ಗುರುವಾರ, 22 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಅಕ್ಕನ ಬಳಗ ಆಯ್ಕೆ

Cultural Recognition: 86 ವರ್ಷಗಳ ಸೇವೆಯ ಧಾರವಾಡದ ಅಕ್ಕನ ಬಳಗ 2025ರ ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿ, ಫೆಬ್ರವರಿ 6–7 ರಂದು ಶ್ರೀಶೈಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವಿಸಲ್ಪಡಲಿದೆ ಎಂದು ಚೈತನ್ಯ ಪೀಠ ತಿಳಿಸಿದೆ.
Last Updated 22 ಜನವರಿ 2026, 13:34 IST
ಅಕ್ಕಮಹಾದೇವಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಅಕ್ಕನ ಬಳಗ ಆಯ್ಕೆ

ಬಸವ ಸೇವಾ ಪ್ರತಿಷ್ಠಾನದ ಗುರುಬಸವ ಪುರಸ್ಕಾರಕ್ಕೆ ಮೂವರ ಆಯ್ಕೆ

Basava Award Recipients: ಶರಣ ಸಂಸ್ಕೃತಿಗೆ ಕೊಡುಗೆ ನೀಡಿದ ಡಾ. ಮಾರ್ಕಂಡೇಯ ದೊಡಮನಿ, ವಿಲಾಸವತಿ ಖೂಬಾ ಮತ್ತು ಡಾ. ಸಿ. ಸೋಮಶೇಖರ್ ಅವರಿಗೆ ಬೀದರ್‌ನಲ್ಲಿ ಫೆಬ್ರವರಿ 1 ರಂದು ಗುರುಬಸವ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ತಿಳಿಸಿದೆ.
Last Updated 22 ಜನವರಿ 2026, 13:24 IST
ಬಸವ ಸೇವಾ ಪ್ರತಿಷ್ಠಾನದ ಗುರುಬಸವ ಪುರಸ್ಕಾರಕ್ಕೆ ಮೂವರ ಆಯ್ಕೆ

ರಾಜ್ಯಪಾಲರ ಅವಮಾನಿಸಿದ ಶಾಸಕರ ಅಮಾನತಿಗೆ ಖೂಬಾ ಆಗ್ರಹ

Legislative Session Controversy: ಕಾಂಗ್ರೆಸ್ ಶಾಸಕರ ರಾಜ್ಯಪಾಲರ ಅವಮಾನ ಖಂಡನೀಯ ಎಂದು ಭಗವಂತ ಖೂಬಾ ಹೇಳಿದ್ದಾರೆ. ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತಿನಲ್ಲಿ ಇಡಬೇಕು ಎಂಬ ಆಗ್ರಹವನ್ನು ಅವರು ಬೀದರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
Last Updated 22 ಜನವರಿ 2026, 12:59 IST
ರಾಜ್ಯಪಾಲರ ಅವಮಾನಿಸಿದ ಶಾಸಕರ ಅಮಾನತಿಗೆ ಖೂಬಾ ಆಗ್ರಹ

ಬೀದರ್‌: ಸಡಗರದ ಅಂಬಿಗರ ಚೌಡಯ್ಯ ಜಯಂತಿ

ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಹೆಗಲು ಕೊಟ್ಟಿದ್ದ ಅಂಬಿಗರ ಚೌಡಯ್ಯ
Last Updated 22 ಜನವರಿ 2026, 5:05 IST
ಬೀದರ್‌: ಸಡಗರದ ಅಂಬಿಗರ ಚೌಡಯ್ಯ ಜಯಂತಿ

ಬೀದರ್‌ | ‘ಚೆಕ್‌ಮೇಟ್ ಚಾಲೆಂಜ್–2026’ಕ್ಕೆ ತೆರೆ: 328 ಸ್ಪರ್ಧಿಗಳು ಭಾಗಿ

Chess Tournament: ಬೀದರ್ ಚೆಸ್ ಅಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಇವರ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ‘ಚೆಕ್‌ಮೇಟ್ ಚಾಲೆಂಜ್–2026’ ಯಶಸ್ವಿಯಾಗಿ ಮುಕ್ತಾಯಗೊಂಡಿತು.
Last Updated 22 ಜನವರಿ 2026, 5:04 IST
ಬೀದರ್‌ | ‘ಚೆಕ್‌ಮೇಟ್ ಚಾಲೆಂಜ್–2026’ಕ್ಕೆ ತೆರೆ: 328 ಸ್ಪರ್ಧಿಗಳು ಭಾಗಿ

ಭಾಲ್ಕಿ | ಪಾಲನೆಯಾಗದ ಸಂಚಾರ ನಿಯಮ; ಜೀವಕ್ಕೆ ಕುತ್ತು: 3 ವರ್ಷಗಳಲ್ಲಿ 120 ಸಾವು

Road Safety: ಸಂಚಾರ ನಿಯಮಗಳ ಪಾಲನೆ ಕೊರತೆಯಿಂದ ಭಾಲ್ಕಿ ಗ್ರಾಮೀಣ ವೃತ್ತದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ವಿವಿಧ ರಸ್ತೆ ಅಪಘಾತಗಳಲ್ಲಿ 120 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Last Updated 22 ಜನವರಿ 2026, 5:00 IST
ಭಾಲ್ಕಿ | ಪಾಲನೆಯಾಗದ ಸಂಚಾರ ನಿಯಮ; ಜೀವಕ್ಕೆ ಕುತ್ತು: 3 ವರ್ಷಗಳಲ್ಲಿ 120 ಸಾವು

ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು

Aadhaar Biometric: ಪಡಿತರ ಸೌಲಭ್ಯ ಪಡೆಯಲು ಬೆರಳು ಗುರುತು ಕಡ್ಡಾಯವಾಗಿದೆ. ಆದರೆ ವಯಸ್ಸಾದ ಕಾರಣ ಬೆರಳು ಗುರುತು ನೀಡಲು ಆಗುತ್ತಿಲ್ಲ. ಇದರಿಂದ ಪ್ರತಿ ತಿಂಗಳು ಸಿಗುವ ಪಡಿತರ ಧಾನ್ಯ ಸಿಗುತ್ತಿಲ್ಲ ಎಂದು ಔರಾದ್ ಗ್ರಾಮಗಳ ವೃದ್ಧರು ದೂರಿದ್ದಾರೆ.
Last Updated 22 ಜನವರಿ 2026, 4:58 IST
ಔರಾದ್| ತಾಳೆಯಾಗದ ಗುರುತು,ಸಿಗದ ಪಡಿತರ: ಶಾಸಕರು, ಅಧಿಕಾರಿಗಳ ಎದುರು ವೃದ್ಧರ ಗೋಳು
ADVERTISEMENT

ಗಡಿನಾಡಲ್ಲಿ ವೀರಲೋಕದಿಂದ ಅಕ್ಷರ ದೀಪ: ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ

Kannada Literature: ಗಡಿನಾಡು ಬೀದರ್‌ ಜಿಲ್ಲೆಯ ಸಾಂಸ್ಕೃತಿಕ ಚಹರೆಯನ್ನು ಬದಲಿಸಿ, ಕನ್ನಡದ ಅಸ್ಮಿತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವೀರಲೋಕ ಪುಸ್ತಕ ಸಂತೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 22 ಜನವರಿ 2026, 4:57 IST
ಗಡಿನಾಡಲ್ಲಿ ವೀರಲೋಕದಿಂದ ಅಕ್ಷರ ದೀಪ: ಪತ್ರಕರ್ತ ಶಿವಶರಣಪ್ಪ ವಾಲಿ ಮೆಚ್ಚುಗೆ

ಹುಲಸೂರ | ಸಂಸ್ಕೃತಿ ಅರಿವಿನಿಂದ ಬದುಕು ಬಲಗೊಳ್ಳಲಿ: ರಂಭಾಪುರಿ ಶ್ರೀ

Rambhapuri Swamiji: ಮಾನವನ ಬದುಕು ಸಂಪತ್ತಿನಿಂದ ಕೂಡಿದ್ದರೂ ಶಾಂತಿ ಇಲ್ಲದಂತಾಗಿದೆ. ಸಿರಿ ಸಂಪದ ಗಳಿಸಲು ಉಳಿಸಲು ಮತ್ತು ಕುಡಿಯಲು ಸೇದಲು ಬೇಕಾದಷ್ಟು ಸಮಯವಿದೆ. ಆದರೆ ಆಧ್ಯಾತ್ಮ ಸಾಧನೆಗೆ ಮತ್ತು ಭಗವಂತನ ಸ್ಮರಣೆಗೆ ಮಾತ್ರ ಸಮಯ ಇಲ್ಲದಂತಾಗಿದೆ.
Last Updated 22 ಜನವರಿ 2026, 4:56 IST
ಹುಲಸೂರ | ಸಂಸ್ಕೃತಿ ಅರಿವಿನಿಂದ ಬದುಕು ಬಲಗೊಳ್ಳಲಿ: ರಂಭಾಪುರಿ ಶ್ರೀ

ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ

School Facilities: ಕಮಲನಗರ ತಾಲ್ಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಶಾಸಕ ಪ್ರಭು ಚವ್ಹಾಣ ಮಂಗಳವಾರ ಭೇಟಿ ನೀಡಿ ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಶೌಚಾಲಯ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.
Last Updated 21 ಜನವರಿ 2026, 4:57 IST
ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ
ADVERTISEMENT
ADVERTISEMENT
ADVERTISEMENT