ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ನಲ್ಲಿ ಸ್ಕ್ಯಾನಿಂಗ್‌ ಕೇಂದ್ರಗಳ ಮೇಲೆ ದಾಳಿ; ಮೂರು ಕೇಂದ್ರಗಳು ಸೀಜ್‌

Illegal Scanning Crackdown: ಬೀದರ್ ಜಿಲ್ಲೆಯಲ್ಲಿ ಪಿಸಿ ಆ್ಯಂಡ್‌ ಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿದ ಮೂರು ಸ್ಕ್ಯಾನಿಂಗ್‌ ಕೇಂದ್ರಗಳನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೀಜ್‌ ಮಾಡಿದ್ದಾರೆ ಎಂದು ತಿಳಿಸಿದರು.
Last Updated 9 ಜನವರಿ 2026, 12:30 IST
ಬೀದರ್‌ನಲ್ಲಿ ಸ್ಕ್ಯಾನಿಂಗ್‌ ಕೇಂದ್ರಗಳ ಮೇಲೆ ದಾಳಿ; ಮೂರು ಕೇಂದ್ರಗಳು ಸೀಜ್‌

ಬೀದರ್ | ಜ.12ರಿಂದ 39ನೇ ಶರಣ ಮೇಳ: ಬಸವರಾಜ ಬುಳ್ಳಾ

Sharana Mela 2026: ಕೂಡಲಸಂಗಮದಲ್ಲಿ ಜನವರಿ 12ರಿಂದ 14ರವರೆಗೆ ಮೂರು ದಿನಗಳ ಕಾಲ 39ನೇ ಶರಣ ಮೇಳ ನಡೆಯಲಿದೆ ಎಂದು ಮೇಳದ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ಬೀದರ್‌ನಲ್ಲಿ ತಿಳಿಸಿದ್ದಾರೆ.
Last Updated 9 ಜನವರಿ 2026, 6:59 IST
ಬೀದರ್ | ಜ.12ರಿಂದ 39ನೇ ಶರಣ ಮೇಳ: ಬಸವರಾಜ ಬುಳ್ಳಾ

ಮಾಸಿಕ ಶರಣ ಚಿಂತನ ಗೋಷ್ಠಿ: ‘ಕನ್ನಡದ ನಂದಾದೀಪ’ ಕೃತಿ ವಿಮರ್ಶೆ

Vachana Sahitya Parishat: ಬೀದರ್‌ನ ಅಕ್ಕಮಹಾದೇವಿ ಮಂಟಪದಲ್ಲಿ ನಡೆದ ಮಾಸಿಕ ಶರಣ ಚಿಂತನ ಗೋಷ್ಠಿಯಲ್ಲಿ ಅಕ್ಕಮಹಾದೇವಿಯವರ ಜೀವನ ಚರಿತ್ರೆ ಮತ್ತು ‘ಕನ್ನಡದ ನಂದಾದೀಪ’ ಕೃತಿ ಕುರಿತು ಗಂಭೀರ ಚರ್ಚೆ ನಡೆಯಿತು.
Last Updated 9 ಜನವರಿ 2026, 6:58 IST
ಮಾಸಿಕ ಶರಣ ಚಿಂತನ ಗೋಷ್ಠಿ: ‘ಕನ್ನಡದ ನಂದಾದೀಪ’ ಕೃತಿ ವಿಮರ್ಶೆ

ಔರಾದ್ | ಗುಡಿಸಲು ವಾಸಿಗಳಿಗೆ ಆಶ್ರಯ ಕಲ್ಪಿಸಲು 2 ವಾರದ ಗಡುವು: ರಾಹುಲ್ ಖಂದಾರೆ

Aurad Housing Issue: ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ಹಾಗೂ ನಿವೇಶನ ನೀಡದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ರಾಹುಲ್ ಖಂದಾರೆ ಎಚ್ಚರಿಸಿದ್ದಾರೆ.
Last Updated 9 ಜನವರಿ 2026, 6:57 IST
ಔರಾದ್ | ಗುಡಿಸಲು ವಾಸಿಗಳಿಗೆ ಆಶ್ರಯ ಕಲ್ಪಿಸಲು 2 ವಾರದ ಗಡುವು: ರಾಹುಲ್ ಖಂದಾರೆ

ವಿಬಿ ಜಿ ರಾಮ್‌ ಜಿ ಯಿಂದ ಗಾಂಧಿಜಿ ಕನಸು ನನಸು: ಎನ್.ರವಿಕುಮಾರ್

N Ravikumar Statement: ನರೇಗಾ ಯೋಜನೆ ಕೇವಲ ಕಾಗದದ ಮೇಲೆ ಉಳಿದಿತ್ತು. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸಲು 'ವಿಬಿ–ಜಿ ರಾಮ್‌ ಜಿ' ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಎನ್.ರವಿಕುಮಾರ್ ಹೇಳಿದರು.
Last Updated 9 ಜನವರಿ 2026, 6:57 IST
ವಿಬಿ ಜಿ ರಾಮ್‌ ಜಿ ಯಿಂದ ಗಾಂಧಿಜಿ ಕನಸು ನನಸು: ಎನ್.ರವಿಕುಮಾರ್

