ಮಂಗಳವಾರ, 20 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ

National Strength Call: ಭಾಲ್ಕಿಯಲ್ಲಿ ಹಿಂದೂ ಸಮ್ಮೇಳನದಲ್ಲಿ ರಾಮಚಂದ್ರ ಎಡಕೆ ಮಾತನಾಡಿ, ವಿಶ್ವಗುರು ಭಾರತಕ್ಕಾಗಿ ಹಿಂದೂ ಸಮಾಜ ಗಟ್ಟಿಯಾಗಬೇಕು ಮತ್ತು ಜಾಗೃತರಾಗಬೇಕು ಎಂದು ಹೇಳಿದರು.
Last Updated 20 ಜನವರಿ 2026, 4:50 IST
ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ

ಹುಲಸೂರ | ಧರ್ಮ–ಧನ ಎರಡೂ ಅಗತ್ಯ: ರಂಭಾಪುರಿ ಶ್ರೀ

relig
Last Updated 20 ಜನವರಿ 2026, 4:48 IST
ಹುಲಸೂರ | ಧರ್ಮ–ಧನ ಎರಡೂ ಅಗತ್ಯ: ರಂಭಾಪುರಿ ಶ್ರೀ

ಹುಮನಾಬಾದ್ | ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಡಾ. ಸಿದ್ದಲಿಂಗಪ್ಪ ಪಾಟೀಲ

Festival Facilities: ಹುಮನಾಬಾದ್ ಜಾತ್ರಾ ಮಹೋತ್ಸವದಂದು ಭಕ್ತರಿಗೆ ಶೌಚಾಲಯ, ನೀರು, ಆಂಬುಲೆನ್ಸ್, ಭದ್ರತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
Last Updated 20 ಜನವರಿ 2026, 4:46 IST
ಹುಮನಾಬಾದ್ | ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಡಾ. ಸಿದ್ದಲಿಂಗಪ್ಪ ಪಾಟೀಲ

ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು

Vemana Jayanti Message: ಬೀದರ್‌ನಲ್ಲಿ ಮಹಾಯೋಗಿ ವೇಮನರ 614ನೇ ಜಯಂತಿಯಲ್ಲಿ ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಧ್ವನಿ ಎತ್ತಿದ ತತ್ತ್ವಜ್ಞಾನಿ ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಸಚಿವ ರಹೀಂ ಖಾನ್ ಹೇಳಿದರು.
Last Updated 20 ಜನವರಿ 2026, 4:44 IST
ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು

ಬೀದರ್ | ಮರಕಲ್ ಪಂಚಾಯಿತಿ ಸದಸ್ಯರ ಧರಣಿ

Award Selection Dispute: ಗಾಂಧಿ ಗ್ರಾಮ ಪುರಸ್ಕಾರದಲ್ಲಿ ಅನ್ಯಾಯವಾಯಿತು ಎಂದು ಆರೋಪಿಸಿ ಮರಕಲ್ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಬೀದರ್ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
Last Updated 20 ಜನವರಿ 2026, 4:42 IST
ಬೀದರ್ | ಮರಕಲ್ ಪಂಚಾಯಿತಿ ಸದಸ್ಯರ ಧರಣಿ

ಬೀದರ್‌ | ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ: ಜ್ಯೋತಿರ್ಮಯಾನಂದ ಸ್ವಾಮೀಜಿ

Spiritual Inspiration: ಬೀದರ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ ಎಂದು ಹೇಳಿದರು; ಯುವಕರಿಗೆ ಆದರ್ಶವಾಗಿದ್ದಾರೆ.
Last Updated 20 ಜನವರಿ 2026, 4:40 IST
ಬೀದರ್‌ | ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ:  ಜ್ಯೋತಿರ್ಮಯಾನಂದ ಸ್ವಾಮೀಜಿ

ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ

ಹುಮನಾಬಾದ್‌ನಲ್ಲಿ ಆಯೋಜಿಸಿದ್ದ 78ನೇ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಅಮೃತರಾವ್ ರಾಜೇಶ್ವರ ಸರ್ಕಾರವನ್ನು ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
Last Updated 19 ಜನವರಿ 2026, 5:55 IST
ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ
ADVERTISEMENT

ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಶೋಭಾಯಾತ್ರೆ, ದೇಶಭಕ್ತಿ ಸಂದೇಶ ಹಾಗೂ ಹಿಂದೂ ಧರ್ಮದ ಮಹತ್ವದ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ನಾಗರಾಜ ಹೇಳಿದರು.
Last Updated 19 ಜನವರಿ 2026, 5:54 IST
ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್‌ನಲ್ಲಿ ನಡೆದ ಅಂತರರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಚೆಸ್ ಬುದ್ಧಿಮತ್ತೆ ಹಾಗೂ ಏಕಾಗ್ರತೆ ಹೆಚ್ಚಿಸಲು ಉಪಯುಕ್ತ ಎಂದರು. 328 ಸ್ಪರ್ಧಿಗಳು ಭಾಗವಹಿಸಿದರು.
Last Updated 19 ಜನವರಿ 2026, 5:54 IST
ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ

ಸೌದಿ ಅರೇಬಿಯಾದ ಅಪಘಾತದಲ್ಲಿ ಮೃತಪಟ್ಟ ರಹಮತ್ ಬೀ ಕುಟುಂಬಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ₹5 ಲಕ್ಷ ಪರಿಹಾರದ ಚೆಕ್ ವಿತರಣೆ. ಅಪಘಾತ ನ.17 ರಂದು ಮೆಕ್ಕಾ–ಮದೀನಾ ಹೆದ್ದಾರಿಯಲ್ಲಿ ನಡೆದಿದೆ.
Last Updated 19 ಜನವರಿ 2026, 5:54 IST
ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ
ADVERTISEMENT
ADVERTISEMENT
ADVERTISEMENT