ಬುಧವಾರ, 17 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ನರೇಗಾ ಮಾರ್ಪಾಡು ಬಡವರ ಹಕ್ಕಿನ ಮೇಲೆ ದಾಳಿ: ಸಂಸದ ಸಾಗರ್‌ ಖಂಡ್ರೆ ಟೀಕೆ

Sagar Khandre: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ ತರಲು ಉದ್ದೇಶಿಸಿರುವ ಬದಲಾವಣೆಗೆ ಸಂಸದ ಸಾಗರ್‌ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕ್ರಮ ಬಡವರ ಹಕ್ಕುಗಳ ಮೇಲೆ ನಡೆಸುತ್ತಿರುವ ನೇರ ದಾಳಿ ಎಂದು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 12:21 IST
ನರೇಗಾ ಮಾರ್ಪಾಡು ಬಡವರ ಹಕ್ಕಿನ ಮೇಲೆ ದಾಳಿ: ಸಂಸದ ಸಾಗರ್‌ ಖಂಡ್ರೆ ಟೀಕೆ

ಬೀದರ್‌ ವಿವಿ ಅಂತರ ಕಾಲೇಜು ಕ್ರೀಡಾಕೂಟ ಡಿಸೆಂಬರ್‌ 17, 18ರಂದು

Inter-College Sports: ಬೀದರ್‌ ವಿಶ್ವವಿದ್ಯಾಲಯದ ಮೊದಲ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್‌ ಕ್ರೀಡಾಕೂಟ ಡಿ.17, 18ರಂದು ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಲಿದೆ.
Last Updated 17 ಡಿಸೆಂಬರ್ 2025, 7:32 IST
ಬೀದರ್‌ ವಿವಿ ಅಂತರ ಕಾಲೇಜು ಕ್ರೀಡಾಕೂಟ ಡಿಸೆಂಬರ್‌ 17, 18ರಂದು

ಜಮೀನು ಅತಿಕ್ರಮಣ: ಬೀದರ್‌ ವಿವಿ ಮೇಲೆ ಭೂಗಳ್ಳರ ಕಣ್ಣು

Bidar University: ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಸಮೀಪದ ಬೀದರ್‌ ವಿಶ್ವವಿದ್ಯಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನಿನ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ವಿವಿಗೆ ಸೇರಿದ 322 ಎಕರೆ 18 ಗುಂಟೆ ಜಮೀನಿನ ಪೈಕಿ ಕೆಲ ಭಾಗವನ್ನು ಅತಿಕ್ರಮಿಸಲಾಗಿದೆ.
Last Updated 17 ಡಿಸೆಂಬರ್ 2025, 7:32 IST
ಜಮೀನು ಅತಿಕ್ರಮಣ: ಬೀದರ್‌ ವಿವಿ ಮೇಲೆ ಭೂಗಳ್ಳರ ಕಣ್ಣು

ನವೀನ ತಂತ್ರಜ್ಞಾನ ಪರಿಚಯಕ್ಕೆ ತರಬೇತಿ ಸಹಕಾರಿ: ಡಾ.ಪಿ.ಟಿ.ರಮೇಶ್ ಹೇಳಿಕೆ

ಸುಸ್ಥಿರ ಜಾನುವಾರು ಉತ್ಪಾದನೆ ತರಬೇತಿ ಉದ್ಘಾಟನೆ
Last Updated 17 ಡಿಸೆಂಬರ್ 2025, 7:32 IST
ನವೀನ ತಂತ್ರಜ್ಞಾನ ಪರಿಚಯಕ್ಕೆ ತರಬೇತಿ ಸಹಕಾರಿ: ಡಾ.ಪಿ.ಟಿ.ರಮೇಶ್ ಹೇಳಿಕೆ

ಮನ್ನಾಏಖ್ಖೆಳ್ಳಿಗೆ ಅಗ್ನಿಶಾಮಕ ಠಾಣೆ ಪ್ರಸ್ತಾಪಿಸಿದ ಬೆಲ್ದಾಳೆ

Mannaekhelli Fire Station: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಾಏಖ್ಖೆಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಕೆಲಸ ಆಗಬೇಕಿದೆ ಎಂದು ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಹೇಳಿದರು.
Last Updated 17 ಡಿಸೆಂಬರ್ 2025, 7:32 IST
ಮನ್ನಾಏಖ್ಖೆಳ್ಳಿಗೆ ಅಗ್ನಿಶಾಮಕ ಠಾಣೆ ಪ್ರಸ್ತಾಪಿಸಿದ ಬೆಲ್ದಾಳೆ

