ಶಾಲಾ ವಾಹನ ಡಿಕ್ಕಿಯಿಂದ ವಿದ್ಯಾರ್ಥಿನಿ ಸಾವು:ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಭೇಟಿ
Child Protection Commission ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಶುಕ್ರವಾರ ತಾಲ್ಲೂಕಿನ ಜನವಾಡದ ಗುರುನಾನಕ್ ಶಾಲೆಗೆ ಭೇಟಿ ನೀಡಿದರು.Last Updated 12 ಡಿಸೆಂಬರ್ 2025, 13:25 IST