ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

Earthquake Scare: ಹುಮನಾಬಾದ್ ತಾಲ್ಲೂಕಿನ ಡಾಕುಳಗಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 5 ಫೆಬ್ರುವರಿ 2026, 10:52 IST
ಬೀದರ್‌ | ಡಾಕುಳಗಿಯಲ್ಲಿ ಭೂಕಂಪನ: ಗ್ರಾಮಸ್ಥರಲ್ಲಿ ಆತಂಕ

ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ

ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಜನವರಿ 31ರಂದು ಸಂಭವಿಸಿದ ಸ್ಫೋಟದಲ್ಲಿ ‘ಸ್ಲೀಪರ್‌ ಸೆಲ್‌’ ಹಾಗೂ ಆತಂಕವಾದಿಗಳ ಕೈವಾಡದ ಅನುಮಾನವಿದ್ದು, ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ) ಮಾಡಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಆಗ್ರಹಿಸಿದರು.
Last Updated 5 ಫೆಬ್ರುವರಿ 2026, 9:57 IST
ಮೋಳಕೇರಾ ಸ್ಫೋಟ ಪ್ರಕರಣ: ಆತಂಕವಾದಿಗಳ ಕೈವಾಡದ ಅನುಮಾನ; ಬಿಜೆಪಿ

ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ

BJP Criticism: ಬೀದರ್‌: 2024ರ ಮಾರ್ಚ್‌ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ವರ್ಚುವಲ್‌ ಮೂಲಕ ಚಾಲನೆ ಕೊಟ್ಟಿದ್ದಾರೆ. ಅದೇ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ...
Last Updated 5 ಫೆಬ್ರುವರಿ 2026, 9:49 IST
ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಈಶ್ವರ-ಸಾಗರ ಕೊಡುಗೆ ಶೂನ್ಯ: ಖೂಬಾ ಟೀಕೆ

ಹುಲಸೂರ: ವಿಜ್ಞಾನ ಶಿಕ್ಷಕಿ ನಡೆಗೆ ವಿದ್ಯಾರ್ಥಿಗಳ ಆಕ್ರೋಶ

ಬೇಲೂರು: ವರ್ಗಾವಣೆಗೆ ಪಟ್ಟು, ತಾತ್ಕಾಲಿಕ ನಿಯೋಜನೆ ಬಳಿಕ ಪ್ರತಿಭಟನೆ ವಾಪಸ್
Last Updated 5 ಫೆಬ್ರುವರಿ 2026, 4:37 IST
ಹುಲಸೂರ: ವಿಜ್ಞಾನ ಶಿಕ್ಷಕಿ ನಡೆಗೆ ವಿದ್ಯಾರ್ಥಿಗಳ ಆಕ್ರೋಶ

ಭಾಲ್ಕಿ: ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಥಳಿತ

Bus Driver Beaten: ತಾಲ್ಲೂಕಿನ ಬೀರಿ(ಕೆ) ಮಾರ್ಗದ ರಸ್ತೆಯಲ್ಲಿ ಬುಧವಾರ ಏಳು ಜನರು ಸೇರಿ ಭಾಲ್ಕಿ ಬಸ್ ಘಟಕಕ್ಕೆ ಸೇರಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಡೆದು ಚಾಲಕ ಮತ್ತು ನಿರ್ವಾಹಕರನ್ನು ಥಳಿಸಿದ ಘಟನೆ ನಡೆದಿದೆ.
Last Updated 5 ಫೆಬ್ರುವರಿ 2026, 4:34 IST
ಭಾಲ್ಕಿ: ಬಸ್ ತಡೆದು ಚಾಲಕ, ನಿರ್ವಾಹಕನಿಗೆ ಥಳಿತ

