ಗುರುವಾರ, 1 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಭಾಲ್ಕಿ |ಹಿಂದೂ ಯುವಕನ ಸಜೀವ ದಹನ ಖಂಡಿಸಿ ಪ್ರತಿಭಟನೆ

Hindu Protest: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಸಜೀವ ದಹನವನ್ನು ಖಂಡಿಸಿ ಭಾಲ್ಕಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಾಂಗ್ಲಾದೇಶ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯನ್ನು ಒತ್ತಿಹೇಳಿದರು.
Last Updated 31 ಡಿಸೆಂಬರ್ 2025, 5:22 IST
ಭಾಲ್ಕಿ |ಹಿಂದೂ ಯುವಕನ ಸಜೀವ ದಹನ ಖಂಡಿಸಿ ಪ್ರತಿಭಟನೆ

ಭಾಲ್ಕಿ| ‘ನಮ್ಮೂರ ಜಾತ್ರೆ’ ನಾಳೆಯಿಂದ

Temple Festivities: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ರಾಚೋಟೇಶ್ವರ ಸಂಸ್ಥಾನ ಮಠದ ಸಿದ್ಧರಾಮೇಶ್ವರ 13ನೇ ಜಾತ್ರಾ ಮಹೋತ್ಸವ ಜನವರಿ 1 ರಿಂದ 11ರ ವರೆಗೆ ನಡೆದಿದ್ದು, ಧಾರ್ಮಿಕ ಆಚರಣೆ, ಪ್ರವಚನ, ಸಂಗೀತ ಹಾಗೂ ಭಕ್ತರ ತುಲಾಭಾರ ನಡೆಯಲಿದೆ.
Last Updated 31 ಡಿಸೆಂಬರ್ 2025, 5:21 IST
ಭಾಲ್ಕಿ| ‘ನಮ್ಮೂರ ಜಾತ್ರೆ’ ನಾಳೆಯಿಂದ

ಜನವಾಡ |‘ಗಡಿಯಲ್ಲಿ ಕನ್ನಡ ಜಾಗೃತಿ ಚಟುವಟಿಕೆ ನಡೆಯಲಿ’

Language Promotion: ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ರಂಗ ತರಂಗ ಟ್ರಸ್ಟ್ ವತಿಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜನೆಗೊಂಡು, ವಿದ್ಯಾರ್ಥಿಗಳಲ್ಲಿ ಬಾಳಿಗೆ ಮೊದಲ ಹೆಜ್ಜೆಯಿಂದಲೇ ಪ್ರೋತ್ಸಾಹ ನೀಡಲಾಯಿತು.
Last Updated 31 ಡಿಸೆಂಬರ್ 2025, 5:20 IST
ಜನವಾಡ |‘ಗಡಿಯಲ್ಲಿ ಕನ್ನಡ ಜಾಗೃತಿ ಚಟುವಟಿಕೆ ನಡೆಯಲಿ’

ಬೊಳೆಗಾಂವ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ

Emotional Farewell: ಭಾಲ್ಕಿ ತಾಲ್ಲೂಕಿನ ಬೊಳೆಗಾಂವ ಗ್ರಾಮದ ವೃದ್ಧ ದಂಪತಿ ಬಾಬುರಾವ ಮತ್ತು ವಿಮಲಾಬಾಯಿ ಬಿರಾದಾರ ವಯೋಸಹಜ ಅನಾರೋಗ್ಯದಿಂದ ಒಂದೇ ದಿನ ಮೃತಪಟ್ಟರು. ಅವರ ಅಂತ್ಯಕ್ರಿಯೆ ಮಂಗಳವಾರ ಜಮೀನಿನಲ್ಲಿ ನಡೆಯಿತು.
Last Updated 31 ಡಿಸೆಂಬರ್ 2025, 5:20 IST
ಬೊಳೆಗಾಂವ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಬೀದರ್: ಹೊಸ ವರ್ಷಾಚರಣೆಗೆ ಇರಲಿ ಎಚ್ಚರ!

