ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ

Bidar Crocodile: ಬೀದರ್ ತಾಲ್ಲೂಕಿನ ಜನವಾಡ ಹಾಗೂ ಔರಾದ್ ತಾಲ್ಲೂಕಿನ ಕೌಠಾ (ಬಿ) ದಲ್ಲಿ ಶುಕ್ರವಾರ ಮೊಸಳೆ ಕಾಣಿಸಿಕೊಂಡಿದೆ.
Last Updated 20 ಫೆಬ್ರುವರಿ 2026, 12:21 IST
ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ

ಔರಾದ್| ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ: ಶಿವಾಜಿರಾವ ಪಾಟೀಲ

Aurad Celebration: ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಶಿವಾಜಿರಾವ ಪಾಟೀಲ, ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ, ಸರ್ವಧರ್ಮೀಯ ನಾಯಕ ಎಂದು ಹೇಳಿದರು.
Last Updated 20 ಫೆಬ್ರುವರಿ 2026, 5:28 IST
ಔರಾದ್| ಶಿವಾಜಿ ಮುಸ್ಲಿಂ ವಿರೋಧಿ ಅಲ್ಲ: ಶಿವಾಜಿರಾವ ಪಾಟೀಲ

ಬೀದರ್‌| ಎಮ್ಮೆಗಳೊಂದಿಗೆ ಪರಾರಿ; ಎರಡೂವರೆ ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು

Bidar Police: ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು, ಮಾರಕಾಸ್ತ್ರಗಳಿಂದ ಹೆದರಿಸಿ 21 ಎಮ್ಮೆಗಳಿದ್ದ ಲಾರಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಬೀದರ್ ಪೊಲೀಸರು ಕೇವಲ ಎರಡೂವರೆ ಗಂಟೆಯಲ್ಲಿ ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 5:27 IST
ಬೀದರ್‌| ಎಮ್ಮೆಗಳೊಂದಿಗೆ ಪರಾರಿ; ಎರಡೂವರೆ ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಬೀದರ್‌: ಒಳಮೀಸಲಾತಿ ವಿಧೇಯಕ ತಿರಸ್ಕಾರಕ್ಕೆ ಬಲಗೈ ಜಾತಿಗಳ ಒಕ್ಕೂಟ ಆಗ್ರಹ

Bidar Protest: ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿ, ಹಳೆಯ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಬಲಗೈ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.
Last Updated 20 ಫೆಬ್ರುವರಿ 2026, 5:27 IST
ಬೀದರ್‌: ಒಳಮೀಸಲಾತಿ ವಿಧೇಯಕ ತಿರಸ್ಕಾರಕ್ಕೆ ಬಲಗೈ ಜಾತಿಗಳ ಒಕ್ಕೂಟ ಆಗ್ರಹ

ಬೀದರ್‌| ‘ಪ್ರಜಾವಾಣಿ’ ವರದಿ ಪರಿಣಾಮ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

Bidar Traffic: ನಗರದ ಪ್ರಮುಖ ರಸ್ತೆಗಳಲ್ಲಿ ‘ಯೂ ಟರ್ನ್‌’ ಹಾಗೂ ‘ಪಾರ್ಕಿಂಗ್’ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ‘ಪ್ರಜಾವಾಣಿ’ ವರದಿಗೆ ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಸ್ಪಂದಿಸಿದೆ. ಅಪಘಾತ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ.
Last Updated 20 ಫೆಬ್ರುವರಿ 2026, 5:27 IST
ಬೀದರ್‌| ‘ಪ್ರಜಾವಾಣಿ’ ವರದಿ ಪರಿಣಾಮ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

