ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬಳ್ಳಾರಿ (ಜಿಲ್ಲೆ)

ADVERTISEMENT

Video | ಸಿರುಗುಪ್ಪದಲ್ಲಿ ನದಿ ದಾಟಲು ದೋಣಿಯೇ ಗತಿ; ಸೇತುವೆ ಇಲ್ಲದೆ ಪರದಾಟ!

Bridge Construction Delay: byline no author page goes here ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ನಡುವೆ ಸೇತುವೆ ಕಾಮಗಾರಿ ವಿಳಂಬದಿಂದ ಜನತೆ ದೈನಂದಿನ ಸಂಚಾರಕ್ಕೆ ದೋಣಿಯನ್ನೇ ಅವಲಂಬಿಸಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 12 ಜನವರಿ 2026, 10:07 IST
Video | ಸಿರುಗುಪ್ಪದಲ್ಲಿ ನದಿ ದಾಟಲು ದೋಣಿಯೇ ಗತಿ; ಸೇತುವೆ ಇಲ್ಲದೆ ಪರದಾಟ!

ಮರಿಯಮ್ಮನಹಳ್ಳಿ | ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವು

Child Injury Case: ಮನೆಯ ಮಾಳಿಗೆಯ ಮೇಲಿನಿಂದ ಬಿದ್ದು ತೀವ್ರಗಾಯಗೊಂಡ ಮೂರು ವರ್ಷದ ಬಾಲಕಿ ಮಯೂರಿ ಚಿಕಿತ್ಸೆ ಫಲಿಸದೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2026, 5:58 IST
ಮರಿಯಮ್ಮನಹಳ್ಳಿ | ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವು

ಸಿರುಗುಪ್ಪ | ₹1.49 ಕೋಟಿ ವಂಚನೆ: ದೂರು

Financial Scam: ನಗರದ 28 ಅಧಿಕ ಜನರಿಂದ ವೈಯಕ್ತಿಕ ಉದ್ದೇಶಕ್ಕಾಗಿ ₹1.49 ಕೋಟಿ ಹಣ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಶರೀತ ಗಂಡ ಗುರುಮೂರ್ತಿ ಮತ್ತು ಪಿ.ಬಿ.ಈರಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 12 ಜನವರಿ 2026, 5:58 IST
ಸಿರುಗುಪ್ಪ | ₹1.49 ಕೋಟಿ ವಂಚನೆ: ದೂರು

ತೆಕ್ಕಲಕೋಟೆ | ಶಂಕರಲಿಂಗ ದೇವಸ್ಥಾನ ಕುಂಭೋತ್ಸವ

Temple Celebration: ಪಟ್ಟಣದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮ ಸಮಾರೋಪ ಹಾಗೂ 29ನೇ ವರ್ಷದ ಕುಂಭೋತ್ಸವ ಕಾರ್ಯಕ್ರಮವು ಚಿಪ್ಪಿಗ ಸಮಾಜದ ಬಂಧುಗಳಿಂದ ಸಂಭ್ರಮದಿಂದ ಜರುಗಿತು.
Last Updated 12 ಜನವರಿ 2026, 5:58 IST
ತೆಕ್ಕಲಕೋಟೆ | ಶಂಕರಲಿಂಗ ದೇವಸ್ಥಾನ ಕುಂಭೋತ್ಸವ

ಕಂಪ್ಲಿ: ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Literary Honor: ಗಂಗಾಸಂಕೀರ್ಣದಲ್ಲಿ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ 186ನೇ ಮಹಾಮನೆ ಕಾರ್ಯಕ್ರಮದಲ್ಲಿ ಕೆ. ನಾಗರತ್ನಮ್ಮ ಮತ್ತು ಕೆ. ವಾಲ್ಮೀಕಿ ಈರಣ್ಣ ಅವರಿಗೆ ಗೌರವ ಸಲ್ಲಿಸಲಾಯಿತು.
Last Updated 12 ಜನವರಿ 2026, 5:57 IST
ಕಂಪ್ಲಿ: ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ಟ್ರ್ಯಾಕ್ಟರ್ ಅಪಘಾತ: ನಾಲ್ವರು ಸಾವು

