ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಬೀದರ್‌ | ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ; ಮೂರು ದಿನಗಳ ವಚನ ವಿಜಯೋತ್ಸವಕ್ಕೆ ತೆರೆ

Basavagiri Event: ಬೀದರ್‌: ಲಿಂಗಾಯತ ಧರ್ಮ ಗ್ರಂಥ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಹಾಗೂ ಅದಕ್ಕೆ ಪಟ್ಟಾಭಿಷೇಕ ಮಾಡುವುದರೊಂದಿಗೆ ನಗರದ ಬಸವಗಿರಿಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ 24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.
Last Updated 2 ಫೆಬ್ರುವರಿ 2026, 3:17 IST
ಬೀದರ್‌ | ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ; ಮೂರು ದಿನಗಳ ವಚನ ವಿಜಯೋತ್ಸವಕ್ಕೆ ತೆರೆ

ಮೋಳಕೇರಾದಲ್ಲಿ ಸ್ಫೋಟ: ಆತಂಕ ಪಡದಂತೆ ಸಚಿವ ಈಶ್ವರ ಖಂಡ್ರೆ ಗ್ರಾಮಸ್ಥರಿಗೆ ಅಭಯ

Eshwar Khandre: ಬೀದರ್: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಎಸ್‌ಪಿ ಅವರಿಂದ ಮಾಹಿತಿ ಪಡೆದರು.
Last Updated 2 ಫೆಬ್ರುವರಿ 2026, 3:16 IST
ಮೋಳಕೇರಾದಲ್ಲಿ ಸ್ಫೋಟ: ಆತಂಕ ಪಡದಂತೆ ಸಚಿವ ಈಶ್ವರ ಖಂಡ್ರೆ ಗ್ರಾಮಸ್ಥರಿಗೆ ಅಭಯ

ಭಾಲ್ಕಿ: ಬಿಜೆಪಿ ಮಂಡಲ ಪದಾಧಿಕಾರಿಗಳ ನೇಮಕ

BJP Bhalki: ತಾಲ್ಲೂಕಿನ ಬಿಜೆಪಿ ಮಂಡಲಕ್ಕೆ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ವಿವಿಧ ಪದಾಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 3:16 IST
ಭಾಲ್ಕಿ: ಬಿಜೆಪಿ ಮಂಡಲ ಪದಾಧಿಕಾರಿಗಳ ನೇಮಕ

ಬೀದರ್: ಸ್ಫೋಟ ಇನ್ನೂ ನಿಗೂಢ; ಆತಂಕದಲ್ಲಿ ಗ್ರಾಮಸ್ಥರು

ಮೋಳಕೇರಾ ಗ್ರಾಮದ ಸುತ್ತ ಆವರಿಸಿದೆ ವಿಷಪೂರಿತ ರಾಸಾಯನಿಕಗಳು
Last Updated 2 ಫೆಬ್ರುವರಿ 2026, 0:12 IST
ಬೀದರ್: ಸ್ಫೋಟ ಇನ್ನೂ ನಿಗೂಢ; ಆತಂಕದಲ್ಲಿ ಗ್ರಾಮಸ್ಥರು

ತನಿಖೆಗೆ ಸೂಚನೆ–ಸಚಿವ ಡಾ. ಶರಣಪ್ರಕಾಶ

ಬ್ರಿಮ್ಸ್‌ನಲ್ಲಿ ಅವಧಿ ಮೀರಿದ ಗುಳಿಗೆ ವಿತರಣೆ
Last Updated 1 ಫೆಬ್ರುವರಿ 2026, 5:45 IST
ತನಿಖೆಗೆ ಸೂಚನೆ–ಸಚಿವ ಡಾ. ಶರಣಪ್ರಕಾಶ

ಜನರಲ್ಲಿ ಆತಂಕ ತಂದ ಸ್ಫೋಟ

Molakera Blast Incident: ಹುಮನಾಬಾದ್: ಎಂದಿನಂತೆ ತಮ್ಮ ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ಮೋಳಕೇರಾ ಗ್ರಾಮಸ್ಥರಿಗೆ ಶನಿವಾರ ಬೆಳಗಿನ ಜಾವ ಸಂಭವಿಸಿದ ಭಾರಿ ಸ್ಫೋಟ ಶಬ್ದಕ್ಕೆ ಆತಂಕಕ್ಕೆ ಕಾರಣವಾಯಿತು.
Last Updated 1 ಫೆಬ್ರುವರಿ 2026, 5:44 IST
ಜನರಲ್ಲಿ ಆತಂಕ ತಂದ ಸ್ಫೋಟ

ಕಮಲನಗರ: ಹಿಂದೂ ಸಮ್ಮೇಳನ ಇಂದು

Hindu Jagruti Abhiyan: ಕಮಲನಗರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಫೆ.1ರಂದು ನಡೆಯುವ ಬೃಹತ್ ಶೋಭಾಯಾತ್ರೆ ಮತ್ತು ಹಿಂದೂ ಸಮ್ಮೇಳನ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರನ್ನು ಕರಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
Last Updated 1 ಫೆಬ್ರುವರಿ 2026, 5:42 IST
ಕಮಲನಗರ: ಹಿಂದೂ ಸಮ್ಮೇಳನ ಇಂದು
ADVERTISEMENT

3ರಂದು ಎಸ್‌ಐಆರ್‌ ಚಿಂತನ ಮಂಥನ

SIR Discussion Meet: ಬೀದರ್‌: ‘ಮತದಾರರ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಕುರಿತ ಚಿಂತನ–ಮಂಥನ ಸಮಾವೇಶವನ್ನು ಫೆಬ್ರುವರಿ 3ರಂದು ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದು, ಆರ್ಥಿಕ ತಜ್ಞರೂ ಆದ ಪ್ರಗತಿಪರ ಚಿಂತಕ ಪರಕಾಲ ಪ್ರಭಾಕರ್ ಅವರು
Last Updated 1 ಫೆಬ್ರುವರಿ 2026, 5:40 IST
3ರಂದು ಎಸ್‌ಐಆರ್‌ ಚಿಂತನ ಮಂಥನ

ಕಲ್ಯಾಣ ಕ್ರಾಂತಿ ಸಾಮಾನ್ಯ ಕ್ರಾಂತಿಯಲ್ಲ

ವಚನ ವಿಜಯೋತ್ಸವದಲ್ಲಿ ಯುವಶಕ್ತಿ ಸಮಾವೇಶ; ಸಚಿವ ಶರಣಪ್ರಕಾಶ ಪಾಟೀಲ ಅಭಿಮತ
Last Updated 1 ಫೆಬ್ರುವರಿ 2026, 5:39 IST
ಕಲ್ಯಾಣ ಕ್ರಾಂತಿ ಸಾಮಾನ್ಯ ಕ್ರಾಂತಿಯಲ್ಲ

ಕಾಯಕ ಉತ್ಸವ; ಸ್ಥಳೀಯ ಉತ್ಪನ್ನ ಪ್ರದರ್ಶನ

ಹಾರಕೂಡ ಹಿರೇಮಠ ಮತ್ತು ಕ್ಷೇತ್ರ ಸಮಿತಿಯಿಂದ ಆಯೋಜನೆ, ಚನ್ನವೀರ ಶಿವಾಚಾರ್ಯರಿಂದ ಮಾಹಿತಿ
Last Updated 1 ಫೆಬ್ರುವರಿ 2026, 5:37 IST
ಕಾಯಕ ಉತ್ಸವ; ಸ್ಥಳೀಯ ಉತ್ಪನ್ನ ಪ್ರದರ್ಶನ
ADVERTISEMENT
ADVERTISEMENT
ADVERTISEMENT