ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

Weather Alert: ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ದವರೆಗೆ ಕುಸಿದ ಪರಿಣಾಮವಾಗಿ ಜಮೀನಿನ ಮೇಲೆ ಮಂಜು ಬೀಳುತ್ತಿದೆ. ಚಳಿಯಿಂದಾಗಿ ಸಾರ್ವಜನಿಕ ಜೀವನಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 9:33 IST
ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಖಾಲಿ ಹುದ್ದೆ ಭರ್ತಿ ಯಾವಾಗ: ಶಾಸಕ ಬೆಲ್ದಾಳೆ ಪ್ರಶ್ನೆ

ಬೀದರ್‌: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 30 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ’
Last Updated 14 ಡಿಸೆಂಬರ್ 2025, 6:35 IST
ಖಾಲಿ ಹುದ್ದೆ ಭರ್ತಿ ಯಾವಾಗ: ಶಾಸಕ ಬೆಲ್ದಾಳೆ ಪ್ರಶ್ನೆ

ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!

ಕಲ್ಲು ಜೋಡಿಸಿಟ್ಟು ಸ್ಥಳ ಗುರುತಿಸಿಕೊಂಡಿದ್ದ ಸಾರ್ವಜನಿಕರು
Last Updated 14 ಡಿಸೆಂಬರ್ 2025, 6:01 IST
ಬೀದರ್‌: ಪುಕ್ಕಟ್ಟೆ ನಿವೇಶನ ಆಸೆಗೆ ಸೇರಿದ ಜನ!

ಬೀದರ್: ನ್ಯೂ ಆದರ್ಶ್‌ ಕಾಲೊನಿಗೆ ಚತುಷ್ಪಥ ‘ಭಾಗ್ಯ’

ಹಳೆ ಆರ್‌ಟಿಒ ಕಚೇರಿಯಿಂದ ಏರ್‌ಪೋರ್ಟ್‌ಗೆ ನೇರ ಸಂಪರ್ಕ
Last Updated 14 ಡಿಸೆಂಬರ್ 2025, 5:57 IST
ಬೀದರ್: ನ್ಯೂ ಆದರ್ಶ್‌ ಕಾಲೊನಿಗೆ ಚತುಷ್ಪಥ ‘ಭಾಗ್ಯ’

ಭಾಲ್ಕಿ: 29 ಮಕ್ಕಳು ಶಾಲೆಯಿಂದ ಹೊರಗೆ; ವರದಿಗೆ ಸೂಚನೆ

ಭಾಲ್ಕಿ: ತಾಲ್ಲೂಕಿನ ವಿವಿಧ ಶಾಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು.
Last Updated 14 ಡಿಸೆಂಬರ್ 2025, 5:55 IST
ಭಾಲ್ಕಿ: 29 ಮಕ್ಕಳು ಶಾಲೆಯಿಂದ ಹೊರಗೆ; ವರದಿಗೆ ಸೂಚನೆ

ಔರಾದ್; 68 ಜನರಿಂದ ರಕ್ತದಾನ

ಔರಾದ್: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರ ರಾಷ್ಟ್ರೀಯ ಕಿಸಾನ್ ದಿವಸ್ ಅಂಗವಾಗಿ ಶನಿವಾರ ಆಯೋಜಿಸಿದ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 68 ಜನ ರಕ್ತದಾನ ಮಾಡಿದ್ದಾರೆ.
Last Updated 14 ಡಿಸೆಂಬರ್ 2025, 5:53 IST
ಔರಾದ್; 68 ಜನರಿಂದ ರಕ್ತದಾನ

ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಡಿ. 14 ರಿಂದ 16 ರ ವರೆಗೆ ಜರುಗಲಿದೆ.
Last Updated 14 ಡಿಸೆಂಬರ್ 2025, 5:52 IST
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ
ADVERTISEMENT

ವಚನ ವಿಜಯೋತ್ಸವ ಯಶಸ್ಸಿಗೆ ನಿರ್ಧಾರ

ಬೀದರ್‌: ಮುಂಬರುವ ಜ. 30ರಿಂದ ಫೆ. 1ರ ವರೆಗೆ ನಗರದ ಬಸವಗಿರಿಯಲ್ಲಿ ನಡೆಯಲಿರುವ ‘ವಚನ ವಿಜಯೋತ್ಸವ’ವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ಹೋಗಲು ನಿರ್ಧರಿಸಲಾಯಿತು.
Last Updated 14 ಡಿಸೆಂಬರ್ 2025, 5:51 IST
ವಚನ ವಿಜಯೋತ್ಸವ ಯಶಸ್ಸಿಗೆ ನಿರ್ಧಾರ

ಎಲ್ಲರೂ ಶಾಂತಿಯಿಂದ ಇರಬೇಕು: ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

ಬಸವಕಲ್ಯಾಣದ: ಕುರಾನ್ ಕನ್ನಡ ಪ್ರವಚನದ ದಶಮಾನೋತ್ಸವ
Last Updated 14 ಡಿಸೆಂಬರ್ 2025, 5:50 IST
ಎಲ್ಲರೂ ಶಾಂತಿಯಿಂದ ಇರಬೇಕು: ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ

Rural Development: ಡಾ. ಗಿರೀಶ್ ಬದೋಲೆ ತಿಳಿಸಿದ್ದಾರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಸುತ್ತುಗೋಡೆ, ಶೌಚಾಲಯ, ಆಟದ ಮೈದಾನ ಮುಂತಾದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬಹುದು
Last Updated 13 ಡಿಸೆಂಬರ್ 2025, 6:29 IST
ನರೇಗಾ | ಶಾಲಾ ಮೂಲಸೌಕರ್ಯಕ್ಕೆ ಅವಕಾಶ: ಗಿರೀಶ್ ಬದೋಲೆ
ADVERTISEMENT
ADVERTISEMENT
ADVERTISEMENT