Tractor Crash: ಟ್ರ್ಯಾಕ್ಟರ್ ಬಂಪರ್ ಮುರಿದ ಪರಿಣಾಮ ಟ್ರೈಲರ್‌ನಲ್ಲಿ ಇದ್ದವರು ಕೆಳಗೆ ಬಿದ್ದು ತಾಲ್ಲೂಕಿನ ಆನೇಕಲ್ಲು ತಾಂಡಾದ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದಿದೆ.
Last Updated 12 ಜನವರಿ 2026, 5:57 IST
ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ಟ್ರ್ಯಾಕ್ಟರ್ ಅಪಘಾತ: ನಾಲ್ವರು ಸಾವು

ಬಳ್ಳಾರಿ ಸಂಘರ್ಷ | ಶ್ರೀರಾಮುಲುರನ್ನು ಕೊಲ್ಲುವ ಉದ್ದೇಶದ ದಾಳಿ: ಜನಾರ್ದನ ರೆಡ್ಡಿ

Attack on Sriramulu: ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಎಂಬಾತ ಶ್ರೀರಾಮುಲು ಅವರನ್ನು ಕೊಲ್ಲುವ ಉದ್ದೇಶದೊಂದಿಗೆ ಜ.1ರಂದು ಬ್ಯಾನರ್‌ ವಿಚಾರವನ್ನು ಮುಂದಿಟ್ಟುಕೊಂಡು ದಾಳಿ ಮಾಡಿದ್ದ. ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
Last Updated 11 ಜನವರಿ 2026, 23:40 IST
ಬಳ್ಳಾರಿ ಸಂಘರ್ಷ | ಶ್ರೀರಾಮುಲುರನ್ನು ಕೊಲ್ಲುವ ಉದ್ದೇಶದ ದಾಳಿ: ಜನಾರ್ದನ ರೆಡ್ಡಿ
ADVERTISEMENT

ಬಳ್ಳಾರಿ ದೊಂಬಿ ಪ್ರಕರಣ: ಸಿಐಡಿ ತನಿಖೆ ಆರಂಭ

CID Investigation: ಬಳ್ಳಾರಿಯಲ್ಲಿ ನಡೆದಿದ್ದ ಘರ್ಷಣೆ ಮತ್ತು ಕಾರ್ಯಕರ್ತನ ಕೊಲೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ತನಿಖೆ ಹೊಣೆ ಹೊತ್ತಿರುವ ಸಿಐಡಿ ಅಧಿಕಾರಿಗಳು, ಭಾನುವಾರ ಘಟನಾ ಸ್ಥಳ ಪರಿಶೀಲಿಸಿದರು. ನಂತರ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.
Last Updated 11 ಜನವರಿ 2026, 17:02 IST
ಬಳ್ಳಾರಿ ದೊಂಬಿ ಪ್ರಕರಣ: ಸಿಐಡಿ ತನಿಖೆ ಆರಂಭ

ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

Ballari Incident: ‘ಬಳ್ಳಾರಿ ಘಟನೆ ಖಂಡಿಸಿ ಜ. 17ರಂದು ಬಳ್ಳಾರಿಯಲ್ಲಿ ಬಿಜೆಪಿಯು ಬೃಹತ್‌ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ ಹೇಳಿದರು.
Last Updated 11 ಜನವರಿ 2026, 13:01 IST
ಜ.17ರಂದು ಬಳ್ಳಾರಿ ಘಟನೆ ಖಂಡಿಸಿ ಬೃಹತ್ ಪ್ರತಿಭಟನಾ ಸಮಾವೇಶ: ಅಶೋಕ

ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ

Sandur News: ತೋರಣಗಲ್ಲಿನಲ್ಲಿ ಜೆಎಸ್‌ಡಬ್ಲು ಫೌಂಡೇಶನ್ ವತಿಯಿಂದ ಬಡ ರೈತರಿಗೆ ಕೃಷಿ ಉಪಕರಣಗಳು, ಗಿರಿರಾಜ ಕೋಳಿ ಮರಿ ಹಾಗೂ ಬೀಜಗಳ ಕಿಟ್ ವಿತರಿಸಲಾಯಿತು. ರೈತರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಸಹಕಾರಿ.
Last Updated 11 ಜನವರಿ 2026, 4:33 IST
ಸಂಡೂರು| ರೈತರು ಆರ್ಥಿಕವಾಗಿ ಸದೃಢರಾಗಬೇಕು: ಸುನೀಲ ರಾಲ್ಪ್‌ ಕರೆ
ADVERTISEMENT
ADVERTISEMENT
ADVERTISEMENT