ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಕರ್ನಾಟಕ ಪಶು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕ ಗಳಿಸಿದವರ ಮಾತುಗಳು

Academic Achievement: ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಖುಷಿ 16 ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಭೂಮಿಕಾ 6 ಹಾಗೂ ವಿಜಯಕುಮಾರ್ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪೋಷಕರು ಮತ್ತು ಶಿಕ್ಷಕರ ಬೆಂಬಲವೇ ಈ ಸಾಧನೆಗೆ ಕಾರಣ.
Last Updated 27 ಫೆಬ್ರುವರಿ 2026, 10:31 IST
ಕರ್ನಾಟಕ ಪಶು ವಿಶ್ವವಿದ್ಯಾಲಯ ಘಟಿಕೋತ್ಸವ: ಚಿನ್ನದ ಪದಕ ಗಳಿಸಿದವರ ಮಾತುಗಳು

ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

Gold Medal Weight: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವವು ಶುಕ್ರವಾರ ಸಂಭ್ರಮ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 27 ಫೆಬ್ರುವರಿ 2026, 10:12 IST
ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

ಕುಂಬಾರ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಆಗ್ರಹ

Kumbara Community Demand: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಕುಂಬಾರ ಸಮಾಜ ಅಭಿವೃದ್ಧಿ ನಿಗಮಗೆ ಕನಿಷ್ಠ ₹100 ಕೋಟಿ ಅನುದಾನ ಮೀಸಲಿಡಬೇಕೆಂದು ಜಿಲ್ಲಾ ಕುಂಬಾರ ಸಮಾಜ ಒತ್ತಾಯಿಸಿದೆ.
Last Updated 27 ಫೆಬ್ರುವರಿ 2026, 7:48 IST
ಕುಂಬಾರ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಆಗ್ರಹ

ಕುರಿಗಾಹಿ ಸೌಲಭ್ಯ ಆಯ್ಕೆ ಸಮಿತಿಗೆ ಶಾಸಕರು ಬೇಡ: ಪಂಡಿತರಾವ್‌ ಚಿದ್ರಿ

Sheep and Wool Development: ‘ಕುರಿಗಾಹಿಗಳಿಗೆ ಒದಗಿಸುವ ವಿವಿಧ ಸೌಲಭ್ಯಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಕೂಡಲೇ ಈ ತೀರ್ಮಾನದಿಂದ ಹಿಂದೆ ಸರಿಯಬೇಕು' ಎಂದು ಪಂಡಿತರಾವ್‌ ಚಿದ್ರಿ ಆಗ್ರಹಿಸಿದರು.
Last Updated 27 ಫೆಬ್ರುವರಿ 2026, 7:48 IST
ಕುರಿಗಾಹಿ ಸೌಲಭ್ಯ ಆಯ್ಕೆ ಸಮಿತಿಗೆ ಶಾಸಕರು ಬೇಡ: ಪಂಡಿತರಾವ್‌ ಚಿದ್ರಿ

ಬೀದರ್: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮನೆ-ಮನೆಗೆ ಜಿ.ಪಂ. CEO ಭೇಟಿ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ 
Last Updated 27 ಫೆಬ್ರುವರಿ 2026, 7:48 IST
ಬೀದರ್: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮನೆ-ಮನೆಗೆ ಜಿ.ಪಂ. CEO ಭೇಟಿ

ಹಾವು ಕಡಿತಕ್ಕೆ ‘ಆ್ಯಂಟಿ ವೆನಮ್‌’: ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಭಿವೃದ್ಧಿ

Innovative Antivenom: ಬೀದರ್‌ನ ಪಶು ವೈದ್ಯಕೀಯ ವಿವಿಯು ಹಾವಿನ ವಿಷಕ್ಕೆ ಕೋಳಿ ಮೊಟ್ಟೆಗಳನ್ನು ಬಳಸಿ ಹೊಸ ಮಾದರಿಯ ‘ಆ್ಯಂಟಿ ವೆನಮ್‌’ ಸಿದ್ಧಪಡಿಸಿದೆ. ಕುದುರೆಗಳ ಬದಲಿಗೆ ಕೋಳಿಗಳನ್ನು ಬಳಸುವ ಈ ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು.
Last Updated 26 ಫೆಬ್ರುವರಿ 2026, 23:30 IST
ಹಾವು ಕಡಿತಕ್ಕೆ ‘ಆ್ಯಂಟಿ ವೆನಮ್‌’: ಆರೋಗ್ಯ ಮತ್ತು ಜೈವಿಕ ಸಂಸ್ಥೆಯಿಂದ ಅಭಿವೃದ್ಧಿ

ಬೀದರ್‌ನ ಕರ್ನಾಟಕ ಪಶು ವಿವಿಯ ಘಟಿಕೋತ್ಸವ ಇಂದು:16 ಚಿನ್ನದ ಪದಕಗಳ ‘ಖುಷಿ’

ಉಡುಪಿಯ ಮಂದಾರ್ತಿ ಗ್ರಾಮದ ಖುಷಿ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡರಿ ’ (ಬಿವಿಎಸ್‌ಸಿ ಆ್ಯಂಡ್‌ ಎಎಚ್‌) ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.
Last Updated 26 ಫೆಬ್ರುವರಿ 2026, 20:04 IST
ಬೀದರ್‌ನ ಕರ್ನಾಟಕ ಪಶು ವಿವಿಯ ಘಟಿಕೋತ್ಸವ ಇಂದು:16 ಚಿನ್ನದ ಪದಕಗಳ ‘ಖುಷಿ’
ADVERTISEMENT

ಬೀದರ್: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇಇ, ಸಿಪಾಯಿ

Bidar Lokayukta Raid: ಗುತ್ತಿಗೆದಾರನಿಂದ ₹50 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಮತ್ತು ಸಿಪಾಯಿ ಬಂಧಿತರಾಗಿ ನಗದು ಜಪ್ತಿ ಮಾಡಲಾಗಿದೆ.
Last Updated 26 ಫೆಬ್ರುವರಿ 2026, 14:26 IST
ಬೀದರ್: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇಇ, ಸಿಪಾಯಿ

ಪಶು ವೈದ್ಯಕೀಯ ವಿವಿ 15ನೇ ಘಟಿಕೋತ್ಸವ; 86 ಚಿನ್ನದ ಪದಕ ಪ್ರದಾನ

Bidar Convocation: ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ 86 ಚಿನ್ನದ ಪದಕ ಸೇರಿದಂತೆ 576 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ ಎಂದು ಕುಲಪತಿ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 11:55 IST
ಪಶು ವೈದ್ಯಕೀಯ ವಿವಿ 15ನೇ ಘಟಿಕೋತ್ಸವ; 86 ಚಿನ್ನದ ಪದಕ ಪ್ರದಾನ

ಹುಲಸೂರ- ಬಸವಕಲ್ಯಾಣ | ದೊಡ್ಡ ಯೋಜನೆ; ಸೌಕರ್ಯ ಮರೀಚಿಕೆ

ಎರಡೂ ತಾಲ್ಲೂಕು ಕೇಂದ್ರಗಳಲ್ಲಿ ರಸ್ತೆ, ಚರಂಡಿಯದ್ದೇ ಸಮಸ್ಯೆ
Last Updated 26 ಫೆಬ್ರುವರಿ 2026, 5:56 IST
ಹುಲಸೂರ- ಬಸವಕಲ್ಯಾಣ | ದೊಡ್ಡ ಯೋಜನೆ; ಸೌಕರ್ಯ ಮರೀಚಿಕೆ
ADVERTISEMENT
ADVERTISEMENT
ADVERTISEMENT