ಕುರುಗೋಡು | ವಿಬಿ-ಜಿ ರಾಮ್ ಜಿ; ಜನರಿಗೆ ಅರಿವು ಮೂಡಿಸಿ: ಜಿ.ಸೋಮಶೇಖರ ರೆಡ್ಡಿ
VB G Ram Ji Awareness: ವಿಕಸಿತ ಭಾರತ ನಿರ್ಮಾಣಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದು ಬಳ್ಳಾರಿ ಕ್ಷೇತ್ರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.Last Updated 5 ಫೆಬ್ರುವರಿ 2026, 1:47 IST