ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

Polio Immunization Drive: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನಗರದ ಗಾವಾನ್‌ ಚೌಕ್‌ನಲ್ಲಿರುವ ‘ಒಯಸ್ಟರ್‌ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌’ನಲ್ಲಿ ಭಾನುವಾರ ಮಗುವಿಗೆ ಲಸಿಕೆ ಹಾಕಿ ಚಾಲನೆ ನೀಡಿದರು.
Last Updated 21 ಡಿಸೆಂಬರ್ 2025, 11:35 IST
ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

1.86 ಲಕ್ಷ ರೈತರಿಗೆ ₹261.43 ಕೋಟಿ ಪರಿಹಾರ ಜಮೆ: ಸಚಿವ ಈಶ್ವರ ಖಂಡ್ರೆ

ತಾಂತ್ರಿಕ ಕಾರಣದಿಂದ 8,615 ರೈತರಿಗೆ ಇನ್ನೂ ಪರಿಹಾರ ಸಿಗಬೇಕಿದೆ...
Last Updated 21 ಡಿಸೆಂಬರ್ 2025, 11:34 IST
1.86 ಲಕ್ಷ ರೈತರಿಗೆ ₹261.43 ಕೋಟಿ ಪರಿಹಾರ ಜಮೆ: ಸಚಿವ ಈಶ್ವರ ಖಂಡ್ರೆ

ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ

ಪರಿಶಿಷ್ಟರಿಗೆ ನೇಮಕಾತಿ, ಮುಂಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂದು ಆಗ್ರಹ
Last Updated 21 ಡಿಸೆಂಬರ್ 2025, 10:37 IST
ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ

ಬಸವಕಲ್ಯಾಣ | ಅನುಭವ ಮಂಟಪಕ್ಕೆ ಪಟೇಲ್ ಜಾಗ ಕಾಣಿಕೆ: ಕುಪೇಂದ್ರ ಪಾಟೀಲ

Basavakalyan Anubhava Mantapa: ಸರ್ಕಾರ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಡಾ.ಬಿ.ವಿ.ಪಟೇಲ್ ಅವರು ತಮ್ಮ 13 ಎಕರೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ ಎಂದು ಕುಪೇಂದ್ರ ಪಾಟೀಲ ತಿಳಿಸಿದರು.
Last Updated 21 ಡಿಸೆಂಬರ್ 2025, 6:13 IST
ಬಸವಕಲ್ಯಾಣ | ಅನುಭವ ಮಂಟಪಕ್ಕೆ ಪಟೇಲ್ ಜಾಗ ಕಾಣಿಕೆ: ಕುಪೇಂದ್ರ ಪಾಟೀಲ

ಗ್ರಾಮ ಸಂಚಾರ ಯಾವ ಪುರುಷಾರ್ಥಕ್ಕೆ?: ಪ್ರಭು ಚವಾಣ್‌ಗೆ ದೀಪಕ್ ಪಾಟೀಲ ಚಾಂದೋರಿ

Aurad Politics: ಶಾಸಕ ಪ್ರಭು ಚವಾಣ್ ಅವರ ಗ್ರಾಮ ಸಂಚಾರದ ಬಗ್ಗೆ ಮುಖಂಡ ದೀಪಕ್ ಪಾಟೀಲ ಚಾಂದೋರಿ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಜನರ ಸಮಸ್ಯೆ ಪರಿಹರಿಸುವುದಕ್ಕೋ ಅಥವಾ ಸೃಷ್ಟಿಸುವುದಕ್ಕೋ ಎಂದು ಪ್ರಶ್ನಿಸಿದ್ದಾರೆ.
Last Updated 21 ಡಿಸೆಂಬರ್ 2025, 6:12 IST
ಗ್ರಾಮ ಸಂಚಾರ ಯಾವ ಪುರುಷಾರ್ಥಕ್ಕೆ?: ಪ್ರಭು ಚವಾಣ್‌ಗೆ ದೀಪಕ್ ಪಾಟೀಲ ಚಾಂದೋರಿ

ರಂಗಭೂಮಿಗಿದೆ ಪ್ರತಿರೋಧದ ಗುಣ: ರಂಗಕರ್ಮಿ ಉಮೇಶ ಪಾಟೀಲ

Hulsur News: ಸಮಾಜದಲ್ಲಿನ ಅತ್ಯಾಚಾರ, ಭ್ರಷ್ಟಾಚಾರ ಮತ್ತು ಕ್ರೌರ್ಯದಂತಹ ಪಿಡುಗುಗಳನ್ನು ಎದುರಿಸಲು ಸೃಜನಶೀಲತೆ ಮತ್ತು ಕಲೆ ಅತ್ಯಗತ್ಯ ಎಂದು ಕಲಬುರಗಿಯ ರಂಗಕರ್ಮಿ ಉಮೇಶ ಪಾಟೀಲ ಹೇಳಿದರು.
Last Updated 21 ಡಿಸೆಂಬರ್ 2025, 6:11 IST
ರಂಗಭೂಮಿಗಿದೆ ಪ್ರತಿರೋಧದ ಗುಣ: ರಂಗಕರ್ಮಿ ಉಮೇಶ ಪಾಟೀಲ

ರಾಷ್ಟ್ರೀಯ ಲೋಕ್‌ ಅದಾಲತ್‌: 46 ಸಾವಿರ ಪ್ರಕರಣ ಇತ್ಯರ್ಥ-ಎಸ್.ಬಿ. ರಹಮಾನ್

Bidar Lok Adalat 2025: ಬೀದರ್ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 46,116 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ. ರಹಮಾನ್ ತಿಳಿಸಿದರು.
Last Updated 21 ಡಿಸೆಂಬರ್ 2025, 6:10 IST
ರಾಷ್ಟ್ರೀಯ ಲೋಕ್‌ ಅದಾಲತ್‌: 46 ಸಾವಿರ ಪ್ರಕರಣ ಇತ್ಯರ್ಥ-ಎಸ್.ಬಿ. ರಹಮಾನ್
ADVERTISEMENT

ಬೀದರ್‌: ಡಿ. 25ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ

Honnikeri Sai Baba Temple: ಬೀದರ್ ತಾಲೂಕಿನ ಹೊನ್ನಿಕೇರಿ ಸಾಯಿ ಬಾಬಾ ಮಂದಿರದ ಮೊದಲ ವಾರ್ಷಿಕೋತ್ಸವವನ್ನು ಡಿಸೆಂಬರ್ 25ರಂದು ಆಚರಿಸಲು ಸಿದ್ದೇಶ್ವರ ಸಾಯಿಬಾಬಾ ಮಂದಿರ ಟ್ರಸ್ಟ್ ನಿರ್ಧರಿಸಿದೆ.
Last Updated 21 ಡಿಸೆಂಬರ್ 2025, 6:09 IST
ಬೀದರ್‌: ಡಿ. 25ರಂದು ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ

ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

Cold Wave in North Karnataka: ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಮತ್ತು ದಟ್ಟ ಮಂಜು ಆವರಿಸಿದೆ. ತಾಪಮಾನ ಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ವರದಿ.
Last Updated 21 ಡಿಸೆಂಬರ್ 2025, 6:08 IST
ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

ಬೀದರ್‌ |ಪಲ್ಸ್‌ ಪೋಲಿಯೊ ಅಭಿಯಾನ: 2 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ

Bidar Pulse Polio 2025: ಬೀದರ್ ಜಿಲ್ಲೆಯಲ್ಲಿ ಶನಿವಾರದಿಂದ ಡಿ.24ರ ವರೆಗೆ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನ ನಡೆಯಲಿದ್ದು, 2.13 ಲಕ್ಷ ಮಕ್ಕಳಿಗೆ ಹನಿ ಹಾಕುವ ಗುರಿ ಇದೆ ಎಂದು ಡಾ. ಇಂದುಮತಿ ತಿಳಿಸಿದರು.
Last Updated 21 ಡಿಸೆಂಬರ್ 2025, 6:07 IST
ಬೀದರ್‌ |ಪಲ್ಸ್‌ ಪೋಲಿಯೊ ಅಭಿಯಾನ: 2 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ
ADVERTISEMENT
ADVERTISEMENT
ADVERTISEMENT