ಶನಿವಾರ, 31 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

Eshwar Khandre: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು
Last Updated 31 ಜನವರಿ 2026, 8:44 IST
ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

ನಾಗಮಾರಪಳ್ಳಿ: ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರದಾಟ

Aurad School Issue: ತಾಲ್ಲೂಕಿನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಜಲ ಜೀವನ್ ಮಿಷನ್ ಸಂಪರ್ಕವಿದ್ದರೂ ಕುಡಿಯಲು ಯೋಗ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
Last Updated 31 ಜನವರಿ 2026, 7:53 IST
ನಾಗಮಾರಪಳ್ಳಿ: ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರದಾಟ

ಬೀದರ್‌ನಲ್ಲಿ ವಚನ ವಿಜಯೋತ್ಸವ: ಜನವರಿ 31ರಂದು ಏನೆಲ್ಲಾ?

Basava Seva Pratishthana: ಬಸವ ಸೇವಾ ಪ್ರತಿಷ್ಠಾನ: 24ನೇ ವಚನ ವಿಜಯೋತ್ಸವ: ಸ್ಥಳ: ಬಸವಗಿರಿ, ಪಾಪನಾಶ ಹಿಂಭಾಗ, ಬೀದರ್‌. ಬೆಳಿಗ್ಗೆ 8ಕ್ಕೆ ಗುರುವಚನ ಸಾಮೂಹಿಕ ಪಾರಾಯಣ 1,008 ಮಕ್ಕಳಿಂದ ನಡೆಯಲಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 31 ಜನವರಿ 2026, 7:53 IST
ಬೀದರ್‌ನಲ್ಲಿ ವಚನ ವಿಜಯೋತ್ಸವ: ಜನವರಿ 31ರಂದು ಏನೆಲ್ಲಾ?

ಬೀದರ್: ಸಮಾನತೆ ತತ್ವದ ಜೀವಾಳ, ಸೌಹಾರ್ದ ಲಿಂಗಾಯತದ ಗುರಿ

ಮೂರು ದಿನಗಳ 24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ
Last Updated 31 ಜನವರಿ 2026, 7:53 IST
ಬೀದರ್: ಸಮಾನತೆ ತತ್ವದ ಜೀವಾಳ, ಸೌಹಾರ್ದ ಲಿಂಗಾಯತದ ಗುರಿ

ಬೀದರ್: ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಕ್ಕೆ ಚಾಲನೆ

Sparsh Leprosy Campaign: ಮಹಾತ್ಮ ಗಾಂಧೀಜಿಯವರ ‘ಹುತಾತ್ಮ ದಿನ’ದ ಅಂಗವಾಗಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಡಿವಿಬಿಡಿಸಿಒ ಅಧಿಕಾರಿ ಡಾ.ರಾಜಶೇಖರ ಪಾಟೀಲ ಚಾಲನೆ ನೀಡಿ, ಕುಷ್ಠರೋಗ ಒಂದು ಸಾಂಕ್ರಾಮಿಕ ರೋಗ ಎಂದರು.
Last Updated 31 ಜನವರಿ 2026, 7:53 IST
ಬೀದರ್: ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಕ್ಕೆ ಚಾಲನೆ

ಹುಮನಾಬಾದ್ ಬಳಿಯ ಮೊಳಕೇರಾದಲ್ಲಿ ನಿಗೂಢ ಸ್ಫೋಟ! ಎಂಟು ಜನರಿಗೆ ಗಂಭೀರ ಗಾಯ

Bidar Blast: ತಾಲ್ಲೂಕಿನ ಮೊಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ನಿಗೂಢ ಸ್ಫೋಟದಿಂದ ಎಂಟು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಗೊಂಡವರನ್ನು ಬೀದರ್ ನ ಬ್ರಿಮ್ಸ್ ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ‌. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
Last Updated 31 ಜನವರಿ 2026, 6:42 IST
ಹುಮನಾಬಾದ್ ಬಳಿಯ ಮೊಳಕೇರಾದಲ್ಲಿ ನಿಗೂಢ ಸ್ಫೋಟ! ಎಂಟು ಜನರಿಗೆ ಗಂಭೀರ ಗಾಯ

ಬೀದರ್ ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಔಷಧಿ ವಿತರಣೆ; ಶರಣಪ್ರಕಾಶ ಪಾಟೀಲ ಕೆಂಡಾಮಂಡಲ

Medical Education Minister: ಬೀದರ್‌: ಇಲ್ಲಿನ ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಗುಳಿಗೆಗಳನ್ನು ರೋಗಿಗಳಿಗೆ ಕೊಡಲಾಗುತ್ತಿದೆ ಎಂಬ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ
Last Updated 31 ಜನವರಿ 2026, 6:14 IST
ಬೀದರ್ ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಔಷಧಿ ವಿತರಣೆ; ಶರಣಪ್ರಕಾಶ ಪಾಟೀಲ ಕೆಂಡಾಮಂಡಲ
ADVERTISEMENT

ಬೀದರ್‌ | 6 ಗಂಟೆಯಲ್ಲಿ ಚಿನ್ನಾಭರಣ ಕಳವಿನ ಆರೋಪಿ ಬಂಧನ

Bidar Crime News: ಭಾಲ್ಕಿಯ ಖಟಕಚಿಂಚೋಳಿ ಪೊಲೀಸರಿಂದ ಕೇವಲ 6 ಗಂಟೆಯಲ್ಲಿ ಚಿನ್ನಾಭರಣ ಕಳವು ಮಾಡಿದ ಆರೋಪಿ ಬಂಧನ. ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ 18 ಬೈಕ್ ಹಾಗೂ 44 ಸೈಲೆನ್ಸರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 30 ಜನವರಿ 2026, 6:15 IST
ಬೀದರ್‌ | 6 ಗಂಟೆಯಲ್ಲಿ ಚಿನ್ನಾಭರಣ
ಕಳವಿನ ಆರೋಪಿ ಬಂಧನ

ಔರಾದ್ | ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ

11ನೇ ದಿನಕ್ಕೆ ಅಲೆಮಾರಿಗಳ ಧರಣಿ ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ
Last Updated 30 ಜನವರಿ 2026, 6:15 IST
ಔರಾದ್ | ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ

ಔರಾದ್ | ವಿದ್ಯುತ್ ಸೇವೆ: ಗುತ್ತಿಗೆದಾರರ ಪಾತ್ರ ಮುಖ್ಯ–ವೀರಭದ್ರಪ್ಪ ಸಾಲಿಮನಿ

Aurad News: ಜೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಅಧೀಕ್ಷಕ ಎಂಜಿನಿಯರ್ ವೀರಭದ್ರಪ್ಪ ಸಾಲಿಮನಿ ತಿಳಿಸಿದರು. ವೀರಶೆಟ್ಟಿ ಖ್ಯಾಮಾ ಅವರಿಗೆ ಸನ್ಮಾನ.
Last Updated 30 ಜನವರಿ 2026, 6:15 IST
ಔರಾದ್ | ವಿದ್ಯುತ್ ಸೇವೆ: ಗುತ್ತಿಗೆದಾರರ ಪಾತ್ರ ಮುಖ್ಯ–ವೀರಭದ್ರಪ್ಪ ಸಾಲಿಮನಿ
ADVERTISEMENT
ADVERTISEMENT
ADVERTISEMENT