ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ

Prehistoric Site Ballari: ಸಂಗನಕಲ್ಲಿನ ಹಿರೇಗುಡ್ಡ ಪ್ರಾಗೈತಿಹಾಸಿಕ ತಾಣವನ್ನು ಜಿಲ್ಲಾಧಿಕಾರಿ ಭೇಟಿ ನೀಡಿ, ನೈಸರ್ಗಿಕ ಪರಿಸರ ಕಾಪಾಡುತ್ತಾ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 3:21 IST
ಬಳ್ಳಾರಿ: ಆದಿ ಮಾನವರ ನೆಲೆ ರಕ್ಷಣೆಗೆ ಮುಂದಡಿ

ಯರಿಂಗಳಿಗಿ: ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ ಕಲುಷಿತ ನೀರು

Yaringaligi Village: ಚರಂಡಿ ನಿರ್ಮಾಣವಾಗದ ಕಾರಣ ರಸ್ತೆ ಗುಂಡಿಯಲ್ಲಿ ಕಲುಷಿತ ನೀರು ನಿಂತು ದುರ್ವಾಸನೆ, ಸೊಳ್ಳೆ ಹಾವಳಿ ಹೆಚ್ಚಾಗಿದೆ. ಶಾಲಾ ಮಕ್ಕಳಿಗೂ ತೊಂದರೆ ಉಂಟಾಗುತ್ತಿದೆ.
Last Updated 21 ಫೆಬ್ರುವರಿ 2026, 3:16 IST
ಯರಿಂಗಳಿಗಿ: ರಸ್ತೆಯ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ ಕಲುಷಿತ ನೀರು

ಹೆದ್ದಾರಿ ತಡೆಗೆ ಭೂಸಂತ್ರಸ್ತರ ನಿರ್ಧಾರ: ಯು.ಬಸವರಾಜ್

Land Acquisition Protest: ಕೈಗಾರಿಕೆಗಾಗಿ ವಶಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಮಾರ್ಚ್ 7ರಂದು ಕುಡುತಿನಿ ಮತ್ತು ವೇಣಿವೀರಾಪುರದಲ್ಲಿ ಹೆದ್ದಾರಿ ತಡೆ ಚಳವಳಿ ನಡೆಸಲು ಭೂಸಂತ್ರಸ್ತರು ನಿರ್ಧರಿಸಿದ್ದಾರೆ.
Last Updated 21 ಫೆಬ್ರುವರಿ 2026, 2:59 IST
ಹೆದ್ದಾರಿ ತಡೆಗೆ ಭೂಸಂತ್ರಸ್ತರ ನಿರ್ಧಾರ: ಯು.ಬಸವರಾಜ್

ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಖಚಿತ: ಶಾಸಕ ನೇಮಿರಾಜ ನಾಯ್ಕ ವಿಶ್ವಾಸ

Karnataka Politics: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಶಾಸಕ ನೇಮಿರಾಜ ನಾಯ್ಕ ವಿಶ್ವಾಸ ವ್ಯಕ್ತಪಡಿಸಿ, ಕಾಂಗ್ರೆಸ್ ಆಡಳಿತ ಹಾಗೂ ಅನುದಾನ ಹಂಚಿಕೆಯನ್ನು ಟೀಕಿಸಿದರು.
Last Updated 21 ಫೆಬ್ರುವರಿ 2026, 2:58 IST
ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಖಚಿತ: ಶಾಸಕ ನೇಮಿರಾಜ ನಾಯ್ಕ ವಿಶ್ವಾಸ

ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದ ಡಿ.ಸಿ ನಾಗೇಂದ್ರ ಪ್ರಸಾದ್ ಕೆ.
Last Updated 20 ಫೆಬ್ರುವರಿ 2026, 2:30 IST
ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪಾಲಿಕೆಯಿಂದ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು * ವಕ್ಫ್ ಬೋರ್ಡ್‌ನಿಂದ ನಾಲ್ವರು ಮಹಿಳೆಯರ ಮೇಲೆ ಪ್ರಕರಣ
Last Updated 20 ಫೆಬ್ರುವರಿ 2026, 2:29 IST
ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌;  ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ

Ballari Mining Department: ಬಳ್ಳಾರಿ ಪ್ರವಾಸ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ, ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಇಲಾಖೆಯಿಂದ ಪತ್ರಿಕಾ ಹೇಳಿಕೆಯನ್ನು ಉತ್ತರವಾಗಿ ನೀಡಲಾಗಿದೆ.
Last Updated 20 ಫೆಬ್ರುವರಿ 2026, 2:26 IST
ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ
ADVERTISEMENT

ಪರೀಕ್ಷೆಗೆ ಸ್ನೇಹಮಯ ವಾತಾವರಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

ದ್ವಿತೀಯ ಪಿಯುಸಿಗೆ 15,652, ಎಸ್‌ಎಸ್‌ಎಲ್‌ಸಿಗೆ 23,271 ವಿದ್ಯಾರ್ಥಿಗಳು: ಡಿ.ಸಿ ಮಾಹಿತಿ
Last Updated 20 ಫೆಬ್ರುವರಿ 2026, 2:25 IST
ಪರೀಕ್ಷೆಗೆ ಸ್ನೇಹಮಯ ವಾತಾವರಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

ತೆಕ್ಕಲಕೋಟೆ | ಬಿಸಿಯೂಟ ಅವ್ಯವಸ್ಥೆ: ಪ್ರತಿಭಟನೆ

ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ
Last Updated 20 ಫೆಬ್ರುವರಿ 2026, 2:23 IST
ತೆಕ್ಕಲಕೋಟೆ | ಬಿಸಿಯೂಟ ಅವ್ಯವಸ್ಥೆ: ಪ್ರತಿಭಟನೆ

ಕಂಪ್ಲಿ: ಸಾಂವಿಧಾನಿಕ ಹಕ್ಕು ರಕ್ಷಣೆಗೆ ಆಗ್ರಹ

ಕಂಪ್ಲಿ: ಪರಿಶಿಷ್ಟ ಪಂಗಡದ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ತಾಲ್ಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು,  ಮಹಾಸಭಾ ಪದಾಧಿಕಾರಿಗಳು ಗುರುವಾರ ಶಾಸಕ ಜೆ.ಎನ್. ಗಣೇಶ್ ಅವರ ಮನೆ ಮುಂದೆ ಪ್ರತಿಭಟಿಸಿದರು. ...
Last Updated 20 ಫೆಬ್ರುವರಿ 2026, 2:22 IST
ಕಂಪ್ಲಿ: ಸಾಂವಿಧಾನಿಕ ಹಕ್ಕು ರಕ್ಷಣೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT