ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು

Christian Rights: ಪಟ್ಟಣದ ನಾಲಂದಾ ಶಾಲೆ ಬಳಿ ಪಾಸ್ಟರ್ ಶಿವಕುಮಾರ ಅವರು ಕ್ರಿಸಮಸ್ ಆಚರಣೆ ಮಾಡುವ ವೇಳೆ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭೆ ತಹಶೀಲ್ದಾರರಿಗೆ ದೂರು ಸಲ್ಲಿಸಿದೆ.
Last Updated 28 ಡಿಸೆಂಬರ್ 2025, 8:16 IST
ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು

ರಾಷ್ಟ್ರೀಯ ಬಸವ ದಳ: ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದತ್ತು ಆಯ್ಕೆ

Basava Philosophy: ಬಸವ ತತ್ವ, ಸಮಾಜಸೇವೆ ಹಾಗೂ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಡಿಗೌಡಗಾಂವ ಗ್ರಾಮದ ದತ್ತು ರಾಘೋ ಅವರನ್ನು ಹುಲಸೂರ ತಾಲ್ಲೂಕು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
Last Updated 28 ಡಿಸೆಂಬರ್ 2025, 8:15 IST
ರಾಷ್ಟ್ರೀಯ ಬಸವ ದಳ: ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದತ್ತು ಆಯ್ಕೆ

ಬೀದರ್‌: ರಿಂಗ್‌ರೋಡ್‌ ಕಾಮಗಾರಿ ಪೂರ್ಣಕ್ಕೆ ಕಾಲ ಸನ್ನಿಹಿತ

ಪಶು ವಿವಿಯಿಂದ ಮನ್ನಳ್ಳಿ ರಸ್ತೆಗೆ, ಚಿಟ್ಟಾದಿಂದ ದೇವ ದೇವ ವನದ ವರೆಗೆ ಸಂಪರ್ಕ
Last Updated 28 ಡಿಸೆಂಬರ್ 2025, 8:14 IST
ಬೀದರ್‌: ರಿಂಗ್‌ರೋಡ್‌ ಕಾಮಗಾರಿ ಪೂರ್ಣಕ್ಕೆ ಕಾಲ ಸನ್ನಿಹಿತ

ಔರಾದ್: 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ

Literary Festival: ಬೀದರ್ ಜಿಲ್ಲೆಯ ಗಡಿ ಭಾಗವಾದ ಔರಾದ್ ತಾಲ್ಲೂಕಿನಲ್ಲಿ ಏಳನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ನಡೆದಿದೆ. ಸಮ್ಮೇಳನ ಅದ್ದೂರಿಯಾಗಿ ನಡೆಸಲು ಸಾಹಿತ್ಯಾಸಕ್ತರು ಸಭೆ ನಡೆಸಿದರು.
Last Updated 28 ಡಿಸೆಂಬರ್ 2025, 8:08 IST
ಔರಾದ್: 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ

ಕಮಲನಗರ ಅಭಿವೃದ್ಧಿಗೆ ₹20 ಕೋಟಿ: ಶಾಸಕ ಪ್ರಭು.ಬಿ.ಚವಾಣ್

Rural Infrastructure: ತಾಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ಈ ಬಾರಿಯೂ ಸುಮಾರು ₹20 ಕೋಟಿ ಅನುದಾನ ತಂದಿದ್ದೇನೆ’ ಎಂದು ಶಾಸಕ ಪ್ರಭು.ಬಿ.ಚವಾಣ್ ತಿಳಿಸಿದರು. ಪಟ್ಟಣದಲ್ಲಿ ಶನಿವಾರ ಗ್ರಾಮ ಸಂಚಾರ ನಡೆಸಿ...
Last Updated 28 ಡಿಸೆಂಬರ್ 2025, 8:07 IST
ಕಮಲನಗರ ಅಭಿವೃದ್ಧಿಗೆ ₹20 ಕೋಟಿ: ಶಾಸಕ ಪ್ರಭು.ಬಿ.ಚವಾಣ್

