ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಕಾಂಗ್ರೆಸ್‌ ಸಂಘಟನೆಗೆ ಪ್ರತಿ ಬೂತ್‌ಗೆ ಡಿಜಿಟಲ್‌ ಯೂತ್‌ ನೇಮಕ: ವಿನಯಕುಮಾರ ಸೊರಕೆ

Congress Booth Organization: ಕರ್ನಾಟಕ ಕಾಂಗ್ರೆಸ್‌ ಪ್ರತಿ ಬೂತ್‌ನಿಂದ ಇಬ್ಬರು ‘ಡಿಜಿಟಲ್‌ ಯೂತ್‌’ಗಳನ್ನು ನೇಮಕ ಮಾಡಿ ಪಕ್ಷದ ಇತಿಹಾಸ, ತತ್ವ–ಸಿದ್ಧಾಂತಗಳು ಹಾಗೂ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಯೋಜನೆ ರೂಪಿಸಿದೆ.
Last Updated 18 ಸೆಪ್ಟೆಂಬರ್ 2025, 9:46 IST
ಕಾಂಗ್ರೆಸ್‌ ಸಂಘಟನೆಗೆ ಪ್ರತಿ ಬೂತ್‌ಗೆ ಡಿಜಿಟಲ್‌ ಯೂತ್‌ ನೇಮಕ: ವಿನಯಕುಮಾರ ಸೊರಕೆ

ಬೀದರ್: ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ

Swachhata Campaign: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್‌ನ ನರಸಿಂಹ ಝರಣಿ ದೇವಾಲಯ ಆವರಣದಲ್ಲಿ ಕಸ ತೆಗೆಯುವ ಮೂಲಕ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು.
Last Updated 18 ಸೆಪ್ಟೆಂಬರ್ 2025, 5:25 IST
ಬೀದರ್: ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ

kalyana karnataka utsav| ವರ್ಷದ ಬಳಿಕ ನಿಜಾಮನಿಂದ ವಿಮೋಚನೆ: ಶಾಸಕ ಶರಣು ಸಲಗರ

Historical Reminder: ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೂ, ಬಸವಕಲ್ಯಾಣ ಸೇರಿದಂತೆ ಈ ಭಾಗ ನಿಜಾಮ ಆಡಳಿತದಿಂದ ವರ್ಷದ ಬಳಿಕ ವಿಮೋಚನೆಗೊಂಡಿತು ಎಂದು ಶಾಸಕ ಶರಣು ಸಲಗರ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:24 IST
kalyana karnataka utsav| ವರ್ಷದ ಬಳಿಕ ನಿಜಾಮನಿಂದ ವಿಮೋಚನೆ: ಶಾಸಕ ಶರಣು ಸಲಗರ

ಹುಮನಾಬಾದ್ | ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಶಾಸಕ, ಪರಿಷತ್ ಸದಸ್ಯರು ಗೈರು

Public Anger: ಚಿಟಗುಪ್ಪ ತಾಲ್ಲೂಕು ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರು ಗೈರಾಗಿದ್ದು, ಜನರಲ್ಲಿ ಅಸಮಾಧಾನ ಹಾಗೂ ಆಕ್ರೋಶ ಉಂಟಾಗಿದೆ ಎಂದು ಸ್ಥಳೀಯರು ಹೇಳಿದರು.
Last Updated 18 ಸೆಪ್ಟೆಂಬರ್ 2025, 5:20 IST
ಹುಮನಾಬಾದ್ | ಕಲ್ಯಾಣ ಕರ್ನಾಟಕ  ಉತ್ಸವಕ್ಕೆ ಶಾಸಕ, ಪರಿಷತ್ ಸದಸ್ಯರು ಗೈರು

ಕಲ್ಯಾಣ ಕರ್ನಾಟಕ ಉತ್ಸವ| ವಿಶೇಷ ಸ್ಥಾನಮಾನದಿಂದ ಸಮಗ್ರ ಅಭಿವೃದ್ಧಿ: ಖಂಡ್ರೆ ಅಭಿಮತ

Regional Development: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 371(ಜೆ) ಕಲಂ ತಿದ್ದುಪಡಿ ಕಾಯ್ದೆ ಪರಿಣಾಮಕಾರಿ ಅನುಕೂಲ ತಂದಿದೆ ಎಂದು ಬೀದರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು.
Last Updated 18 ಸೆಪ್ಟೆಂಬರ್ 2025, 5:19 IST
ಕಲ್ಯಾಣ ಕರ್ನಾಟಕ ಉತ್ಸವ| ವಿಶೇಷ ಸ್ಥಾನಮಾನದಿಂದ ಸಮಗ್ರ ಅಭಿವೃದ್ಧಿ: ಖಂಡ್ರೆ ಅಭಿಮತ

ಬೀದರ್: ಡ್ರೋನ್ ಮೂಲಕ ಗಾಂಜಾ ಬೆಳೆ ಪತ್ತೆ

Drone Surveillance: ಬೀದರ್ ತಾಲ್ಲೂಕಿನ ಕರಂಜಿ (ಬಿ) ಗ್ರಾಮದಲ್ಲಿ ಹೊಲದಲ್ಲಿ ಬೆಳೆದಿದ್ದ 46 ಗಾಂಜಾ ಗಿಡಗಳನ್ನು ಪೊಲೀಸರು ಡ್ರೋನ್ ಮೂಲಕ ಪತ್ತೆಹಚ್ಚಿ 8.12 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
Last Updated 17 ಸೆಪ್ಟೆಂಬರ್ 2025, 6:48 IST
ಬೀದರ್: ಡ್ರೋನ್ ಮೂಲಕ ಗಾಂಜಾ ಬೆಳೆ ಪತ್ತೆ

ಕಮಲನಗರ| ಜಾನುವಾರುಗಳನ್ನು ಬಾಧಿಸುತ್ತಿದೆ ಚರ್ಮ ಗಂಟು ರೋಗ: ಕುಸಿದ ಹಾಲು ಉತ್ಪಾದನೆ

ಮೇವು ತಿನ್ನದೆ ಮೂಲಕ ರೋದನೆ ಮಾಡುತ್ತಿರುವ ದನ–ಕರುಗಳು
Last Updated 17 ಸೆಪ್ಟೆಂಬರ್ 2025, 6:47 IST
ಕಮಲನಗರ| ಜಾನುವಾರುಗಳನ್ನು ಬಾಧಿಸುತ್ತಿದೆ ಚರ್ಮ ಗಂಟು ರೋಗ: ಕುಸಿದ ಹಾಲು ಉತ್ಪಾದನೆ
ADVERTISEMENT

ಬೀದರ್| ಪರಿಹಾರ ನೀಡದಿದ್ದರೆ ಜೆಡಿಎಸ್‌ನಿಂದ ಹೋರಾಟ: ನಿಖಿಲ್ ಕುಮಾರಸ್ವಾಮಿ

Farmers Relief: ಬೀದರ್ ಜಿಲ್ಲೆಯಲ್ಲಿ 79-80 ಸಾವಿರ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ. ತೊಗರಿ, ಸೋಯಾ, ಉದ್ದು, ಹೆಸರು, ಹತ್ತಿ ಬೆಳೆಗೆ ನಷ್ಟವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 6:47 IST
ಬೀದರ್| ಪರಿಹಾರ ನೀಡದಿದ್ದರೆ ಜೆಡಿಎಸ್‌ನಿಂದ ಹೋರಾಟ: ನಿಖಿಲ್ ಕುಮಾರಸ್ವಾಮಿ

ಹೈದರಾಬಾದ್ ಸಂಸ್ಥಾನ ವಿಲೀನ ಕಾರ್ಯಾಚರಣೆ| ಯುದ್ಧ ಸದೃಶ್ಯ ವಾತಾವರಣ: ಘಟನೆಯ ಮೆಲುಕು

ಸೈನಿಕರಿಗೆ ನೀರು, ಆಹಾರ ನೀಡಿದ್ದ ಜನ
Last Updated 17 ಸೆಪ್ಟೆಂಬರ್ 2025, 6:46 IST
ಹೈದರಾಬಾದ್ ಸಂಸ್ಥಾನ ವಿಲೀನ ಕಾರ್ಯಾಚರಣೆ| ಯುದ್ಧ ಸದೃಶ್ಯ ವಾತಾವರಣ: ಘಟನೆಯ ಮೆಲುಕು

ಬೀದರ್ | ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ: ನಿಖಿಲ್ ಕುಮಾರಸ್ವಾಮಿ

ಬೆಳೆ ಹಾನಿ ಪ್ರದೇಶಕ್ಕೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಭೇಟಿ
Last Updated 17 ಸೆಪ್ಟೆಂಬರ್ 2025, 6:43 IST
ಬೀದರ್ | ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ: ನಿಖಿಲ್ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT