ಸಂವಿಧಾನ ಮೇಲೆ ದಾಳಿ, ‘ಎಸ್ಐಆರ್ ಕ್ಲೈಮ್ಯಾಕ್ಸ್’: ಶಿವಸುಂದರ್
Democracy Concern: ‘ನಿರಂತರವಾಗಿ ಈ ದೇಶದ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ ‘ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ’ (ಎಸ್ಐಆರ್) ಮೂಲಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ’ ಎಂದು ಚಿಂತಕ ಶಿವಸುಂದರ್ ವ್ಯಾಖ್ಯಾನದಲ್ಲಿ ಹೇಳಿದರು.Last Updated 4 ಫೆಬ್ರುವರಿ 2026, 5:51 IST