ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ
Manjha Ban: ಜನವರಿ 16ರಂದು ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್ ಮೇಲೆ ತೆರಳುವಾಗ ವ್ಯಕ್ತಿಯ ಕತ್ತಿಗೆ ಮಾಂಜಾ ಸಿಲುಕಿ ಸಾವನ್ನಪ್ಪಿದ ಪ್ರಕರಣವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಆರು ಜನರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.Last Updated 9 ಫೆಬ್ರುವರಿ 2026, 14:12 IST