ಗುರುವಾರ, 20 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸರ್ಕಾರಿ ಶಾಲೆಗಳ ವಿಲೀನ ಖಂಡಿಸಿ ಪ್ರತಿಭಟನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜ್ ವಿಲೀನಗೊಳಿಸುವ ಹೆಸರಿನಲ್ಲಿ 5 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ’ ಎಂದು ಎಸ್‌ಎಫ್‌ಐ ಅಧ್ಯಕ್ಷ ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 5:46 IST
ಸರ್ಕಾರಿ ಶಾಲೆಗಳ ವಿಲೀನ ಖಂಡಿಸಿ ಪ್ರತಿಭಟನೆ

ಮೊಬೈಲ್ ಬಳಕೆ ಮಿತಿಗೊಳಿಸಲು ಸಲಹೆ

Youth Stress Management: ಕೂಡ್ಲಿಗಿ: ‘ಮಾನಸಿಕ ಆರೋಗ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಯುವಕರಿಗೆ ತುಂಬಾ ಅವಶ್ಯಕವಾಗಿದೆ’ ಎಂದು ಜಿಲ್ಲಾ ಮಿದುಳು ಕಾರ್ಯಕ್ರಮದ ಸಂಯೋಜಕ ಡಾ. ಗಿರೀಶ್ ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಿತಮಾಡಬೇಕು ಎಂದು ಸಲಹೆ ನೀಡಿದರು.
Last Updated 20 ನವೆಂಬರ್ 2025, 5:40 IST
ಮೊಬೈಲ್ ಬಳಕೆ ಮಿತಿಗೊಳಿಸಲು ಸಲಹೆ

ಕಂಪ್ಲಿ: ಮನೆ ಪಾಠ ಉದಾಸೀನ; ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕಿ

Teacher Assault: ಕಂಪ್ಲಿ: ಸ್ಥಳೀಯ ರುದ್ರಮ್ಮ ಎಸ್.ಎಂ. ರುದ್ರಯ್ಯಸ್ವಾಮಿ ಇಂಗ್ಲಿಷ್ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಮಹ್ಮದ್ ಅತಿಕ್ ಮನೆ ಪಾಠ ಮಾಡಿಲ್ಲ ಎಂದು ಮೊಣಕಾಲು ಹಿಂಬದಿಗೆ ಬಾಸುಂಡೆ ಬರುವಂತೆ ಶಿಕ್ಷಕಿ ಅಕ್ಕಮಹಾದೇವಿ ಎಂಬುವವರು ಥಳಿಸಿರುವುದಾಗಿ ಬುಧವಾರ ಪೋಷಕರು ಆರೋಪಿಸಿದ್ದಾರೆ.
Last Updated 20 ನವೆಂಬರ್ 2025, 5:39 IST
ಕಂಪ್ಲಿ: ಮನೆ ಪಾಠ ಉದಾಸೀನ; ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕಿ

ಕುಡುತಿನಿ:ವಶಕ್ಕೆ ಪಡೆದಿರುವ ಭೂಮಿ ಕುರಿತು ಸಿಎಂ ಸಭೆ;ಕೈಗಾರಿಕೆ ಆರಂಭಿಸಲು ತಾಕೀತು

ಕುಡುತಿನಿಯಲ್ಲಿ ವಶಕ್ಕೆ ಪಡೆದಿರುವ ಭೂಮಿಯ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ
Last Updated 20 ನವೆಂಬರ್ 2025, 5:35 IST
ಕುಡುತಿನಿ:ವಶಕ್ಕೆ ಪಡೆದಿರುವ ಭೂಮಿ ಕುರಿತು ಸಿಎಂ ಸಭೆ;ಕೈಗಾರಿಕೆ ಆರಂಭಿಸಲು ತಾಕೀತು

ನೇಕಾರ ಸಮುದಾಯದಿಂದ ಜಾತಿಗಣತಿ ಸಮೀಕ್ಷೆ

Weavers Census Drive: ಬಳ್ಳಾರಿ: ‘ನೇಕಾರ ಸಮುದಾಯ ನಿಖರ ಅಂಕಿ ಅಂಶ ಸಂಗ್ರಹಣೆಗಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ‘ಜಾತಿಗಣತಿ ಸಮೀಕ್ಷೆ’ ನಡೆಸಲಾಗುತ್ತಿದೆ’ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಹೇಳಿದರು.
Last Updated 20 ನವೆಂಬರ್ 2025, 5:28 IST
ನೇಕಾರ ಸಮುದಾಯದಿಂದ ಜಾತಿಗಣತಿ ಸಮೀಕ್ಷೆ

