ಭಾನುವಾರ, 9 ನವೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಹುಲಸೂರ: ಗ್ರಾಮ ಲೆಕ್ಕಾಧಿಕಾರಿ ಕಟ್ಟಡ ಶಿಥಿಲ; ಆತಂಕದಲ್ಲಿಯೇ ಕಾರ್ಯನಿರ್ವಹಣೆ

Rural Revenue Office Condition: ಹುಲಸೂರ: ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್‌ ಜನಸ್ನೇಹಿ ಕಚೇರಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿಯು ಆತಂಕದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.
Last Updated 8 ನವೆಂಬರ್ 2025, 5:22 IST
ಹುಲಸೂರ: ಗ್ರಾಮ ಲೆಕ್ಕಾಧಿಕಾರಿ ಕಟ್ಟಡ ಶಿಥಿಲ; ಆತಂಕದಲ್ಲಿಯೇ ಕಾರ್ಯನಿರ್ವಹಣೆ

ಕಾಯಕ ಜೀವಿಯಾಗಿದ್ದ ಮೇದಾರ ಕೇತಯ್ಯ: ಗಂಗಾಂಬಿಕಾ ಅಕ್ಕ

Basava Philosophy Tribute: ಬೀದರ್: ‘ಮೇದಾರ ಕೇತಯ್ಯ ಶರಣರು ಬಸವಯುಗದ ಧೃವತಾರೆಯಾಗಿದ್ದರು. ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ’ ಎಂದು ಬಸವಗಿರಿ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಹೇಳಿದರು.
Last Updated 8 ನವೆಂಬರ್ 2025, 5:21 IST
ಕಾಯಕ ಜೀವಿಯಾಗಿದ್ದ ಮೇದಾರ ಕೇತಯ್ಯ: ಗಂಗಾಂಬಿಕಾ ಅಕ್ಕ

ಹುಮನಾಬಾದ್: ಸೀಮಿನಾಗನಾಥೇಶ್ವರ ರಥೋತ್ಸವ

Religious Festival Karnataka: ಹುಮನಾಬಾದ್: ತಾಲ್ಲೂಕಿನ ಐತಿಹಾಸಿಕ ಸೀಮಿನಾಗನಾಥೇಶ್ವರ ಜಾತ್ರಾ ಮಹೋತ್ಸವವು ಆರಂಭವಾಗಿದ್ದು, ನ. 13ರವರೆಗೆ ನಡೆಯಲಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
Last Updated 8 ನವೆಂಬರ್ 2025, 5:21 IST
ಹುಮನಾಬಾದ್: ಸೀಮಿನಾಗನಾಥೇಶ್ವರ ರಥೋತ್ಸವ

ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ಶೀಘ್ರ ಹಿಂದಕ್ಕೆ: ಸಚಿವ ಈಶ್ವರ ಖಂಡ್ರೆ

Pro Kannada Movement: ಬೀದರ್: ‘ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಸರ್ಕಾರ ಹಿಂಪಡೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ನಗರದ ಕರವೇ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕನ್ನಡ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 8 ನವೆಂಬರ್ 2025, 5:20 IST
ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ಶೀಘ್ರ ಹಿಂದಕ್ಕೆ: ಸಚಿವ ಈಶ್ವರ ಖಂಡ್ರೆ

ಅತಿವೃಷ್ಟಿ | ಶೀಘ್ರ ಪರಿಹಾರ ಹಣ ನೀಡಿ: ಕಿಸಾನ್‌ ಮಹಾಸಭಾದಿಂದ ಮನವಿ ಸಲ್ಲಿಕೆ

Farmer Compensation Appeal: ಬಸವಕಲ್ಯಾಣ: ಅತಿವೃಷ್ಟಿಯಿಂದಾದ ಹಾನಿಗೆ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಹಣ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲಿ ಜಮೆ ಮಾಡಬೇಕು ಎಂದು ಅಖಿಲ ಭಾರತ ಕಿಸಾನ್ ಮಹಾಸಭಾ ಮನವಿಪತ್ರ ಸಲ್ಲಿಸಿದೆ.
Last Updated 8 ನವೆಂಬರ್ 2025, 5:20 IST
ಅತಿವೃಷ್ಟಿ | ಶೀಘ್ರ ಪರಿಹಾರ ಹಣ ನೀಡಿ: ಕಿಸಾನ್‌ ಮಹಾಸಭಾದಿಂದ ಮನವಿ ಸಲ್ಲಿಕೆ

