ಬುಧವಾರ, 28 ಜನವರಿ 2026
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಇಟ್ಟಿಗಿಯಲ್ಲಿ ಲಕ್ಷಾಂತರ ಮೌಲ್ಯದ ತಂತಿ ಕಳವು: ರೈತರಿಗೆ ಫಜೀತಿ

ಕಳ್ಳರ ಜಾಲದ ಶಂಕೆ; ವಿದ್ಯುತ್ ತಂತಿ, ಕೇಬಲ್ ಕಳ್ಳರ ಭೀತಿ
Last Updated 28 ಜನವರಿ 2026, 7:37 IST
ಇಟ್ಟಿಗಿಯಲ್ಲಿ ಲಕ್ಷಾಂತರ ಮೌಲ್ಯದ ತಂತಿ ಕಳವು: ರೈತರಿಗೆ ಫಜೀತಿ

ಬಳ್ಳಾರಿ: ದಂಧೆ ಮಟ್ಟ ಹಾಕಲು ಐಜಿಪಿ ಸೂಚನೆ

ಗಣರಾಜ್ಯೋತ್ಸವದ ದಿನ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಐಜಿಪಿ ತುರ್ತು ಸಭೆ
Last Updated 28 ಜನವರಿ 2026, 7:37 IST
ಬಳ್ಳಾರಿ: ದಂಧೆ ಮಟ್ಟ ಹಾಕಲು ಐಜಿಪಿ ಸೂಚನೆ

ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷ: ₹16.82 ಲಕ್ಷ ವಂಚನೆ

Stock Market Fraud: ಬಳ್ಳಾರಿ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ ಕೊಡಿಸುವ ಆಮಿಷವೊಡ್ಡಿ ನಗರದ ವ್ಯಕ್ತಿಯೊಬ್ಬರಿಗೆ ₹16.82 ಲಕ್ಷ ಹಣ ವಂಚಿಸಲಾಗಿದೆ. ಈ ಕುರಿತು ನಗರದ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
Last Updated 28 ಜನವರಿ 2026, 7:37 IST
ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದ ಆಮಿಷ: ₹16.82 ಲಕ್ಷ ವಂಚನೆ

ಬಳ್ಳಾರಿ: ಯಶ್‌ ಕುಮಾರ್‌ ಶರ್ಮ ನಗರ ಡಿವೈಎಸ್‌ಪಿ

Police Transfer: ಬಳ್ಳಾರಿ ನಗರ ಉಪ ವಿಭಾಗದ ನೂತನ ಡಿವೈಎಸ್‌ಪಿಯಾಗಿ ಯಶ್‌ ಕುಮಾರ್‌ ಶರ್ಮ ಅವರನ್ನು ಸರ್ಕಾರ ನೇಮಕ ಮಾಡಿದೆ. ಹಾಲಿ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ.
Last Updated 28 ಜನವರಿ 2026, 7:37 IST
ಬಳ್ಳಾರಿ: ಯಶ್‌ ಕುಮಾರ್‌ ಶರ್ಮ ನಗರ ಡಿವೈಎಸ್‌ಪಿ

ಫಾಸ್ಟ್‌ಟ್ರ್ಯಾಕ್ ಕೋರ್ಟ್ ರಚಿಸಿ: ವೈ.ಎಂ. ಸತೀಶ್

ಬಳ್ಳಾರಿ ಪಾಲಿಕೆಯಲ್ಲಿನ ಭ್ರಷ್ಟಾಚಾರ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ
Last Updated 28 ಜನವರಿ 2026, 7:37 IST
ಫಾಸ್ಟ್‌ಟ್ರ್ಯಾಕ್ ಕೋರ್ಟ್ ರಚಿಸಿ: ವೈ.ಎಂ. ಸತೀಶ್