‘ಮಹಾಲಕ್ಷ್ಮಿ ದೇವಿ ಜಾತ್ರೆ: ತಹಶೀಲ್ದಾರ್ ನೇತೃತ್ವ ವಹಿಸಲಿ’

Temple Trust Dispute: ಭಾಲ್ಕಿ ತಾಲ್ಲೂಕಿನ ಹಲಸಿ ತುಗಾಂವ ಗ್ರಾಮದಲ್ಲಿ ನಡೆಯಲಿರುವ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರದಿಂದ ನಿಯೋಜಿತ ತಹಶೀಲ್ದಾರ್ ಅವರೇ ನಿಭಾಯಿಸಬೇಕು ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
Last Updated 17 ಡಿಸೆಂಬರ್ 2025, 7:31 IST
‘ಮಹಾಲಕ್ಷ್ಮಿ ದೇವಿ ಜಾತ್ರೆ: ತಹಶೀಲ್ದಾರ್ ನೇತೃತ್ವ ವಹಿಸಲಿ’

ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆ: ಅಮೃತರಾವ್‌ ಚಿಮಕೋಡೆ

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ
Last Updated 17 ಡಿಸೆಂಬರ್ 2025, 7:31 IST
ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆ: ಅಮೃತರಾವ್‌ ಚಿಮಕೋಡೆ
ADVERTISEMENT

ಭಾಲ್ಕಿ | ಅಪರಿಚಿತ ವಾಹನ ಡಿಕ್ಕಿ: ಶಿಕ್ಷಕ ಸಾವು

Hit and Run Case: ಭಾಲ್ಕಿ (ಬೀದರ್‌ ಜಿಲ್ಲೆ): ತಾಲ್ಲೂಕಿನ ಹುಪಳಾ-ಅಹಮದಾಬಾದ್ ಗ್ರಾಮ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಿವಾನಂದ ತುಳಸಿರಾಮ ಮೇತ್ರೆ (38) ಸೋಮವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 13:02 IST
ಭಾಲ್ಕಿ | ಅಪರಿಚಿತ ವಾಹನ ಡಿಕ್ಕಿ: ಶಿಕ್ಷಕ ಸಾವು

ಬೀದರ್‌ | ಬಸವ ದಳದಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನ

Basava Dal Tribute: ಯುವ ರಾಷ್ಟ್ರೀಯ ಬಸವ ದಳ ಹಾಗೂ ಡಾ.ಮಾತೆ ಮಹಾದೇವಿ ಬಸವ ಬಳಗದಿಂದ ನಗರದ ಮೈಲೂರ ಕ್ರಾಸ್‌ನಲ್ಲಿರುವ ಬಸವ ದಳದ ಕಚೇರಿಯಲ್ಲಿ ಭಾನುವಾರ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 69ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
Last Updated 16 ಡಿಸೆಂಬರ್ 2025, 5:45 IST
ಬೀದರ್‌ | ಬಸವ ದಳದಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನ

ಬಸವಕಲ್ಯಾಣ | ‘ನೆರೆಮನೆಯವರ ಗುಣದೋಷದ ಪ್ರಮಾಣಪತ್ರ ಮುಖ್ಯ’

ಕುರ್‌ಆನ್‌ ಕನ್ನಡ ಪ್ರವಚನದ ಸಮಾರೋಪದಲ್ಲಿ ಪ್ರವಚನಕಾರ ಮುಹಮ್ಮದ್ ಕುಂಞ ಅಭಿಮತ
Last Updated 16 ಡಿಸೆಂಬರ್ 2025, 5:33 IST
ಬಸವಕಲ್ಯಾಣ | ‘ನೆರೆಮನೆಯವರ ಗುಣದೋಷದ ಪ್ರಮಾಣಪತ್ರ ಮುಖ್ಯ’
ADVERTISEMENT
ADVERTISEMENT
ADVERTISEMENT