ಭಾಲ್ಕಿ: ಸಿದ್ಧರಾಮೇಶ್ವರ ಜಾತ್ರೆ ಸಮಾರೋಪ ಜ.11 ರಂದು

Halaburga Jatra: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಸಿದ್ಧರಾಮೇಶ್ವರ 13ನೇ ಜಾತ್ರಾ ಮಹೋತ್ಸವವು ಜನವರಿ 11ರಂದು ಅದ್ದೂರಿಯಾಗಿ ಸಮಾರೋಪಗೊಳ್ಳಲಿದೆ.
Last Updated 9 ಜನವರಿ 2026, 6:54 IST
ಭಾಲ್ಕಿ: ಸಿದ್ಧರಾಮೇಶ್ವರ ಜಾತ್ರೆ ಸಮಾರೋಪ ಜ.11 ರಂದು

ಸಕಾರಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲಿ: ಬೀದರ್‌ ಡಿಸಿ ಶಿಲ್ಪಾ ಶರ್ಮಾ ಸಲಹೆ

Tourism Promotion: ಬೀದರ್ ಜಿಲ್ಲೆಯ ಸಕಾರಾತ್ಮಕ ಅಂಶಗಳನ್ನು ಬಿಂಬಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧಿಕಾರಿಗಳು ಮತ್ತು ನಾಗರಿಕರಿಗೆ ಸಲಹೆ ನೀಡಿದರು.
Last Updated 9 ಜನವರಿ 2026, 6:54 IST
ಸಕಾರಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲಿ: ಬೀದರ್‌ ಡಿಸಿ ಶಿಲ್ಪಾ ಶರ್ಮಾ ಸಲಹೆ
ADVERTISEMENT

ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ

RTO Office Case: ಬೀದರ್‌: ಪೊಲೀಸ್‌ ಸಮವಸ್ತ್ರ ಧರಿಸಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ ನಗರದ ಆರ್‌ಟಿಒ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕರಾದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ
Last Updated 8 ಜನವರಿ 2026, 16:33 IST
ಪೊಲೀಸ್‌ ಸಮವಸ್ತ್ರ ದುರ್ಬಳಕೆ: ಆರ್‌ಟಿಒ ಕಚೇರಿಯ ಮೂವರಿಗೆ ನ್ಯಾಯಾಂಗ ಬಂಧನ

ಹುಲಸೂರ | ಗ್ರಾಮ ಲೆಕ್ಕಾಧಿಕಾರಿಯಿಂದ ಹಣದ ಬೇಡಿಕೆ: ಆರೋಪ

Farmer Grievance: ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ, ಗ್ರಾಮ ಲೆಕ್ಕಾಧಿಕಾರಿ ಉಮೇಶ ಪೂಜಾರಿ ಅವರು ಸಮೀಕ್ಷೆ ಮಾಡಲು ರೈತರಿಂದ ಹಣ ಕೇಳಿದ್ದಾರೆ ಎಂದು ಮುಚಳಂಬ ಗ್ರಾಮಸ್ಥರು ಹಾಗೂ ಕಿಸಾನ ಸಂಘ ಆರೋಪಿಸಿದರು.
Last Updated 8 ಜನವರಿ 2026, 6:01 IST
ಹುಲಸೂರ | ಗ್ರಾಮ ಲೆಕ್ಕಾಧಿಕಾರಿಯಿಂದ ಹಣದ ಬೇಡಿಕೆ: ಆರೋಪ

ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಭೂಮಿ ಬಳಕೆ: ಆರೋಪ

Dalit Land Issue: ಹಳೇ ಬುದ್ಧವಿಹಾರದಿಂದ ನೀಲಂಗಾ ರಸ್ತೆಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಸಂದರ್ಭದಲ್ಲಿ, ದಲಿತ ಸಮುದಾಯದ ಭೂಮಿಯನ್ನು ನೋಟಿಸ್ ನೀಡದೇ ಬಳಸಲಾಗಿದೆ ಎಂದು ಆರೋಪಿಸಿ ಬಿಎಸ್‌ಪಿ ಮನವಿ ಸಲ್ಲಿಸಿದೆ.
Last Updated 8 ಜನವರಿ 2026, 5:59 IST
ರಸ್ತೆ ಅಗಲೀಕರಣ ನೆಪದಲ್ಲಿ ದಲಿತರ ಭೂಮಿ ಬಳಕೆ: ಆರೋಪ
ADVERTISEMENT
ADVERTISEMENT
ADVERTISEMENT