ಸೋಮವಾರ, 26 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕೊಟ್ಟೂರು | ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪುಸ್ತಕ ಗೂಡು

Reading Habit Revival: ಡಿಜಿಟಲ್ ಯುಗದಲ್ಲೂ ಓದುಗರನ್ನು ಸೆಳೆಯುವಲ್ಲಿ ಹ್ಯಾಳ್ಯಾ ಬಸ್ ನಿಲ್ದಾಣದ ಪುಸ್ತಕ ಗೂಡು ಯಶಸ್ವಿಯಾಗಿದ್ದು, 900ಕ್ಕೂ ಹೆಚ್ಚು ಪುಸ್ತಕಗಳು, 24/7 ಓದುವ ಸೌಲಭ್ಯ, ಮತ್ತು ಡಿಜಿಟಲ್ ಎಕ್ಸೆಸ್ ಸಹ ಕಲ್ಪಿಸಲಾಗಿದೆ.
Last Updated 26 ಜನವರಿ 2026, 6:18 IST
ಕೊಟ್ಟೂರು | ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪುಸ್ತಕ ಗೂಡು

ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ

Wildlife Conflict: ಕಲ್ಲುಕಂಭ ಗ್ರಾಮದಲ್ಲಿ ಕೋತಿಗಳ ಹಿಂಡು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದೆ. ಶಾಲೆ, ಮನೆ, ಅಂಗಡಿಗಳಿಗೆ ನುಗ್ಗಿದ ಕೋತಿಯು ನಾಲ್ವರನ್ನು ಕಚ್ಚಿ ಗಾಯಪಡಿಸಿದ ಘಟನೆ ಜನರಲ್ಲಿ ಭಯ ಹುಟ್ಟಿಸಿದೆ.
Last Updated 26 ಜನವರಿ 2026, 6:16 IST
ಕುರುಗೋಡು | ಕೋತಿ ಉಪಟಳಕ್ಕೆ ಬೇಸತ್ತ ಕಲ್ಲುಕಂಭ ಜನತೆ

ಬಳ್ಳಾರಿ | ರೀಲ್ಸ್‌ಗಾಗಿ ಮನೆ ಸುಡಲು ಸಾಧ್ಯವೇ?

Janardhan Reddy Statement: ‘ಸಿಗರೇಟಿನಿಂದ, ರೀಲ್ಸ್‌ನಿಂದ ಮನೆ ಸುಟ್ಟಿದೆ ಎಂದು ಹೇಳಿದರೆ ರಾಜ್ಯದ ಜನ ನಗುವುದಿಲ್ಲವೇ. ಪೆಟ್ರೋಲ್‌, ಡೀಸೆಲ್‌ನಂಥ ವಸ್ತುಗಳನ್ನು ಬಳಸದೇ ಕಟ್ಟಡಕ್ಕೆ ಬೆಂಕಿ ಹಾಕಲು ಸಾಧ್ಯವೇ ಇಲ್ಲ’ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Last Updated 26 ಜನವರಿ 2026, 6:11 IST
ಬಳ್ಳಾರಿ | ರೀಲ್ಸ್‌ಗಾಗಿ ಮನೆ ಸುಡಲು ಸಾಧ್ಯವೇ?

ಬಳ್ಳಾರಿ | ಧ್ವಜಾರೋಹಣಕ್ಕೆ ರಹೀಮ್ ಖಾನ್

Ministerial Visit: ಬಳ್ಳಾರಿ: ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಜ.26ರಂದು ಬಳ್ಳಾರಿ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
Last Updated 26 ಜನವರಿ 2026, 6:07 IST
ಬಳ್ಳಾರಿ | ಧ್ವಜಾರೋಹಣಕ್ಕೆ ರಹೀಮ್ ಖಾನ್

ಮರಿಯಮ್ಮನಹಳ್ಳಿ | ರಾಜಕೀಯ ಹುನ್ನಾರದಿಂದ ಸಮಾಜಕ್ಕೆ ಅನ್ಯಾಯ

Social Justice Protest: ಪ್ರಣವಾನಂದ ಸ್ವಾಮೀಜಿಯವರು ನೇತೃತ್ವದ 41 ದಿನಗಳ ಪಾದಯಾತ್ರೆ 700 ಕಿಮೀ ನಡೆದಿದ್ದು, ಈಡಿಗ ಸಮಾಜದ ಕುಲಕಸಬ ಸ್ಥಗಿತ ರಾಜಕೀಯ ಹುನ್ನಾರದ ಭಾಗವೆಂದು ಅವರು ಆರೋಪಿಸಿದರು.
Last Updated 26 ಜನವರಿ 2026, 6:04 IST
ಮರಿಯಮ್ಮನಹಳ್ಳಿ | ರಾಜಕೀಯ ಹುನ್ನಾರದಿಂದ ಸಮಾಜಕ್ಕೆ ಅನ್ಯಾಯ

ಹೂವಿನಹಡಗಲಿ | ಸಿರಸಂಗಿ ಲಿಂಗರಾಜರ ಜಯಂತ್ಯೋತ್ಸವ

Community Celebration: ಪಟ್ಟಣದಲ್ಲಿ ಭಾನುವಾರ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೆರವಣಿಗೆ, ಧ್ವನಿವಾದ್ಯ, ಮಹಿಳೆಯರ ಭಾಗವಹಿಸುವಿಕೆ ಕಾರ್ಯಕ್ರಮದ ಆಕರ್ಷಣೆಯಾಗಿ ಪರಿಣಮಿಸಿತು.
Last Updated 26 ಜನವರಿ 2026, 6:03 IST
ಹೂವಿನಹಡಗಲಿ | ಸಿರಸಂಗಿ ಲಿಂಗರಾಜರ ಜಯಂತ್ಯೋತ್ಸವ

ಮರಿಯಮ್ಮನಹಳ್ಳಿ | ಮುಳ್ಳಿನ ಪಾರಿಬೇಲಿಯಿಂದ ಮುಚ್ಚಿದ ಗ್ರಾಮ

Traditional Festival Practice: ಬ್ಯಾಲಕುಂದಿ ಗ್ರಾಮದಲ್ಲಿ ಉಡುಸಲಮ್ಮ ದೇವಿ ಜಾತ್ರೆ ಅಂಗವಾಗಿ 9 ದಿನಗಳ ಕಾಲ ಇಡೀ ಗ್ರಾಮವನ್ನು ಮುಳ್ಳಿನ ಪಾರಿಬೇಲಿಯಿಂದ ಮುಚ್ಚಲಾಗಿದೆ. ಈ ಪ್ರಾಚೀನ ಸಂಪ್ರದಾಯಕ್ಕೆ 200 ವರ್ಷಗಳ ಇತಿಹಾಸವಿದೆ.
Last Updated 26 ಜನವರಿ 2026, 6:01 IST
ಮರಿಯಮ್ಮನಹಳ್ಳಿ | ಮುಳ್ಳಿನ ಪಾರಿಬೇಲಿಯಿಂದ ಮುಚ್ಚಿದ ಗ್ರಾಮ
ADVERTISEMENT

ಬಳ್ಳಾರಿ | ಧ್ವಜಾರೋಹಣಕ್ಕೆ ಬರುವ ಅತಿಥಿ

Ministerial Absence Issue: ಬಳ್ಳಾರಿ ಜಿಲ್ಲೆಗೆ ಗಣರಾಜ್ಯೋತ್ಸವ ಸಂದರ್ಭ ಪೌರಾಡಳಿತ ಸಚಿವ ರಹೀಂ ಖಾನ್ ಅವರನ್ನು ಅತಿಥಿಯಾಗಿ ನಿಯೋಜಿಸಲಾಗಿದೆ. ಇದರಿಂದ ಜಿಲ್ಲೆಗೆ ಕಾಯಂ ಉಸ್ತುವಾರಿ ಸಚಿವರ ಅವಶ್ಯಕತೆ ಕುರಿತು ಚರ್ಚೆ ಮೂಡಿದೆ.
Last Updated 26 ಜನವರಿ 2026, 5:59 IST
ಬಳ್ಳಾರಿ | ಧ್ವಜಾರೋಹಣಕ್ಕೆ ಬರುವ ಅತಿಥಿ

ಬಳ್ಳಾರಿ| ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ತಿಳಿಸಿ: ಶಿಕ್ಷಕ ಸಾಯಿಬಣ್ಣ

ಬಳ್ಳಾರಿ ತಾಲ್ಲೂಕಿನ ಸಿರಿವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕು, ಕರ್ತವ್ಯಗಳ ಕುರಿತು ಮಾಹಿತಿ ನೀಡಲಾಯಿತು.
Last Updated 25 ಜನವರಿ 2026, 6:13 IST
ಬಳ್ಳಾರಿ| ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ತಿಳಿಸಿ: ಶಿಕ್ಷಕ ಸಾಯಿಬಣ್ಣ

ಬಳ್ಳಾರಿ| ಅಧಿಕ ಲಾಭದ ಆಮಿಷ: ವ್ಯಕ್ತಿಗೆ ₹90.50 ಲಕ್ಷ ವಂಚನೆ

ಬಳ್ಳಾರಿ: ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ₹90.50 ಲಕ್ಷ ವಂಚಿಸಲಾಗಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಜನವರಿ 2026, 6:13 IST
ಬಳ್ಳಾರಿ| ಅಧಿಕ ಲಾಭದ ಆಮಿಷ: ವ್ಯಕ್ತಿಗೆ ₹90.50 ಲಕ್ಷ ವಂಚನೆ
ADVERTISEMENT
ADVERTISEMENT
ADVERTISEMENT