ಕಂಪ್ಲಿ: ವಿಶ್ವ ಶೌಚಾಲಯ ದಿನಾಚರಣೆ

Sanitation Awareness: ಕಂಪ್ಲಿ: ‘ಜನ ಸಮುದಾಯಕ್ಕೆ ನೈರ್ಮಲ್ಯದ ಮಹತ್ವ ಹಾಗೂ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನು ಆಚರಣೆ ಮಾಡಲಾಗುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಹೇಳಿದರು.
Last Updated 20 ನವೆಂಬರ್ 2025, 5:25 IST
ಕಂಪ್ಲಿ: ವಿಶ್ವ ಶೌಚಾಲಯ ದಿನಾಚರಣೆ

ಹುಬ್ಬಳ್ಳಿ: ನಿವೇಶನಗಳಲ್ಲಿ ತ್ಯಾಜ್ಯ ನೀರು ಸಂಗ್ರಹ

Urban Hygiene Problem: ಹುಬ್ಬಳ್ಳಿ: ಕೇಶ್ವಾಪೂರದ ಸುಳ್ಳರಸ್ತೆಯ ಸೇಂಟ್ ಮೆರಿಜ್ ಶಾಲೆ ಹತ್ತಿರ ಇರುವ ಲಕ್ಷ್ಮಿ ಬಡಾವಣೆ ಮುಖ್ಯ ರಸ್ತೆ ಬಳಿ ಒಂದೆರೆಡು ಖಾಲಿ ನಿವೇಶನಗಳಲ್ಲಿ ಚೇಂಬರ್ ಮೂಲಕ ತುಂಬಿದ ಗಟಾರಿನ ನೀರು ಹರಿಯುತ್ತಿದೆ.
Last Updated 20 ನವೆಂಬರ್ 2025, 5:22 IST
ಹುಬ್ಬಳ್ಳಿ: ನಿವೇಶನಗಳಲ್ಲಿ ತ್ಯಾಜ್ಯ ನೀರು ಸಂಗ್ರಹ
ADVERTISEMENT

ಬಳ್ಳಾರಿ: ಬಾಲಕನಿಗೆ ಬೈಕ್‌ ಕೊಟ್ಟ ತಂದೆಗೆ ದಂಡ

Traffic Law Violation: ಅಪ್ರಾಪ್ತ ಮಗನಿಗೆ ಬೈಕ್‌ ಕೊಟ್ಟ ಪ್ರಕರಣದಲ್ಲಿ ಬಳ್ಳಾರಿ ನ್ಯಾಯಾಲಯ ಮಂಗನಹಳ್ಳಿ ನಿವಾಸಿ ನಿಂಗರಾಜುಗೆ ₹25 ಸಾವಿರ ದಂಡ ವಿಧಿಸಿದೆ ಎಂದು ನ್ಯಾಯಾಧೀಶ ಮುದುಕಪ್ಪ ಓದನ್ ಆದೇಶಿಸಿದ್ದಾರೆ.
Last Updated 19 ನವೆಂಬರ್ 2025, 4:47 IST
ಬಳ್ಳಾರಿ: ಬಾಲಕನಿಗೆ ಬೈಕ್‌ ಕೊಟ್ಟ ತಂದೆಗೆ ದಂಡ

ರೈತರ ಸ್ವಾವಲಂಬಿ ಬದುಕಿಗೆ ‘ಸಹಕಾರ’ದ ಬಲ: ನಾಗರಾಜ

Rural Economy: ‘ಗ್ರಾಮೀಣ ಭಾಗದ ರೈತರ ಆರ್ಥಿಕತೆಯನ್ನು ಸಹಕಾರ ಸಂಸ್ಥೆಗಳು ಬಲಪಡಿಸಿ ಸಾವಿರಾರು ರೈತ ಕುಟುಂಬಗಳ ಸ್ವಾವಲಂಬನೆ ಬದುಕಿಗೆ ಪೂರಕವಾಗಿವೆ’ ಎಂದು ಶಾಸಕ ಬಿ.ಎಂ. ನಾಗರಾಜ ಹೇಳಿದರು.
Last Updated 19 ನವೆಂಬರ್ 2025, 4:45 IST
ರೈತರ ಸ್ವಾವಲಂಬಿ ಬದುಕಿಗೆ ‘ಸಹಕಾರ’ದ ಬಲ: ನಾಗರಾಜ

ಸಿರುಗುಪ್ಪ ತುಂಬ ದೂಳಪ್ಪ!

ಮುಗಿಯದ ರಸ್ತೆ ಕಾಮಗಾರಿ, ಜನರಿಗೆ ತಪ್ಪದ ಕಿರಿಕಿರಿ
Last Updated 19 ನವೆಂಬರ್ 2025, 4:26 IST
ಸಿರುಗುಪ್ಪ ತುಂಬ ದೂಳಪ್ಪ!
ADVERTISEMENT
ADVERTISEMENT
ADVERTISEMENT