ಶುಕ್ರವಾರ, 30 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಪೊಲೀಸ್‌ ‘ಬದಲಾವಣೆಗೇ’ ಅಡ್ಡಿ

ಉಪ ವಿಭಾಗಕ್ಕೆ ಐಪಿಎಸ್‌ ಅಧಿಕಾರಿಯನ್ನು ಹಾಕಿದ್ದ ಸರ್ಕಾರ, ಕರ್ತವ್ಯ ವರದಿಗೆ ‘ಪ್ರಭಾವಿ’ಗಳ ಅಡ್ಡಿ
Last Updated 30 ಜನವರಿ 2026, 3:05 IST
ಬಳ್ಳಾರಿ: ಪೊಲೀಸ್‌ ‘ಬದಲಾವಣೆಗೇ’ ಅಡ್ಡಿ

ಹರಪನಹಳ್ಳಿ: ಎತ್ತು ಇರಿದು ರೈತ ಸಾವು

ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಎತ್ತು ಇರಿದು ಗಾಯಗೊಂಡ ರೈತರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಜರುಗಿದೆ.‌
Last Updated 30 ಜನವರಿ 2026, 2:41 IST
ಹರಪನಹಳ್ಳಿ: ಎತ್ತು ಇರಿದು ರೈತ ಸಾವು

ಕಂಪ್ಲಿ ಸೇತುವೆಗೆ ₹100 ಕೋಟಿ- ವೈ.ಎಂ. ಸತೀಶ್

ಕಂಪ್ಲಿ: ‘ಇಲ್ಲಿನ ಕೋಟೆ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಜ್ಯ ಹೆದ್ದಾರಿ-29ರ ಸಂಪರ್ಕ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆಯೇ’ ಎಂದು ವಿಧಾನಪರಿಷತ್...
Last Updated 30 ಜನವರಿ 2026, 2:40 IST
ಕಂಪ್ಲಿ ಸೇತುವೆಗೆ ₹100 ಕೋಟಿ- ವೈ.ಎಂ. ಸತೀಶ್

ಬಳ್ಳಾರಿ: ವಿಮೆ ಹೆಸರಲ್ಲಿ 11 ಲಕ್ಷ ವಂಚನೆ

ನಗರದ ಉದ್ದಿಮೆದಾರರೊಬ್ಬರಿಗೆ ವಿಮೆ ಹೆಸರಿನಲ್ಲಿ ₹11.41 ಲಕ್ಷ ವಂಚನೆ ಮಾಡಲಾಗಿದೆ.
Last Updated 30 ಜನವರಿ 2026, 2:40 IST
ಬಳ್ಳಾರಿ: ವಿಮೆ ಹೆಸರಲ್ಲಿ 11 ಲಕ್ಷ ವಂಚನೆ

ಕೂಡ್ಲಿಗಿ | ಒನಕೆ ಓಬವ್ವ ಉತ್ಸವ ಜ. 31ರಿಂದ

Cultural Festival: ತಾಲ್ಲೂಕಿನ ಗುಡೇಕೋಟೆಯಲ್ಲಿ ಜ. 31 ರಂದು ಹಾಗೂ ಫೆ. 1 ರಂದು ನಡೆಯಲಿರುವ ಒನಕೆ ಓಬವ್ವ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ವಿ.ಕೆ. ನೇತ್ರಾವತಿ ತಿಳಿಸಿದರು.
Last Updated 30 ಜನವರಿ 2026, 2:31 IST
ಕೂಡ್ಲಿಗಿ | ಒನಕೆ ಓಬವ್ವ ಉತ್ಸವ ಜ. 31ರಿಂದ

ಕರೂರು: ಕೊಟ್ಟೂರು ಬಸವೇಶ್ವರ ಜಾತ್ರೆ ಸಂಪನ್ನ

Temple Festival: ಸಮೀಪದ ಕರೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಗುರುವಾರ ಅದ್ಧೂರಿಯಾಗಿ ಸಂಪನ್ನಗೊಂಡಿತು. ಗುರುವಾರ ಬೆಳಿಗ್ಗೆ ವೀರಗಾಸೆ, ರಾಂಡೋಲ್ ಸೇರಿದಂತೆ ಸಕಲ ವಾದ್ಯ ಮೇಳದೊಂದಿಗೆ ಕುಂಭ ಹೊತ್ತ ಮಹಿಳೆಯರಿಂದ ಮೆರವಣಿಗೆ ನಡೆಯಿತು.
Last Updated 30 ಜನವರಿ 2026, 2:26 IST
ಕರೂರು: ಕೊಟ್ಟೂರು ಬಸವೇಶ್ವರ ಜಾತ್ರೆ ಸಂಪನ್ನ

ಸಿರುಗುಪ್ಪ | ಆದರ್ಶ ವಿದ್ಯಾಲಯ: ಅರ್ಜಿ ಆಹ್ವಾನ

School Education Karnataka: ಸಿರುಗುಪ್ಪ ತಾಲ್ಲೂಕಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ. 25ರವರೆಗೆ ಅವಕಾಶ ಕಲ್ಪಿಸಲಾಗಿದೆ.
Last Updated 30 ಜನವರಿ 2026, 2:24 IST
ಸಿರುಗುಪ್ಪ | ಆದರ್ಶ ವಿದ್ಯಾಲಯ: ಅರ್ಜಿ ಆಹ್ವಾನ
ADVERTISEMENT

ಚಿಕ್ಕಕಬ್ಬಳ್ಳಿ: ದುರುಗಮ್ಮ ದೇವಿ ಜಾತ್ರೆ

Temple Fair Karnataka: ಪ್ರತಿ 13 ವರ್ಷಗಳಿಗೊಮ್ಮೆ ನಡೆಯುವ ದುರುಗಮ್ಮ ದೇವಿ ಜಾತ್ರೆ ಹರಪನಹಳ್ಳಿಯ ಚಿಕ್ಕಕಬ್ಬಳ್ಳಿ ಗ್ರಾಮದಲ್ಲಿ ಬುಧವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಡಗರದಿಂದ ಜರುಗಿತು. ಮಂಗಳವಾರ ದೇವಿಯ ಹೊಳೆ ಪೂಜೆಯ ಮೆರವಣಿಗೆ ನಡೆಯಿತು.
Last Updated 29 ಜನವರಿ 2026, 5:58 IST
ಚಿಕ್ಕಕಬ್ಬಳ್ಳಿ: ದುರುಗಮ್ಮ ದೇವಿ ಜಾತ್ರೆ

ಹಗರಿಬೊಮ್ಮನಹಳ್ಳಿ: 29 ಜೋಡಿ ಸಾಮೂಹಿಕ ವಿವಾಹ:

ನಟಿ ಭಾರತಿ ವಿಷ್ಣುವರ್ಧನ್‌ಗೆ ಗುರು ಚರಂತಾರ್ಯಶ್ರೀ ಪ್ರಶಸ್ತಿ ಪ್ರದಾನ
Last Updated 29 ಜನವರಿ 2026, 5:57 IST

ಹಗರಿಬೊಮ್ಮನಹಳ್ಳಿ: 29 ಜೋಡಿ ಸಾಮೂಹಿಕ ವಿವಾಹ:

ಕಂಪ್ಲಿ: ಹೈಟೆಕ್ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹ 

Toilet Facility Protest: ಶ್ರೀರಾಮರಂಗಾಪುರದ ಮಾದಿಗರ ಬಡಾವಣೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದ ಕಾರಣ ಗ್ರಾಮ ಪಂಚಾಯಿತಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮಾದಿಗರ ರಕ್ಷಣಾ ವೇದಿಕೆ ಅಧಿಕಾರಿಗಳು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದ್ದಾರೆ.
Last Updated 29 ಜನವರಿ 2026, 5:56 IST
ಕಂಪ್ಲಿ: ಹೈಟೆಕ್ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹ 
ADVERTISEMENT
ADVERTISEMENT
ADVERTISEMENT