ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ನಲ್ಲಿ ಮಹಾಶಿವರಾತ್ರಿ ಆಚರಣೆ: ಪಾಪನಾಶಿನಿಗೆ ಹರಿದು ಬಂದ ಭಕ್ತ ಗಣ

Bidar News: ಬೀದರ್ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಸಡಗರ. ಮುಂಜಾನೆಯಿಂದಲೇ ಶಿವನ ದೇವಾಲಯಗಳಿಗೆ ಹರಿದುಬಂದ ಭಕ್ತರು, ಶಿವನಾಮ ಸ್ಮರಣೆ ಹಾಗೂ ವಿಶೇಷ ಪೂಜೆಗಳ ಮೂಲಕ ಭಕ್ತಿ ಸಮರ್ಪಿಸಿದರು.
Last Updated 16 ಫೆಬ್ರುವರಿ 2026, 6:09 IST
ಬೀದರ್‌ನಲ್ಲಿ ಮಹಾಶಿವರಾತ್ರಿ ಆಚರಣೆ: ಪಾಪನಾಶಿನಿಗೆ ಹರಿದು ಬಂದ ಭಕ್ತ ಗಣ

ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ: ಶಿಕ್ಷಕನ ಬಂಧನ

Basavakalyana News: ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಬಸವಕಲ್ಯಾಣ ನಗರ ಠಾಣೆ ಪೊಲೀಸರು ಶಿಕ್ಷಕ ಮಲ್ಲಿಕಾರ್ಜುನ ಎಂಬುವವರನ್ನು ಬಂಧಿಸಿದ್ದಾರೆ.
Last Updated 16 ಫೆಬ್ರುವರಿ 2026, 6:08 IST
ಬಾಲಕಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ: ಶಿಕ್ಷಕನ ಬಂಧನ

ಬೀದರ್‌: ಸಂಭ್ರಮದ ಸೇವಾಲಾಲರ ಜಯಂತಿ

Bidar News: ಬೀದರ್ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ನಗರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
Last Updated 16 ಫೆಬ್ರುವರಿ 2026, 6:07 IST
ಬೀದರ್‌: ಸಂಭ್ರಮದ ಸೇವಾಲಾಲರ ಜಯಂತಿ

ಕಲ್ಯಾಣಕ್ರಾಂತಿಯಿಂದ ವಿಶ್ವಕ್ಕೆ ಶಾಂತಿಯ ಸಂದೇಶ: ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ

Basavakalyana News: ಬಸವಣ್ಣನವರ ನೇತೃತ್ವದ ಕಲ್ಯಾಣ ಕ್ರಾಂತಿಯು ವಿಶ್ವಕ್ಕೆ ಶಾಂತಿ ಮತ್ತು ಸಮಾನತೆಯ ಸಂದೇಶ ನೀಡಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಸವಕಲ್ಯಾಣದಲ್ಲಿ ಬಣ್ಣಿಸಿದರು.
Last Updated 16 ಫೆಬ್ರುವರಿ 2026, 6:06 IST
ಕಲ್ಯಾಣಕ್ರಾಂತಿಯಿಂದ ವಿಶ್ವಕ್ಕೆ ಶಾಂತಿಯ ಸಂದೇಶ: ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ

ಹುಮನಾಬಾದ್: ಸಂಭ್ರಮದ ಸೇವಾಲಾಲ್ ಜಯಂತಿ

Humnabad News: ಮಹಾಪುರುಷರು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು, ಅವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ತತ್ವಗಳನ್ನು ಸ್ಮರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ತಿಳಿಸಿದರು.
Last Updated 16 ಫೆಬ್ರುವರಿ 2026, 6:05 IST
ಹುಮನಾಬಾದ್: ಸಂಭ್ರಮದ ಸೇವಾಲಾಲ್ ಜಯಂತಿ

ಔರಾದ್ | ಅಮರೇಶ್ವರ ಜಾತ್ರೆ: ಇತಿಹಾಸದ ಪುಟ ಸೇರಿದ ಒಂಟೆ ವೈಭವ

Aurad News: ಒಂದು ಕಾಲದಲ್ಲಿ ರಾಜ್ಯದ ಏಕೈಕ ಒಂಟೆ ಜಾತ್ರೆ ಎಂದು ಪ್ರಸಿದ್ಧಿಯಾಗಿದ್ದ ಔರಾದ್ ಅಮರೇಶ್ವರ ಜಾತ್ರೆಯ ಒಂಟೆ ವೈಭವ ಈಗ ನೆನಪು ಮಾತ್ರ. ಕಾಲ ಬದಲಾದಂತೆ ಈ ಅಪರೂಪದ ಸಂಪ್ರದಾಯ ಇತಿಹಾಸದ ಪುಟ ಸೇರಿದೆ.
Last Updated 16 ಫೆಬ್ರುವರಿ 2026, 6:02 IST
ಔರಾದ್ | ಅಮರೇಶ್ವರ ಜಾತ್ರೆ: ಇತಿಹಾಸದ ಪುಟ ಸೇರಿದ ಒಂಟೆ ವೈಭವ