ಸೆಲೆನ್ಸ್‌ರ ತೆಗೆದು, ಮದ್ಯ ಕುಡಿದು ವಾಹನ ಓಡಿಸುವವರ ಮೇಲೆ ವಿಶೇಷ ನಿಗಾ
Last Updated 31 ಡಿಸೆಂಬರ್ 2025, 5:20 IST
ಬೀದರ್: ಹೊಸ ವರ್ಷಾಚರಣೆಗೆ ಇರಲಿ ಎಚ್ಚರ!

ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

Guarantee Utsav Bidar: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧಿಸುವವರು ಸಂವಿಧಾನ ಹಾಗೂ ಬಸವ ಪರಂಪರೆಯ ವಿರೋಧಿಗಳು ಎಂದು ಹಿರಿಯ ಪತ್ರಕರ್ತ ವಾಸು ಎಚ್‌.ವಿ. ಅವರು ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡುತ್ತಾ ತಿಳಿಸಿದರು.
Last Updated 30 ಡಿಸೆಂಬರ್ 2025, 13:50 IST
ಗ್ಯಾರಂಟಿ ವಿರೋಧಿಸುವವರು ಸಂವಿಧಾನ, ಬಸವ ಪರಂಪರೆಯ ವಿರೋಧಿಗಳು: ವಾಸು ಎಚ್‌.ವಿ

ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

‘ಅಕ್ಕ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 30 ಡಿಸೆಂಬರ್ 2025, 11:06 IST
ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ
ADVERTISEMENT

18ರಂದು ಬಾಬಾರಾವ ಶಿಂದೆ ಪುತ್ಥಳಿ ಅನಾವರಣ

ಭಾಲ್ಕಿಯ ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳದ ಸ್ಥಾಪಕ ದಿ. ಬಾಬಾರಾವ ಶಿಂದೆ ಅವರ ಪುತ್ಥಳಿ ಅನಾವರಣ ಹಾಗೂ ಸಂಸ್ಥೆಯ ಸುವರ್ಣ ಮಹೋತ್ಸವ ಜ.18ರಂದು ನಡೆಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2025, 6:58 IST
18ರಂದು ಬಾಬಾರಾವ ಶಿಂದೆ ಪುತ್ಥಳಿ ಅನಾವರಣ

ಪರಿಹಾರ ಹಂಚಿಕೆ ಲೋಪ: ರೈತ ಸಂಘ ಅತೃಪ್ತಿ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಅತಿವೃಷ್ಟಿ ಪರಿಹಾರದ ಲೋಪಗಳ ವಿವರ ಇಲ್ಲಿದೆ.
Last Updated 30 ಡಿಸೆಂಬರ್ 2025, 6:55 IST
ಪರಿಹಾರ ಹಂಚಿಕೆ ಲೋಪ: ರೈತ ಸಂಘ ಅತೃಪ್ತಿ

ರೈತರಿಗೆ ಆಪ್ ಮೂಲಕ ಕೃಷಿ ನಿರ್ವಹಣೆ ಮಾಹಿತಿ

Aurad Krishi News: ಔರಾದ್ ತಾಲ್ಲೂಕಿನ ಕಂದಗೂಳದಲ್ಲಿ ನಡೆದ ಸಂವಾದದಲ್ಲಿ ಕೃಷಿ ವಿಜ್ಞಾನಿ ಎ.ಜಿ.ಶ್ರೀನಿವಾಸ ಅವರು ‘ಕೃಷಿವಾಸ್’ ಆ್ಯಪ್‌ ಬಗ್ಗೆ ಮಾಹಿತಿ ನೀಡಿದರು. ಬೆಳೆ ರಕ್ಷಣೆ ಮತ್ತು ಕೀಟ ನಿರ್ವಹಣೆಗೆ ಇದು ಸಹಕಾರಿ.
Last Updated 30 ಡಿಸೆಂಬರ್ 2025, 6:53 IST
ರೈತರಿಗೆ ಆಪ್ ಮೂಲಕ ಕೃಷಿ ನಿರ್ವಹಣೆ ಮಾಹಿತಿ
ADVERTISEMENT
ADVERTISEMENT
ADVERTISEMENT