ಗುರುವಾರ, 10 ಜುಲೈ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಮಾಹಿತಿ ಕಡ್ಡಾಯ: ಶಾಲಾ ಶಿಕ್ಷಣ ಇಲಾಖೆ

Child helpline information: ಬೀದರ್ – ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ, ಪ್ರಾರ್ಥನೆ ಹಾಗೂ ಅಸೆಂಬ್ಲಿ ಸಮಯದಲ್ಲಿ ‘1098’ ಮಕ್ಕಳ ಸಹಾಯವಾಣಿಯ ಮಾಹಿತಿ ನೀಡಲು ನಿರ್ಬಂಧಿತ ಆಗಿದೆ. ಶಾಲಾ–ಕಾಲೇಜುಗಳ ವೆಬ್‌ಸೈಟ್‌ಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸುವುದು ಕಡ್ಡಾಯ.
Last Updated 10 ಜುಲೈ 2025, 18:32 IST
ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಮಾಹಿತಿ ಕಡ್ಡಾಯ:  ಶಾಲಾ ಶಿಕ್ಷಣ ಇಲಾಖೆ

ಬೀದರ್‌: ಕೆಲಸದ ಅವಧಿ 8 ಗಂಟೆಗೆ ಇಳಿಸಲು ಆಗ್ರಹ, ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರೆ ಕೊಟ್ಟಿರುವ ರಾಷ್ಟ್ರವ್ಯಾಪ್ತಿ ಮುಷ್ಕರವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್‌ ಮೋರ್ಚಾದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
Last Updated 10 ಜುಲೈ 2025, 6:29 IST
ಬೀದರ್‌: ಕೆಲಸದ ಅವಧಿ 8 ಗಂಟೆಗೆ ಇಳಿಸಲು ಆಗ್ರಹ, ಪ್ರತಿಭಟನೆ

ಅನುಭವ ಮಂಟಪಕ್ಕೆ ಅಗತ್ಯ ಹಣ ಬಿಡುಗಡೆ: ರಾಜೇಂದ್ರಕುಮಾರ ಕಠಾರಿಯಾ ಭರವಸೆ

ಅನುಭವ ಮಂಟಪ ನಿರ್ಮಾಣಕ್ಕೆ ಹಣದ ಕೊರತೆ ಆಗುವುದಿಲ್ಲ. ಹಂತಹಂತವಾಗಿ ಅನುದಾನ ನೀಡಲಾಗುತ್ತದೆ’ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಭರವಸೆ ನೀಡಿದ್ದಾರೆ.
Last Updated 10 ಜುಲೈ 2025, 6:26 IST
ಅನುಭವ ಮಂಟಪಕ್ಕೆ ಅಗತ್ಯ ಹಣ ಬಿಡುಗಡೆ: ರಾಜೇಂದ್ರಕುಮಾರ ಕಠಾರಿಯಾ ಭರವಸೆ

ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್‌ ಮುಕ್ತಗೊಳಿಸಲು ಜನ ನಿರ್ಧಾರ: ಬಿಜೆಪಿ

‘ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ನೈತಿಕ ದಿವಾಳಿಯಾಗಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ನೀಡಿರುವ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಖಂಡಿಸಿದೆ.
Last Updated 10 ಜುಲೈ 2025, 6:24 IST
ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್‌ ಮುಕ್ತಗೊಳಿಸಲು ಜನ ನಿರ್ಧಾರ: ಬಿಜೆಪಿ

ಜಯದೇವಿ ತಾಯಿ ಸಾಮರಸ್ಯದ ಕೊಂಡಿ: ಜಗನ್ನಾಥ

‘ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕನ್ನಡ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ ಅವರು ಸೊಲ್ಲಾಪುರ ಕರ್ನಾಟಕದಲ್ಲಿ ಸೇರಿಸಲು ಬಹಳ ದೊಡ್ಡ ಪ್ರಯತ್ನ ಮಾಡಿದರು. ಆದರೆ ಅವರಿಗೆ ಅಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ’ ಎಂದು ಬಸವ ಕೇಂದ್ರದ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಹೇಳಿದರು.
Last Updated 10 ಜುಲೈ 2025, 6:23 IST
ಜಯದೇವಿ ತಾಯಿ ಸಾಮರಸ್ಯದ ಕೊಂಡಿ: ಜಗನ್ನಾಥ

ಸರ್ಕಾರದಿಂದ ಕನ್ನಡ ಶಾಲೆಗಳ ಸಮಾಧಿ: ರೇವಣಸಿದ್ದಪ್ಪ ಜಲಾದೆ

ಕನ್ನಡ ಶಾಲೆ ಉಳಿಸಬೇಕೆಂದು ಆಗ್ರಹಿಸಿ ಜು.14ಕ್ಕೆ ರಾಜ್ಯದಾದ್ಯಂತ ಧರಣಿ
Last Updated 10 ಜುಲೈ 2025, 6:21 IST
ಸರ್ಕಾರದಿಂದ ಕನ್ನಡ ಶಾಲೆಗಳ ಸಮಾಧಿ:  ರೇವಣಸಿದ್ದಪ್ಪ ಜಲಾದೆ

ಬೀದರ್‌: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಲವರ ಪೈಪೋಟಿ

Bidar Congress President: ಬೀದರ್‌ ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಚಾಲನೆ ಕೊಟ್ಟಿದ್ದು, ಹಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
Last Updated 10 ಜುಲೈ 2025, 6:18 IST
ಬೀದರ್‌: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹಲವರ ಪೈಪೋಟಿ
ADVERTISEMENT

ಚಿಕಿತ್ಸೆ ಸಿಗದಿದ್ದರೆ ದೂರು ದಾಖಲಿಸಲು ವ್ಯವಸ್ಥೆ ಜಾರಿ: ಸಂಸದ ಸಾಗರ್‌ ಖಂಡ್ರೆ

ಆಂಬ್ಯುಲೆನ್ಸ್‌ ಇಲ್ಲದಿದ್ದಕ್ಕೆ ಮಹಿಳೆ ಸಾವು–ದಿಶಾ ಸಭೆಯಲ್ಲಿ ಶಾಸಕ ಬೆಲ್ದಾಳೆ
Last Updated 9 ಜುಲೈ 2025, 6:01 IST
ಚಿಕಿತ್ಸೆ ಸಿಗದಿದ್ದರೆ ದೂರು ದಾಖಲಿಸಲು ವ್ಯವಸ್ಥೆ ಜಾರಿ: ಸಂಸದ ಸಾಗರ್‌ ಖಂಡ್ರೆ

ಬೀದರ್‌: ಸೋಯಾ, ಅವರೆ ಬೆಳೆಗೆ ಕೀಟ ಹಾವಳಿ ತಡೆಗೆ ಸಲಹೆ

ಸೋಯಾ ಅವರೆ ಬೆಳೆಯ ಎಲೆ ತಿನ್ನುವ ಕೀಟ ಬಾಧೆ ತೀವ್ರವಾಗುತ್ತಿದ್ದು, ಕೀಟ ನಿರ್ವಹಣೆಗೆ ರೈತರು ಮುಂದಾಗಬೇಕು. ಕೆಲವು ಸಲಹೆಗಳನ್ನು ಪಾಲಿಸಬೇಕು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
Last Updated 9 ಜುಲೈ 2025, 5:59 IST
ಬೀದರ್‌: ಸೋಯಾ, ಅವರೆ ಬೆಳೆಗೆ ಕೀಟ ಹಾವಳಿ ತಡೆಗೆ ಸಲಹೆ

ನಾನು ಮತ್ತು ಖಂಡ್ರೆ ಇಲ್ಲದೆ ಕಾಂಗ್ರೆಸ್ ರಥ ನಡೆಯದು: ರಾಜಶೇಖರ ಪಾಟೀಲ

‘ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್ಸಿನ ಎರಡು ಗಾಲಿಗಳಿದ್ದಂತೆ. ಇಬ್ಬರೂ ಇಲ್ಲದಿದ್ದರೆ ಪಕ್ಷದ ರಥ ನಡೆಯದು’ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಹೇಳಿದ್ದಾರೆ.
Last Updated 9 ಜುಲೈ 2025, 5:58 IST
ನಾನು ಮತ್ತು ಖಂಡ್ರೆ ಇಲ್ಲದೆ ಕಾಂಗ್ರೆಸ್ ರಥ ನಡೆಯದು: ರಾಜಶೇಖರ ಪಾಟೀಲ
ADVERTISEMENT
ADVERTISEMENT
ADVERTISEMENT