ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್
ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ, ಧಾರ್ಮಿಕ ವೇದಿಕೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಟೀಕಿಸಿದರು.Last Updated 11 ಡಿಸೆಂಬರ್ 2025, 12:38 IST