ಶನಿವಾರ, 13 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ

Rural Development: ಡಾ. ಗಿರೀಶ್ ಬದೋಲೆ ತಿಳಿಸಿದ್ದಾರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಸುತ್ತುಗೋಡೆ, ಶೌಚಾಲಯ, ಆಟದ ಮೈದಾನ ಮುಂತಾದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬಹುದು
Last Updated 13 ಡಿಸೆಂಬರ್ 2025, 6:29 IST
ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ

ಕೆಎಸ್‌ಸಿಎ ವತಿಯಿಂದ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಯೋಜನೆ: ಕುಶಾಲ್‌ ಪಾಟೀಲ್

KSCA Development: ಬೀದರ್‌ನಲ್ಲಿ ಕ್ರಿಕೆಟ್ ಅಂಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ನೀಡಿದರೆ ಯೋಜನೆ ರೂಪಿಸಲು ಮುಂದಾಗುವುದಾಗಿ ಕೆಎಸ್‌ಸಿಎ ರಾಯಚೂರು ವಲಯ ಸಂಚಾಲಕ ಕುಶಾಲ್ ಪಾಟೀಲ್ ಗಾದಗಿ ತಿಳಿಸಿದ್ದಾರೆ
Last Updated 13 ಡಿಸೆಂಬರ್ 2025, 6:25 IST
ಕೆಎಸ್‌ಸಿಎ ವತಿಯಿಂದ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಯೋಜನೆ: ಕುಶಾಲ್‌ ಪಾಟೀಲ್

ಬೀದರ್‌ | ನಿರ್ವಹಣೆ ಕೊರತೆ: ಅವ್ಯವಸ್ಥೆ ಗೂಡಾದ ರಂಗಮಂದಿರ

Auditorium Condition: ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದೊಳಗಿನ ಪ್ಲಾಸ್ಟಿಕ್ ಆಸನಗಳು ಹಾಳಾಗಿದ್ದು, ಜನರು ಬಿದ್ದು ಗಾಯಗೊಳ್ಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ
Last Updated 13 ಡಿಸೆಂಬರ್ 2025, 6:24 IST
ಬೀದರ್‌ | ನಿರ್ವಹಣೆ ಕೊರತೆ: ಅವ್ಯವಸ್ಥೆ ಗೂಡಾದ ರಂಗಮಂದಿರ

ಕಮಲನಗರ: ಬಸವಜ್ಯೋತಿ ಪಾದಯಾತ್ರೆಗೆ ಚಾಲನೆ

Cultural Honor: ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಶ್ರಮಿಸಿದ ಚನ್ನಬಸವ ಪಟ್ಟದ್ದೇವರು ಅಶಕ್ತರಿಗೆ ದಾಸೋಹದ ಜತೆಗೆ ದೀನರನ್ನೂ ಸಮಾನವಾಗಿ ನೋಡಿದ ಶ್ರೇಷ್ಠ ಸಂತರು ಎಂದು ಶಶಿಧರ ಕೋಸಂಬೆ ಹೇಳಿದರು
Last Updated 13 ಡಿಸೆಂಬರ್ 2025, 6:19 IST
ಕಮಲನಗರ: ಬಸವಜ್ಯೋತಿ ಪಾದಯಾತ್ರೆಗೆ ಚಾಲನೆ

ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

Child Protection Commission ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಶುಕ್ರವಾರ ತಾಲ್ಲೂಕಿನ ಜನವಾಡದ ಗುರುನಾನಕ್‌ ಶಾಲೆಗೆ ಭೇಟಿ ನೀಡಿದರು.
Last Updated 12 ಡಿಸೆಂಬರ್ 2025, 13:25 IST
ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

