ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ವೀರಶೈವ ತರುಣ ಸಂಘ: ಅಜೀವ ಸದಸ್ಯತ್ವ ಅಭಿಯಾನ

Siruguppa News: ವೀರಶೈವ ತರುಣ ಸಂಘದ ಚಟುವಟಿಕೆಗಳನ್ನು ಬಲಪಡಿಸಲು ಮತ್ತು ಸಮುದಾಯದ ಅಭಿವೃದ್ಧಿಗಾಗಿ ಅಜೀವ ಸದಸ್ಯತ್ವ ಅಭಿಯಾನಕ್ಕೆ ಅಧ್ಯಕ್ಷ ಸುಳುವಾಯಿ ಮಲ್ಲಿಕಾರ್ಜುನ ಚಾಲನೆ ನೀಡಿದರು.
Last Updated 14 ಫೆಬ್ರುವರಿ 2026, 7:26 IST
ವೀರಶೈವ ತರುಣ ಸಂಘ: ಅಜೀವ ಸದಸ್ಯತ್ವ ಅಭಿಯಾನ

ಸಿರುಗುಪ್ಪ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Siruguppa News: ಶಾಸಕ ಬಿ.ಎಂ.ನಾಗರಾಜ ಅವರ ಸಮ್ಮುಖದಲ್ಲಿ ಸಿರುಗುಪ್ಪ ಪುರಸಭೆ ಮಾಜಿ ಅಧ್ಯಕ್ಷ ಟಿ.ನಾಂಚಾರಯ್ಯ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
Last Updated 14 ಫೆಬ್ರುವರಿ 2026, 7:26 IST
ಸಿರುಗುಪ್ಪ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬಳ್ಳಾರಿ: ಗಾಂಜಾ ‘ದೌಲ’ಡಗಿಸಲು ಕಾಯ್ದೆ ಪ್ರಯೋಗ

21 ಪ್ರಕರಣಗಳಲ್ಲಿ ಆರೋಪಿಯಾಗಿರುವ ದೌಲ, ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಬಳಸಿದ ಪೊಲೀಸರು
Last Updated 14 ಫೆಬ್ರುವರಿ 2026, 7:26 IST
ಬಳ್ಳಾರಿ: ಗಾಂಜಾ ‘ದೌಲ’ಡಗಿಸಲು ಕಾಯ್ದೆ ಪ್ರಯೋಗ

ಸಕ್ರಿಯ ಕಲಿಕೆ, ಪುನರ್ಮನನ ಅಭ್ಯಾಸ ಮುಖ್ಯ: ತಹಶೀಲ್ದಾರ್‌ ಗೌಸಿಯ ಬೇಗಂ

ವಸತಿ ನಿಲಯದ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
Last Updated 14 ಫೆಬ್ರುವರಿ 2026, 7:26 IST
ಸಕ್ರಿಯ ಕಲಿಕೆ, ಪುನರ್ಮನನ ಅಭ್ಯಾಸ ಮುಖ್ಯ: ತಹಶೀಲ್ದಾರ್‌ ಗೌಸಿಯ ಬೇಗಂ

ಹಂಪಿ: ರಾಜ ಬೀದಿಯಲ್ಲಿ ವರ್ಣವೈವಿಧ್ಯ ರಂಗೋಲಿ

Hampi Utsav 2026: ವಿಜಯನಗರದ ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ದೇಗುಲದ ರಾಜಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಪ್ರವಾಸಿಗರ ಕಣ್ಮನ ಸೆಳೆಯಿತು.
Last Updated 14 ಫೆಬ್ರುವರಿ 2026, 7:26 IST
ಹಂಪಿ: ರಾಜ ಬೀದಿಯಲ್ಲಿ ವರ್ಣವೈವಿಧ್ಯ ರಂಗೋಲಿ

ಬಳ್ಳಾರಿ: ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಿಸಿ -ರೋಹಿತಾಕ್ಷ

Siruguppa News: ಬಯಲು ಬಹಿರ್ದೆಸೆಯಿಂದ ಸ್ವಚ್ಚತೆ ಹಾಗೂ ಆರೋಗ್ಯ ಹಾಳಾಗುತ್ತದೆ. ಶೌಚಾಲಯ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿ ಎಂದು ರೋಹಿತಾಕ್ಷ ಅವರು ಸಿರುಗುಪ್ಪದಲ್ಲಿ ಹೇಳಿದರು.
Last Updated 14 ಫೆಬ್ರುವರಿ 2026, 7:26 IST
ಬಳ್ಳಾರಿ: ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಿಸಿ -ರೋಹಿತಾಕ್ಷ

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಬಳ್ಳಾರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ 

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಎಸ್ಐಟಿ ಅಧಿಕಾರಿಗಳು ಶುಕ್ರವಾರ ರೊದ್ದಂ ಜ್ಯುವೆಲರ್ಸ್‌ ಮತ್ತು ಮಾಲೀಕ ಗೋವರ್ಧನ್‌ ನಿವಾಸದಲ್ಲಿ ಮತ್ತೆ ಶೋಧ ನಡೆಸಿದ್ದಾರೆ.
Last Updated 14 ಫೆಬ್ರುವರಿ 2026, 7:14 IST
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಬಳ್ಳಾರಿಯಲ್ಲಿ ಮತ್ತೆ ಕೇರಳ ಎಸ್‌ಐಟಿ ಶೋಧ 
ADVERTISEMENT

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ಐಜಿಪಿ; ಡ್ರಗ್ಸ್‌ ಪೆಡ್ಲರ್‌ ಜೈಲಿಗೆ

ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ವಲಯ ಐಜಿಪಿ
Last Updated 14 ಫೆಬ್ರುವರಿ 2026, 0:14 IST
ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಪ್ರಯೋಗಿಸಿದ ಐಜಿಪಿ; ಡ್ರಗ್ಸ್‌ ಪೆಡ್ಲರ್‌ ಜೈಲಿಗೆ

ತೆಕ್ಕಲಕೋಟೆಯಲ್ಲಿ 3ನೇ ಅಸ್ಥಿಪಂಜರ ಪತ್ತೆ: ಉತ್ಖನನ ಅಂತ್ಯ

ತೆಕ್ಕಲಕೋಟೆಯಲ್ಲಿ ನಡೆಯುತ್ತಿದ್ದ ಉತ್ಖನನ ಅಂತ್ಯ
Last Updated 13 ಫೆಬ್ರುವರಿ 2026, 6:58 IST
ತೆಕ್ಕಲಕೋಟೆಯಲ್ಲಿ 3ನೇ ಅಸ್ಥಿಪಂಜರ ಪತ್ತೆ: ಉತ್ಖನನ ಅಂತ್ಯ

ಹರಪನಹಳ್ಳಿ: ರೈತ ಆತ್ಮಹತ್ಯೆ

Farmer suicide ಗುಂಡಿನಕೇರಿ ನಿವಾಸಿ ರೈತ ದಾದಾಪುರ ಹನುಮಂತಪ್ಪ (75) ಸಾಲ ತೀರಿಸಲಾಗದೆ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:54 IST
ಹರಪನಹಳ್ಳಿ: ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT