ಬುಧವಾರ, 3 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಸಮಾಜದಲ್ಲಿ ಸಮಾನತೆಗೆ ವಚನಗಳು ಪೂರಕವಾಗಿವೆ; ಪ್ರಭುಲಿಂಗ ಸ್ವಾಮಿ

Social Equality: ಕಮಲನಗರ: ಸಮಾಜದಲ್ಲಿ ಸಮಾನತೆಗೆ ವಚನಗಳು ಪೂರಕವಾಗಿವೆ ಎಂದು ರಾಜಗೀರಾ ಮಠದ ಪ್ರಭುಲಿಂಗ ಸ್ವಾಮಿ ಹೇಳಿದರು. ಮುಧೋಳ(ಬಿ) ಗ್ರಾಮದಲ್ಲಿ ನಡೆದ 220ನೇ ಶರಣ ಸಂಗಮದ ಸಂದರ್ಭದಲ್ಲಿ ಅವರು ತಮ್ಮ ಭಾಷಣ ನೀಡಿದರು.
Last Updated 3 ಡಿಸೆಂಬರ್ 2025, 7:07 IST
ಸಮಾಜದಲ್ಲಿ ಸಮಾನತೆಗೆ ವಚನಗಳು ಪೂರಕವಾಗಿವೆ; ಪ್ರಭುಲಿಂಗ ಸ್ವಾಮಿ

ಬೀದರ್: 700 ಶ್ಲೋಕಗಳ ಗೀತಾ ಪಾರಾಯಣದ ಸಮಾರೋಪ

Bhagavad Gita Event: ಬೀದರ್: ನಗರದ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಸೋಮವಾರ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳ ಪಾರಾಯಣ ಸಮಾರೋಪ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಶ್ಲೋಕೋಚ್ಚಾರಣೆಯ ನಾದದಿಂದ ಸಂಪೂರ್ಣ ಮಂದಿರ ಮತ್ತು ಸುತ್ತಮುತ್ತಲಿನ ವಾತಾವರಣ ಆಧ್ಯಾತ್ಮಿಕತೆಯಿಂದ ತುಂಬಿತು.
Last Updated 3 ಡಿಸೆಂಬರ್ 2025, 7:05 IST
ಬೀದರ್: 700 ಶ್ಲೋಕಗಳ ಗೀತಾ ಪಾರಾಯಣದ ಸಮಾರೋಪ

ಶಿಕ್ಷಣವೇ ಮಹಿಳೆಯರ ಪ್ರಗತಿಯ ದಾರಿ: ಡಾ.ನಾಗಲಕ್ಷ್ಮಿ ಚೌಧರಿ

Education & Empowerment: ಹುಲಸೂರ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಶಿಕ್ಷಣವೇ ಮಹಿಳೆಯ ಪ್ರಗತಿಯ ದಾರಿ ಎಂದು, ಮಹಿಳೆಯರು ಸ್ವಾವಲಂಬಿ ಆಗಲು ಹೋರಾಟ ಮಾಡಬೇಕೆಂದು ಹೇಳಿದ್ದಾರೆ.
Last Updated 3 ಡಿಸೆಂಬರ್ 2025, 7:02 IST
ಶಿಕ್ಷಣವೇ ಮಹಿಳೆಯರ ಪ್ರಗತಿಯ ದಾರಿ: ಡಾ.ನಾಗಲಕ್ಷ್ಮಿ ಚೌಧರಿ

ಬೀದರ್ | ₹3,300 ದರ ಎಲ್ಲ ಜಿಲ್ಲೆಗಳಿಗೂ ಅನ್ವಯಿಸಿ: ಬಿಜೆಪಿ ಪ್ರತಿಭಟನೆ

Farmer Demand: ಬೀದರ್: ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹ 3300 ದರವನ್ನು ಎಲ್ಲ ಜಿಲ್ಲೆಗಳಿಗೂ ಅನ್ವಯಿಸಬೇಕು ಎಂಬುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಮುಖಂಡರು ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಆಗಮಿಸಿದರು.
Last Updated 3 ಡಿಸೆಂಬರ್ 2025, 7:01 IST
ಬೀದರ್ | ₹3,300 ದರ ಎಲ್ಲ ಜಿಲ್ಲೆಗಳಿಗೂ ಅನ್ವಯಿಸಿ: ಬಿಜೆಪಿ ಪ್ರತಿಭಟನೆ

ಅಕ್ಕ ಕೆಫೆ ಸಬಲೀಕರಣಕ್ಕೆ ದಾರಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ

Women Empowerment: ಬೀದರ್‌ನಲ್ಲಿ ಅಕ್ಕ ಕೆಫೆ ಉದ್ಘಾಟನೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ. ಕೆಫೆ ಮಹಿಳಾ ಉದ್ಯಮಶೀಲತೆ ಮತ್ತು ಆರ್ಥಿಕ ಸದೃಢತೆಗೆ ಸಹಕಾರಿ
Last Updated 3 ಡಿಸೆಂಬರ್ 2025, 6:59 IST
ಅಕ್ಕ ಕೆಫೆ ಸಬಲೀಕರಣಕ್ಕೆ ದಾರಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ

ಶ್ರೀಮಂಡಲ್ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮ ಪಂಚಾಯಿತಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಿದರು.
Last Updated 2 ಡಿಸೆಂಬರ್ 2025, 6:48 IST
ಶ್ರೀಮಂಡಲ್ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ

ಓವರ್ ಲೋಡ್ ಗಾಡಿಗಳಿಂದ ಆಗುವ ಅಪಘಾತಗಳಿಗೆ ಹೊಣೆ ಯಾರು?

ಹುಲಸೂರ: ತಾಲ್ಲೂಕಿನಲ್ಲಿ ಪ್ರಾಣಾಪಾಯಕ್ಕೆ ಇಂಬು ನೀಡುತ್ತಿರುವ ಡಬಲ್ ಟ್ರಾಲಿ ಟ್ರ್ಯಾಕ್ಟ‌ರ್ ಸಂಚಾರ
Last Updated 2 ಡಿಸೆಂಬರ್ 2025, 6:47 IST
ಓವರ್ ಲೋಡ್ ಗಾಡಿಗಳಿಂದ ಆಗುವ ಅಪಘಾತಗಳಿಗೆ ಹೊಣೆ ಯಾರು?
ADVERTISEMENT

ಜಾತಿ ರಹಿತ ಸಮಾಜ ಲಿಂಗಾಯತ ಧರ್ಮದ ಉದ್ದೇಶ; ಉಪನ್ಯಾಸಕಿ ಗೀತಾ ಗಡ್ಡಿ

ಬೀದರ್‌: ‘ಜಾತಿ ರಹಿತ, ಶೋಷಣೆ ರಹಿತ ಸಮಾಜ ನಿರ್ಮಿಸುವುದೇ ಲಿಂಗಾಯತ ಧರ್ಮದ ಉದ್ದೇಶ’ ಎಂದು ಉಪನ್ಯಾಸಕಿ ಗೀತಾ ಗಡ್ಡಿ ಹೇಳಿದರು.
Last Updated 2 ಡಿಸೆಂಬರ್ 2025, 6:45 IST
ಜಾತಿ ರಹಿತ ಸಮಾಜ ಲಿಂಗಾಯತ ಧರ್ಮದ ಉದ್ದೇಶ; ಉಪನ್ಯಾಸಕಿ ಗೀತಾ ಗಡ್ಡಿ

ಹುಲಸೂರ: ಒಂದೇ ಸೂರಿನಡಿ ಸರ್ಕಾರಿ ಸವಲತ್ತು- ಖಂಡ್ರೆ

₹ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 2 ಡಿಸೆಂಬರ್ 2025, 6:44 IST
ಹುಲಸೂರ: ಒಂದೇ ಸೂರಿನಡಿ ಸರ್ಕಾರಿ ಸವಲತ್ತು- ಖಂಡ್ರೆ

ಶರಣ ಸಂಸ್ಕ್ರತಿ ಹಾಗು ವಚನ ರಥೋತ್ಸವ ಕಾರ್ಯಕ್ರಮ ಉದ್ಘಾಟನೆ

ಜೀವನದ ಹಂಗು ತೊರೆದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಮುಖಾಂತರ ಬಸವತತ್ವ ಪ್ರಚಾರ ಮಾಡಿ ಭೋಳಾ ಸ್ವಭಾವದ ಸ್ವಾಮೀಜಿಗಳೆಂದು ಹೆಸರುವಾಸಿ ಆಗಿದ್ದವರು ಹುಲಸೂರಿನ ಶಿವಾನಂದ ಸ್ವಾಮೀಜಿ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು..
Last Updated 2 ಡಿಸೆಂಬರ್ 2025, 6:43 IST
ಶರಣ ಸಂಸ್ಕ್ರತಿ ಹಾಗು ವಚನ ರಥೋತ್ಸವ ಕಾರ್ಯಕ್ರಮ ಉದ್ಘಾಟನೆ
ADVERTISEMENT
ADVERTISEMENT
ADVERTISEMENT