ಬೀದರ್ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು
Vemana Jayanti Message: ಬೀದರ್ನಲ್ಲಿ ಮಹಾಯೋಗಿ ವೇಮನರ 614ನೇ ಜಯಂತಿಯಲ್ಲಿ ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಧ್ವನಿ ಎತ್ತಿದ ತತ್ತ್ವಜ್ಞಾನಿ ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಸಚಿವ ರಹೀಂ ಖಾನ್ ಹೇಳಿದರು.Last Updated 20 ಜನವರಿ 2026, 4:44 IST