ಶನಿವಾರ, 27 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಚಿಟಗುಪ್ಪ: 220 ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ, ವಿದ್ಯಾರ್ಥಿಗಳ ಪರದಾಟ

School Toilet Crisis: ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಸೂಕ್ತ ಶೌಚಾಲಯ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ. 8ರಿಂದ 10ನೇ ತರಗತಿವರೆಗಿನ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿನಿಯರು ಹಾಗೂ 7 ಜನ ಶಿಕ್ಷಕಿಯರು ಇದ್ದಾರೆ.
Last Updated 27 ಡಿಸೆಂಬರ್ 2025, 6:24 IST
ಚಿಟಗುಪ್ಪ: 220 ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ, ವಿದ್ಯಾರ್ಥಿಗಳ ಪರದಾಟ

ಕಮಲನಗರ | ಚನ್ನಬಸವ ಪಟ್ಟದ್ದೇವರಿಂದ ಶೈಕ್ಷಣಿಕ ಕ್ರಾಂತಿ: ಶಾಸಕ ಪ್ರಭು ಚವ್ಹಾಣ್

Chennabasava Pattaddevaru: ಶಿಕ್ಷಣದ ಮಹತ್ವ ಅರಿತಿದ್ದ ಚನ್ನಬಸವ ಪಟ್ಟದ್ದೇವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾಕೇಂದ್ರಗಳನ್ನು ತೆರೆಯುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
Last Updated 27 ಡಿಸೆಂಬರ್ 2025, 6:22 IST
ಕಮಲನಗರ | ಚನ್ನಬಸವ ಪಟ್ಟದ್ದೇವರಿಂದ ಶೈಕ್ಷಣಿಕ ಕ್ರಾಂತಿ: ಶಾಸಕ ಪ್ರಭು ಚವ್ಹಾಣ್

ಬಸವಕಲ್ಯಾಣ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

Guru Vandana: ನಗರದ ಅಕ್ಕಮಹಾದೇವಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1985-1988ನೇ ಸಾಲಿನ ಸಹಪಾಠಿಗಳಿಂದ ಶಿವಪುರ ರಸ್ತೆಯಲ್ಲಿನ ಕೇತಕಿ ಸಂಗಮೇಶ್ವರ ಸಭಾಂಗಣದಲ್ಲಿ ಗುರುವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
Last Updated 27 ಡಿಸೆಂಬರ್ 2025, 6:21 IST
ಬಸವಕಲ್ಯಾಣ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

ಹುಲಸೂರ: ಕೇಂದ್ರ ಸ್ಥಾನದಲ್ಲಿ ವಾಸವಿರದ ಪಿಡಿಒ, ಲೆಕ್ಕಾಧಿಕಾರಿ

Government Officials Absence: ಸಾರ್ವಜನಿಕರಿಗೆ ಅಧಿಕಾರಿಗಳ ಶೀಘ್ರ ಲಭ್ಯತೆ, ಆಡಳಿತಕ್ಕೆ ಚುರುಕು ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳನ್ನು ಮಾಡಿದ್ದರೂ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡದಿರುವುದರಿಂದ ತೊಂದರೆ ಉಂಟಾಗಿದೆ.
Last Updated 27 ಡಿಸೆಂಬರ್ 2025, 6:20 IST
ಹುಲಸೂರ: ಕೇಂದ್ರ ಸ್ಥಾನದಲ್ಲಿ ವಾಸವಿರದ ಪಿಡಿಒ, ಲೆಕ್ಕಾಧಿಕಾರಿ

ಹುಲಸೂರ | ದೇಣಿಗೆಗೆ ಕ್ಯೂಆರ್‌ ಕೋಡ್: ಮಹಾಲಕ್ಷ್ಮಿ ಯಾತ್ರೆಗೆ ನೂತನ ಸ್ಪರ್ಶ

Mahalakshmi Yatra: ಸಮೀಪದ ತುಗಾಂವ್ (ಹಾ) ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಯಾತ್ರಾ ಉತ್ಸವಕ್ಕೆ ಈ ವರ್ಷ ಪಾರದರ್ಶಕತೆ, ಶಿಸ್ತಿನ ಆಯಾಮ ಸಿಕ್ಕಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಯಾತ್ರಾ ಉತ್ಸವ ಈ ಸಲ ಜ.14ರಿಂದ 19 ರವರೆಗೆ ನಡೆಯಲಿದೆ.
Last Updated 27 ಡಿಸೆಂಬರ್ 2025, 6:18 IST
ಹುಲಸೂರ | ದೇಣಿಗೆಗೆ ಕ್ಯೂಆರ್‌ ಕೋಡ್: ಮಹಾಲಕ್ಷ್ಮಿ ಯಾತ್ರೆಗೆ ನೂತನ ಸ್ಪರ್ಶ

