ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್ (ಜಿಲ್ಲೆ)

ADVERTISEMENT

ಕಾಂಗ್ರೆಸ್‌ನಿಂದ ಭೀಮಣ್ಣ ಖಂಡ್ರೆಗೆ ಸಂತಾಪ

Congress Tribute: ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರಿಂದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಹಿರಿಯ ಕಾಂಗ್ರೆಸ್‌ ಮುಖಂಡ ಭೀಮಸೇನರಾವ ಸಿಂಧೆ ಅವರು ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
Last Updated 18 ಜನವರಿ 2026, 5:08 IST
ಕಾಂಗ್ರೆಸ್‌ನಿಂದ ಭೀಮಣ್ಣ ಖಂಡ್ರೆಗೆ ಸಂತಾಪ

ರಾಜ್ಯಮಟ್ಟದ ಸಂಗೀತ–ನೃತ್ಯ ಸಮ್ಮೇಳನ ಮಾರ್ಚ್‌ 6ಕ್ಕೆ

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಬೀದರ್ ವತಿಯಿಂದ ಮಾ. 6ರಂದು ಪಂಚಾಕ್ಷರ ಗವಾಯಿ ಅವರ 81ನೇ ಪುಣ್ಯತಿಥಿ  
Last Updated 18 ಜನವರಿ 2026, 5:06 IST
fallback

ಕಂಬನಿ ತುಂಬಿದ ಕಣ್ಣು, ತಂದೆ ಸ್ಮರಿಸಿದ ಈಶ್ವರ ಖಂಡ್ರೆ

Bheemanna Khandre Legacy: ಭಾಲ್ಕಿ (ಬೀದರ್ ಜಿಲ್ಲೆ): ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು.
Last Updated 18 ಜನವರಿ 2026, 5:04 IST
ಕಂಬನಿ ತುಂಬಿದ ಕಣ್ಣು, ತಂದೆ ಸ್ಮರಿಸಿದ ಈಶ್ವರ ಖಂಡ್ರೆ

ಜಾತ್ರಾ ಮಹೋತ್ಸವ ಇಂದಿನಿಂದ

ನಿರ್ಗುಡಿಯಲ್ಲಿ ಲಕ್ಷ್ಮಿದೇವಿ ಹಾಗೂ ಭಾಗ್ಯವಂತಿ ದೇವಸ್ಥಾನದ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ಜ.18 ರಿಂದ
Last Updated 18 ಜನವರಿ 2026, 5:04 IST
ಜಾತ್ರಾ ಮಹೋತ್ಸವ ಇಂದಿನಿಂದ

ಅಪಾರ ಜನಸ್ತೋಮದ ನಡುವೆ ‘ಲೋಕನಾಯಕ’ನಿಗೆ ವಿದಾಯ

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ; ಮೆರವಣಿಗೆಯಲ್ಲಿ ಜನಸಾಗರ
Last Updated 18 ಜನವರಿ 2026, 5:03 IST
ಅಪಾರ ಜನಸ್ತೋಮದ ನಡುವೆ ‘ಲೋಕನಾಯಕ’ನಿಗೆ ವಿದಾಯ

ಕರ್ನಾಟಕ ಏಕೀಕರಣ ಹೋರಾಟದ ರೂವಾರಿ; ಹಾವನೂರು ವರದಿ ಸುಟ್ಟು ಹಾಕಿ ಆಕ್ರೋಶ

Havanur Report Protest: ಬೀದರ್‌: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರೂ ಆದ ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಇಡೀ ವ್ಯಕ್ತಿತ್ವವನ್ನು ವರ್ಣಿಸಲು ಈ ಮೇಲಿನ ಸಾಲು ಸಾಕು. ಸಮಾಜವಾದಿ ವಿಚಾರಧಾರೆಯ ಜಯಪ್ರಕಾಶ ನಾರಾಯಣ, ರಾಮ ಮನೋಹರ್ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದರು.
Last Updated 18 ಜನವರಿ 2026, 2:39 IST
ಕರ್ನಾಟಕ ಏಕೀಕರಣ ಹೋರಾಟದ ರೂವಾರಿ; ಹಾವನೂರು ವರದಿ ಸುಟ್ಟು ಹಾಕಿ ಆಕ್ರೋಶ

ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ

Bhimanagouda Khandre Funeral: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ ಭಾಲ್ಕಿ ಹೊರವಲಯದ ತೋಟದ ಮನೆಯ ಶಾಂತಿಧಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿತು.
Last Updated 17 ಜನವರಿ 2026, 16:48 IST
ಬೀದರ್: ಚಿರನಿದ್ರೆಗೆ ಜಾರಿದ ಭೀಮಣ್ಣ ಖಂಡ್ರೆ, ಪತ್ನಿ ಸಮಾಧಿ ಬಳಿಯೇ ಅಂತ್ಯಸಂಸ್ಕಾರ
ADVERTISEMENT

Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ನಮನ

Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ಗೌರವ ಸಲ್ಲಿಕೆ
Last Updated 17 ಜನವರಿ 2026, 14:51 IST
Photos | ಭೀಮಣ್ಣ ಖಂಡ್ರೆ ನಿಧನ: ಗಣ್ಯರು, ಮಠಾಧೀಶರಿಂದ ಅಂತಿಮ ನಮನ
err

ಭೀಮಣ್ಣ ಖಂಡ್ರೆ ನಿಧನ: ನುಡಿನಮನ ಸಲ್ಲಿಸಿದ ಗಣ್ಯರು, ಮಠಾಧೀಶರು

Bheemanna Khandre: ಶುಕ್ರವಾರ ರಾತ್ರಿ ನಿಧನರಾದ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆ ಇಂದು ಪಟ್ಟಣ ಹೊರವಲಯದ ಚಿಕ್ಕಲ್ ಚಾಂದ ಸಮೀಪದ ತೋಟದ ಮನೆಯ ಶಾಂತಿಧಾಮದಲ್ಲಿ ನೆರವೇರಿತು.
Last Updated 17 ಜನವರಿ 2026, 14:33 IST
ಭೀಮಣ್ಣ ಖಂಡ್ರೆ ನಿಧನ: ನುಡಿನಮನ ಸಲ್ಲಿಸಿದ ಗಣ್ಯರು, ಮಠಾಧೀಶರು

ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..

CM Tribute: ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ಭೀಮಣ್ಣ ಖಂಡ್ರೆ ಅವರು ನಿಷ್ಠುರವಾಗಿ ಸಮಾಜಪರ ಹೋರಾಟ ನಡೆಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿನಮನ ಸಲ್ಲಿಸಿದರು. ಅವರ ಬದುಕು ಯುವಕರಿಗೆ ದಾರಿದೀಪವೆಂದರು.
Last Updated 17 ಜನವರಿ 2026, 13:37 IST
ಭೀಮಣ್ಣ ಖಂಡ್ರೆ ನಿಧನ: ಮುಖ್ಯಮಂತ್ರಿ‌ ಸಿದ್ದರಾಮಯ್ಯ ನುಡಿನಮನ..
ADVERTISEMENT
ADVERTISEMENT
ADVERTISEMENT