ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ

Geology Department Raid: ಬೀದರ್‌: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ನಾಲ್ಕು ವಾಹನ ಹಾಗೂ ಎರಡು ಟಿಲ್ಲರ್‌ಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪಟ್ಟಾ ಜಮೀನಿನಲ್ಲಿ ಈ ದಾಳಿ ನಡೆದಿದೆ.
Last Updated 12 ಫೆಬ್ರುವರಿ 2026, 9:33 IST
ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ

ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ

Lord Ram Insult: ಶ್ರೀರಾಮಚಂದ್ರನ ಅವಹೇಳನ ಮಾಡಿದ ಆರೋಪದ ಮೇರೆಗೆ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಅವಮಾನಿಸಿ, ಸಮಾಜದಲ್ಲಿ ದ್ವೇಷ ಉಂಟು ಮಾಡಿದ ಆರೋಪಗಳಡಿ ತನಿಖೆ ನಡೆಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 8:44 IST
ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ

ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಬಸವಾದಿ ಶರಣರ ನಾಡಿನ ಮಹತ್ವದ ಸ್ಮಾರಕ ಜೀರ್ಣೋದ್ಧಾರ
Last Updated 12 ಫೆಬ್ರುವರಿ 2026, 6:37 IST
ಬಸವಕಲ್ಯಾಣ: ಶಿಲಾದೇಗುಲವಾಗಿ ಮಾರ್ಪಟ್ಟ ಬಸವೇಶ್ವರ ದೇವಸ್ಥಾನ

ಔರಾದ್: ಜಾನಪದ ಕಲಾ ವೈಭವ, ಆಕರ್ಷಕ ಮೆರವಣಿಗೆ

ಘಮಸುಬಾಯಿ ತಾಂಡಾದಲ್ಲಿ ದೇವಿ ಜಾತ್ರೆ ನಿಮಿತ್ತ ಅದ್ದೂರಿಯಾಗಿ ಪ್ರದರ್ಶನ
Last Updated 12 ಫೆಬ್ರುವರಿ 2026, 6:37 IST
ಔರಾದ್: ಜಾನಪದ ಕಲಾ ವೈಭವ, ಆಕರ್ಷಕ ಮೆರವಣಿಗೆ

ಬೀದರ್‌: ಬಂಜಾರ ಪಾರ್ಕ್‌ ಅಭಿವೃದ್ಧಿಗೆ ₹300 ಕೋಟಿ ಮೀಸಲಿಡಲು ಆಗ್ರಹ

Bidar Budget Demand: ಬೀದರ್‌ನಲ್ಲಿ ಮುಖಂಡರು ಬೋರಂಪಳ್ಳಿಯ ಬಂಜಾರ ಟೆಕ್ಸ್‌ಟೈಲ್ ಪಾರ್ಕ್ ಅಭಿವೃದ್ಧಿಗೆ ₹300 ಕೋಟಿ ಮೀಸಲಿಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು.
Last Updated 12 ಫೆಬ್ರುವರಿ 2026, 6:37 IST
ಬೀದರ್‌: ಬಂಜಾರ ಪಾರ್ಕ್‌ ಅಭಿವೃದ್ಧಿಗೆ ₹300 ಕೋಟಿ ಮೀಸಲಿಡಲು ಆಗ್ರಹ

ರಾಷ್ಟ್ರ ಪುರುಷರ ಆದರ್ಶ ಪಾಲಿಸಿ: ಶಾಸಕ ಶರಣು ಸಲಗರ

Basavakalyan Event: ಬಸವಕಲ್ಯಾಣದ ಹತ್ಯಾಳ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಅನಾವರಣದಲ್ಲಿ ಶಾಸಕ ಶರಣು ಸಲಗರ ರಾಷ್ಟ್ರಪ್ರೇಮ ಮತ್ತು ಆದರ್ಶ ಪಾಲಿಸುವಂತೆ ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:37 IST
ರಾಷ್ಟ್ರ ಪುರುಷರ ಆದರ್ಶ ಪಾಲಿಸಿ: ಶಾಸಕ ಶರಣು ಸಲಗರ

ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿ: ಮಾಜಿ ಸಚಿವ ಖೂಬಾ ಹೇಳಿಕೆಗೆ ಖಂಡನೆ

Bhalki Congress Protest: ಪಾಪನಾಶ ದೇಗುಲದ ಅಭಿವೃದ್ಧಿ ಕುರಿತು ಮಾಜಿ ಸಚಿವ ಭಗವಂತ ಖೂಬಾ ಹೇಳಿಕೆಯನ್ನು ಭಾಲ್ಕಿ ಕಾಂಗ್ರೆಸ್ ಮುಖಂಡರು ಖಂಡಿಸಿ, ಅಸಭ್ಯ ಭಾಷೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧ ಎಂದರು.
Last Updated 12 ಫೆಬ್ರುವರಿ 2026, 6:36 IST
ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿ: ಮಾಜಿ ಸಚಿವ ಖೂಬಾ ಹೇಳಿಕೆಗೆ ಖಂಡನೆ
ADVERTISEMENT

ಭಾಲ್ಕಿ: ಸಾಮೂಹಿಕ ಇಷ್ಟಲಿಂಗ ಪೂಜೆ ಕರಪತ್ರ ಬಿಡುಗಡೆ

Bhalki Religious Event: ಭಾಲ್ಕಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಸಾಮೂಹಿಕ ಇಷ್ಟಲಿಂಗ ಪೂಜೆ ಫೆ.15ರಂದು ನಡೆಯಲಿದೆ. ಬಸವಲಿಂಗ ಪಟ್ಟದ್ದೇವರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:36 IST
ಭಾಲ್ಕಿ: ಸಾಮೂಹಿಕ ಇಷ್ಟಲಿಂಗ ಪೂಜೆ ಕರಪತ್ರ ಬಿಡುಗಡೆ

ನಿಷ್ಠೆಯಿಂದ ಅಧ್ಯಯನ ಮಾಡಿ: ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ

Humnabad College Event: ಹುಮನಾಬಾದ್‌ನಲ್ಲಿ ಡಾ.ಚಂದ್ರಶೇಖರ ಪಾಟೀಲ ವಿದ್ಯಾರ್ಥಿಗಳಿಗೆ ನಿಷ್ಠೆಯಿಂದ ಅಧ್ಯಯನ ಮಾಡಿ ಯಶಸ್ಸು ಸಾಧಿಸುವಂತೆ ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:36 IST
ನಿಷ್ಠೆಯಿಂದ ಅಧ್ಯಯನ ಮಾಡಿ: ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ

ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ: ಪ್ರಕಾಶ ಸೂರ್ಯವಂಶಿ

Competitive Exam Guidance: ಭಾಲ್ಕಿಯಲ್ಲಿ ಪ್ರಕಾಶ ಸೂರ್ಯವಂಶಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ನಿರಂತರ ಪ್ರಯತ್ನ, ಆಳವಾದ ಜ್ಞಾನ ಮತ್ತು ಸಮಯ ನಿರ್ವಹಣೆ ಅಗತ್ಯವೆಂದು ಹೇಳಿದರು.
Last Updated 12 ಫೆಬ್ರುವರಿ 2026, 6:36 IST
ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ: ಪ್ರಕಾಶ ಸೂರ್ಯವಂಶಿ
ADVERTISEMENT
ADVERTISEMENT
ADVERTISEMENT