ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಜನಪದ ಕಲಾವೃಂದ; 20ನೇ ಉತ್ಸವ ಇಂದು

Music Festival: ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾವೃಂದ ಸಂಘದಿಂದ ಫೆಬ್ರುವರಿ 14 ರಂದು 20ನೇ ವರ್ಷದ ಸಂಭ್ರಮದ ಅಂಗವಾಗಿ ಉತ್ಸವ ಹಾಗೂ ಸಂಗೀತ ಸೌರಭ ಕಾರ್ಯಕ್ರಮವನ್ನು ನಗರದ ತ್ರಿಪುರಾಂತ ಗವಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೆಟ್ಟಿ ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2026, 7:49 IST
ಜನಪದ ಕಲಾವೃಂದ; 20ನೇ ಉತ್ಸವ ಇಂದು

ಶ್ರೀರಾಮನ ಅವಹೇಳನ; ಆರೋಪಿ ವಿರುದ್ಧ ಪ್ರತಿಭಟನೆ

Hindu Organization Protest: ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆರೋಪಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ಆರೋಪಿಯ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 7:49 IST
ಶ್ರೀರಾಮನ ಅವಹೇಳನ; ಆರೋಪಿ ವಿರುದ್ಧ ಪ್ರತಿಭಟನೆ

ಬೀದರ್‌: ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವಕ್ಕೆ ಚಾಲನೆ

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಚಾಲನೆ
Last Updated 14 ಫೆಬ್ರುವರಿ 2026, 7:49 IST
ಬೀದರ್‌: ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವಕ್ಕೆ ಚಾಲನೆ

ಕೇಂದ್ರ ಸರ್ಕಾರದ ವಿರುದ್ಧ ಎಲ್‌ಐಸಿ, ಬ್ಯಾಂಕ್‌ ನೌಕರರ ಮುಷ್ಕರ

Privatization Protest: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಖಾಸಗೀಕರಣ ನೀತಿ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘ, ಆಲ್ ಇಂಡಿಯಾ ಬ್ಯಾಂಕರ್ಸ್ ಅಸೋಸಿಯೇಶನ್ ಹಾಗೂ ಎಲ್‌ಐಸಿ ನೌಕರರು ಮುಷ್ಕರ ನಡೆಸಿದರು.
Last Updated 14 ಫೆಬ್ರುವರಿ 2026, 7:49 IST
ಕೇಂದ್ರ ಸರ್ಕಾರದ ವಿರುದ್ಧ ಎಲ್‌ಐಸಿ, ಬ್ಯಾಂಕ್‌ ನೌಕರರ ಮುಷ್ಕರ

ಬೀದರ್: ಮನಸ್ಸು ಸಾಗರದಂತೆ ಶಾಂತವಾದರೆ ಸುಖ

Brahmakumaris Message: ಮನಸ್ಸು ಶಾಂತವಾದರೆ ನಿಜವಾದ ಸುಖ ಅನುಭವಿಸಲು ಸಾಧ್ಯ ಎಂದು ಪ್ರವಚನಕಾರ ರಾಜಯೋಗಿ ಭಾಯ್‌ ತಿಳಿಸಿದರು. ನಗರದ ಜನವಾಡ ರಸ್ತೆಯ ಬ್ರಹ್ಮಕುಮಾರಿ‌ ಪಾವನಧಾಮ ಕೇಂದ್ರದಲ್ಲಿ 90ನೇ ಮಹಾ ಶಿವರಾತ್ರಿ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Last Updated 14 ಫೆಬ್ರುವರಿ 2026, 7:49 IST
ಬೀದರ್: ಮನಸ್ಸು ಸಾಗರದಂತೆ ಶಾಂತವಾದರೆ ಸುಖ

