ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

Child Protection Commission ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಶುಕ್ರವಾರ ತಾಲ್ಲೂಕಿನ ಜನವಾಡದ ಗುರುನಾನಕ್‌ ಶಾಲೆಗೆ ಭೇಟಿ ನೀಡಿದರು.
Last Updated 12 ಡಿಸೆಂಬರ್ 2025, 13:25 IST
ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ

ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

Bidar Security Alert: ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯಿಂದ ಪೊಲೀಸರು ಸಿಬ್ಬಂದಿಯನ್ನು ತೆರವುಗೊಳಿಸಿ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದರು ಸ್ಫೋಟಕ ಪತ್ತೆಯಾಗಲಿಲ್ಲ
Last Updated 12 ಡಿಸೆಂಬರ್ 2025, 11:04 IST
ಬೀದರ್‌ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆ

ಸೃಷ್ಟಿಕರ್ತ-ಮಾನವ ಸಂಬಂಧದ ಮಾರ್ಗದರ್ಶಿ ಕುರ್‌ಆನ್: ಸಬೀಹಾ ಫಾತಿಮಾ

‘ಶಾಂತಿ ಮತ್ತು ಸಮೃದ್ಧಿ ಕುರ್‌ಆನ್‌ ಬೆಳಕಿನಲ್ಲಿ’ ಪ್ರವಚನ
Last Updated 12 ಡಿಸೆಂಬರ್ 2025, 7:03 IST
ಸೃಷ್ಟಿಕರ್ತ-ಮಾನವ ಸಂಬಂಧದ ಮಾರ್ಗದರ್ಶಿ ಕುರ್‌ಆನ್: ಸಬೀಹಾ ಫಾತಿಮಾ

ಬೀದರ್ | ವಕೀಲನ ಅವಹೇಳನ: ಸಿಪಿಐ ಅಮಾನತಿಗೆ ಆಗ್ರಹ

Advocates Protest: ಬೀದರ್ ಗಾಂಧಿಗಂಜ್ ಠಾಣೆಯ ಸಿಪಿಐ ಆನಂದರಾವ್ ಅವರು ವಕೀಲನ ಅವಹೇಳನೆ ಮಾಡಿದ ಹಿನ್ನೆಲೆಯಲ್ಲಿ, ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಜಿಲ್ಲಾ ವಕೀಲರ ಸಂಘ ಒತ್ತಾಯಿಸಿದೆ.
Last Updated 12 ಡಿಸೆಂಬರ್ 2025, 7:01 IST
ಬೀದರ್ | ವಕೀಲನ ಅವಹೇಳನ: ಸಿಪಿಐ ಅಮಾನತಿಗೆ ಆಗ್ರಹ

ಔರಾದ್ | ಸಮರ್ಪಕ ಬಸ್ ಕೊರತೆ: ವಿದ್ಯಾರ್ಥಿಗಳಿಂದ ಬಸ್ ಡಿಪೋಗೆ ಮುತ್ತಿಗೆ

Transport Demand: ಔರಾದ್‌ನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಬಸ್ ಡಿಪೋಗೆ ಮುತ್ತಿಗೆ ಹಾಕಿ, ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದರು.
Last Updated 12 ಡಿಸೆಂಬರ್ 2025, 6:56 IST
ಔರಾದ್ | ಸಮರ್ಪಕ ಬಸ್ ಕೊರತೆ: ವಿದ್ಯಾರ್ಥಿಗಳಿಂದ ಬಸ್ ಡಿಪೋಗೆ ಮುತ್ತಿಗೆ

ಬೀದರ್‌ | ಆರ್ಥಿಕ ನಷ್ಟದ ನೆಪ: ಡಿಸಿಸಿ ಬ್ಯಾಂಕ್‌ ನೌಕರರಿಗೆ ಕೊಕ್‌

ಆರ್ಥಿಕ ನಷ್ಟದ ನೆಪವೊಡ್ಡಿ 40 ನೌಕರರಿಗೆ ಕೆಲಸದಿಂದ ಬಿಡುಗಡೆ
Last Updated 12 ಡಿಸೆಂಬರ್ 2025, 6:55 IST
ಬೀದರ್‌ | ಆರ್ಥಿಕ ನಷ್ಟದ ನೆಪ: ಡಿಸಿಸಿ ಬ್ಯಾಂಕ್‌ ನೌಕರರಿಗೆ ಕೊಕ್‌

ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್

ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ, ಧಾರ್ಮಿಕ ವೇದಿಕೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಟೀಕಿಸಿದರು.
Last Updated 11 ಡಿಸೆಂಬರ್ 2025, 12:38 IST
ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್
ADVERTISEMENT

ಖೇಡ್: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ 

Village Audit: ಕಮಲನಗರ ತಾಲ್ಲೂಕಿನ ಖೇಡ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇತ್ತೀಚೆಗೆ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು ಗ್ರಾಮ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.
Last Updated 11 ಡಿಸೆಂಬರ್ 2025, 6:35 IST
ಖೇಡ್: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ 

ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಡಿಸಿ
Last Updated 11 ಡಿಸೆಂಬರ್ 2025, 6:34 IST
ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬಸವಕಲ್ಯಾಣ | ರಾತ್ರಿ ಬಸ್ ಇಲ್ಲದೆ ಪರದಾಟ: ಸಭೆಯಲ್ಲಿ ಚರ್ಚೆ

Public Transport Concern: ಬಸವಕಲ್ಯಾಣದಿಂದ ಹುಮನಾಬಾದ್ ಮೂಲಕ ಕಲಬುರಗಿಗೆ ರಾತ್ರಿ ಬಸ್ ಸೌಲಭ್ಯ ಇಲ್ಲದ ವಿಚಾರವು ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ಸಾರ್ವಜನಿಕರಿಗೆ ಇದು ತೊಂದರೆಯಾಗಿದೆ.
Last Updated 11 ಡಿಸೆಂಬರ್ 2025, 6:32 IST
ಬಸವಕಲ್ಯಾಣ | ರಾತ್ರಿ ಬಸ್ ಇಲ್ಲದೆ ಪರದಾಟ: ಸಭೆಯಲ್ಲಿ ಚರ್ಚೆ
ADVERTISEMENT
ADVERTISEMENT
ADVERTISEMENT