ಬೀದರ್‌: ಪಾಪನಾಶಿನಿ ‘ಪ್ರಸಾದ’ಕ್ಕಾಗಿ ರಾಜಕೀಯ ತಿಕ್ಕಾಟ

ದೇಗುಲದ ಅಭಿವೃದ್ಧಿ ಕಾಮಗಾರಿ ಶ್ರೇಯಸ್ಸಿಗಾಗಿ ರಾಜಕೀಯ ಕೆಸರೆರಚಾಟ
Last Updated 5 ಫೆಬ್ರುವರಿ 2026, 4:32 IST
ಬೀದರ್‌: ಪಾಪನಾಶಿನಿ ‘ಪ್ರಸಾದ’ಕ್ಕಾಗಿ ರಾಜಕೀಯ ತಿಕ್ಕಾಟ

ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ

Industrial Area Fire: ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದ ಖಾಲಿ ನಿವೇಶನದಲ್ಲಿನ ತ್ಯಾಜ್ಯಕ್ಕೆ ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ದಟ್ಟು ಹೊಗೆ ಕಾಣಿಸಿಕೊಂಡಿತ್ತು.
Last Updated 5 ಫೆಬ್ರುವರಿ 2026, 4:31 IST
ಹುಮನಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ
ADVERTISEMENT

ಹಿಂದೂ ಸಮಾಜ ಆದರ್ಶಯುತವಾಗಿ ಬಾಳಬೇಕು: ಕಾರ್ಯವಾಹ ಮುಕುಂದ

Virat Hindu Sammelana: ‘ಹಿಂದೂಗಳು ತಮ್ಮ ಶ್ರೇಷ್ಠ ಸಂಸ್ಕೃತಿ, ಆಚರಣೆ, ಏಕತೆಯ ಮೂಲಕ ಜಗತ್ತಿನಲ್ಲಿ ಆದರ್ಶ ಸಮಾಜವಾಗಿ ಬಾಳಬೇಕು’ ಎಂದು ಆರ್‌ಎಸ್‍ಎಸ್‍ನ ಸಹ ಕಾರ್ಯವಾಹ ಮುಕುಂದ ಹೇಳಿದರು.
Last Updated 5 ಫೆಬ್ರುವರಿ 2026, 4:25 IST
ಹಿಂದೂ ಸಮಾಜ ಆದರ್ಶಯುತವಾಗಿ ಬಾಳಬೇಕು: ಕಾರ್ಯವಾಹ ಮುಕುಂದ

ಮಾತೃಭಾಷೆಗೆ ಮೊದಲ ಆದ್ಯತೆ ಸಿಗಲಿ: ಬಸವಲಿಂಗ ಪಟ್ಟದ್ದೇವರ ಅಭಿಮತ

ಔರಾದ್ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಲಿಂಗ ಪಟ್ಟದ್ದೇವರ ಅಭಿಮತ
Last Updated 5 ಫೆಬ್ರುವರಿ 2026, 4:24 IST
ಮಾತೃಭಾಷೆಗೆ ಮೊದಲ ಆದ್ಯತೆ ಸಿಗಲಿ: ಬಸವಲಿಂಗ ಪಟ್ಟದ್ದೇವರ ಅಭಿಮತ

PV WEB EXCLUSIVE: ಬೀದರ್‌ನಲ್ಲೊಂದು ‘ರಂಗೀನ್‌ ಮಹಲ್‌’ ಅರಮನೆ

Bidar Palace: ಬೀದರ್‌ ಕೋಟೆಯೊಳಗಿನ ‘ರಂಗೀನ್‌ ಮಹಲ್‌’ ಎಂಬ ಬಣ್ಣದ ಅರಮನೆ, ಕಟ್ಟಿಗೆ ಕೆತ್ತನೆಗಳು, ಪರ್ಶಿಯನ್‌ ಶೈಲಿ, ಸ್ಟಕೋ ಆರ್ಟ್‌ ಸೇರಿದಂತೆ ಅಪರೂಪದ ಕಲಾಕೃತಿಗಳಿಂದ ಕೂಡಿದ್ದು, ಸದ್ಯ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 4 ಫೆಬ್ರುವರಿ 2026, 21:36 IST
PV WEB EXCLUSIVE: ಬೀದರ್‌ನಲ್ಲೊಂದು ‘ರಂಗೀನ್‌ ಮಹಲ್‌’ ಅರಮನೆ
ADVERTISEMENT
ADVERTISEMENT
ADVERTISEMENT