ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ: ಎಚ್.ಭೀಮಪ್ಪ

Kaikayanishte: ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಭೀಮಪ್ಪ ಅಭಿಪ್ರಾಯಪಟ್ಟರು.
Last Updated 2 ಫೆಬ್ರುವರಿ 2026, 7:38 IST
ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ:  ಎಚ್.ಭೀಮಪ್ಪ

PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ballary: ರಾಜ್ಯದ ಎಲ್ಲ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌)ಗಳಿಗೆ ಈ ವರೆಗೆ ಒಟ್ಟು ₹4828.34 ಕೋಟಿ ಸಿಕ್ಕಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದಕ್ಕೆ ಸಿಕ್ಕ ಮೊತ್ತ ₹2623.82 ಕೋಟಿ. ಹೀಗಾಗಿ ಡಿಎಂಎಫ್‌ ವಿಚಾರದಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದ ಯಾವುದೇ ಜಿಲ್ಲೆಗಿಂತಲೂ ಅತ್ಯಂತ ಶ್ರೀಮಂತ ಜಿಲ್ಲೆ.
Last Updated 2 ಫೆಬ್ರುವರಿ 2026, 4:51 IST
PV Web Exclusive | ಈ ವಿಷಯದಲ್ಲಿ ಬಳ್ಳಾರಿಯೇ ಶ್ರೀಮಂತ ಜಿಲ್ಲೆ

ಬಳ್ಳಾರಿ: ಕೋಟೆ ಮಲ್ಲೇಶ್ವರ ಜಾತ್ರೆ ಸಂಪನ್ನ

Ballari Rathotsava: ಬಳ್ಳಾರಿಯ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 2 ಫೆಬ್ರುವರಿ 2026, 2:01 IST
ಬಳ್ಳಾರಿ: ಕೋಟೆ ಮಲ್ಲೇಶ್ವರ ಜಾತ್ರೆ ಸಂಪನ್ನ

ಉಚ್ಚಂಗಿದುರ್ಗ | ಭಾರತ ಹುಣ್ಣಿಮೆ ಆಚರಣೆ: ಉಚ್ಚಂಗೆಮ್ಮ ನಿನ್ಹಾಲ್ಕ ಉಧೋ, ಉಧೋ....

Uchangemma Temple: ಹರಪನಹಳ್ಳಿ: ಭರತ ಹುಣ್ಣಿಮೆ ಆಚರಣೆ ನಿಮಿತ್ತ ಮದ್ಯ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಪ್ರಸಿದ್ದ ಉಚ್ಚೆಂಗೆಮ್ಮ ದೇವಸ್ಥಾನಕ್ಕೆ ಭಾನುವಾರ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.
Last Updated 2 ಫೆಬ್ರುವರಿ 2026, 1:58 IST
ಉಚ್ಚಂಗಿದುರ್ಗ | ಭಾರತ ಹುಣ್ಣಿಮೆ ಆಚರಣೆ: ಉಚ್ಚಂಗೆಮ್ಮ ನಿನ್ಹಾಲ್ಕ ಉಧೋ, ಉಧೋ....

ಮರಳು ಅಕ್ರಮ | ಡಿಎಂಜಿ ಸರಣಿ ದಾಳಿ: 63 ಟನ್ ಮರಳು, 25 ಟನ್‌ ಕಟ್ಟಡ ಕಲ್ಲು ವಶ

Ballari Mines Raid: ಬಳ್ಳಾರಿ: ಜಿಲ್ಲೆಯಲ್ಲಿ ಮರಳು, ಕಟ್ಟಡ ಕಲ್ಲು ಅಕ್ರಮ ಸಾಗಣೆ, ಸಂಗ್ರಹ ತಾಣಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದಾರೆ. ಈ ವೇಳೆ 63 ಟನ್ ಮರಳು, 25 ಟನ್‌ ಕಟ್ಟಡ ಕಲ್ಲು ವಶಪಡಿಸಿಕೊಳ್ಳಲಾಗಿದ್ದು ದಂಡ ವಿಧಿಸಿದ್ದಾರೆ.
Last Updated 2 ಫೆಬ್ರುವರಿ 2026, 1:57 IST
ಮರಳು ಅಕ್ರಮ | ಡಿಎಂಜಿ ಸರಣಿ ದಾಳಿ: 63 ಟನ್ ಮರಳು, 25 ಟನ್‌ ಕಟ್ಟಡ ಕಲ್ಲು ವಶ

ಸಂಡೂರು: ವಿಜೃಂಭಣೆಯಿಂದ ಜರುಗಿದ ಮಲಿಯಮ್ಮ ದೇವಿಯ ರಥೋತ್ಸವ 

Sandur Festival: ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಡಿ.ಅಂತಾಪುರ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ಅಂಗವಾಗಿ ಮಲಿಯಮ್ಮ ದೇವಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.
Last Updated 2 ಫೆಬ್ರುವರಿ 2026, 1:55 IST
ಸಂಡೂರು: ವಿಜೃಂಭಣೆಯಿಂದ ಜರುಗಿದ ಮಲಿಯಮ್ಮ ದೇವಿಯ ರಥೋತ್ಸವ 

ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

Karnataka Culture: ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಒನಕೆ ಓಬವ್ವ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
Last Updated 1 ಫೆಬ್ರುವರಿ 2026, 2:55 IST
ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.
ADVERTISEMENT

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

Child Safety Law: ಬಳ್ಳಾರಿಯಲ್ಲಿ ಮಾತನಾಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ, ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೊ ದಾಖಲೆ ಕಡ್ಡಾಯವಿದ್ದು, ಮಕ್ಕಳ ರಕ್ಷಣೆಗೆ ನಿಟ್ಟಾದ ನೀತಿಗಳನ್ನು ಪಾಲಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:55 IST
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

School Protection: ಸಂಡೂರು ಪಟಣದ ಸರ್ಕಾರಿ ಶಾಲೆಯಲ್ಲಿ ಮಾತನಾಡಿದ ಶಶಿಧರ ಕೋಸಂಬೆ, ಗ್ರಾಮೀಣ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ, ವಿದ್ಯಾರ್ಥಿನಿಯರ ರಕ್ಷಣೆ ಮತ್ತು ಮೂಲ ಸೌಲಭ್ಯ ಒದಗಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:54 IST
ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

Religious Offering: ಹೂವಿನಹಡಗಲಿಯ ಗವಿಮಠದಲ್ಲಿ ನಡೆಯುವ 31ನೇ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಬಾವಿಹಳ್ಳಿ ಗ್ರಾಮದ ಅಕ್ಕನ ಬಳಗದ ಮಹಿಳೆಯರು 15 ಸಾವಿರ ಬೆಲ್ಲದ ಕರ್ಚಿಕಾಯಿ ತಯಾರಿಸಿ ಸಮರ್ಪಣೆಗೆ ಸಿದ್ಧರಾಗಿದ್ದಾರೆ.
Last Updated 1 ಫೆಬ್ರುವರಿ 2026, 2:48 IST
ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ
ADVERTISEMENT
ADVERTISEMENT
ADVERTISEMENT