ಬೀದರ್| ಗುಣಮಟ್ಟದಲ್ಲಿ ಲೋಪವಾದರೆ ಸಹಿಸುವುದಿಲ್ಲ: ಶಾಸಕ ಪ್ರಭು ಬಿ. ಚವಾಣ್

ಕಮಲನಗರದಲ್ಲಿ ₹ 1.80 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ಚಾಲನೆ
Last Updated 20 ಫೆಬ್ರುವರಿ 2026, 5:26 IST
ಬೀದರ್| ಗುಣಮಟ್ಟದಲ್ಲಿ ಲೋಪವಾದರೆ ಸಹಿಸುವುದಿಲ್ಲ: ಶಾಸಕ ಪ್ರಭು ಬಿ. ಚವಾಣ್

ಬೀದರ್‌| ಶಿವಾಜಿ ದೇಶಪ್ರೇಮ ಭಾರತೀಯರಿಗೆ ಸ್ಫೂರ್ತಿ: ಸಚಿವ ರಹೀಂ ಖಾನ್‌

ಸಡಗರ, ಸಂಭ್ರಮದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
Last Updated 20 ಫೆಬ್ರುವರಿ 2026, 5:26 IST
ಬೀದರ್‌| ಶಿವಾಜಿ ದೇಶಪ್ರೇಮ ಭಾರತೀಯರಿಗೆ ಸ್ಫೂರ್ತಿ:  ಸಚಿವ ರಹೀಂ ಖಾನ್‌
ADVERTISEMENT

ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

Bidar news: ನಗರದಲ್ಲಿ ‘ಯೂ ಟರ್ನ್’, ‘ಪಾರ್ಕಿಂಗ್’, ‘ನೋ ಪಾರ್ಕಿಂಗ್’ ಸೂಚನಾ ಫಲಕಗಳ ಕೊರತೆ ಬಗ್ಗೆ ವರದಿ ಬಳಿಕ ಪೊಲೀಸ್ ಇಲಾಖೆ ಪ್ರಮುಖ ರಸ್ತೆಗಳಲ್ಲಿ ಫಲಕ ಅಳವಡಿಕೆ ಆರಂಭಿಸಿದೆ.
Last Updated 19 ಫೆಬ್ರುವರಿ 2026, 14:07 IST
ಬೀದರ್| ಪ್ರಜಾವಾಣಿ ವರದಿ ಫಲಶೃತಿ: ಪೊಲೀಸ್‌ ಇಲಾಖೆಯಿಂದ ಸೂಚನಾ ಫಲಕ ಅಳವಡಿಕೆ

ವಾಹನ ತಡೆದು ಹೆದರಿಸಿ, ಎಮ್ಮೆಗಳೊಂದಿಗೆ ಪರಾರಿ: ಮೂವರ ಬಂಧನ

Bidar crime news: ಹುಮನಾಬಾದ್ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ಲಾರಿ ತಡೆದು ಹಣ ವಸೂಲಿ ಮಾಡಿದ ಮೂವರನ್ನು ಬಂಧಿಸಿ, ಎಮ್ಮೆಗಳು ಹಾಗೂ ಶಸ್ತ್ರಾಸ್ತ್ರ ಜಪ್ತಿ ಮಾಡಲಾಗಿದೆ.
Last Updated 19 ಫೆಬ್ರುವರಿ 2026, 13:21 IST
ವಾಹನ ತಡೆದು ಹೆದರಿಸಿ, ಎಮ್ಮೆಗಳೊಂದಿಗೆ ಪರಾರಿ: ಮೂವರ ಬಂಧನ

ಬೇಕಾಬಿಟ್ಟಿ ಪಾರ್ಕಿಂಗ್‌ ತಂದಿಟ್ಟ ಸಂಚಾರ ಸಮಸ್ಯೆ

Bidar Traffic Problem: ಬೀದರ್ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್‌ನಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಿಯಮ ಉಲ್ಲಂಘಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2026, 4:26 IST
ಬೇಕಾಬಿಟ್ಟಿ ಪಾರ್ಕಿಂಗ್‌ ತಂದಿಟ್ಟ ಸಂಚಾರ ಸಮಸ್ಯೆ
ADVERTISEMENT
ADVERTISEMENT
ADVERTISEMENT