ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್

ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ, ಧಾರ್ಮಿಕ ವೇದಿಕೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಟೀಕಿಸಿದರು.
Last Updated 11 ಡಿಸೆಂಬರ್ 2025, 12:38 IST
ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್

ಖೇಡ್: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ 

Village Audit: ಕಮಲನಗರ ತಾಲ್ಲೂಕಿನ ಖೇಡ್ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಇತ್ತೀಚೆಗೆ ಸಾಮಾಜಿಕ ಲೆಕ್ಕ ಪರಿಶೋಧನಾ ಮತ್ತು ಗ್ರಾಮ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದರು.
Last Updated 11 ಡಿಸೆಂಬರ್ 2025, 6:35 IST
ಖೇಡ್: ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ 

ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಡಿಸಿ
Last Updated 11 ಡಿಸೆಂಬರ್ 2025, 6:34 IST
ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬಸವಕಲ್ಯಾಣ | ರಾತ್ರಿ ಬಸ್ ಇಲ್ಲದೆ ಪರದಾಟ: ಸಭೆಯಲ್ಲಿ ಚರ್ಚೆ

Public Transport Concern: ಬಸವಕಲ್ಯಾಣದಿಂದ ಹುಮನಾಬಾದ್ ಮೂಲಕ ಕಲಬುರಗಿಗೆ ರಾತ್ರಿ ಬಸ್ ಸೌಲಭ್ಯ ಇಲ್ಲದ ವಿಚಾರವು ಗ್ಯಾರಂಟಿ ಯೋಜನೆಗಳ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ಸಾರ್ವಜನಿಕರಿಗೆ ಇದು ತೊಂದರೆಯಾಗಿದೆ.
Last Updated 11 ಡಿಸೆಂಬರ್ 2025, 6:32 IST
ಬಸವಕಲ್ಯಾಣ | ರಾತ್ರಿ ಬಸ್ ಇಲ್ಲದೆ ಪರದಾಟ: ಸಭೆಯಲ್ಲಿ ಚರ್ಚೆ

ಬೀದರ್‌: ಸಂಭ್ರಮದ ಗಡಿ ಕನ್ನಡಿಗರ ಉತ್ಸವ

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದಿಂದ ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ರಾಜ್ಯಮಟ್ಟದ ಗಡಿ ಕನ್ನಡಿಗರ ಉತ್ಸವ, 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 11 ಡಿಸೆಂಬರ್ 2025, 6:30 IST
ಬೀದರ್‌: ಸಂಭ್ರಮದ ಗಡಿ ಕನ್ನಡಿಗರ ಉತ್ಸವ

ಹುಲಸೂರ | ನಿಯಮಬಾಹಿರ ಸಾ ಮಿಲ್: ಬೇಕಿದೆ ಕಡಿವಾಣ

ಸದ್ದಿಲ್ಲದೆ ನಡೆಯುತ್ತಿದೆ ಮರಗಳ ಹನನ; ಕ್ರಮಕ್ಕೆ ಆಗ್ರಹ–ಸಾರ್ವಜನಿಕರ ಆಕ್ರೋಶ
Last Updated 11 ಡಿಸೆಂಬರ್ 2025, 6:29 IST
ಹುಲಸೂರ | ನಿಯಮಬಾಹಿರ ಸಾ ಮಿಲ್: ಬೇಕಿದೆ ಕಡಿವಾಣ

ಬೀದರ್‌: ಪತ್ರಕರ್ತ ರೇವಣಸಿದ್ದಯ್ಯ ಸ್ವಾಮಿ ನಿಧನ

Reporter Demise: ಬೀದರ್‌ ಜಿಲ್ಲೆಯ ಪತ್ರಕರ್ತ ರೇವಣಸಿದ್ದಯ್ಯ ಸ್ವಾಮಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ‘ಜನದನಿ’ ಪತ್ರಿಕೆಯಲ್ಲಿ ವರದಿಗಾರರಾಗಿ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
Last Updated 11 ಡಿಸೆಂಬರ್ 2025, 5:12 IST
ಬೀದರ್‌: ಪತ್ರಕರ್ತ ರೇವಣಸಿದ್ದಯ್ಯ ಸ್ವಾಮಿ ನಿಧನ
ADVERTISEMENT

