ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ತನಿಖೆಗೆ ಸೂಚನೆ–ಸಚಿವ ಡಾ. ಶರಣಪ್ರಕಾಶ

ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಗುಳಿಗೆ ವಿತರಣೆ
Last Updated 1 ಫೆಬ್ರುವರಿ 2026, 5:45 IST
ತನಿಖೆಗೆ ಸೂಚನೆ–ಸಚಿವ ಡಾ. ಶರಣಪ್ರಕಾಶ

ಜನರಲ್ಲಿ ಆತಂಕ ತಂದ ಸ್ಫೋಟ

Molakera Blast Incident: ಹುಮನಾಬಾದ್: ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ಮೋಳಕೇರಾ ಗ್ರಾಮಸ್ಥರಿಗೆ ಶನಿವಾರ ಬೆಳಗಿನ ಜಾವ ಸಂಭವಿಸಿದ ಭಾರಿ ಸ್ಫೋಟ ಶಬ್ದಕ್ಕೆ ಆತಂಕಕ್ಕೆ ಕಾರಣವಾಯಿತು.
Last Updated 1 ಫೆಬ್ರುವರಿ 2026, 5:44 IST
ಜನರಲ್ಲಿ ಆತಂಕ ತಂದ ಸ್ಫೋಟ

ಕಮಲನಗರ: ಹಿಂದೂ ಸಮ್ಮೇಳನ ಇಂದು

Hindu Jagruti Abhiyan: ಕಮಲನಗರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಫೆ.1ರಂದು ನಡೆಯುವ ಬೃಹತ್ ಶೋಭಾಯಾತ್ರೆ ಮತ್ತು ಹಿಂದೂ ಸಮ್ಮೇಳನ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರನ್ನು ಕರಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
Last Updated 1 ಫೆಬ್ರುವರಿ 2026, 5:42 IST
ಕಮಲನಗರ: ಹಿಂದೂ ಸಮ್ಮೇಳನ ಇಂದು

3ರಂದು ಎಸ್‌ಐಆರ್‌ ಚಿಂತನ ಮಂಥನ

SIR Discussion Meet: ಬೀದರ್‌: ‘ಮತದಾರರ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಕುರಿತ ಚಿಂತನ–ಮಂಥನ ಸಮಾವೇಶವನ್ನು ಫೆಬ್ರುವರಿ 3ರಂದು ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದು, ಆರ್ಥಿಕ ತಜ್ಞರೂ ಆದ ಪ್ರಗತಿಪರ ಚಿಂತಕ ಪರಕಾಲ ಪ್ರಭಾಕರ್ ಅವರು
Last Updated 1 ಫೆಬ್ರುವರಿ 2026, 5:40 IST
3ರಂದು ಎಸ್‌ಐಆರ್‌ ಚಿಂತನ ಮಂಥನ

ಕಲ್ಯಾಣ ಕ್ರಾಂತಿ ಸಾಮಾನ್ಯ ಕ್ರಾಂತಿಯಲ್ಲ

ವಚನ ವಿಜಯೋತ್ಸವದಲ್ಲಿ ಯುವಶಕ್ತಿ ಸಮಾವೇಶ; ಸಚಿವ ಶರಣಪ್ರಕಾಶ ಪಾಟೀಲ ಅಭಿಮತ
Last Updated 1 ಫೆಬ್ರುವರಿ 2026, 5:39 IST
ಕಲ್ಯಾಣ ಕ್ರಾಂತಿ ಸಾಮಾನ್ಯ ಕ್ರಾಂತಿಯಲ್ಲ

ಕಾಯಕ ಉತ್ಸವ; ಸ್ಥಳೀಯ ಉತ್ಪನ್ನ ಪ್ರದರ್ಶನ

ಹಾರಕೂಡ ಹಿರೇಮಠ ಮತ್ತು ಕ್ಷೇತ್ರ ಸಮಿತಿಯಿಂದ ಆಯೋಜನೆ, ಚನ್ನವೀರ ಶಿವಾಚಾರ್ಯರಿಂದ ಮಾಹಿತಿ
Last Updated 1 ಫೆಬ್ರುವರಿ 2026, 5:37 IST
ಕಾಯಕ ಉತ್ಸವ; ಸ್ಥಳೀಯ ಉತ್ಪನ್ನ ಪ್ರದರ್ಶನ

ಬೀದರ್ | ಮೋಳಕೇರಾ ಸ್ಫೋಟ ಪ್ರಕರಣ: ಗಾಯಾಳು ಭೇಟಿ ಮಾಡಿದ ಸಚಿವ ಈಶ್ವರ ಖಂಡ್ರೆ

Eshwar Khandre: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ಬ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ಮಾಡಿದರು.
Last Updated 1 ಫೆಬ್ರುವರಿ 2026, 5:28 IST
ಬೀದರ್ | ಮೋಳಕೇರಾ ಸ್ಫೋಟ ಪ್ರಕರಣ: ಗಾಯಾಳು ಭೇಟಿ ಮಾಡಿದ ಸಚಿವ ಈಶ್ವರ ಖಂಡ್ರೆ
ADVERTISEMENT

ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

Eshwar Khandre: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಸ್ಫೋಟ ಸ್ಥಳದಲ್ಲಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನು, ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು
Last Updated 31 ಜನವರಿ 2026, 8:44 IST
ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

ನಾಗಮಾರಪಳ್ಳಿ: ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರದಾಟ

Aurad School Issue: ತಾಲ್ಲೂಕಿನ ನಾಗಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಜಲ ಜೀವನ್ ಮಿಷನ್ ಸಂಪರ್ಕವಿದ್ದರೂ ಕುಡಿಯಲು ಯೋಗ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
Last Updated 31 ಜನವರಿ 2026, 7:53 IST
ನಾಗಮಾರಪಳ್ಳಿ: ಕುಡಿಯುವ ನೀರಿಗೆ ವಿದ್ಯಾರ್ಥಿಗಳ ಪರದಾಟ

ಬೀದರ್‌ನಲ್ಲಿ ವಚನ ವಿಜಯೋತ್ಸವ: ಜನವರಿ 31ರಂದು ಏನೆಲ್ಲಾ?

Basava Seva Pratishthana: ಬಸವ ಸೇವಾ ಪ್ರತಿಷ್ಠಾನ: 24ನೇ ವಚನ ವಿಜಯೋತ್ಸವ: ಸ್ಥಳ: ಬಸವಗಿರಿ, ಪಾಪನಾಶ ಹಿಂಭಾಗ, ಬೀದರ್‌. ಬೆಳಿಗ್ಗೆ 8ಕ್ಕೆ ಗುರುವಚನ ಸಾಮೂಹಿಕ ಪಾರಾಯಣ 1,008 ಮಕ್ಕಳಿಂದ ನಡೆಯಲಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 31 ಜನವರಿ 2026, 7:53 IST
ಬೀದರ್‌ನಲ್ಲಿ ವಚನ ವಿಜಯೋತ್ಸವ: ಜನವರಿ 31ರಂದು ಏನೆಲ್ಲಾ?
ADVERTISEMENT
ADVERTISEMENT
ADVERTISEMENT