ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಎಕ್ಸ್‌ಪ್ರೆಸ್‌ ಲೈನ್‌ಗೆ ಕೊಕ್ಕೆ: ಅಕ್ರಮ ಸಂಪರ್ಕ ತೆರವು

GESCOM Action: ಹೂವಿನಹಡಗಲಿ: ಪಟ್ಟಣದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯ ಪ್ರತ್ಯೇಕ ಎಕ್ಸ್‌ಪ್ರೆಸ್ ಫೀಡರ್ ಲೈನ್‌ಗೆ ಕೊಕ್ಕೆ ಹಾಕಿ ಅಕ್ರಮ ವಿದ್ಯುತ್ ಪಡೆಯುತ್ತಿದ್ದ ಸಂಪರ್ಕಗಳನ್ನು ಜೆಸ್ಕಾಂ ಸಿಬ್ಬಂದಿ ಸೋಮವಾರ ತೆರವುಗೊಳಿಸಿದ್ದಾರೆ.
Last Updated 10 ಫೆಬ್ರುವರಿ 2026, 3:10 IST
ಎಕ್ಸ್‌ಪ್ರೆಸ್‌ ಲೈನ್‌ಗೆ ಕೊಕ್ಕೆ: ಅಕ್ರಮ ಸಂಪರ್ಕ ತೆರವು

ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮ ವಹಿಸಲು ಒತ್ತಾಯ

ಒಂಟಿ ಮಹಿಳೆಯರ ಸಂಘದಿಂದ ಪ್ರತಿಭಟನೆ, ಮನವಿ ಸಲ್ಲಿಕೆ
Last Updated 10 ಫೆಬ್ರುವರಿ 2026, 3:07 IST
ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮ ವಹಿಸಲು ಒತ್ತಾಯ

ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ

Mahashivaratri Service: ಸಿರುಗುಪ್ಪ: ತಾಲ್ಲೂಕಿನ ಬೈರಗಾಮದಿನ್ನೆ ಗ್ರಾಮದ ಟ್ರ್ಯಾಕ್ಟರ್ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ತೆರಳುವ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
Last Updated 10 ಫೆಬ್ರುವರಿ 2026, 3:05 IST
ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ

ವಿಜೃಂಭಣೆಯ ಬನಶಂಕರಿ ದೇವಿ ರಥೋತ್ಸವ

Kurugodu News: ಕುರುಗೋಡು: ತಾಲ್ಲೂಕಿನ ಎಚ್. ವೀರಾಪುರ ಗ್ರಾಮದಲ್ಲಿ ಬನಶಂಕರಿ ದೇವಿ ರಥೋತ್ಸವ ಸೋಮವಾರ ಸಡಗರದಿಂದ ಜರುಗಿತು. ರಥೋತ್ಸವದ ಅಂಗವಾಗಿ ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ಜರುಗಿದವು.
Last Updated 10 ಫೆಬ್ರುವರಿ 2026, 3:03 IST
ವಿಜೃಂಭಣೆಯ ಬನಶಂಕರಿ ದೇವಿ ರಥೋತ್ಸವ

ಎನ್‌ಎಂಡಿಸಿ ವಿಚಾರದಲ್ಲಿ ಬಿಜೆಪಿ ಮೌನ: ಭರತ್‌

Nara Bharat Reddy: ಬಳ್ಳಾರಿ: ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ವು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿ ಎಂಬ ಕಾರಣಕ್ಕೆ ಬಿಜೆಪಿಯು ಅದರ ವಿರುದ್ಧ ಧ್ವನಿ ಎತ್ತುತ್ತಿಲ್ಲ’ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಹೇಳಿದರು.
Last Updated 10 ಫೆಬ್ರುವರಿ 2026, 2:58 IST
ಎನ್‌ಎಂಡಿಸಿ ವಿಚಾರದಲ್ಲಿ ಬಿಜೆಪಿ ಮೌನ: ಭರತ್‌

ಬಳ್ಳಾರಿ: ಸಾಲಬಾಧೆಯಿಂದ ವ್ಯಾಪಾರಿ ಆತ್ಮಹತ್ಯೆ

Debt Crisis: ಬಳ್ಳಾರಿ: ನಗರದ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆಯೊಂದರಲ್ಲಿ ವ್ಯಾಪಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರದ 5ನೇ ಕ್ರಾಸ್ ನಿವಾಸಿ ಕಾಳಿ ಸುಬ್ರಮಣ್ಯ ಮೃತಪಟ್ಟವರು.
Last Updated 10 ಫೆಬ್ರುವರಿ 2026, 2:57 IST
ಬಳ್ಳಾರಿ: ಸಾಲಬಾಧೆಯಿಂದ ವ್ಯಾಪಾರಿ ಆತ್ಮಹತ್ಯೆ

ಹೊಸಪೇಟೆ: ಜಿಲ್ಲಾ ಮಟ್ಟದ ನೌಕರರ ಕ್ರೀಡಾಕೂಟಕ್ಕೆ ಚಾಲನೆ

District Sports Meet: ಹೊಸಪೇಟೆ(ವಿಜಯನಗರ): ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
Last Updated 10 ಫೆಬ್ರುವರಿ 2026, 2:55 IST
ಹೊಸಪೇಟೆ: ಜಿಲ್ಲಾ ಮಟ್ಟದ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ADVERTISEMENT

ಹೊಸಪೇಟೆ: ಬೃಹತ್ ಉದ್ಯೋಗ ಮೇಳ 21ಕ್ಕೆ

Vijayanagara College: ಹೊಸಪೇಟೆ(ವಿಜಯನಗರ): ನಗರದ ವಿಜಯನಗರ ಕಾಲೇಜಿನಲ್ಲಿ ಫೆ. 21ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
Last Updated 10 ಫೆಬ್ರುವರಿ 2026, 2:53 IST
ಹೊಸಪೇಟೆ: ಬೃಹತ್ ಉದ್ಯೋಗ ಮೇಳ 21ಕ್ಕೆ

ತೆಕ್ಕಲಕೋಟೆ: ಉತ್ಖನನ ಸ್ಥಳಕ್ಕೆ ಜನರ ದಂಡು

ಗ್ರಾಮಸ್ಥರು, ಶಾಲಾ ಮಕ್ಕಳು, ಅಧ್ಯಯನಾಸಕ್ತರು, ರಾಜಕಾರಣಿಗಳು ದೌಡು: ಗುಂಪು ಕಂಡು ಕಣ್ಣೀರಿಟ್ಟ ನಮಿತಾ
Last Updated 10 ಫೆಬ್ರುವರಿ 2026, 2:51 IST
ತೆಕ್ಕಲಕೋಟೆ: ಉತ್ಖನನ  ಸ್ಥಳಕ್ಕೆ ಜನರ ದಂಡು

ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ

Human Skeletons Found: ಆದಿಮಾನವನ ಅಸ್ಥಿಪಂಜರಗಳು ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ತೆಕ್ಕಲಕೋಟೆಯ ಗೌಡ್ರಮೂಲೆ ಬೆಟ್ಟ ಪ್ರದೇಶಕ್ಕೆ ಸೋಮವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
Last Updated 10 ಫೆಬ್ರುವರಿ 2026, 0:20 IST
ತೆಕ್ಕಲಕೋಟೆ | ಆದಿಮಾನವನ ಅಸ್ಥಿಪಂಜರ: ಉತ್ಖನನ ಸ್ಥಳಕ್ಕೆ ಜನ; ಕಾರ್ಯಕ್ಕೆ ಅಡ್ಡಿ
ADVERTISEMENT
ADVERTISEMENT
ADVERTISEMENT