ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ರೈಲು ನಿಲ್ದಾಣ ನವೀಕರಣ ಅನುದಾನ ಪರಿಷ್ಕರಿಸಿದ್ದೇಕೆ: ಸಾಗರ್ ಖಂಡ್ರೆ ಪ್ರಶ್ನೆ

Sagar Khandre: ಬೀದರ್‌ ರೈಲು ನಿಲ್ದಾಣದ ನವೀಕರಣ ಕಾಮಗಾರಿಗೆ ₹25 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದನ್ನು ₹40 ಕೋಟಿಗೆ ಪರಿಷ್ಕರಿಸಿದ್ದೇಕೆ? ಏಕಾಏಕಿ ₹15 ಕೋಟಿ ಹೆಚ್ಚಿಸಲು ಕಾರಣವೇನು ಎಂದು ಸಂಸದ ಸಾಗರ್ ಖಂಡ್ರೆ ರೈಲ್ವೆ ಅಧಿಕಾರಿಯನ್ನು ಪ್ರಶ್ನಿಸಿದರು.
Last Updated 17 ಫೆಬ್ರುವರಿ 2026, 5:34 IST
ರೈಲು ನಿಲ್ದಾಣ ನವೀಕರಣ ಅನುದಾನ ಪರಿಷ್ಕರಿಸಿದ್ದೇಕೆ:   ಸಾಗರ್ ಖಂಡ್ರೆ ಪ್ರಶ್ನೆ

ಬೀದರ್‌ | ಇಷ್ಟಲಿಂಗ ಗೂಟಕ್ಕೆ ನೇತು ಹಾಕದಿರಿ: ಚನ್ನಬಸವಾನಂದ ಸ್ವಾಮೀಜಿ

Ishtalinga Pooja: ಬೀದರ್ ಬಸವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಮಹಾಶಿವರಾತ್ರಿ ಆಚರಣೆ. ಇಷ್ಟಲಿಂಗವನ್ನು ಕೇವಲ ಅಲಂಕಾರಕ್ಕೆ ಬಳಸದೆ ನಿತ್ಯ ಪೂಜಿಸಬೇಕು ಎಂದು ಚನ್ನಬಸವಾನಂದ ಸ್ವಾಮೀಜಿ ಕರೆ ನೀಡಿದರು.
Last Updated 17 ಫೆಬ್ರುವರಿ 2026, 5:34 IST
ಬೀದರ್‌ | ಇಷ್ಟಲಿಂಗ ಗೂಟಕ್ಕೆ ನೇತು ಹಾಕದಿರಿ:  ಚನ್ನಬಸವಾನಂದ ಸ್ವಾಮೀಜಿ

ಭಾಲ್ಕಿ: ಸಚಿವ ಖಂಡ್ರೆ, ಹಾವಗಿಲಿಂಗೇಶ್ವರ ಶ್ರೀ ಮೆರವಣಿಗೆ

Halabarga News: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ ಭವ್ಯವಾಗಿ ಸನ್ಮಾನಿಸಲಾಯಿತು.
Last Updated 17 ಫೆಬ್ರುವರಿ 2026, 5:32 IST
ಭಾಲ್ಕಿ: ಸಚಿವ ಖಂಡ್ರೆ, ಹಾವಗಿಲಿಂಗೇಶ್ವರ ಶ್ರೀ ಮೆರವಣಿಗೆ

ಬಸವಕಲ್ಯಾಣ |ಶರಣ ಬೊಮ್ಮಯ್ಯ ಜಾತ್ರೆ: ಮೆರವಣಿಗೆ ಮೂಲಕ ಬೆಲ್ಲದ ಮುದ್ದೆ ಅರ್ಪಣೆ

Illala Jatra: ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳದಲ್ಲಿ ಶರಣ ಬೊಮ್ಮಯ್ಯ ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಭಕ್ತರು ತಲೆಯ ಮೇಲೆ ಬೆಲ್ಲದ ಮುದ್ದೆಗಳನ್ನು ಹೊತ್ತು ತಂದು ದೇವರಿಗೆ ಅರ್ಪಿಸಿ ಹರಕೆ ತೀರಿಸಿದರು.
Last Updated 17 ಫೆಬ್ರುವರಿ 2026, 5:31 IST
ಬಸವಕಲ್ಯಾಣ |ಶರಣ ಬೊಮ್ಮಯ್ಯ ಜಾತ್ರೆ: ಮೆರವಣಿಗೆ ಮೂಲಕ ಬೆಲ್ಲದ ಮುದ್ದೆ ಅರ್ಪಣೆ

ಕಮಲನಗರ: ಕಾಮಗಾರಿ ವಿಳಂಬಕ್ಕೆ ಶಾಸಕ ಪ್ರಭು ಚವಾಣ್ ಆಕ್ರೋಶ

Kamalanagar News: ಠಾಣಾಕುಶನೂರ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ವಿಳಂಬದ ಬಗ್ಗೆ ಶಾಸಕ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
Last Updated 17 ಫೆಬ್ರುವರಿ 2026, 5:30 IST
ಕಮಲನಗರ: ಕಾಮಗಾರಿ ವಿಳಂಬಕ್ಕೆ ಶಾಸಕ ಪ್ರಭು ಚವಾಣ್ ಆಕ್ರೋಶ

ಬಸವಕಲ್ಯಾಣ: ಚನ್ನವೀರಶ್ರೀ, ದಾಕ್ಷಾಯಣಿಗೆ ಅವ್ವ ಪ್ರಶಸ್ತಿ

Avva Awards: ಹಾರಕೂಡ ಹಿರೇಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚನ್ನವೀರ ಶಿವಾಚಾರ್ಯರು ಹಾಗೂ ದಾಕ್ಷಾಯಣಿ ಅಪ್ಪ ಸೇರಿದಂತೆ ಹಲವು ಸಾಧಕರಿಗೆ ಪ್ರತಿಷ್ಠಿತ ‘ಅವ್ವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು.
Last Updated 17 ಫೆಬ್ರುವರಿ 2026, 5:23 IST
ಬಸವಕಲ್ಯಾಣ: ಚನ್ನವೀರಶ್ರೀ, ದಾಕ್ಷಾಯಣಿಗೆ ಅವ್ವ ಪ್ರಶಸ್ತಿ

ಬೀದರ್ | ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ: ಬೈಕ್‌ ಸವಾರರಿಗೆ ಕಂಟಕ

Bidar Road Safety: ಬೀದರ್ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಬ್ಯಾರಿಕೇಡ್‌ಗಳು ಮತ್ತು ಸಿಗ್ನಲ್ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿವೆ. ಸಾರ್ವಜನಿಕರ ದೂರು ಹಾಗೂ ಸುಧಾರಣೆಯ ಅಗತ್ಯತೆ ಕುರಿತ ವರದಿ ಇಲ್ಲಿದೆ.
Last Updated 17 ಫೆಬ್ರುವರಿ 2026, 5:22 IST
ಬೀದರ್ | ಅವೈಜ್ಞಾನಿಕ ಬ್ಯಾರಿಕೇಡ್‌ನಿಂದ ಹೆಚ್ಚಿದ ಅಪಘಾತ: ಬೈಕ್‌ ಸವಾರರಿಗೆ ಕಂಟಕ
ADVERTISEMENT

ಹುಮನಾಬಾದ್ | ಕೈಲಾಸನಾಥೇಶ್ವರ ದೇವರ ಜಾತ್ರೆ: ಸಂಭ್ರಮದ ಪಲ್ಲಕ್ಕಿ ಉತ್ಸವ

Kailasanatheshwara Temple: ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಶ್ರೀ ಕೈಲಾಸನಾಥೇಶ್ವರ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. 80 ಅಡಿ ಎತ್ತರದ ಶಿವನ ಮೂರ್ತಿ ಸನ್ನಿಧಿಯಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
Last Updated 17 ಫೆಬ್ರುವರಿ 2026, 5:21 IST
ಹುಮನಾಬಾದ್ | ಕೈಲಾಸನಾಥೇಶ್ವರ ದೇವರ ಜಾತ್ರೆ: ಸಂಭ್ರಮದ ಪಲ್ಲಕ್ಕಿ ಉತ್ಸವ

ಔರಾದ್ | ಅಮರೇಶ್ವರ ಜಾತ್ರೆ: ಅಗ್ನಿ ಪೂಜೆಗೆ ಭಕ್ತರ ಮಹಾಪೂರ

Aurad Temple Fair: ಔರಾದ್ ಪಟ್ಟಣದ ಪ್ರಸಿದ್ಧ ಅಮರೇಶ್ವರ ಜಾತ್ರೆ ನಿಮಿತ್ತ ಸೋಮವಾರ ಅದ್ದೂರಿ ಅಗ್ನಿ ಪೂಜೆ ಜರುಗಿತು. ಸಹಸ್ರಾರು ಭಕ್ತರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಶಾಸಕ ಪ್ರಭು ಚವಾಣ್ ಸೇರಿದಂತೆ ಹಲವು ಗಣ್ಯರು ಭಾಗಿ.
Last Updated 17 ಫೆಬ್ರುವರಿ 2026, 5:19 IST
ಔರಾದ್ | ಅಮರೇಶ್ವರ ಜಾತ್ರೆ: ಅಗ್ನಿ ಪೂಜೆಗೆ ಭಕ್ತರ ಮಹಾಪೂರ

ಬೀದರ್‌: ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

Grama One Recruitment: ಬೀದರ್‌, ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಹೊಸ ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 2ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 17 ಫೆಬ್ರುವರಿ 2026, 5:18 IST
ಬೀದರ್‌: ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT