ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಹಿರೆಮೇಗಳಗೆರೆ : ಶಿವ ಪಂಚಾಕ್ಷರಿ ಪಠಣ

Shiva Worship: ಹರಪನಹಳ್ಳಿ ತಾಲ್ಲೂಕಿನ ಹಿರೆಮೇಗಳಗೆರೆ ಗ್ರಾಮದಲ್ಲಿ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಶಿವ ಪಂಚಾಕ್ಷರಿ ಪಠಣ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು.
Last Updated 5 ಫೆಬ್ರುವರಿ 2026, 2:05 IST
ಹಿರೆಮೇಗಳಗೆರೆ : ಶಿವ ಪಂಚಾಕ್ಷರಿ ಪಠಣ

ಹಗರಿಬೊಮ್ಮನಹಳ್ಳಿ | ಮನುಷ್ಯರ ದುರಾಸೆ; ಪಕ್ಷಿ ಸಂಕುಲಕ್ಕೆ ಅಪಾಯ

World Migratory Bird Day: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಗ್ರಾಮದಲ್ಲಿ ನಡೆದ ವಿಶ್ವ ವಲಸೆ ಹಕ್ಕಿ ದಿನಾಚರಣೆಯಲ್ಲಿ ಮಾತನಾಡಿದ ಪಕ್ಷಿತಜ್ಞ ಪ್ರಕಾಶ ಗೌಡ, ಮನುಷ್ಯರ ದುರಾಸೆಯಿಂದ ಪಕ್ಷಿ ಸಂಕುಲ ಅಪಾಯದಲ್ಲಿದ್ದು,
Last Updated 5 ಫೆಬ್ರುವರಿ 2026, 2:03 IST
ಹಗರಿಬೊಮ್ಮನಹಳ್ಳಿ | ಮನುಷ್ಯರ ದುರಾಸೆ; ಪಕ್ಷಿ ಸಂಕುಲಕ್ಕೆ ಅಪಾಯ

ಕಂಪ್ಲಿ | ಇ-ಪೌತಿ ಆಂದೋಲನ: ಸದ್ಬಳಕೆಗೆ ಸಲಹೆ

E-Pauti Account:‘ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸಿದ್ದು
Last Updated 5 ಫೆಬ್ರುವರಿ 2026, 1:59 IST
ಕಂಪ್ಲಿ | ಇ-ಪೌತಿ ಆಂದೋಲನ: ಸದ್ಬಳಕೆಗೆ ಸಲಹೆ

ಬಳ್ಳಾರಿ | ಆಸ್ಪತ್ರೆಗೆ ‘ಕಸದ ಪಾಠ’ ಹೇಳಿದ ಪಾಲಿಕೆ

Ballari Municipal Action:‘ವೈದ್ಯಕೀಯ ತ್ಯಾಜ್ಯ’ ಅಥವಾ ‘ಜೈವಿಕ ತ್ಯಾಜ್ಯ’ದ ವಿಲೇವಾರಿಯನ್ನು ಸಮರ್ಪಕವಾಗಿ ಮಾಡದ ನಗರದ ಎರಡು ಖಾಸಗಿ ಆಸ್ಪತ್ರೆಗಳಿಗೆ ಬಳ್ಳಾರಿ ಮಹಾನಗರ ಪಾಲಿಕೆ ಬುಧವಾರ ಕಸದ ಪಾಠ ಹೇಳಿಕೊಟ್ಟಿದೆ.
Last Updated 5 ಫೆಬ್ರುವರಿ 2026, 1:57 IST
ಬಳ್ಳಾರಿ | ಆಸ್ಪತ್ರೆಗೆ ‘ಕಸದ ಪಾಠ’ ಹೇಳಿದ ಪಾಲಿಕೆ

ಕುಡತಿನಿ | ಸೃಜನಾತ್ಮಕ ಕಲಿಕೆಯಿಂದ ಮಕ್ಕಳ ಸಮಗ್ರ ಅಭಿವೃದ್ಧಿ: ಪಲ್ಲೇದ ಪ್ರಭು

Holistic Development: ಕುಡತಿನಿಯಲ್ಲಿ ನಡೆದ ದಾನಿಗಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
Last Updated 5 ಫೆಬ್ರುವರಿ 2026, 1:55 IST
ಕುಡತಿನಿ | ಸೃಜನಾತ್ಮಕ ಕಲಿಕೆಯಿಂದ ಮಕ್ಕಳ ಸಮಗ್ರ ಅಭಿವೃದ್ಧಿ: ಪಲ್ಲೇದ ಪ್ರಭು

ಕೂಡ್ಲಿಗಿ | ಬಸ್ ಪಲ್ಟಿ; 31 ವಿದ್ಯಾರ್ಥಿಗಳಿಗೆ ಗಾಯ

Student Bus Accident: ತಾಲ್ಲೂಕಿನ ಅಮ್ಮನಕೇರಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಬುಧವಾರ ಬೆಳಿಗ್ಗೆ ಕೇರಳದ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿಯಾಗಿ ಪ್ರೊಫೆಸರ್ ಸೇರಿದಂತೆ 5 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು
Last Updated 5 ಫೆಬ್ರುವರಿ 2026, 1:51 IST
ಕೂಡ್ಲಿಗಿ | ಬಸ್ ಪಲ್ಟಿ;  31 ವಿದ್ಯಾರ್ಥಿಗಳಿಗೆ ಗಾಯ

ಕುರುಗೋಡು | ವಿಬಿ-ಜಿ ರಾಮ್ ಜಿ; ಜನರಿಗೆ ಅರಿವು ಮೂಡಿಸಿ: ಜಿ.ಸೋಮಶೇಖರ ರೆಡ್ಡಿ

VB G Ram Ji Awareness: ವಿಕಸಿತ ಭಾರತ ನಿರ್ಮಾಣಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದು ಬಳ್ಳಾರಿ ಕ್ಷೇತ್ರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
Last Updated 5 ಫೆಬ್ರುವರಿ 2026, 1:47 IST
ಕುರುಗೋಡು | ವಿಬಿ-ಜಿ ರಾಮ್ ಜಿ;  ಜನರಿಗೆ ಅರಿವು ಮೂಡಿಸಿ: ಜಿ.ಸೋಮಶೇಖರ ರೆಡ್ಡಿ
ADVERTISEMENT

ಬಳ್ಳಾರಿ | ಖನಿಜ ಅಕ್ರಮ: ₹1.30 ಕೋಟಿ ದಂಡ

Ballari Mining: ಬಳ್ಳಾರಿ ಜಿಲ್ಲೆಯಲ್ಲಿ ಮರಳು, ಗ್ರಾವೆಲ್, ಕಟ್ಟಡ ಕಲ್ಲು ಸೇರಿದಂತೆ ನೈಸರ್ಗಿಕ ಖನಿಜಗಳ ಅಕ್ರಮ ಗಣಿಗಾರಿಕೆ, ಸಾಗಣೆ ಅವ್ಯಾಹತವಾಗಿ ನಡೆಯುತ್ತಿವೆ.
Last Updated 5 ಫೆಬ್ರುವರಿ 2026, 1:45 IST
ಬಳ್ಳಾರಿ | ಖನಿಜ ಅಕ್ರಮ: ₹1.30 ಕೋಟಿ ದಂಡ

‘‌ಜನಪದ ಕಲೆಗಳನ್ನು ಪ್ರೋತ್ಸಾಹಿಸಿ’

Rural Folk Arts: ಸಂಡೂರಿನ ಎಂ.ಬಸಾಪುರದಲ್ಲಿ ನಡೆದ ಡೊಳ್ಳು ಕುಣಿತ ತರಬೇತಿ ಕಾರ್ಯಾಗಾರದಲ್ಲಿ ಗ್ರಾಮೀಣ ಜನಪದ ಕಲೆಗಳಿಗೆ ಮರು ಜೀವ ನೀಡಬೇಕೆಂದು ಚಂದ್ರಶೇಖರ್ ಹೇಳಿದರು.
Last Updated 4 ಫೆಬ್ರುವರಿ 2026, 2:22 IST
‘‌ಜನಪದ ಕಲೆಗಳನ್ನು ಪ್ರೋತ್ಸಾಹಿಸಿ’

ಎತ್ತಿನ ಪರಿಷೆಯಲ್ಲಿ ‘ಹಳ್ಳಿಕಾರ್’ ಆಕರ್ಷಣೆ

Hallikar Breed: ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ನಡೆದ ಎತ್ತಿನ ಪರಿಷೆಯಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳು ಅಪಾರ ಭಕ್ತರು ಹಾಗೂ ರೈತರಿಗೆ ಆಕರ್ಷಣೆಯಾಗಿ ಬಿಂಬಿದವು.
Last Updated 4 ಫೆಬ್ರುವರಿ 2026, 2:21 IST
ಎತ್ತಿನ ಪರಿಷೆಯಲ್ಲಿ ‘ಹಳ್ಳಿಕಾರ್’ ಆಕರ್ಷಣೆ
ADVERTISEMENT
ADVERTISEMENT
ADVERTISEMENT