ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಖಚಿತ: ಶಾಸಕ ನೇಮಿರಾಜ ನಾಯ್ಕ ವಿಶ್ವಾಸ
ADVERTISEMENT

ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದ ಡಿ.ಸಿ ನಾಗೇಂದ್ರ ಪ್ರಸಾದ್ ಕೆ.
Last Updated 20 ಫೆಬ್ರುವರಿ 2026, 2:30 IST
ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪಾಲಿಕೆಯಿಂದ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು * ವಕ್ಫ್ ಬೋರ್ಡ್‌ನಿಂದ ನಾಲ್ವರು ಮಹಿಳೆಯರ ಮೇಲೆ ಪ್ರಕರಣ
Last Updated 20 ಫೆಬ್ರುವರಿ 2026, 2:29 IST
ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌;  ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ

Ballari Mining Department: ಬಳ್ಳಾರಿ ಪ್ರವಾಸ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ, ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಇಲಾಖೆಯಿಂದ ಪತ್ರಿಕಾ ಹೇಳಿಕೆಯನ್ನು ಉತ್ತರವಾಗಿ ನೀಡಲಾಗಿದೆ.
Last Updated 20 ಫೆಬ್ರುವರಿ 2026, 2:26 IST
ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ
ADVERTISEMENT
ADVERTISEMENT
ADVERTISEMENT