ಮಟ್ಕಾ, ಇಸ್ಪೀಟ್‌, ಅಕ್ರಮ ಮದ್ಯ ಮಾರಾಟ: 97 ಜನರ ಬಂಧನ

Crime News: ಬಳ್ಳಾರಿಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ, ಇಸ್ಪೀಟ್ ಮತ್ತು ಅಕ್ರಮ ಮದ್ಯ ಮಾರಾಟ ಪ್ರಕರಣಗಳಲ್ಲಿ 97 ಮಂದಿಯನ್ನು ಬಂಧಿಸಲಾಗಿದೆ. ಲಕ್ಷಾಂತರ ಮೌಲ್ಯದ ನಗದು ಮತ್ತು ಮಾಲು ಜಪ್ತಿ ಮಾಡಲಾಗಿದೆ.
Last Updated 28 ಜನವರಿ 2026, 7:36 IST
ಮಟ್ಕಾ, ಇಸ್ಪೀಟ್‌, ಅಕ್ರಮ ಮದ್ಯ ಮಾರಾಟ: 97 ಜನರ ಬಂಧನ

‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಕವನ ಸಂಕಲನ ಆಹ್ವಾನ

Literary Award: ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ ನೀಡಲಾಗುವ ‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕಾಗಿ 2023-25ರ ಅವಧಿಯಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಬರಹಗಾರರಿಂದ ಆಹ್ವಾನಿಸಲಾಗಿದೆ. ವಿಜೇತರಿಗೆ ₹25,000 ನಗದು ಬಹುಮಾನ ನೀಡಲಾಗುವುದು.
Last Updated 28 ಜನವರಿ 2026, 7:36 IST
‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಕವನ ಸಂಕಲನ ಆಹ್ವಾನ
ADVERTISEMENT

ಹೂವಿನಹಡಗಲಿ | ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಕೆ.ಎಂ.ಗುರುಬಸವರಾಜ

Republic Day Message: ಹೂವಿನಹಡಗಲಿಯಲ್ಲಿ ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಮಾತನಾಡಿ, ಸಂವಿಧಾನ ಮೌಲ್ಯಗಳನ್ನು ಉಲ್ಲೇಖಿಸಿ ಬಲಿಷ್ಠ ಭಾರತಕ್ಕಾಗಿ ಶ್ರಮಿಸಬೇಕೆಂದರು.
Last Updated 27 ಜನವರಿ 2026, 5:08 IST
ಹೂವಿನಹಡಗಲಿ | ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ಕೆ.ಎಂ.ಗುರುಬಸವರಾಜ

ಕಂಪ್ಲಿ: ಗಮನಸೆಳೆದ 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆ

Tricolor Procession: ಕಂಪ್ಲಿಯ ಬ್ರೈಟ್ ವೇ ಶಾಲಾ ವಿದ್ಯಾರ್ಥಿಗಳು 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನಸೆಳೆದರು. ವಿದ್ಯಾರ್ಥಿಗಳ ಸಾಧನೆಗಾಗಿ ಶಾಲೆ ವತಿಯಿಂದ ಸನ್ಮಾನ ಜರುಗಿತು.
Last Updated 27 ಜನವರಿ 2026, 5:08 IST
ಕಂಪ್ಲಿ: ಗಮನಸೆಳೆದ 125 ಅಡಿ ಉದ್ದದ ತ್ರಿವರ್ಣಧ್ವಜ ಮೆರವಣಿಗೆ

ಹರಪನಹಳ್ಳಿ | ದೆಹಲಿ ಗಣರಾಜ್ಯೋತ್ಸವ ಸ್ಮರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ

Delhi Celebration Reference: ದೆಹಲಿಯಲ್ಲಿ ನಡೆಯುವ ಪಥಸಂಚಲನ ದೇಶದ ಹೆಮ್ಮೆ ಎಂದು ಶಾಸಕಿ ಲತಾ ಮಲ್ಲಿಕಾರ್ಜುನ ಹರಪನಹಳ್ಳಿಯಲ್ಲಿ ನಡೆದ ಗಣರಾಜ್ಯೋತ್ಸವದ ವೇಳೆ ಹೇಳಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Last Updated 27 ಜನವರಿ 2026, 5:07 IST
ಹರಪನಹಳ್ಳಿ | ದೆಹಲಿ ಗಣರಾಜ್ಯೋತ್ಸವ ಸ್ಮರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ
ADVERTISEMENT
ADVERTISEMENT
ADVERTISEMENT