ಶನಿವಾರ, 15 ನವೆಂಬರ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಕುರುಗೋಡು| ಮಕ್ಕಳ ದಿನಾಚರಣೆ: ತಹಶೀಲ್ದಾರ್ ಆದ ವಿದ್ಯಾರ್ಥಿಗಳು

Children's Day Celebration: ಕುರುಗೋಡು ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ತಹಶೀಲ್ದಾರ್ ಹುದ್ದೆ ಅಲಂಕರಿಸಿ, ಕಚೇರಿ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸಿ ವಿಶೇಷ ಮಕ್ಕಳ ದಿನ ಆಚರಣೆ ನಡೆಸಿದರು.
Last Updated 15 ನವೆಂಬರ್ 2025, 5:50 IST
ಕುರುಗೋಡು| ಮಕ್ಕಳ ದಿನಾಚರಣೆ: ತಹಶೀಲ್ದಾರ್ ಆದ ವಿದ್ಯಾರ್ಥಿಗಳು

ಬಳ್ಳಾರಿ| ₹40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಂಪಾಪತಿ: ಉದ್ಯಮಿಗಳ ಆರೋಪ

Illegal Demand: ಬನ್ನಿಹಟ್ಟಿ ರೈಲ್ವೆ ಸೈಡಿಂಗ್ ಮೂಲಕ ಗೋವಾಕ್ಕೆ ಅದಿರು ಸಾಗಣೆ ವೇಳೆ ಪಂಪಾಪತಿ ಎಂಬಾತ ₹40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಗಿ ಉದ್ಯಮಿಗಳು ಆರೋಪಿಸಿದ್ದಾರೆ. ಹಳೆಯ ಅದಿರು ಕಳವಿಗೂ ಗಂಭೀರ ಆರೋಪ ಕೇಳಿಬಂದಿದೆ.
Last Updated 15 ನವೆಂಬರ್ 2025, 5:50 IST
ಬಳ್ಳಾರಿ| ₹40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಂಪಾಪತಿ: ಉದ್ಯಮಿಗಳ ಆರೋಪ

ಹೆಚ್ಚು ಅಂಕ ಗಳಿಸಿದ್ದಕ್ಕೆ ಪ್ರತಿಭಾ ಪುರಸ್ಕಾರ: ತಹಶೀಲ್ದಾರ್ ಆದ ವಿದ್ಯಾರ್ಥಿಗಳು

Children's Day Award: ಮಕ್ಕಳ ದಿನಾಚರಣೆ ಅಂಗವಾಗಿ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ಒಂದು ದಿನ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುವ ವಿಶೇಷ ಅವಕಾಶ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ನವೆಂಬರ್ 2025, 23:28 IST
ಹೆಚ್ಚು ಅಂಕ ಗಳಿಸಿದ್ದಕ್ಕೆ ಪ್ರತಿಭಾ ಪುರಸ್ಕಾರ: ತಹಶೀಲ್ದಾರ್ ಆದ ವಿದ್ಯಾರ್ಥಿಗಳು

ಕುರುಗೋಡು | ನೀರಿಗಾಗಿ ಖಾಲಿಕೊಡ ಪ್ರದರ್ಶನ: ಗ್ರಾ.ಪಂಚಾಯಿತಿ ಎದುರು ಪ್ರತಿಭಟನೆ

Drinking Water Issue: ಸಿರಿಗೇರಿ ಹಳೇ ಪರಿಶಿಷ್ಟರ ಕಾಲೊನಿಗೆ ನೀರು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
Last Updated 14 ನವೆಂಬರ್ 2025, 5:24 IST
ಕುರುಗೋಡು | ನೀರಿಗಾಗಿ ಖಾಲಿಕೊಡ ಪ್ರದರ್ಶನ: ಗ್ರಾ.ಪಂಚಾಯಿತಿ ಎದುರು ಪ್ರತಿಭಟನೆ

ದೇಹಲಿ ಕಾರು ಸ್ಫೋಟ| ಭಯೋತ್ಪಾದಕರ ಹುಡುಕಿ ಹೊಡೆಯಿರಿ: ಹಿಂದೂ ಜಾಗರಣ ವೇದಿಕೆ ಆಗ್ರಹ

Islamic Terror Links: ದೆಹಲಿಯ ಕೆಂಪುಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಯ ಹಿಂದಿರುವ ಇಸ್ಲಾಮಿಕ್ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಳ್ಳಾರಿಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 14 ನವೆಂಬರ್ 2025, 5:19 IST
ದೇಹಲಿ ಕಾರು ಸ್ಫೋಟ| ಭಯೋತ್ಪಾದಕರ ಹುಡುಕಿ ಹೊಡೆಯಿರಿ: ಹಿಂದೂ ಜಾಗರಣ ವೇದಿಕೆ ಆಗ್ರಹ

ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್‌, ಉಪ ಮೇಯರ್‌ ಪಟ್ಟಕ್ಕೆ ಪೈಪೋಟಿ

Municipal Election Update: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗಾಗಿ ನ.15ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದೊಳಗೇ ಪ್ರಬಲ ಪೈಪೋಟಿ ಆರಂಭವಾಗಿದೆ
Last Updated 14 ನವೆಂಬರ್ 2025, 5:15 IST
ಬಳ್ಳಾರಿ ಮಹಾನಗರ ಪಾಲಿಕೆ: ಮೇಯರ್‌, ಉಪ ಮೇಯರ್‌ ಪಟ್ಟಕ್ಕೆ ಪೈಪೋಟಿ

ಯೋಗ|ವಿದೇಶದಲ್ಲೂ ಮಿಂಚು: ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನಳಾದ ಕೆ.ಎನ್. ಹಿಮಜ

Young Yoga Prodigy: ಕೂಡ್ಲಿಗಿಯ ಕೆ.ಎನ್. ಹಿಮಜಾ ಚಿಕ್ಕವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಪಟುವಾಗಿ ಬೆಳೆದು ಪಟ್ಟಣದ ಹೆಮ್ಮೆellisida ಬಗ್ಗೆ ಗುರುತಿಸಿಕೊಂಡಿದ್ದಾಳೆ
Last Updated 14 ನವೆಂಬರ್ 2025, 5:13 IST
ಯೋಗ|ವಿದೇಶದಲ್ಲೂ ಮಿಂಚು: ಅನೇಕ ಪ್ರಶಸ್ತಿ, ಸನ್ಮಾನಕ್ಕೆ ಭಾಜನಳಾದ ಕೆ.ಎನ್. ಹಿಮಜ
ADVERTISEMENT

70 ಆಸನ | ಹಲವು ದಾಖಲೆ: ‘ಬುಕ್ ಆಫ್ ರೆಕಾರ್ಡ್‌’ಗಳಲ್ಲಿ ಬಾಲಕಿ ಕೃತಿಕಾ ಹೆಸರು

Yoga Wonder Kid: ತಂದೆಯೊಂದಿಗೆ ವ್ಯಾಯಾಮ ಮಾಡುವ ಮೂಲಕ ಯೋಗ ಕಲಿತ ಸಿರುಗುಪ್ಪದ ಏಳು ವರ್ಷದ ಬಾಲಕಿ ಕೇವಲ 32 ಸೆಕೆಂಡಿನಲ್ಲಿ 70ಕ್ಕೂ ಹೆಚ್ಚು ಆಸನಗಳನ್ನು ಮಾಡಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ನಿರ್ಮಿಸಿದ್ದಾಳೆ
Last Updated 14 ನವೆಂಬರ್ 2025, 5:11 IST
70 ಆಸನ | ಹಲವು ದಾಖಲೆ: ‘ಬುಕ್ ಆಫ್ ರೆಕಾರ್ಡ್‌’ಗಳಲ್ಲಿ ಬಾಲಕಿ ಕೃತಿಕಾ ಹೆಸರು

ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಬೆಂಗಳೂರಿನಲ್ಲಿ ‌ನಾಳೆ ಐಸಿಸಿ ಸಭೆ
Last Updated 13 ನವೆಂಬರ್ 2025, 10:21 IST
ತುಂಗಭದ್ರಾದಿಂದ ಎರಡನೆ ಬೆಳೆಗೆ ನೀರು ಕೊಡದಿದ್ದರೆ ದೊಡ್ಡ ಹೋರಾಟ: ಬಿಜೆಪಿ

ಕುಡತಿನಿ: ರಸ್ತೆ, ಬೆಳೆ ಆವರಿಸಿದ ಕಚ್ಚಾ ಬೂದಿ

Road Condition: ಕುಡತಿನಿ–ಕುರುಗೋಡು ಸಂಪರ್ಕ ರಸ್ತೆಯ ಗುಂಡಿಗಳನ್ನು ಮುಚ್ಚಲು ಕಚ್ಚಾ ಬೂದಿ ಹಾಕಿರುವುದರಿಂದ ವಾಹನ ಸವಾರರು ಪ್ರತಿದಿನ ದೂಳಿನ ಮಜ್ಜನಕ್ಕೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 13 ನವೆಂಬರ್ 2025, 5:44 IST
ಕುಡತಿನಿ: ರಸ್ತೆ, ಬೆಳೆ ಆವರಿಸಿದ ಕಚ್ಚಾ ಬೂದಿ
ADVERTISEMENT
ADVERTISEMENT
ADVERTISEMENT