ಸತೀಶ್ ರಾಂಪೂರೆ ಸ್ವಯಂ ಘೋಷಿತ ಅಧ್ಯಕ್ಷ: ಆರೋಪ

‘ಕನಕದಾಸರ 538ನೇ ಜಯಂತಿ ಉತ್ಸವ ಸಮಿತಿಗೆ ಸತೀಶ್ ರಾಂಪೂರೆ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆ’ ಎಂದು ಗೊಂಡ ಸಮಾಜದ ಮುಖಂಡ ಶಿವರಾಜ್ ಚೀನಕೇರಿ ಆರೋಪಿಸಿದರು.
Last Updated 7 ನವೆಂಬರ್ 2025, 6:57 IST
ಸತೀಶ್ ರಾಂಪೂರೆ ಸ್ವಯಂ ಘೋಷಿತ ಅಧ್ಯಕ್ಷ: ಆರೋಪ

ಹುಮನಾಬಾದ್ ಕಚೇರಿ ಕೆಲಸಕ್ಕೆ ಅಡ್ಡಿ: ಗ್ರಾ.ಪಂ ಮಾಜಿ ಅಧ್ಯಕ್ಷನ ಬಂಧನ

ಕಚೇರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್ ಅವರಿಗೆ ಏಕವಚನದಲ್ಲಿ ಮಾತನಾಡಿದ್ದ ಹಿನ್ನೆಲೆ ಚಂದನ್ನಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ದಸ್ತಗಿರ್ ಪಟೇಲ್ ಅವರನ್ನು ಹುಮನಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 7 ನವೆಂಬರ್ 2025, 6:56 IST
ಹುಮನಾಬಾದ್ ಕಚೇರಿ ಕೆಲಸಕ್ಕೆ ಅಡ್ಡಿ: ಗ್ರಾ.ಪಂ ಮಾಜಿ ಅಧ್ಯಕ್ಷನ ಬಂಧನ
ADVERTISEMENT

ಬಸವಣ್ಣನವರೇ ಇಷ್ಟಲಿಂಗದ ಜನಕ; ಬಸವಲಿಂಗ ಪಟ್ಟದ್ದೇವರು

ರಾಜಶೇಖರ ಶಿವಾಚಾರ್ಯರ ಹೇಳಿಕೆ ಸತ್ಯಕ್ಕೆ ದೂರ: ಪಟ್ಟದ್ದೇವರು
Last Updated 7 ನವೆಂಬರ್ 2025, 6:55 IST
ಬಸವಣ್ಣನವರೇ ಇಷ್ಟಲಿಂಗದ ಜನಕ; ಬಸವಲಿಂಗ  ಪಟ್ಟದ್ದೇವರು

ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶೇಷ ಆಸ್ಥೆ
Last Updated 7 ನವೆಂಬರ್ 2025, 6:54 IST
ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಔರಾದ್ ನರೇಗಾ: ತೆರೆದ ಬಾವಿಯತ್ತ ರೈತರ ಚಿತ್ತ

ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರ ಆಕರ್ಷಣೆ
Last Updated 7 ನವೆಂಬರ್ 2025, 6:51 IST
ಔರಾದ್ ನರೇಗಾ: ತೆರೆದ ಬಾವಿಯತ್ತ ರೈತರ ಚಿತ್ತ
ADVERTISEMENT
ADVERTISEMENT
ADVERTISEMENT