ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಕ್ಷಮಿಸಿ ಮಮ್ಮಿ,‌ ಡ್ಯಾಡಿ... ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

Student Suicide: ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದಲ್ಲಿನ ವಿದ್ಯಾರ್ಥಿ ನಿಲಯದಲ್ಲಿ ಶರತ್ ಪರಮೇಶ್ವರ (16) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 11 ಫೆಬ್ರುವರಿ 2026, 6:39 IST
ಕ್ಷಮಿಸಿ ಮಮ್ಮಿ,‌ ಡ್ಯಾಡಿ... ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಬೀದರ್‌| ಶಿವಾಜಿ ಹಿಂದೂ ಸಮಾಜದ ಶ್ರೇಷ್ಠ ರತ್ನ: ಸತೀಶ್‌ ಪಾಟೀಲ್

ಛತ್ರಪತಿ ಶಿವಾಜಿ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ತೆರೆ
Last Updated 11 ಫೆಬ್ರುವರಿ 2026, 6:12 IST
ಬೀದರ್‌|  ಶಿವಾಜಿ ಹಿಂದೂ ಸಮಾಜದ ಶ್ರೇಷ್ಠ ರತ್ನ: ಸತೀಶ್‌ ಪಾಟೀಲ್

ಚಿಟಗುಪ್ಪ| ಹಿಂದೂ ಪರಂಪರೆ, ಸಂಸ್ಕೃತಿ ಉಳಿಸಿ: ರಾಜೇಶ್ವರ ಶಿವಾಚಾರ್ಯರು

Hindu Sammelan: ಬೈಲೈನ್ ಯಾವುದೇ ಲೇಖಕ ಪುಟ ಇಲ್ಲಿ ಹೋಗುತ್ತದೆ ಚಿಟಗುಪ್ಪ (ಹುಮನಾಬಾದ್): ‘ಹಿಂದೂ ಸಮಾಜವು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಮಾಜವಾಗಿದೆ’ ಎಂದು ತಡೋಳಾದ ರಾಜೇಶ್ವರ ಶಿವಾಚಾರ್ಯರು ಹೇಳಿದರು.
Last Updated 11 ಫೆಬ್ರುವರಿ 2026, 6:12 IST
ಚಿಟಗುಪ್ಪ| ಹಿಂದೂ ಪರಂಪರೆ, ಸಂಸ್ಕೃತಿ ಉಳಿಸಿ: ರಾಜೇಶ್ವರ ಶಿವಾಚಾರ್ಯರು

ಬೀದರ್‌| ಫಲಿತಾಂಶ ಕುಸಿದರೆ ಪ್ರಾಚಾರ್ಯರ ವಿರುದ್ಧ ಕ್ರಮ: ಜಿಪಂ ಸಿಇಒ

ಪಿಯು ಕಾಲೇಜುಗಳ ಪ್ರಾಚಾರ್ಯ ಸಭೆಯಲ್ಲಿ ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಎಚ್ಚರಿಕೆ
Last Updated 11 ಫೆಬ್ರುವರಿ 2026, 6:11 IST
ಬೀದರ್‌| ಫಲಿತಾಂಶ ಕುಸಿದರೆ ಪ್ರಾಚಾರ್ಯರ ವಿರುದ್ಧ ಕ್ರಮ: ಜಿಪಂ ಸಿಇಒ

ಔರಾದ್| ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ

Road Safety: ಬೈಲೈನ್ ಯಾವುದೇ ಲೇಖಕ ಪುಟ ಇಲ್ಲಿ ಹೋಗುತ್ತದೆ ಔರಾದ್: ಪ್ರತಿಯೊಬ್ಬ ಪ್ರಯಾಣಿಕರು ಸಂಚಾರ ನಿಯಮ ಪಾಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ ಹೇಳಿದರು.
Last Updated 11 ಫೆಬ್ರುವರಿ 2026, 6:11 IST
ಔರಾದ್| ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ

ಭಾಲ್ಕಿ| ಯುವ ಶಕ್ತಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ‌ ಸಾಧ್ಯ: ಶಿಕ್ಷಕ

Powerful India: ಬೈಲೈನ್ ಯಾವುದೇ ಲೇಖಕ ಪುಟ ಇಲ್ಲಿ ಹೋಗುತ್ತದೆ ಭಾಲ್ಕಿ: ರಾಷ್ಟ್ರದ ಭವಿಷ್ಯ ಯುವಜನರ ಕೈಯಲ್ಲಿದ್ದು, ಸಂಸ್ಕಾರಯುತ, ಜವಾಬ್ದಾರಿಯುತ ಯುವಜನಾಂಗವೇ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಶಿಕ್ಷಕ ಚಂದ್ರಕಾಂತ ತಳವಾಡೆ ಹೇಳಿದರು.
Last Updated 11 ಫೆಬ್ರುವರಿ 2026, 6:11 IST
ಭಾಲ್ಕಿ| ಯುವ ಶಕ್ತಿಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ‌ ಸಾಧ್ಯ: ಶಿಕ್ಷಕ

ಔರಾದ್| ಬೇಸಿಗೆ ಮುನ್ನವೇ ಕುಡಿಯುವ ನೀರಿಗಾಗಿ ಪರದಾಟ

ನೀರಿರುವೆಡೆ ವಲಸೆ ಹೋಗುತ್ತಿರುವ ಜನ–ಜಾನುವಾರು; ಶಾಶ್ವತ ಪರಿಹಾರಕ್ಕೆ ಒತ್ತಾಯ
Last Updated 11 ಫೆಬ್ರುವರಿ 2026, 6:10 IST
ಔರಾದ್| ಬೇಸಿಗೆ ಮುನ್ನವೇ ಕುಡಿಯುವ ನೀರಿಗಾಗಿ ಪರದಾಟ
ADVERTISEMENT

ಫೆ.14ರಂದು ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ

ಬೀದರ್‌: ಇತ್ತೀಚೆಗೆ ನಿಧನರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಗೌರವಾರ್ಥ ಶನಿವಾರ (ಫೆ.14) ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಆವರಣದ ಗೇಟ್ 4ರಲ್ಲಿರುವ ಗಾಯತ್ರಿ ವಿಹಾರದಲ್ಲಿ ನುಡಿನಮನ ಹಮ್ಮಿಕೊಳ್ಳಲಾಗಿದೆ.
Last Updated 10 ಫೆಬ್ರುವರಿ 2026, 14:03 IST
ಫೆ.14ರಂದು ಬೆಂಗಳೂರಿನಲ್ಲಿ ಭೀಮಣ್ಣ ಖಂಡ್ರೆ ನುಡಿನಮನ

ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಕೀಳು ಪದ ಪ್ರಯೋಗಿಸಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.
Last Updated 10 ಫೆಬ್ರುವರಿ 2026, 8:23 IST
ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಉಪ ಲೋಕಾಯುಕ್ತರಿಂದ ಎಸಿ ಸೇರಿದಂತೆ 6 ಜನರ ವಿರುದ್ಧ ಪ್ರಕರಣಕ್ಕೆ ನಿರ್ದೇಶನ

ಮಾಂಜಾದಿಂದ ವ್ಯಕ್ತಿ ಕತ್ತು ಸೀಳಿ ಸಾವು
Last Updated 10 ಫೆಬ್ರುವರಿ 2026, 7:23 IST
ಉಪ ಲೋಕಾಯುಕ್ತರಿಂದ ಎಸಿ ಸೇರಿದಂತೆ
6 ಜನರ ವಿರುದ್ಧ ಪ್ರಕರಣಕ್ಕೆ ನಿರ್ದೇಶನ
ADVERTISEMENT
ADVERTISEMENT
ADVERTISEMENT