Bidar Security Alert: ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯಿಂದ ಪೊಲೀಸರು ಸಿಬ್ಬಂದಿಯನ್ನು ತೆರವುಗೊಳಿಸಿ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದರು ಸ್ಫೋಟಕ ಪತ್ತೆಯಾಗಲಿಲ್ಲ
Last Updated 12 ಡಿಸೆಂಬರ್ 2025, 11:04 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

ಸೃಷ್ಟಿಕರ್ತ-ಮಾನವ ಸಂಬಂಧದ ಮಾರ್ಗದರ್ಶಿ ಕುರ್‌ಆನ್: ಸಬೀಹಾ ಫಾತಿಮಾ

‘ಶಾಂತಿ ಮತ್ತು ಸಮೃದ್ಧಿ ಕುರ್‌ಆನ್‌ ಬೆಳಕಿನಲ್ಲಿ’ ಪ್ರವಚನ
Last Updated 12 ಡಿಸೆಂಬರ್ 2025, 7:03 IST
ಸೃಷ್ಟಿಕರ್ತ-ಮಾನವ ಸಂಬಂಧದ ಮಾರ್ಗದರ್ಶಿ ಕುರ್‌ಆನ್: ಸಬೀಹಾ ಫಾತಿಮಾ
ADVERTISEMENT

ಬೀದರ್ | ವಕೀಲನ ಅವಹೇಳನ: ಸಿಪಿಐ ಅಮಾನತಿಗೆ ಆಗ್ರಹ

Advocates Protest: ಬೀದರ್ ಗಾಂಧಿಗಂಜ್ ಠಾಣೆಯ ಸಿಪಿಐ ಆನಂದರಾವ್ ಅವರು ವಕೀಲನ ಅವಹೇಳನೆ ಮಾಡಿದ ಹಿನ್ನೆಲೆಯಲ್ಲಿ, ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಜಿಲ್ಲಾ ವಕೀಲರ ಸಂಘ ಒತ್ತಾಯಿಸಿದೆ.
Last Updated 12 ಡಿಸೆಂಬರ್ 2025, 7:01 IST
ಬೀದರ್ | ವಕೀಲನ ಅವಹೇಳನ: ಸಿಪಿಐ ಅಮಾನತಿಗೆ ಆಗ್ರಹ

ಔರಾದ್ | ಸಮರ್ಪಕ ಬಸ್ ಕೊರತೆ: ವಿದ್ಯಾರ್ಥಿಗಳಿಂದ ಬಸ್ ಡಿಪೋಗೆ ಮುತ್ತಿಗೆ

Transport Demand: ಔರಾದ್‌ನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಬಸ್ ಡಿಪೋಗೆ ಮುತ್ತಿಗೆ ಹಾಕಿ, ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.
Last Updated 12 ಡಿಸೆಂಬರ್ 2025, 6:56 IST
ಔರಾದ್ | ಸಮರ್ಪಕ ಬಸ್ ಕೊರತೆ: ವಿದ್ಯಾರ್ಥಿಗಳಿಂದ ಬಸ್ ಡಿಪೋಗೆ ಮುತ್ತಿಗೆ

ಬೀದರ್‌ | ಆರ್ಥಿಕ ನಷ್ಟದ ನೆಪ: ಡಿಸಿಸಿ ಬ್ಯಾಂಕ್‌ ನೌಕರರಿಗೆ ಕೊಕ್‌

ಆರ್ಥಿಕ ನಷ್ಟದ ನೆಪವೊಡ್ಡಿ 40 ನೌಕರರಿಗೆ ಕೆಲಸದಿಂದ ಬಿಡುಗಡೆ
Last Updated 12 ಡಿಸೆಂಬರ್ 2025, 6:55 IST
ಬೀದರ್‌ | ಆರ್ಥಿಕ ನಷ್ಟದ ನೆಪ: ಡಿಸಿಸಿ ಬ್ಯಾಂಕ್‌ ನೌಕರರಿಗೆ ಕೊಕ್‌
ADVERTISEMENT
ADVERTISEMENT
ADVERTISEMENT