ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

Janapada Award: ಔರಾದ್‌ ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮಾ ಶಾಮರಾವ್‌ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 23 ಡಿಸೆಂಬರ್ 2025, 15:34 IST
ಜಾನಪದ ಹಾಡುಗಾರ್ತಿ ಇಂದ್ರಮ್ಮಾಗೆ ವಾರ್ಷಿಕ ಗೌರವ ಪ್ರಶಸ್ತಿ

ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

Shobha Karandlaje: ರಾಜ್ಯದ ಕಾಂಗ್ರೆಸ್‌ ಸರ್ಕಾರವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರುವುದರ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
Last Updated 23 ಡಿಸೆಂಬರ್ 2025, 6:30 IST
ದ್ವೇಷ ಭಾಷಣ ಕಾಯ್ದೆ ಮೂಲಕ ನಮ್ಮೆಲ್ಲರ ಬಾಯಿ ಮುಚ್ಚಿಸುವ ಯತ್ನ: ಶೋಭಾ ಕರಂದ್ಲಾಜೆ

ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ: ಬಸವರಾಜ ಬೊಮ್ಮಾಯಿ

ರಾಮ ಮತ್ತು ಮಹಾತ್ಮ ಗಾಂಧೀಜಿಯವರನ್ನು ಬೇರ್ಪಡಿಸುವ ಪಾಪದ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ
Last Updated 23 ಡಿಸೆಂಬರ್ 2025, 6:25 IST
ರಾಮ ಬೇರೆಯಲ್ಲ, ಗಾಂಧಿ ಬೇರೆಯಲ್ಲ: ಬಸವರಾಜ ಬೊಮ್ಮಾಯಿ

ಫ್ಲೆಕ್ಸ್‌ ಹಾವಳಿಗಿಲ್ಲ ಮಹಾನಗರ ಪಾಲಿಕೆ ನಿಯಂತ್ರಣ

ಬೀದರ್‌ ನಗರದ ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿ ಫ್ಲೆಕ್ಸ್‌ ಅಳವಡಿಕೆ
Last Updated 23 ಡಿಸೆಂಬರ್ 2025, 5:14 IST
ಫ್ಲೆಕ್ಸ್‌ ಹಾವಳಿಗಿಲ್ಲ ಮಹಾನಗರ ಪಾಲಿಕೆ ನಿಯಂತ್ರಣ

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಹುಲಸೂರ(ಕೆ) ಗ್ರಾಮದ ಛತ್ರಪತಿ ಶಿವಾಜಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. 2004-05ನೇ ಸಾಲಿನ ಛತ್ರಪತಿ ಶಿವಾಜಿ ಪ್ರೌಢಶಾಲೆಯ 10ನೇ ಹಳೆ ವಿದ್ಯಾರ್ಥಿಗಳು ಎರಡು ದಶಕಗಳ ನಂತರ ಒಂದೆಡೆ
Last Updated 23 ಡಿಸೆಂಬರ್ 2025, 5:00 IST
ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಶಾಲೆಗಳಲ್ಲಿ ಕುಡುಕರ ಕಾಟ: ವಿದ್ಯಾರ್ಥಿನಿ ಕಣ್ಣೀರು

Student Harassment Issue ಬಸವಕಲ್ಯಾಣದ ಶಾಲಾ ಆವರಣಗಳಲ್ಲಿ ಕುಡುಕರ ಹಾವಳಿ, ಸಾರಾಯಿ ಬಾಟಲಿಗಳ ತೊಂದರೆ ಹಾಗೂ ವಾಹನ ದಟ್ಟಣೆಯಿಂದ ವಿದ್ಯಾರ್ಥಿಗಳು ಭೀತಿಗೊಂಡಿದ್ದಾರೆಂದು ಮಕ್ಕಳ ಆಯೋಗ ಸಭೆಯಲ್ಲಿ ಅಹವಾಲು ಸಲ್ಲಿಸಲಾಯಿತು.
Last Updated 23 ಡಿಸೆಂಬರ್ 2025, 4:59 IST
ಶಾಲೆಗಳಲ್ಲಿ ಕುಡುಕರ ಕಾಟ: ವಿದ್ಯಾರ್ಥಿನಿ ಕಣ್ಣೀರು

‘ಗ್ರಾಮಗಳಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ’

ಗ್ರಾಮ ಸಂಚಾರದ ವೇಳೆ ಜನರ ಗೋಳು ಗ್ರಾಮಗಳಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ
Last Updated 23 ಡಿಸೆಂಬರ್ 2025, 4:58 IST
‘ಗ್ರಾಮಗಳಲ್ಲಿ ಗುಣಮಟ್ಟದ ಕೆಲಸ ಆಗುತ್ತಿಲ್ಲ’
ADVERTISEMENT

ಮಣ್ಣು–ನೀರು ಪರೀಕ್ಷಾ ಕೇಂದ್ರದ ಕೊರತೆ: ರೈತರಿಂದ ಸ್ಥಾಪನೆಗೆ ಆಗ್ರಹ

Agricultural Lab Demand: ಬೀದರ ಜಿಲ್ಲೆಯ ಹುಲಸೂರದಲ್ಲಿ ಮಣ್ಣು–ನೀರು ಪರೀಕ್ಷಾ ಕೇಂದ್ರದ ಅಭಾವದಿಂದ ರೈತರು ವೈಜ್ಞಾನಿಕ ಬೆಳೆ ನಿರ್ಧಾರದಿಂದ ದೂರವಾಗಿದ್ದು, ಸ್ಥಳೀಯ ಕಚೇರಿ ಸ್ಥಾಪನೆಗೆ ಒತ್ತಾಯಿಸಿದ್ದಾರೆ.
Last Updated 23 ಡಿಸೆಂಬರ್ 2025, 4:58 IST
fallback

‘ಮಹಿಳೆಯರು ಸ್ವಾವಲಂಬಿಗಳಾಗಲು ಯತ್ನಿಸಲಿ’

ಮಹಿಳೆಯರು ಸ್ವಾವಲಂಬಿಗಳಾಗಲು ಯತ್ನಿಸಬೇಕು’ ಎಂದು ಕಲಬುರಗಿ ವಿಶಾಲಾಕ್ಷಿ ವಿ. ಕರಡ್ಡಿ ಕಿವಿಮಾತು ಹೇಳಿದರು
Last Updated 23 ಡಿಸೆಂಬರ್ 2025, 4:54 IST
‘ಮಹಿಳೆಯರು ಸ್ವಾವಲಂಬಿಗಳಾಗಲು ಯತ್ನಿಸಲಿ’

ಬೀದರ್ | 5 ವರ್ಷದೊಳಗಿನ ಎಲ್ಲರಿಗೆ ಪೋಲಿಯೊ ಲಸಿಕೆ ಹಾಕಿಸಿ: ಈಶ್ವರ ಬಿ. ಖಂಡ್ರೆ

Polio Immunization: ಬೀದರ್: ‘5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು,’ ಎಂದು ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 22 ಡಿಸೆಂಬರ್ 2025, 6:31 IST
ಬೀದರ್ | 5 ವರ್ಷದೊಳಗಿನ ಎಲ್ಲರಿಗೆ ಪೋಲಿಯೊ ಲಸಿಕೆ ಹಾಕಿಸಿ: ಈಶ್ವರ ಬಿ. ಖಂಡ್ರೆ
ADVERTISEMENT
ADVERTISEMENT
ADVERTISEMENT