ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ | ಬಸವ ದಳದಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನ

Basava Dal Tribute: ಯುವ ರಾಷ್ಟ್ರೀಯ ಬಸವ ದಳ ಹಾಗೂ ಡಾ.ಮಾತೆ ಮಹಾದೇವಿ ಬಸವ ಬಳಗದಿಂದ ನಗರದ ಮೈಲೂರ ಕ್ರಾಸ್‌ನಲ್ಲಿರುವ ಬಸವ ದಳದ ಕಚೇರಿಯಲ್ಲಿ ಭಾನುವಾರ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 69ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.
Last Updated 16 ಡಿಸೆಂಬರ್ 2025, 5:45 IST
ಬೀದರ್‌ | ಬಸವ ದಳದಿಂದ ಅಂಬೇಡ್ಕರ್‌ ಪರಿನಿರ್ವಾಣ ದಿನ

ಬಸವಕಲ್ಯಾಣ | ‘ನೆರೆಮನೆಯವರ ಗುಣದೋಷದ ಪ್ರಮಾಣಪತ್ರ ಮುಖ್ಯ’

ಕುರ್‌ಆನ್‌ ಕನ್ನಡ ಪ್ರವಚನದ ಸಮಾರೋಪದಲ್ಲಿ ಪ್ರವಚನಕಾರ ಮುಹಮ್ಮದ್ ಕುಂಞ ಅಭಿಮತ
Last Updated 16 ಡಿಸೆಂಬರ್ 2025, 5:33 IST
ಬಸವಕಲ್ಯಾಣ | ‘ನೆರೆಮನೆಯವರ ಗುಣದೋಷದ ಪ್ರಮಾಣಪತ್ರ ಮುಖ್ಯ’

ಬೀದರ್‌ | ‘ಅಂಗವಿಕಲರ ಅನುದಾನ ದುರ್ಬಳಕೆ ಆಗದಿರಲಿ’

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ
Last Updated 16 ಡಿಸೆಂಬರ್ 2025, 5:29 IST
ಬೀದರ್‌ | ‘ಅಂಗವಿಕಲರ ಅನುದಾನ ದುರ್ಬಳಕೆ ಆಗದಿರಲಿ’

ಹುಮನಾಬಾದ್ | ‘ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ’

Toxic Waste Pollution: ಹುಮನಾಬಾದ್ ತಾಲ್ಲೂಕಿನ ಗಡವಂತಿ ಗ್ರಾಮದಲ್ಲಿ ರೈತನ ಹೊಲದ ಪಕ್ಕದಲ್ಲಿ ರಾಸಾಯನಿಕ ತ್ಯಾಜ್ಯ ಹರಿಬಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
Last Updated 16 ಡಿಸೆಂಬರ್ 2025, 5:28 IST
ಹುಮನಾಬಾದ್ | ‘ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ’

‘ಫಿಟ್‌ ಇಂಡಿಯಾ’ಗಾಗಿ ಬೈಸಿಕಲ್‌ ಟೂರ್‌: ದಕ್ಷಿಣ ಭಾರತ ಸುತ್ತಿದ ರಾಶಿದ್

Fitness Awareness: ಮಂಗಳೂರಿನ ರಾಶೀದ್‌ ಅಹಮ್ಮದ್‌ ಅವರು ‘ಫಿಟ್‌ ಇಂಡಿಯಾ’ಗಾಗಿ ದಕ್ಷಿಣ ಭಾರತದಲ್ಲಿ ಬೈಸಿಕಲ್‌ ಸಂಚಾರ ಕೈಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಜನರ ಆರೋಗ್ಯ ಜಾಗೃತಿಗಾಗಿ ಪಯಣ ನಡೆಸಿದ್ದಾರೆ.
Last Updated 16 ಡಿಸೆಂಬರ್ 2025, 4:06 IST
‘ಫಿಟ್‌ ಇಂಡಿಯಾ’ಗಾಗಿ ಬೈಸಿಕಲ್‌ ಟೂರ್‌: ದಕ್ಷಿಣ ಭಾರತ ಸುತ್ತಿದ ರಾಶಿದ್

