ಶುಕ್ರವಾರ, 30 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ | 6 ಗಂಟೆಯಲ್ಲಿ ಚಿನ್ನಾಭರಣ ಕಳವಿನ ಆರೋಪಿ ಬಂಧನ

Bidar Crime News: ಭಾಲ್ಕಿಯ ಖಟಕಚಿಂಚೋಳಿ ಪೊಲೀಸರಿಂದ ಕೇವಲ 6 ಗಂಟೆಯಲ್ಲಿ ಚಿನ್ನಾಭರಣ ಕಳವು ಮಾಡಿದ ಆರೋಪಿ ಬಂಧನ. ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ 18 ಬೈಕ್ ಹಾಗೂ 44 ಸೈಲೆನ್ಸರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 30 ಜನವರಿ 2026, 6:15 IST
ಬೀದರ್‌ | 6 ಗಂಟೆಯಲ್ಲಿ ಚಿನ್ನಾಭರಣ
ಕಳವಿನ ಆರೋಪಿ ಬಂಧನ

ಔರಾದ್ | ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ

11ನೇ ದಿನಕ್ಕೆ ಅಲೆಮಾರಿಗಳ ಧರಣಿ ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ
Last Updated 30 ಜನವರಿ 2026, 6:15 IST
ಔರಾದ್ | ನಿವೇಶನ ಹಂಚಿಕೆ: ಕಂದಾಯ ಸಚಿವರಿಗೆ ಮನವಿ

ಔರಾದ್ | ವಿದ್ಯುತ್ ಸೇವೆ: ಗುತ್ತಿಗೆದಾರರ ಪಾತ್ರ ಮುಖ್ಯ–ವೀರಭದ್ರಪ್ಪ ಸಾಲಿಮನಿ

Aurad News: ಜೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಮನ್ವಯದಿಂದ ಕೆಲಸ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಅಧೀಕ್ಷಕ ಎಂಜಿನಿಯರ್ ವೀರಭದ್ರಪ್ಪ ಸಾಲಿಮನಿ ತಿಳಿಸಿದರು. ವೀರಶೆಟ್ಟಿ ಖ್ಯಾಮಾ ಅವರಿಗೆ ಸನ್ಮಾನ.
Last Updated 30 ಜನವರಿ 2026, 6:15 IST
ಔರಾದ್ | ವಿದ್ಯುತ್ ಸೇವೆ: ಗುತ್ತಿಗೆದಾರರ ಪಾತ್ರ ಮುಖ್ಯ–ವೀರಭದ್ರಪ್ಪ ಸಾಲಿಮನಿ

ಭಾಲ್ಕಿ | 20 ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ–ಬಸವಲಿಂಗ ಪಟ್ಟದ್ದೇವರು

ಫೆ.1ರಂದು ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ
Last Updated 30 ಜನವರಿ 2026, 6:14 IST
ಭಾಲ್ಕಿ | 20 ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ–ಬಸವಲಿಂಗ ಪಟ್ಟದ್ದೇವರು

ಬೀದರ್ | ಕುಷ್ಟರೋಗ: ಆರಂಭದಲ್ಲೇ ಚಿಕಿತ್ಸೆ ಅವಶ್ಯ–ರವೀಂದ್ರ ದಾಮಾ

ಇಂದಿನಿಂದ ಫೆ.13ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮ
Last Updated 30 ಜನವರಿ 2026, 6:14 IST
ಬೀದರ್ | ಕುಷ್ಟರೋಗ: ಆರಂಭದಲ್ಲೇ ಚಿಕಿತ್ಸೆ ಅವಶ್ಯ–ರವೀಂದ್ರ ದಾಮಾ

ಔರಾದ್ | ಡಿಸಿ ಭರವಸೆ: ಗುಡಿಸಲುವಾಸಿಗಳ ಧರಣಿ ಅಂತ್ಯ 

Bidar News: ಔರಾದ್‌ನಲ್ಲಿ ಅಲೆಮಾರಿಗಳ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ. ಸರ್ವೆ ನಂಬರ್ 183ರಲ್ಲೇ ನಿವೇಶನ ನೀಡುವಂತೆ ಮಾಜಿ ಎಂಎಲ್‌ಸಿ ಅರವಿಂದಕುಮಾರ್ ಅರಳಿ ಅವರು ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದ್ದಾರೆ.
Last Updated 30 ಜನವರಿ 2026, 6:13 IST
ಔರಾದ್ | ಡಿಸಿ ಭರವಸೆ: ಗುಡಿಸಲುವಾಸಿಗಳ ಧರಣಿ ಅಂತ್ಯ 

ಅಪಘಾತ: ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ ಸಾವು

Professor Death: ನಗರದ ಹೊಸ ಆರ್ ಟಿಒ ಕಚೇರಿ ಬಳಿ ಬೈಕ್ ಸ್ಕಿಡ್ ಆಗಿ ತಲೆಗೆ ಗಾಯ ಮಾಡಿಕೊಂಡಿದ್ದ ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ (49) ಚಿಕಿತ್ಸೆಗೆ ಸ್ಪಂದಿಸಿದ ನಿಧನರಾದರು. ಅಪಘಾತ ನಡೆದ ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸ
Last Updated 30 ಜನವರಿ 2026, 5:08 IST
ಅಪಘಾತ: ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ ಸಾವು
ADVERTISEMENT

ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

Youth Motivation: ಬೀದರ್‌ನ ನೌಬಾದ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಅವರ ಬದುಕು ಮತ್ತು ವಿಚಾರಗಳು ಎಲ್ಲರಿಗೂ ಸ್ಫೂರ್ತಿ ಎಂಬುದಾಗಿ ಅಭಿಪ್ರಾಯಪಟ್ಟರು.
Last Updated 29 ಜನವರಿ 2026, 8:58 IST
ವಿವೇಕಾನಂದರ ಬದುಕೇ ಸ್ಫೂರ್ತಿ: ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಬೀದರ್‌: ಇಲ್ಲಿನ ಬಸವ ನಗರ ಬಡಾವಣೆಯಲ್ಲಿ ಶ್ರೀ ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ‘ಕಲಾ, ವಿಜ್ಞಾನ, ಗಣಿತ ಮತ್ತು ಸಾಮಾಜಿಕ ಜಾಲತಾಣದ ಸತ್ಪರಿಣಾಮ–ದುಷ್ಪರಿಣಾಮ’ ಕುರಿತ ಎರಡು ದಿನಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
Last Updated 29 ಜನವರಿ 2026, 8:56 IST

ಬೀದರ್‌: ದತ್ತಗಿರಿ ಶಾಲೆಯಲ್ಲಿ ವಸ್ತು ಪ್ರದರ್ಶನ

ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ

24ನೇ ವಚನ ವಿಜಯೋತ್ಸವದ ಅಂಗವಾಗಿ ಆಯೋಜನೆ; ಶೈನಿ ಪ್ರದೀಪ್‌ ಗುಂಟಿ ಚಾಲನೆ
Last Updated 29 ಜನವರಿ 2026, 8:55 IST
ಷಟಸ್ಥಲ ಧ್ವಜದೊಂದಿಗೆ ಮಹಾ ಕಾರು ರ್‍ಯಾಲಿ
ADVERTISEMENT
ADVERTISEMENT
ADVERTISEMENT