ಉರಿಲಿಂಗ ಪೆದ್ದಿ ಭಾವಚಿತ್ರ ಬಳಕೆ: ಪಂಚಾಕ್ಷರಿ ಸ್ವಾಮಿಜಿ ಆಕ್ಷೇಪ

Sharana Image Controversy: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.10 ರಂದು ಪ್ರಕಟವಾದ ಜಾಹೀರಾತಿನಲ್ಲಿ ಶರಣ ಉರಿಲಿಂಗ ಪೆದ್ದಿ ಅವರ ಭಾವಚಿತ್ರವನ್ನು ಅಸಂಗತವಾಗಿ ಬಳಸಲಾಗಿದೆ ಎಂದು ಪೀಠಾಧಿಪತಿ ಪಂಚಾಕ್ಷರಿ ಸ್ವಾಮಿಜಿ ಆಕ್ಷೇಪ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 7:49 IST
ಉರಿಲಿಂಗ ಪೆದ್ದಿ ಭಾವಚಿತ್ರ ಬಳಕೆ: ಪಂಚಾಕ್ಷರಿ ಸ್ವಾಮಿಜಿ ಆಕ್ಷೇಪ

ಕಿಕ್‌ ಬಾಕ್ಸಿಂಗ್‌ನಲ್ಲಿ ನಿಶಿತ್‌ಗೆ ಬಂಗಾರ, ಪರ್ವೇಜ್‌ಗೆ ಬೆಳ್ಳಿ ಪದಕ

ನವದೆಹಲಿಯ ಇಂದಿರಾ ಕ್ರೀಡಾ ಭವನದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಬೀದರ್‌ ಜಿಲ್ಲೆಯ ಮುಹಮ್ಮದ್‌ ಪರ್ವೇಜ್‌ ಖಾನ್‌ ಮುಹಮ್ಮದ್‌ ಅಯಾಜ್‌ ಖಾನ್‌ ಹಾಗೂ ನಿಶಿತ ರಾಜಶೇಖರ್‌ ಸಾವಳಗಿ ಅವರು ಉತ್ತಮ ಸಾಧನೆ ತೋರಿ ಪದಕ ಗಳಿಸಿದ್ದಾರೆ.
Last Updated 13 ಫೆಬ್ರುವರಿ 2026, 7:31 IST
ಕಿಕ್‌ ಬಾಕ್ಸಿಂಗ್‌ನಲ್ಲಿ ನಿಶಿತ್‌ಗೆ ಬಂಗಾರ, ಪರ್ವೇಜ್‌ಗೆ ಬೆಳ್ಳಿ ಪದಕ
ADVERTISEMENT

ಹುಮನಾಬಾದ್ ಬಳಿ ಅಪಘಾತ: ವ್ಯಕ್ತಿ ಸಾವು

ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು 
Last Updated 13 ಫೆಬ್ರುವರಿ 2026, 7:30 IST
ಹುಮನಾಬಾದ್ ಬಳಿ ಅಪಘಾತ: ವ್ಯಕ್ತಿ ಸಾವು

Road Safety: ಬೀದರ್‌ನ ಬಹುತೇಕರಿಗೆ ಬೇಕಿಲ್ಲ ಹೆಲ್ಮೆಟ್‌, ಇಲ್ಲ ಪೊಲೀಸರ ಭಯ..

ಬೀದರ್‌ ಜಿಲ್ಲಾ ಪೊಲೀಸರಿಂದ ದಂಡದಲ್ಲಿ ಸಾಧನೆ, ಪ್ರಗತಿಯಲ್ಲಿ ನಿರಾಸೆ
Last Updated 13 ಫೆಬ್ರುವರಿ 2026, 7:29 IST
Road Safety: ಬೀದರ್‌ನ ಬಹುತೇಕರಿಗೆ ಬೇಕಿಲ್ಲ ಹೆಲ್ಮೆಟ್‌, ಇಲ್ಲ ಪೊಲೀಸರ ಭಯ..

6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ: ಪರೀಕ್ಷೆಗೆ ಅರ್ಜಿ ಆಹ್ವಾನ

Free Schooling: ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ 6 ರಿಂದ 10ನೇ ತರಗತಿವರೆಗೆ ಬಡ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಫೆಬ್ರುವರಿ 15 ಮತ್ತು 22 ರಂದು ಪರೀಕ್ಷೆ ನಡೆಯಲಿದೆ.
Last Updated 13 ಫೆಬ್ರುವರಿ 2026, 7:25 IST
6ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ: ಪರೀಕ್ಷೆಗೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT