ಶುಕ್ರವಾರ, 2 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕಂಪ್ಲಿ: ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆಗೆ ಖಂಡನೆ

Kampli ಕಂಪ್ಲಿ: ಹುಬ್ಬಳ್ಳಿ ಇನಾಂಪುರ ಗ್ರಾಮದಲ್ಲಿ ಜರುಗಿದ ಮರ್ಯಾದೆಗೇಡು ಹತ್ಯೆ ಪ್ರಕರಣ ಖಂಡಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ಸಮಾನ ಮನಸ್ಕರ ಪ್ರಗತಿಪರ...
Last Updated 2 ಜನವರಿ 2026, 5:41 IST
ಕಂಪ್ಲಿ: ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆಗೆ ಖಂಡನೆ

ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

Rohini Sindhuri Statement: ‘ಇತ್ತೀಚೆಗೆ ಕೈಗೊಂಡ ಬಳ್ಳಾರಿ ಜಿಲ್ಲೆಯ ಪ್ರವಾಸದ ವೇಳೆ ಅಹವಾಲುಗಳನ್ನು ಸ್ವೀಕರಿಸುವ ಯಾವುದೇ ಪೂರ್ವ ನಿಗದಿತ ಯೋಜನೆ ಇರಲಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ತಮ್ಮ ಕೆಳ ಹಂತದ ಅಧಿಕಾರಿ ಮೂಲಕ ಬುಧವಾರ ಸ್ಪಷ್ಟನೆ ಕೊಡಿಸಿದ್ದಾರ
Last Updated 2 ಜನವರಿ 2026, 5:38 IST
ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

ತಾಲ್ಲೂಕು ಮಾದಿಗರ ರಕ್ಷಣಾ ವೇದಿಕೆಗೆ ಇ. ಧನಂಜಯ್ಯ ಅಧ್ಯಕ್ಷ

Bellary ಕಂಪ್ಲಿ: ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಜರುಗಿತು.
Last Updated 2 ಜನವರಿ 2026, 5:32 IST
ತಾಲ್ಲೂಕು ಮಾದಿಗರ ರಕ್ಷಣಾ ವೇದಿಕೆಗೆ ಇ. ಧನಂಜಯ್ಯ ಅಧ್ಯಕ್ಷ

ನಿರ್ಭಯಾನಂದ ಸರಸ್ವತೀ ಶ್ರೀ ಉಪನ್ಯಾಸ ಮಾಲಿಕೆ 4ರಿಂದ

Nirbhayananda Saraswati ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀ ಅವರಿಂದ ವಿವೇಕಮಂಟಪ ಉಪನ್ಯಾಸ ಮಾಲಿಕೆ ‘ವಿವೇಕ ಲೀಲಾಮೃತ’ವು ಜ.4ರಿಂದ 13ರವರೆಗೆ ಇಲ್ಲಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ರಾಘವ ಕಲಾ ಮಂದಿರದಲ್ಲಿ ನಡೆಯಲಿದೆ.
Last Updated 2 ಜನವರಿ 2026, 5:31 IST
ನಿರ್ಭಯಾನಂದ ಸರಸ್ವತೀ ಶ್ರೀ ಉಪನ್ಯಾಸ ಮಾಲಿಕೆ 4ರಿಂದ

ಸಂಡೂರು: ಪಾಳು ಬಿದ್ದ ಖನಿಜ ತನಿಖಾ ಠಾಣೆ

ಸುಪ್ರೀಂ ಕೋರ್ಟ್‌ನ 2013ರ ಆದೇಶದ ಅನ್ವಯ ನಾಲ್ಕು ಸ್ಥಳಗಳಲ್ಲಿ ಆರಂಭ
Last Updated 2 ಜನವರಿ 2026, 5:30 IST
ಸಂಡೂರು: ಪಾಳು ಬಿದ್ದ ಖನಿಜ ತನಿಖಾ ಠಾಣೆ

ಘರ್ಷಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌, ಬಳ್ಳಾರಿಯಾದ್ಯಂತ ಪೊಲೀಸರ ದಂಡು

Police Deployment Bellary: ಒಂದೇ ದಿನದೊಳಗೆ ನಡೆದ ಎರಡು ಘರ್ಷಣೆಗಳ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ವಾಲ್ಮೀಕಿ ವೃತ್ತ ಹಾಗೂ ಶಾಸಕ ರೆಡ್ಡಿಯವರ ನಿವಾಸದ ಬಳಿ ಭದ್ರತೆ ಕಠಿಣಗೊಳಿಸಲಾಗಿದ್ದು, ಪೊಲೀಸ್‌ ದಂಡು ಮೋಹರಿಸಲಾಗಿದೆ.
Last Updated 2 ಜನವರಿ 2026, 4:15 IST
ಘರ್ಷಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌, ಬಳ್ಳಾರಿಯಾದ್ಯಂತ ಪೊಲೀಸರ ದಂಡು

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

Political Clash Bellary: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿನ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸೇರಿದಂತೆ 11 ಮಂದಿಗೆ ಎಫ್ಐಆರ್ ದಾಖಲಾಗಿದೆ.
Last Updated 2 ಜನವರಿ 2026, 3:02 IST
ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ
ADVERTISEMENT

ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

Mining Lease Extension: ಬಳ್ಳಾರಿ ಜಿಲ್ಲೆಯ ದೇವದಾರಿ ಗಣಿ ಗುತ್ತಿಗೆಯನ್ನು ಕೆಐಒಸಿಎಲ್‌ಗೆ ಎರಡು ವರ್ಷಗಳ ಕಾಲ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅರಣ್ಯವಿಧ್ವಂಸದ ಆತಂಕದ ನಡುವೆಯೂ ಈ ನಿರ್ಧಾರ ಹೊರಬಿದ್ದಿದೆ.
Last Updated 2 ಜನವರಿ 2026, 2:19 IST
ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಮನೆ ಎದುರು ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು
Last Updated 2 ಜನವರಿ 2026, 1:30 IST
ಜನಾರ್ದನ ರೆಡ್ಡಿ ಮನೆ ಎದುರು ಗಲಾಟೆ: ಕಾಂಗ್ರೆಸ್ ಕಾರ್ಯಕರ್ತ ಬಲಿ, ನಿಷೇಧಾಜ್ಞೆ

New Year 2026: ಕೇಕ್‌ಗೆ ಭಾರಿ ಬೇಡಿಕೆ; ಮದ್ಯ ಮಧ್ಯಮ

New Year Celebrations: ಬಳ್ಳಾರಿಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೇಕ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಆದರೆ ಮದ್ಯ ಮಾರಾಟದಲ್ಲಿ ಎತ್ತರವಾದ ಪ್ರಮಾಣದ ಏರಿಕೆಯಾಗಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ.
Last Updated 1 ಜನವರಿ 2026, 7:50 IST
New Year 2026: ಕೇಕ್‌ಗೆ ಭಾರಿ ಬೇಡಿಕೆ; ಮದ್ಯ ಮಧ್ಯಮ
ADVERTISEMENT
ADVERTISEMENT
ADVERTISEMENT