ಸಂಸ್ಕಾರದಿಂದ ಸಂಸ್ಕೃತಿ ಉಳಿಸಲು ‌ಸಾಧ್ಯ: ರಂಭಾಪುರಿ ರೇಣುಕಾ ಶಿವಾಚಾರ್ಯ

Humnabad Event: ಹುಮನಾಬಾದ್: ‘ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಸತ್ಯ, ಸಂಸ್ಕೃತಿ ಪರಿಪಾಲನೆಯಿಂದ ಶಾಂತಿ, ಸಾಮರಸ್ಯ ಬೆಳೆಯಲು ಸಾಧ್ಯ’ ಎಂದು ರಂಭಾಪುರಿ ರೇಣುಕಾ ಶಿವಾಚಾರ್ಯ ಹೇಳಿದರು.
Last Updated 15 ಫೆಬ್ರುವರಿ 2026, 3:47 IST
ಸಂಸ್ಕಾರದಿಂದ ಸಂಸ್ಕೃತಿ ಉಳಿಸಲು ‌ಸಾಧ್ಯ: ರಂಭಾಪುರಿ ರೇಣುಕಾ ಶಿವಾಚಾರ್ಯ
ADVERTISEMENT

ಬೀದರ್‌ನಲ್ಲಿ ‘ಆಟೊ ರಾಜ್‌’: ಎಲ್ಲೆಂದರಲ್ಲಿ ಆಟೊಗಳ ನಿಲುಗಡೆ..

Auto Rickshaw Problems: ಬೀದರ್‌: ಬೀದರ್‌ನಲ್ಲಿ ಬಹುತೇಕ ಆಟೊಗಳು ಸಂಚರಿಸುವ ರೀತಿ ನೋಡಿದರೆ ಇತರೆ ವಾಹನ ಚಾಲಕರು ಹತ್ತು ಸಲ ಯೋಚಿಸಿ ವಾಹನ ಓಡಿಸುವಂತಹ ಪರಿಸ್ಥಿತಿ ಇದೆ. ಏಕೆಂದರೆ ಆಟೊಗಳು ಸಂಚರಿಸುವ ಪರಿಯೇ ಇದಕ್ಕೆ ಕಾರಣ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತದೆ.
Last Updated 15 ಫೆಬ್ರುವರಿ 2026, 3:47 IST
ಬೀದರ್‌ನಲ್ಲಿ ‘ಆಟೊ ರಾಜ್‌’: ಎಲ್ಲೆಂದರಲ್ಲಿ ಆಟೊಗಳ ನಿಲುಗಡೆ..

ಭಾಲ್ಕಿ: ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

Bhalki Event: ಭಾಲ್ಕಿಯ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
Last Updated 15 ಫೆಬ್ರುವರಿ 2026, 3:46 IST
ಭಾಲ್ಕಿ: ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಹುಲಸೂರ| ಶ್ರೀರಾಮನ ಅವಹೇಳನ ಆರೋಪ ಪ್ರಕರಣ: ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್

Lord Rama Insult Case: ಹುಲಸೂರ: ಸಾಮಾಜಿಕ ಜಾಲತಾಣದಲ್ಲಿ ಶ್ರೀರಾಮಚಂದ್ರನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಮೆಹಕರ ಗ್ರಾಮದಲ್ಲಿ ಪ್ರತಿಭಟನೆ ಹಾಗೂ ಅಂಗಡಿ ಮುಂಗಟ್ಟು ಬಂದ್ ನಡೆಸಲಾಯಿತು.
Last Updated 15 ಫೆಬ್ರುವರಿ 2026, 3:46 IST
ಹುಲಸೂರ| ಶ್ರೀರಾಮನ ಅವಹೇಳನ ಆರೋಪ ಪ್ರಕರಣ: ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್
ADVERTISEMENT
ADVERTISEMENT
ADVERTISEMENT