ಔರಾದ್ | ಪಡಿತರ ವಿತರಣೆಯಲ್ಲಿ ವಂಚನೆ: ದೂರು

Ration Scam: ತಾಲ್ಲೂಕಿನ ವಿವಿಧೆಡೆ ಪಡಿತರ ವಿತರಕರು ಫಲಾನುಭವಿಗಳಿಗೆ ಧಾನ್ಯ ವಿತರಣೆಯಲ್ಲಿ ವಂಚಿಸಲಾಗುತ್ತಿದೆ ಎಂದು ಅಹಿಂದ ಯುವ ಘಟಕ ದೂರು ನೀಡಿದೆ. ಯುವ ಘಟಕದ ರಾಜಾಧ್ಯಕ್ಷ ಲಕ್ಷ್ಮಣ ದೇವಕತೆ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 27 ಡಿಸೆಂಬರ್ 2025, 6:17 IST
ಔರಾದ್ | ಪಡಿತರ ವಿತರಣೆಯಲ್ಲಿ ವಂಚನೆ: ದೂರು

ಕ್ರಿಸ್‌ಮಸ್‌ ಸಂಭ್ರಮದಲ್ಲಿ ಮಿಂದೆದ್ದ ಕ್ರೈಸ್ತರು

ಯೇಸು ಕ್ರಿಸ್ತನ ಸ್ಮರಣೆ; ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ
Last Updated 26 ಡಿಸೆಂಬರ್ 2025, 5:41 IST
ಕ್ರಿಸ್‌ಮಸ್‌ ಸಂಭ್ರಮದಲ್ಲಿ ಮಿಂದೆದ್ದ ಕ್ರೈಸ್ತರು
ADVERTISEMENT

‘ಹೊಟ್ಟೆಗೆ ಹೊನ್ನಲ್ಲ, ಅನ್ನ ಬೇಕೆಂದ ಮದ್ದಣ್ಣ’

ಒಕ್ಕಲಿಗ ಮುದ್ದಣ್ಣನವರ ವಚನ ಚಿಂತನ ಕಾರ್ಯಕ್ರಮ
Last Updated 26 ಡಿಸೆಂಬರ್ 2025, 5:39 IST
‘ಹೊಟ್ಟೆಗೆ ಹೊನ್ನಲ್ಲ, ಅನ್ನ ಬೇಕೆಂದ ಮದ್ದಣ್ಣ’

ಅಂಬೇಡ್ಕರ್ ಹೋರಾಟದ ಸ್ಮರಣೆ; ಸಾಂಕೇತಿಕ ಮನುಸ್ಮೃತಿ ದಹನ

1927ರ ಡಿಸೆಂಬರ್ 25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಬಾಬಾ ಸಾಹೇಬರ ವೃತ್ತದಲ್ಲಿ ಮನುಸ್ಮೃತಿ ದಹನ ಮಾಡಿದರು.‌
Last Updated 26 ಡಿಸೆಂಬರ್ 2025, 5:38 IST
ಅಂಬೇಡ್ಕರ್ ಹೋರಾಟದ ಸ್ಮರಣೆ; ಸಾಂಕೇತಿಕ ಮನುಸ್ಮೃತಿ ದಹನ

‘ಇಂದಿರಾ ಕ್ಯಾಂಟೀನ್‌ ಬಡವರಿಗೆ ಅನುಕೂಲ‘

ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟೀನ್‌ ಅನ್ನು ಪೌರಾಡಳಿತ ಸಚಿವ ರಹೀಂ ಖಾನ್‌ ಗುರುವಾರ ಉದ್ಘಾಟಿಸಿದರು
Last Updated 26 ಡಿಸೆಂಬರ್ 2025, 5:38 IST
‘ಇಂದಿರಾ ಕ್ಯಾಂಟೀನ್‌ ಬಡವರಿಗೆ ಅನುಕೂಲ‘
ADVERTISEMENT
ADVERTISEMENT
ADVERTISEMENT