ಭಾಲ್ಕಿ: ಸಚಿವ ಖಂಡ್ರೆ, ಹಾವಗಿಲಿಂಗೇಶ್ವರ ಶ್ರೀ ಮೆರವಣಿಗೆ
Halabarga News: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಈಶ್ವರ ಖಂಡ್ರೆ ಹಾಗೂ ಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ ಭವ್ಯವಾಗಿ ಸನ್ಮಾನಿಸಲಾಯಿತು.Last Updated 17 ಫೆಬ್ರುವರಿ 2026, 5:32 IST