ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್ | 5 ವರ್ಷದೊಳಗಿನ ಎಲ್ಲರಿಗೆ ಪೋಲಿಯೊ ಲಸಿಕೆ ಹಾಕಿಸಿ: ಈಶ್ವರ ಬಿ. ಖಂಡ್ರೆ

Polio Immunization: ಬೀದರ್: ‘5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು,’ ಎಂದು ರಾಷ್ಟ್ರೀಯ ಪಲ್ಸ್‌ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಿದ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 22 ಡಿಸೆಂಬರ್ 2025, 6:31 IST
ಬೀದರ್ | 5 ವರ್ಷದೊಳಗಿನ ಎಲ್ಲರಿಗೆ ಪೋಲಿಯೊ ಲಸಿಕೆ ಹಾಕಿಸಿ: ಈಶ್ವರ ಬಿ. ಖಂಡ್ರೆ

ಸೋನಾಳ: ಲಿಂ. ನಿರಂಜನ ಸ್ವಾಮೀಜಿ 16ನೇ ಪುಣ್ಯಸ್ಮರಣೋತ್ಸವ

Spiritual Legacy: ಸೋನಾಳ: ‘ಲಿಂ. ನಿರಂಜನ ಸ್ವಾಮೀಜಿ ಅವರು ಶಾರೀರಿಕ ಅಂಗವೈಕಲ್ಯವನ್ನು ಕಡೆಗಣಿಸಿ ಸಾವಿರಾರು ಜನರಿಗೆ ಆಯುರ್ವೇದ ಔಷಧ ನೀಡಿ, ಬಡವರ ಹತ್ತಿರವಾಗಿದ್ದರು,’ ಎಂದು ಶ್ರೀಶೈಲದ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
Last Updated 22 ಡಿಸೆಂಬರ್ 2025, 6:28 IST
ಸೋನಾಳ: ಲಿಂ. ನಿರಂಜನ ಸ್ವಾಮೀಜಿ 16ನೇ ಪುಣ್ಯಸ್ಮರಣೋತ್ಸವ

ಬೀದರ್‌ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಿ: ರಾಜಶೇಖರ ಶಿವಾಚಾರ್ಯ ಸ್ವಾಮೀಜಿ

Cultural Heritage: ಬೀದರ್‌: ‘ಬೀದರ್‌ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಹೆಸರಿಡಬೇಕು,’ ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
Last Updated 22 ಡಿಸೆಂಬರ್ 2025, 6:28 IST
ಬೀದರ್‌ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಿ: ರಾಜಶೇಖರ ಶಿವಾಚಾರ್ಯ ಸ್ವಾಮೀಜಿ

ಬೀದರ್ | ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: ಡಾ.ಶೈಲೇಂದ್ರ ಬೆಲ್ದಾಳೆ

Election Preparation: ಬೀದರ್: ‘ಬಿಜೆಪಿ ಕಾರ್ಯಕರ್ತರು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಬೇಕು,’ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
Last Updated 22 ಡಿಸೆಂಬರ್ 2025, 6:27 IST
ಬೀದರ್ | ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: ಡಾ.ಶೈಲೇಂದ್ರ ಬೆಲ್ದಾಳೆ

ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

Polio Immunization Drive: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನಗರದ ಗಾವಾನ್‌ ಚೌಕ್‌ನಲ್ಲಿರುವ ‘ಒಯಸ್ಟರ್‌ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌’ನಲ್ಲಿ ಭಾನುವಾರ ಮಗುವಿಗೆ ಲಸಿಕೆ ಹಾಕಿ ಚಾಲನೆ ನೀಡಿದರು.
Last Updated 21 ಡಿಸೆಂಬರ್ 2025, 11:35 IST
ಬೀದರ್‌: ಪಲ್ಸ್‌ ಪೋಲಿಯೋ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ

1.86 ಲಕ್ಷ ರೈತರಿಗೆ ₹261.43 ಕೋಟಿ ಪರಿಹಾರ ಜಮೆ: ಸಚಿವ ಈಶ್ವರ ಖಂಡ್ರೆ

ತಾಂತ್ರಿಕ ಕಾರಣದಿಂದ 8,615 ರೈತರಿಗೆ ಇನ್ನೂ ಪರಿಹಾರ ಸಿಗಬೇಕಿದೆ...
Last Updated 21 ಡಿಸೆಂಬರ್ 2025, 11:34 IST
1.86 ಲಕ್ಷ ರೈತರಿಗೆ ₹261.43 ಕೋಟಿ ಪರಿಹಾರ ಜಮೆ: ಸಚಿವ ಈಶ್ವರ ಖಂಡ್ರೆ

ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ

ಪರಿಶಿಷ್ಟರಿಗೆ ನೇಮಕಾತಿ, ಮುಂಬಡ್ತಿಯಲ್ಲಿ ಮೀಸಲಾತಿ ಕೊಡಬೇಕು ಎಂದು ಆಗ್ರಹ
Last Updated 21 ಡಿಸೆಂಬರ್ 2025, 10:37 IST
ಮೀಸಲಾತಿ ಮನಸ್ಸಿಗೆ ತೋಚಿದಂತೆ ಹಂಚಲು ಅಪ್ಪನ ಆಸ್ತಿಯಲ್ಲ: ಸಂಸದ ಗೋವಿಂದ ಕಾರಜೋಳ
ADVERTISEMENT

ಬಸವಕಲ್ಯಾಣ | ಅನುಭವ ಮಂಟಪಕ್ಕೆ ಪಟೇಲ್ ಜಾಗ ಕಾಣಿಕೆ: ಕುಪೇಂದ್ರ ಪಾಟೀಲ

Basavakalyan Anubhava Mantapa: ಸರ್ಕಾರ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಡಾ.ಬಿ.ವಿ.ಪಟೇಲ್ ಅವರು ತಮ್ಮ 13 ಎಕರೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ ಎಂದು ಕುಪೇಂದ್ರ ಪಾಟೀಲ ತಿಳಿಸಿದರು.
Last Updated 21 ಡಿಸೆಂಬರ್ 2025, 6:13 IST
ಬಸವಕಲ್ಯಾಣ | ಅನುಭವ ಮಂಟಪಕ್ಕೆ ಪಟೇಲ್ ಜಾಗ ಕಾಣಿಕೆ: ಕುಪೇಂದ್ರ ಪಾಟೀಲ

ಗ್ರಾಮ ಸಂಚಾರ ಯಾವ ಪುರುಷಾರ್ಥಕ್ಕೆ?: ಪ್ರಭು ಚವಾಣ್‌ಗೆ ದೀಪಕ್ ಪಾಟೀಲ ಚಾಂದೋರಿ

Aurad Politics: ಶಾಸಕ ಪ್ರಭು ಚವಾಣ್ ಅವರ ಗ್ರಾಮ ಸಂಚಾರದ ಬಗ್ಗೆ ಮುಖಂಡ ದೀಪಕ್ ಪಾಟೀಲ ಚಾಂದೋರಿ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಜನರ ಸಮಸ್ಯೆ ಪರಿಹರಿಸುವುದಕ್ಕೋ ಅಥವಾ ಸೃಷ್ಟಿಸುವುದಕ್ಕೋ ಎಂದು ಪ್ರಶ್ನಿಸಿದ್ದಾರೆ.
Last Updated 21 ಡಿಸೆಂಬರ್ 2025, 6:12 IST
ಗ್ರಾಮ ಸಂಚಾರ ಯಾವ ಪುರುಷಾರ್ಥಕ್ಕೆ?: ಪ್ರಭು ಚವಾಣ್‌ಗೆ ದೀಪಕ್ ಪಾಟೀಲ ಚಾಂದೋರಿ

ರಂಗಭೂಮಿಗಿದೆ ಪ್ರತಿರೋಧದ ಗುಣ: ರಂಗಕರ್ಮಿ ಉಮೇಶ ಪಾಟೀಲ

Hulsur News: ಸಮಾಜದಲ್ಲಿನ ಅತ್ಯಾಚಾರ, ಭ್ರಷ್ಟಾಚಾರ ಮತ್ತು ಕ್ರೌರ್ಯದಂತಹ ಪಿಡುಗುಗಳನ್ನು ಎದುರಿಸಲು ಸೃಜನಶೀಲತೆ ಮತ್ತು ಕಲೆ ಅತ್ಯಗತ್ಯ ಎಂದು ಕಲಬುರಗಿಯ ರಂಗಕರ್ಮಿ ಉಮೇಶ ಪಾಟೀಲ ಹೇಳಿದರು.
Last Updated 21 ಡಿಸೆಂಬರ್ 2025, 6:11 IST
ರಂಗಭೂಮಿಗಿದೆ ಪ್ರತಿರೋಧದ ಗುಣ: ರಂಗಕರ್ಮಿ ಉಮೇಶ ಪಾಟೀಲ
ADVERTISEMENT
ADVERTISEMENT
ADVERTISEMENT