ಬೀದರ್‌ | ಮನೆಯ ಮೇಲೊಂದು ಸುಂದರ ಹೂದೋಟ: ಕಣ್ಮನ ಸೆಳೆಯುವ ಅಲಂಕಾರಿಕ ಸಸ್ಯಗಳು

ಬೀದರ್‌ನಿಂದ ಔರಾದ್‌ಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಚಿಕ್ಕಪೇಟೆಯಲ್ಲೊಂದು ಮನೆಯಿದೆ. ಆ ಮನೆಯ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಾಗ ಬಗೆಬಗೆಯ ಹೂವಿನ ಗಿಡ ಮತ್ತು ಅಲಂಕಾರಿಕ ಸಸ್ಯಗಳು ಕಣ್ಮನ ಸೆಳೆಯುತ್ತವೆ. ತಾರಸಿಯಂತೂ ಹೇಳತೀರದಷ್ಟು ಸುಂದರವಾಗಿದೆ.
Last Updated 10 ಡಿಸೆಂಬರ್ 2025, 6:10 IST
ಬೀದರ್‌ | ಮನೆಯ ಮೇಲೊಂದು ಸುಂದರ ಹೂದೋಟ: ಕಣ್ಮನ ಸೆಳೆಯುವ ಅಲಂಕಾರಿಕ ಸಸ್ಯಗಳು

‘ಹಿಂದೂ’ ಪರ್ಷಿಯನ್ ಭಾಷೆಯ ಬೈಗುಳ: ಬಿ.ಜಿ.ಕೋಳ್ಸೆ

‘ಹಿಂದೂ ಧರ್ಮ ಪರ್ಷಿಯನ್ ಭಾಷೆಯಲ್ಲಿನ ಒಂದು ಬೈಗಳದ ಶಬ್ದ. ಹಿಂದೂ ಧರ್ಮವೆಂಬುದೇ ಇಲ್ಲ. ಬ್ರಾಹ್ಮಣ ಧರ್ಮವನ್ನು ಹಿಂದೂ ಧರ್ಮದ ಹೆಸರಲ್ಲಿ ಚಾಲ್ತಿಗೆ ತರಲಾಗಿದೆ’ ಎಂದು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಮಹಾರಾಷ್ಟ್ರದ ಯಲ್ಗಾರ್ ಪರಿಷತ್ತಿನ ಮುಖ್ಯಸ್ಥ ಬಿ.ಜಿ.ಕೋಳ್ಸೆ ಪಾಟೀಲ ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 6:08 IST
‘ಹಿಂದೂ’ ಪರ್ಷಿಯನ್ ಭಾಷೆಯ ಬೈಗುಳ: ಬಿ.ಜಿ.ಕೋಳ್ಸೆ

ಬೀದರ್‌|ರಿಂಗ್‌ರೋಡ್‌ ಒತ್ತುವರಿ ತೆರವಿಗೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ವಿವೇಕಾನಂದ ಕಾಲೊನಿ, ಸಿಎಂಸಿ ಕಾಲೊನಿ ಹಾಗೂ ಕೃಷಿ ಕಾಲೊನಿ ಸಮಸ್ತ ನಾಗರಿಕ ಸಮಿತಿ ಆಗ್ರಹಿಸಿದೆ.
Last Updated 10 ಡಿಸೆಂಬರ್ 2025, 6:04 IST
ಬೀದರ್‌|ರಿಂಗ್‌ರೋಡ್‌ ಒತ್ತುವರಿ ತೆರವಿಗೆ ಆಗ್ರಹ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT