ಶುಕ್ರವಾರ, 2 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

Mining Lease Extension: ಬಳ್ಳಾರಿ ಜಿಲ್ಲೆಯ ದೇವದಾರಿ ಗಣಿ ಗುತ್ತಿಗೆಯನ್ನು ಕೆಐಒಸಿಎಲ್‌ಗೆ ಎರಡು ವರ್ಷಗಳ ಕಾಲ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅರಣ್ಯವಿಧ್ವಂಸದ ಆತಂಕದ ನಡುವೆಯೂ ಈ ನಿರ್ಧಾರ ಹೊರಬಿದ್ದಿದೆ.
Last Updated 2 ಜನವರಿ 2026, 2:19 IST
ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಮನೆ ಎದುರು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು
Last Updated 2 ಜನವರಿ 2026, 1:30 IST
ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

New Year 2026: ಕೇಕ್‌ಗೆ ಭಾರಿ ಬೇಡಿಕೆ; ಮದ್ಯ ಮಧ್ಯಮ

New Year Celebrations: ಬಳ್ಳಾರಿಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೇಕ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಆದರೆ ಮದ್ಯ ಮಾರಾಟದಲ್ಲಿ ಎತ್ತರವಾದ ಪ್ರಮಾಣದ ಏರಿಕೆಯಾಗಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ.
Last Updated 1 ಜನವರಿ 2026, 7:50 IST
New Year 2026: ಕೇಕ್‌ಗೆ ಭಾರಿ ಬೇಡಿಕೆ; ಮದ್ಯ ಮಧ್ಯಮ

‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’: ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ

90 ದಿನಗಳ ವಿಶೇಷ ಅಭಿಯಾನ ನಾಳೆಯಿಂದ
Last Updated 1 ಜನವರಿ 2026, 7:50 IST
‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’: ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆ

ಬಳ್ಳಾರಿ: 282 ಗ್ರಾಂ ಗಾಂಜಾ ವಶ

Kudligi Police Raid: ಕೂಡ್ಲಿಗಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೋವಿಂದಗಿರಿ ಗೊಲ್ಲರಹಟ್ಟಿಯ ಮನೆಯೊಂದರ ಮೇಲೆ ಬುಧವಾರ ದಾಳಿ ಮಾಡಿದ ಪೊಲೀಸರು ಮನೆಯಲ್ಲಿದ್ದ ಗಾಂಜಾ ವಶಪಡಿಸಿಕೊಂಡು, ಗಾಂಜಾ ಸಂಗ್ರಹಿಸಿದ್ದ ಚಿತ್ತಪ್ಪ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
Last Updated 1 ಜನವರಿ 2026, 7:50 IST
ಬಳ್ಳಾರಿ: 282 ಗ್ರಾಂ ಗಾಂಜಾ ವಶ

ಬಳ್ಳಾರಿ: ಗವಿಮಠ ಜಾತ್ರೆಗೆ 25,000 ರೊಟ್ಟಿ

Gavimath Rathotsava: ಬಳ್ಳಾರಿಯ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯಿಂದ ಗವಿಮಠ ರಥೋತ್ಸವ ದಾಸೋಹಕ್ಕಾಗಿ 25,000 ಜೋಳದ ರೊಟ್ಟಿ ಮತ್ತು 5 ಕ್ವಿಂಟಲ್ ಅಕ್ಕಿ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
Last Updated 1 ಜನವರಿ 2026, 5:59 IST
ಬಳ್ಳಾರಿ: ಗವಿಮಠ ಜಾತ್ರೆಗೆ 25,000 ರೊಟ್ಟಿ

₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ

CBI Raid: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89.63 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಬಳ್ಳಾರಿಯಲ್ಲಿ ದಾಳಿ ನಡೆಸಿತು.
Last Updated 31 ಡಿಸೆಂಬರ್ 2025, 19:44 IST
₹89.63 ಕೋಟಿ ಅಕ್ರಮ: ನಾಗೇಂದ್ರ ಆಪ್ತರಿಗೆ ಸಿಬಿಐ ತನಿಖೆ ಬಿಸಿ
ADVERTISEMENT

ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

‘ಸುಪ್ರೀಂ’ ನಿರ್ದೇಶನ ಪಡೆಯುವ ಎಚ್ಚರಿಕೆ ನೀಡಿದ ಮೇಲುಸ್ತುವಾರಿ ಪ್ರಾಧಿಕಾರ
Last Updated 31 ಡಿಸೆಂಬರ್ 2025, 6:22 IST
ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

ಕಂಪ್ಲಿ | ಉತ್ತರದ್ವಾರ ಪ್ರವೇಶಿಸಿ ವೆಂಕಟೇಶನ ದರ್ಶನ 

ಕಂಪ್ಲಿ: ಇಲ್ಲಿನ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ಲಕ್ಷ್ಮಿವೆಂಕಟರಮಣಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಉತ್ತರದ್ವಾರದ ಬಾಗಿಲ ಮೂಲಕ ಪ್ರವೇಶಿಸಿ...
Last Updated 31 ಡಿಸೆಂಬರ್ 2025, 6:19 IST
ಕಂಪ್ಲಿ | ಉತ್ತರದ್ವಾರ ಪ್ರವೇಶಿಸಿ ವೆಂಕಟೇಶನ ದರ್ಶನ 

ಬಳ್ಳಾರಿ | ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ

Political Opposition: ಬಳ್ಳಾರಿಯಲ್ಲಿ ರೋಹಿಣಿ ಸಿಂಧೂರಿ ಜಿಂದಾಲ್ ಕಂಪನಿಯ ಆತಿಥ್ಯ ಸ್ವೀಕರಿಸಿದ್ದನ್ನು ಸಿಪಿಐಎಂ ಖಂಡಿಸಿ, ಸುಪ್ರೀಂ ಕೋರ್ಟ್‌ನ ಸಂಬಂಧಿತ ವಿಚಾರಕ್ಕೆ ತೆರಳಿರುವ ಸಂದರ್ಭದಲ್ಲಿ ಈ ನಡೆ ಅನುಮಾನಾಸ್ಪದ ಎಂದು ಸರ್ಕಾರದ ಗಮನಸೆಳೆದಿದೆ.
Last Updated 31 ಡಿಸೆಂಬರ್ 2025, 6:18 IST
ಬಳ್ಳಾರಿ | ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ
ADVERTISEMENT
ADVERTISEMENT
ADVERTISEMENT