ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಸಿದ ಡಿ.ಸಿ ನಾಗೇಂದ್ರ ಪ್ರಸಾದ್ ಕೆ.
Last Updated 20 ಫೆಬ್ರುವರಿ 2026, 2:30 IST
ನೀರಿನ ಅಭಾವ ತಡೆಯಲು ನಿರ್ದೇಶನ: ಡಿ.ಸಿ ನಾಗೇಂದ್ರ ಪ್ರಸಾದ್

ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪಾಲಿಕೆಯಿಂದ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು * ವಕ್ಫ್ ಬೋರ್ಡ್‌ನಿಂದ ನಾಲ್ವರು ಮಹಿಳೆಯರ ಮೇಲೆ ಪ್ರಕರಣ
Last Updated 20 ಫೆಬ್ರುವರಿ 2026, 2:29 IST
ಕಬರಸ್ತಾನ ಕಬಳಿಕೆ: ಎರಡು ಎಫ್‌ಐಆರ್‌;  ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌

ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ

Ballari Mining Department: ಬಳ್ಳಾರಿ ಪ್ರವಾಸ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ, ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಇಲಾಖೆಯಿಂದ ಪತ್ರಿಕಾ ಹೇಳಿಕೆಯನ್ನು ಉತ್ತರವಾಗಿ ನೀಡಲಾಗಿದೆ.
Last Updated 20 ಫೆಬ್ರುವರಿ 2026, 2:26 IST
ಪತ್ರಿಕಾ ಹೇಳಿಕೆಯೇ ಮಾಹಿತಿ: ರೋಹಿಣಿ ಉತ್ತರ

ಪರೀಕ್ಷೆಗೆ ಸ್ನೇಹಮಯ ವಾತಾವರಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

ದ್ವಿತೀಯ ಪಿಯುಸಿಗೆ 15,652, ಎಸ್‌ಎಸ್‌ಎಲ್‌ಸಿಗೆ 23,271 ವಿದ್ಯಾರ್ಥಿಗಳು: ಡಿ.ಸಿ ಮಾಹಿತಿ
Last Updated 20 ಫೆಬ್ರುವರಿ 2026, 2:25 IST
ಪರೀಕ್ಷೆಗೆ ಸ್ನೇಹಮಯ ವಾತಾವರಣ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

ತೆಕ್ಕಲಕೋಟೆ | ಬಿಸಿಯೂಟ ಅವ್ಯವಸ್ಥೆ: ಪ್ರತಿಭಟನೆ

ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ
Last Updated 20 ಫೆಬ್ರುವರಿ 2026, 2:23 IST
ತೆಕ್ಕಲಕೋಟೆ | ಬಿಸಿಯೂಟ ಅವ್ಯವಸ್ಥೆ: ಪ್ರತಿಭಟನೆ

ಕಂಪ್ಲಿ: ಸಾಂವಿಧಾನಿಕ ಹಕ್ಕು ರಕ್ಷಣೆಗೆ ಆಗ್ರಹ

ಕಂಪ್ಲಿ: ಪರಿಶಿಷ್ಟ ಪಂಗಡದ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ತಾಲ್ಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು,  ಮಹಾಸಭಾ ಪದಾಧಿಕಾರಿಗಳು ಗುರುವಾರ ಶಾಸಕ ಜೆ.ಎನ್. ಗಣೇಶ್ ಅವರ ಮನೆ ಮುಂದೆ ಪ್ರತಿಭಟಿಸಿದರು. ...
Last Updated 20 ಫೆಬ್ರುವರಿ 2026, 2:22 IST
ಕಂಪ್ಲಿ: ಸಾಂವಿಧಾನಿಕ ಹಕ್ಕು ರಕ್ಷಣೆಗೆ ಆಗ್ರಹ

ಸಾಹಿತ್ಯದಲ್ಲಿ ಎಲ್ಲರೂ ಸೇರಬೇಕು: ವೆಂಕಟಗಿರಿ ದಳವಾಯಿ ಅಭಿಮತ

Hampi University Professor: ಬಳ್ಳಾರಿ: ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕಾದ ವರ್ಗ ಇನ್ನೂ ಸಾಹಿತ್ಯದಾಚೆಗೇ ಉಳಿದುಕೊಂಡಿದೆ. ಅವುಗಳು ಸಾಹಿತ್ಯದೊಳಗೆ ಬರಬೇಕಾಗಿದೆ. ಸಾಹಿತ್ಯ ಎಲ್ಲರನ್ನೂ ಒಳ್ಳಗೊಳ್ಳಬೇಕಾಗಿದೆ’ ಎಂದು ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.
Last Updated 19 ಫೆಬ್ರುವರಿ 2026, 2:14 IST
ಸಾಹಿತ್ಯದಲ್ಲಿ ಎಲ್ಲರೂ ಸೇರಬೇಕು: ವೆಂಕಟಗಿರಿ ದಳವಾಯಿ ಅಭಿಮತ
ADVERTISEMENT

ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ: ಶಾಸಕ ಬಿ.ಎಂ. ನಾಗರಾಜ ನಿವಾಸದ ಮುಂದೆ ಧರಣಿ

Valmiki Nayaka Sangha: ಸಿರಗುಪ್ಪ: ‘ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೇಡ, ವಾಲ್ಮೀಕಿ, ನಾಯಕ ಸೇರಿದಂತೆ 51 ಪರಿಶಿಷ್ಟ ಪಂಗಡ ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
Last Updated 19 ಫೆಬ್ರುವರಿ 2026, 2:11 IST
ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ: ಶಾಸಕ ಬಿ.ಎಂ. ನಾಗರಾಜ ನಿವಾಸದ ಮುಂದೆ ಧರಣಿ

ತೆಕ್ಕಲಕೋಟೆ: ಸಿದ್ಧರಾಮೇಶ್ವರ ಜಾತ್ರೆ ಸಂಪನ್ನ

Siddharameshwara Festival: ಪಟ್ಟಣದ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಸಂಪನ್ನಗೊಂಡಿತು. ಸಾವಿರಾರು ಭಕ್ತರು ಪಾಲ್ಗೊಂಡು ಸಿದ್ಧರಾಮೇಶ್ವರನ ದರ್ಶನ ಪಡೆದರು.
Last Updated 19 ಫೆಬ್ರುವರಿ 2026, 2:10 IST
ತೆಕ್ಕಲಕೋಟೆ: ಸಿದ್ಧರಾಮೇಶ್ವರ ಜಾತ್ರೆ ಸಂಪನ್ನ

ಬಳ್ಳಾರಿ | ವಿಂಡ್‌ಮಿಲ್‌ ರೆಕ್ಕೆಗಾಗಿ ಮರ ಕಡಿತ!: ಎಫ್‌ಐಆರ್‌ ದಾಖಲು

ಅನುಮತಿ ಪಡೆದಿದ್ದು ರೆಂಬೆ ಕೊಂಬೆ ಕಡಿಯಲು- ಕತ್ತರಿಸಿದ್ದು ಇಡೀ ಮರವನ್ನು
Last Updated 19 ಫೆಬ್ರುವರಿ 2026, 2:09 IST
ಬಳ್ಳಾರಿ | ವಿಂಡ್‌ಮಿಲ್‌ ರೆಕ್ಕೆಗಾಗಿ ಮರ ಕಡಿತ!: ಎಫ್‌ಐಆರ್‌ ದಾಖಲು
ADVERTISEMENT
ADVERTISEMENT
ADVERTISEMENT