ಸಿರುಗುಪ್ಪ | ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ: ಆರ್.ಬಸವಲಿಂಗಪ್ಪ
Education Motivation Siruguppa: ವಿದ್ಯಾರ್ಥಿಗಳಿಗೆ ಪರಿಶ್ರಮದ ಮಹತ್ವವನ್ನು ವಿವರಿಸಿದ ಆರ್. ಬಸವಲಿಂಗಪ್ಪ, ವಿಶ್ವಜ್ಯೋತಿ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಭಾಗವಹಿಸಿದ 660 ವಿದ್ಯಾರ್ಥಿಗಳಿಗೆ ಸವಾಲು ಎದುರಿಸಲು ಮಾರ್ಗದರ್ಶನ ನೀಡಿದರು.Last Updated 21 ಜನವರಿ 2026, 1:56 IST