ಬೀದರ್‌ | ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್: ಈಶ್ವರ ಖಂಡ್ರೆ

PMFBY Debate: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಮತ್ತು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ನಡುವೆ ಆರೋಪ–ಪ್ರತ್ಯಾರೋಪ, ಪರಸ್ಪರ ಟೀಕೆ–ಟಿಪ್ಪಣಿ ಹೆಚ್ಚಿದೆ.
Last Updated 15 ಡಿಸೆಂಬರ್ 2025, 12:30 IST
ಬೀದರ್‌ | ಬೆಳೆ ವಿಮೆ ಬಿಜೆಪಿ ಪ್ರಾಯೋಜಿತ ಗೋಲ್ಮಾಲ್: ಈಶ್ವರ ಖಂಡ್ರೆ

ಬೀದರ್‌: ಅವ್ಯವಸ್ಥೆ ಆಗರ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’

Facility Concerns: ಬೀದರ್‌ನಲ್ಲಿ 'ಸಖಿ ಒನ್‌ ಸ್ಟಾಪ್‌ ಸೆಂಟರ್' ಕುರಿತು ದೂರುಗಳು ಕೇಳಿಬಂದಿದ್ದು, ಪೂರಕ ಸೌಲಭ್ಯಗಳ ಕೊರತೆ, ಹಾಳಾದ ರಸ್ತೆ, ದೂಳಿನ ಸಮಸ್ಯೆ, ಮತ್ತು ಚರಂಡಿ ವ್ಯವಸ್ಥೆಯ ಅವ್ಯವಸ್ಥೆಗಳ ಬಗ್ಗೆ ಆರೋಪಿಸಲಾಗಿದೆ.
Last Updated 15 ಡಿಸೆಂಬರ್ 2025, 6:16 IST
ಬೀದರ್‌: ಅವ್ಯವಸ್ಥೆ ಆಗರ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’
ADVERTISEMENT

ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

Cultural Event: ಹಾವೇರಿ ಜಿಲ್ಲೆಯಲ್ಲಿ ಜನವರಿ 14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವವು, ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ ಉದ್ಘಾಟನೆ, 10ನೇ ಸ್ಮರಣೋತ್ಸವ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುವ ಭವ್ಯ ಹಬ್ಬವಾಗಿದೆ.
Last Updated 15 ಡಿಸೆಂಬರ್ 2025, 6:16 IST
ಜನವರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

ಆತ್ಮಬಲ ಗಟ್ಟಿಯಿದ್ದರೆ ತುಳಿತ ಅಸಾಧ್ಯ: ಪ್ರವಚನಕಾರ ಮುಹಮ್ಮದ್ ಕುಂಞ

ಎರಡನೇ ದಿನದ ಕುರ್‌ಆನ್‌ ಕನ್ನಡ ಪ್ರವಚನ
Last Updated 15 ಡಿಸೆಂಬರ್ 2025, 6:16 IST
ಆತ್ಮಬಲ ಗಟ್ಟಿಯಿದ್ದರೆ ತುಳಿತ ಅಸಾಧ್ಯ: ಪ್ರವಚನಕಾರ ಮುಹಮ್ಮದ್ ಕುಂಞ

ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ

ಸೂರ್ಯೋದಯಕ್ಕೂ ಮುನ್ನ ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಜನರು
Last Updated 15 ಡಿಸೆಂಬರ್ 2025, 6:16 IST
ಏನ್ರೀ, ಎಷ್ಟರ ಚಳಿ ಅವಾರೀ, ಮೈ ಗಡಗಡ ನಡುಗಲ್ತುದರೀ.. ಬೆಚ್ಚನೆಯ ಉಡುಪುಗಳ ಮೊರೆ
ADVERTISEMENT
ADVERTISEMENT
ADVERTISEMENT