ಭಾಲ್ಕಿ: ಕಸಾಪ ವತಿಯಿಂದ ಪಟ್ಟದ್ದೇವರ ಜಯಂತ್ಯುತ್ಸವ

ಭಾಲ್ಕಿಯ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಪಿಯು ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಉದ್ಘಾಟಿಸಿದರು.
Last Updated 28 ಡಿಸೆಂಬರ್ 2025, 7:58 IST
ಭಾಲ್ಕಿ: ಕಸಾಪ ವತಿಯಿಂದ ಪಟ್ಟದ್ದೇವರ ಜಯಂತ್ಯುತ್ಸವ

ಚಿಟಗುಪ್ಪ: 220 ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ, ವಿದ್ಯಾರ್ಥಿಗಳ ಪರದಾಟ

School Toilet Crisis: ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಸೂಕ್ತ ಶೌಚಾಲಯ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ. 8ರಿಂದ 10ನೇ ತರಗತಿವರೆಗಿನ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿನಿಯರು ಹಾಗೂ 7 ಜನ ಶಿಕ್ಷಕಿಯರು ಇದ್ದಾರೆ.
Last Updated 27 ಡಿಸೆಂಬರ್ 2025, 6:24 IST
ಚಿಟಗುಪ್ಪ: 220 ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ, ವಿದ್ಯಾರ್ಥಿಗಳ ಪರದಾಟ
ADVERTISEMENT

ಕಮಲನಗರ | ಚನ್ನಬಸವ ಪಟ್ಟದ್ದೇವರಿಂದ ಶೈಕ್ಷಣಿಕ ಕ್ರಾಂತಿ: ಶಾಸಕ ಪ್ರಭು ಚವ್ಹಾಣ್

Chennabasava Pattaddevaru: ಶಿಕ್ಷಣದ ಮಹತ್ವ ಅರಿತಿದ್ದ ಚನ್ನಬಸವ ಪಟ್ಟದ್ದೇವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾಕೇಂದ್ರಗಳನ್ನು ತೆರೆಯುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
Last Updated 27 ಡಿಸೆಂಬರ್ 2025, 6:22 IST
ಕಮಲನಗರ | ಚನ್ನಬಸವ ಪಟ್ಟದ್ದೇವರಿಂದ ಶೈಕ್ಷಣಿಕ ಕ್ರಾಂತಿ: ಶಾಸಕ ಪ್ರಭು ಚವ್ಹಾಣ್

ಬಸವಕಲ್ಯಾಣ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

Guru Vandana: ನಗರದ ಅಕ್ಕಮಹಾದೇವಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ 1985-1988ನೇ ಸಾಲಿನ ಸಹಪಾಠಿಗಳಿಂದ ಶಿವಪುರ ರಸ್ತೆಯಲ್ಲಿನ ಕೇತಕಿ ಸಂಗಮೇಶ್ವರ ಸಭಾಂಗಣದಲ್ಲಿ ಗುರುವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
Last Updated 27 ಡಿಸೆಂಬರ್ 2025, 6:21 IST
ಬಸವಕಲ್ಯಾಣ: ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ

ಹುಲಸೂರ: ಕೇಂದ್ರ ಸ್ಥಾನದಲ್ಲಿ ವಾಸವಿರದ ಪಿಡಿಒ, ಲೆಕ್ಕಾಧಿಕಾರಿ

Government Officials Absence: ಸಾರ್ವಜನಿಕರಿಗೆ ಅಧಿಕಾರಿಗಳ ಶೀಘ್ರ ಲಭ್ಯತೆ, ಆಡಳಿತಕ್ಕೆ ಚುರುಕು ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳನ್ನು ಮಾಡಿದ್ದರೂ ಪಿಡಿಒ, ಗ್ರಾಮ ಆಡಳಿತಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡದಿರುವುದರಿಂದ ತೊಂದರೆ ಉಂಟಾಗಿದೆ.
Last Updated 27 ಡಿಸೆಂಬರ್ 2025, 6:20 IST
ಹುಲಸೂರ: ಕೇಂದ್ರ ಸ್ಥಾನದಲ್ಲಿ ವಾಸವಿರದ ಪಿಡಿಒ, ಲೆಕ್ಕಾಧಿಕಾರಿ
ADVERTISEMENT
ADVERTISEMENT
ADVERTISEMENT