ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

2025 ಹಿಂದಣ ಹೆಜ್ಜೆ | ಬೀದರ್: ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

ದಾಖಲೆಯ ಮಳೆಗೆ ಸಾಕ್ಷಿಯಾದ ಬೀದರ್‌ ಜಿಲ್ಲೆ; ವರ್ಷದ ಹೆಚ್ಚಿನ ದಿನ ಸುರಿದ ಮಳೆ
Last Updated 29 ಡಿಸೆಂಬರ್ 2025, 5:47 IST
2025 ಹಿಂದಣ ಹೆಜ್ಜೆ | ಬೀದರ್: ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

ಬಸವಕಲ್ಯಾಣ: ಶಾಸಕರ ಕನ್ನಡಪರ ನಿಲುವು; ಮರಾಠರ ಬೆಂಬಲ

ಗಡಿ ಭಾಗದಲ್ಲಿ ಕನ್ನಡ ಶಾಲೆ ಆರಂಭಕ್ಕೆ ಅಧಿವೇಶನದಲ್ಲಿ ಆಗ್ರಹಿಸಿದ್ದ ಶಾಸಕ ಶರಣು ಸಲಗರ
Last Updated 29 ಡಿಸೆಂಬರ್ 2025, 5:38 IST
ಬಸವಕಲ್ಯಾಣ: ಶಾಸಕರ ಕನ್ನಡಪರ ನಿಲುವು; ಮರಾಠರ ಬೆಂಬಲ

ಬಸವಕುಮಾರ ಶಿವಯೋಗಿ ಪುಣ್ಯಸ್ಮರಣೆ: ಸುವರ್ಣ ಮಹೋತ್ಸವಕ್ಕೆ ಹುಲಸೂರ ಸಜ್ಜು

Basavakumar Shivayogi Punyasmrane: ಹುಲಸೂರ: ಗಡಿನಾಡಿನ ನಡೆದಾಡುವ ದೇವರೆಂದೇ ಖ್ಯಾತರಾದ ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವವನ್ನು ಪಟ್ಟಣದ ಗುರು ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ.
Last Updated 29 ಡಿಸೆಂಬರ್ 2025, 5:37 IST
ಬಸವಕುಮಾರ ಶಿವಯೋಗಿ ಪುಣ್ಯಸ್ಮರಣೆ: ಸುವರ್ಣ ಮಹೋತ್ಸವಕ್ಕೆ ಹುಲಸೂರ ಸಜ್ಜು

ಹುಲಸೂರ: ಕಂದಾಯ ಇಲಾಖೆಯಿಂದ ಹದ್ದುಬಸ್ತು

Revenue Department Action: ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ ಭಾನುವಾರ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ ಅವರ ನೇತೃತ್ವದಲ್ಲಿ ಗ್ರಾಮದ ಒತ್ತುವರಿ ಮಾಡಲಾದ ಜಾಗವನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಹದ್ದುಬಸ್ತು ಕಾರ್ಯಾಚರಣೆ ನಡೆಸಲಾಯಿತು.
Last Updated 29 ಡಿಸೆಂಬರ್ 2025, 5:37 IST
ಹುಲಸೂರ: ಕಂದಾಯ ಇಲಾಖೆಯಿಂದ ಹದ್ದುಬಸ್ತು

ಇಂದ್ರಮ್ಮಾಗೆ ಜಾನಪದ ಪ್ರಶಸ್ತಿ: ನಾಗರಿಕರ ಸನ್ಮಾನ

Indramma Felicitation: ಔರಾದ್: ತಾಲ್ಲೂಕಿನ ಜೋಜನಾ ಗ್ರಾಮದ ಇಂದ್ರಮ್ಮ ಶಾಮರಾವ್ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದ್ದಕ್ಕೆ ನಾಗರಿಕರು ಸನ್ಮಾನಿಸಿದರು. ಕಾಯಕಯೋಗಿ ಟ್ರಸ್ಟ್ ವತಿಯಿಂದ ಜೋಜನಾ ಗ್ರಾಮದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
Last Updated 29 ಡಿಸೆಂಬರ್ 2025, 5:37 IST
ಇಂದ್ರಮ್ಮಾಗೆ ಜಾನಪದ ಪ್ರಶಸ್ತಿ: ನಾಗರಿಕರ ಸನ್ಮಾನ

ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ: ರಾಯಚೂರು, ವಿಜಯಪುರ ತಂಡಗಳ ಜಯಭೇರಿ

Under Fourteen Cricket Match: ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ 14 ವರ್ಷದ ಒಳಗಿನ ಬಾಲಕರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ರಾಯಚೂರು ಹಾಗೂ ವಿಜಯಪುರ ತಂಡಗಳು ಜಯಭೇರಿ ಬಾರಿಸಿದವು.
Last Updated 29 ಡಿಸೆಂಬರ್ 2025, 5:37 IST
ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ: ರಾಯಚೂರು, ವಿಜಯಪುರ ತಂಡಗಳ ಜಯಭೇರಿ

₹99 ಲಕ್ಷ ಹಣ ಹಿಂದಿರುಗಿಸದೆ ವಂಚನೆ: ಶಾಸಕ ಸಲಗರ ವಿರುದ್ಧ ಪ್ರಕರಣ ದಾಖಲು

ಶಾಸಕ ಶರಣು ಸಲಗರ ಸಾಲವಾಗಿ ಪಡೆದ ₹99 ಲಕ್ಷ ಹಿಂದಿರುಗಿಸದೆ ಮೋಸ ಮಾಡಿರುವ ಸಂಬಂಧ ನಗರದ ವ್ಯಾಪಾರಿ ಸಂಜೀವಕುಮಾರ ಸುಗೂರೆ ನೀಡಿರುವ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಡಿಸೆಂಬರ್ 2025, 20:35 IST
₹99 ಲಕ್ಷ ಹಣ ಹಿಂದಿರುಗಿಸದೆ ವಂಚನೆ: ಶಾಸಕ ಸಲಗರ ವಿರುದ್ಧ ಪ್ರಕರಣ ದಾಖಲು
ADVERTISEMENT

ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

Bidar Heavy Rain: 2025ನೇ ಸಾಲು ಬೀದರ್‌ ಜಿಲ್ಲೆಯ ಪಾಲಿಗೆ ಮಳೆಯ ವರ್ಷ ಎಂದೇ ಹೇಳಬಹುದು. ವರ್ಷದ ಹೆಚ್ಚಿನ ದಿನಗಳು ಜಿಲ್ಲೆಯ ಬಹುತೇಕ ಭಾಗಗಳು ಮಳೆಗೆ ಸಾಕ್ಷಿಯಾದವು. ಏಪ್ರಿಲ್‌ನಲ್ಲಿ ಶುರುವಾದ ಮಳೆ ಅಕ್ಟೋಬರ್‌ವರೆಗೆ ಸುರಿಯಿತು.
Last Updated 28 ಡಿಸೆಂಬರ್ 2025, 20:32 IST
ಮಳೆ ವರ್ಷ; ರೈತರಿಗೆ ಬರೆ ಎಳೆದ ಅತಿವೃಷ್ಟಿ

ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು

Christian Rights: ಪಟ್ಟಣದ ನಾಲಂದಾ ಶಾಲೆ ಬಳಿ ಪಾಸ್ಟರ್ ಶಿವಕುಮಾರ ಅವರು ಕ್ರಿಸಮಸ್ ಆಚರಣೆ ಮಾಡುವ ವೇಳೆ ಕೆಲವರು ಬೆದರಿಕೆ ಹಾಕಿದ್ದಾರೆ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭೆ ತಹಶೀಲ್ದಾರರಿಗೆ ದೂರು ಸಲ್ಲಿಸಿದೆ.
Last Updated 28 ಡಿಸೆಂಬರ್ 2025, 8:16 IST
ಪಾಸ್ಟರ್‌ಗೆ ಬೆದರಿಕೆ: ಕ್ರೈಸ್ತ ಮಹಾಸಭೆ ದೂರು

ರಾಷ್ಟ್ರೀಯ ಬಸವ ದಳ: ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದತ್ತು ಆಯ್ಕೆ

Basava Philosophy: ಬಸವ ತತ್ವ, ಸಮಾಜಸೇವೆ ಹಾಗೂ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಡಿಗೌಡಗಾಂವ ಗ್ರಾಮದ ದತ್ತು ರಾಘೋ ಅವರನ್ನು ಹುಲಸೂರ ತಾಲ್ಲೂಕು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
Last Updated 28 ಡಿಸೆಂಬರ್ 2025, 8:15 IST
ರಾಷ್ಟ್ರೀಯ ಬಸವ ದಳ: ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದತ್ತು ಆಯ್ಕೆ
ADVERTISEMENT
ADVERTISEMENT
ADVERTISEMENT