ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್ (ಜಿಲ್ಲೆ)

ADVERTISEMENT

ಬಗದಲ್‌ನಲ್ಲಿ ಸ್ಮಶಾನ ಭೂಮಿಗೆ ಆಗ್ರಹಿಸಿ ಪ್ರತಿಭಟನೆ

ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿ ನಾಡ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
Last Updated 11 ಜನವರಿ 2026, 5:11 IST
ಬಗದಲ್‌ನಲ್ಲಿ ಸ್ಮಶಾನ ಭೂಮಿಗೆ ಆಗ್ರಹಿಸಿ ಪ್ರತಿಭಟನೆ

ಬಸವಕಲ್ಯಾಣ: ಸಾಂಪ್ರದಾಯಿಕ ತಿಂಡಿ ತಿನಿಸುಗಳ ಸಹಭೋಜನ, ಆರೋಗ್ಯ ಜಾಗೃತಿ

ಬಸವಕಲ್ಯಾಣದ ಜೀಜಾಮಾತಾ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಹಾಗೂ ಜೀಜಾಬಾಯಿ ಜನ್ಮೋತ್ಸವದ ಅಂಗವಾಗಿ 50ಕ್ಕೂ ಹೆಚ್ಚು ಸಾಂಪ್ರದಾಯಿಕ ತಿಂಡಿ ತಿನಿಸುಗಳ ಸಹಭೋಜನ ನಡೆಸಿ ಆಹಾರ–ಆರೋಗ್ಯ ಜಾಗೃತಿ ಮೂಡಿಸಲಾಯಿತು.
Last Updated 11 ಜನವರಿ 2026, 5:10 IST
ಬಸವಕಲ್ಯಾಣ: ಸಾಂಪ್ರದಾಯಿಕ ತಿಂಡಿ ತಿನಿಸುಗಳ ಸಹಭೋಜನ, ಆರೋಗ್ಯ ಜಾಗೃತಿ

ಭಾಲ್ಕಿ| ಬಸವಣ್ಣನವರ ಹೆಸರಿನ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ: ಖಂಡ್ರೆಗೆ ಸನ್ಮಾನ

ಬೆಂಗಳೂರಿನ ಯಲಹಂಕದಲ್ಲಿ ವಿಶ್ವಗುರು ಬಸವಣ್ಣನವರ ಹೆಸರಿನ ಜೀವವೈವಿಧ್ಯ ಉದ್ಯಾನ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭಾಲ್ಕಿಯ ಹಿರೇಮಠದಲ್ಲಿ ಸನ್ಮಾನಿಸಲಾಯಿತು.
Last Updated 11 ಜನವರಿ 2026, 5:09 IST
ಭಾಲ್ಕಿ| ಬಸವಣ್ಣನವರ ಹೆಸರಿನ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ: ಖಂಡ್ರೆಗೆ ಸನ್ಮಾನ

ಭಾಲ್ಕಿ| ಕಲಿಕಾ ಹಬ್ಬದಿಂದ ಪ್ರತಿಭೆಗೆ ಹೊಸ ದಿಕ್ಕು: ದತ್ತಾತ್ರಿ ಕಾಟ್ಕರ್ ಅಭಿಮತ

ಭಾಲ್ಕಿ ತಾಲ್ಲೂಕಿನ ಕೋಟಗ್ಯಾಳವಾಡಿಯಲ್ಲಿ ನಡೆದ ಎಫ್‌ಎಲ್‌ಎನ್ ಕಲಿಕಾ ಹಬ್ಬ–2026 ಕಾರ್ಯಕ್ರಮದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬಗಳು ಸಹಕಾರಿ ಎಂದು ದತ್ತಾತ್ರಿ ಕಾಟ್ಕರ್ ಅಭಿಪ್ರಾಯಪಟ್ಟರು.
Last Updated 11 ಜನವರಿ 2026, 5:06 IST
ಭಾಲ್ಕಿ| ಕಲಿಕಾ ಹಬ್ಬದಿಂದ ಪ್ರತಿಭೆಗೆ ಹೊಸ ದಿಕ್ಕು: ದತ್ತಾತ್ರಿ ಕಾಟ್ಕರ್ ಅಭಿಮತ

ಕಮಲನಗರ| ಗುರಿಯ ಜೊತೆ ಮೌಲ್ಯಗಳನ್ನು ರೂಢಿಸಿಕೊಳ್ಳಿ: ಬಸವಲಿಂಗ ಪಟ್ಟದ್ದೇವರು ಸಲಹೆ

ಕಮಲನಗರದ ಗುರು ಕಾರುಣ್ಯ ಪಬ್ಲಿಕ್ ಶಾಲೆಯ 7ನೇ ವಾರ್ಷಿಕೋತ್ಸವದಲ್ಲಿ ಬಸವಲಿಂಗ ಪಟ್ಟದ್ದೇವರು ವಿದ್ಯಾರ್ಥಿಗಳು ಗುರಿಯ ಜೊತೆಗೆ ಮೌಲ್ಯ, ಶಿಸ್ತು ಹಾಗೂ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Last Updated 11 ಜನವರಿ 2026, 5:05 IST
ಕಮಲನಗರ| ಗುರಿಯ ಜೊತೆ ಮೌಲ್ಯಗಳನ್ನು ರೂಢಿಸಿಕೊಳ್ಳಿ: ಬಸವಲಿಂಗ ಪಟ್ಟದ್ದೇವರು ಸಲಹೆ

ಔರಾದ್: ಆಕಸ್ಮಿಕ ಬೆಂಕಿಗೆ 11 ಅಂಗಡಿಗಳು ಭಸ್ಮ, ₹1.50 ಕೋಟಿಗೂ ಹೆಚ್ಚು ಹಾನಿ 

ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಬಸ್ ನಿಲ್ದಾಣ ಎದುರು ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ 11 ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ₹1.50 ಕೋಟಿಗೂ ಹೆಚ್ಚು ಆಸ್ತಿ ನಷ್ಟವಾಗಿದೆ. ಶಾರ್ಟ್ ಸರ್ಕಿಟ್ ಶಂಕೆ.
Last Updated 11 ಜನವರಿ 2026, 5:03 IST
ಔರಾದ್: ಆಕಸ್ಮಿಕ ಬೆಂಕಿಗೆ 11 ಅಂಗಡಿಗಳು ಭಸ್ಮ, ₹1.50 ಕೋಟಿಗೂ ಹೆಚ್ಚು ಹಾನಿ 

ಶತಾಯುಷಿ ಭೀಮಣ್ಣಾ ಖಂಡ್ರೆ ಆರೋಗ್ಯ ಕ್ಷೀಣ: ಆಸ್ಪತ್ರೆಗೆ ದಾಖಲು

Senior Leader Health: ಉಸಿರಾಟದ ತೊಂದರೆಯಿಂದ 102 ವರ್ಷದ ಭೀಮಣ್ಣಾ ಖಂಡ್ರೆ ಅವರನ್ನು ಬೀದರ್‌ನ ಗುದಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ನಡೆಯುತ್ತಿದೆ.
Last Updated 10 ಜನವರಿ 2026, 12:12 IST
ಶತಾಯುಷಿ ಭೀಮಣ್ಣಾ ಖಂಡ್ರೆ ಆರೋಗ್ಯ ಕ್ಷೀಣ: ಆಸ್ಪತ್ರೆಗೆ ದಾಖಲು
ADVERTISEMENT

ಬೀದರ್‌ | ಆಕಸ್ಮಿಕ ಬೆಂಕಿಗೆ 10 ಅಂಗಡಿಗಳು ಭಸ್ಮ

Shop Fire: ಪಟ್ಟಣದ ಬಸ್ ನಿಲ್ದಾಣ ಎದುರು ಶನಿವಾರ ನಸುಕಿನ ಜಾವ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 10 ಅಂಗಡಿಗಳು ಸುಟ್ಟು ಭಸ್ಮವಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಲೋಹದ ಪಾತ್ರೆಗಳು ಮತ್ತು ಮನೆ ಉಪಯೋಗದ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ.
Last Updated 10 ಜನವರಿ 2026, 10:06 IST
ಬೀದರ್‌ | ಆಕಸ್ಮಿಕ ಬೆಂಕಿಗೆ 10 ಅಂಗಡಿಗಳು ಭಸ್ಮ

ಹುಲಸೂರ: ‘ಇಂದಿರಾ ಕ್ಯಾಂಟೀನ್‌’ ಭಾಗ್ಯ ಯಾವಾಗ?

ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ
Last Updated 10 ಜನವರಿ 2026, 5:46 IST
ಹುಲಸೂರ: ‘ಇಂದಿರಾ ಕ್ಯಾಂಟೀನ್‌’ ಭಾಗ್ಯ ಯಾವಾಗ?

ಪೊಲೀಸ್ ಬಂದೋಬಸ್ತ್‌ನಲ್ಲಿ ಸಭೆ ಸಂಪನ್ನ

ಹುಮನಾಬಾದ್‌: ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಭೆ
Last Updated 10 ಜನವರಿ 2026, 5:45 IST
ಪೊಲೀಸ್ ಬಂದೋಬಸ್ತ್‌ನಲ್ಲಿ ಸಭೆ ಸಂಪನ್ನ
ADVERTISEMENT
ADVERTISEMENT
ADVERTISEMENT