ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಕೀಳು ಪದ ಪ್ರಯೋಗಿಸಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.
Last Updated 10 ಫೆಬ್ರುವರಿ 2026, 8:23 IST
ಖೂಬಾ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಉಪ ಲೋಕಾಯುಕ್ತರಿಂದ ಎಸಿ ಸೇರಿದಂತೆ 6 ಜನರ ವಿರುದ್ಧ ಪ್ರಕರಣಕ್ಕೆ ನಿರ್ದೇಶನ

ಮಾಂಜಾದಿಂದ ವ್ಯಕ್ತಿ ಕತ್ತು ಸೀಳಿ ಸಾವು
Last Updated 10 ಫೆಬ್ರುವರಿ 2026, 7:23 IST
ಉಪ ಲೋಕಾಯುಕ್ತರಿಂದ ಎಸಿ ಸೇರಿದಂತೆ
6 ಜನರ ವಿರುದ್ಧ ಪ್ರಕರಣಕ್ಕೆ ನಿರ್ದೇಶನ

ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

ಬಸವಕಲ್ಯಾಣ(ಬೀದರ್‌ ಜಿಲ್ಲೆ): ಶಿಲ್ಪವೈಭವದ ಶಿವಮಂದಿರಕ್ಕೆ ಹೆಸರಾದ ತಾಲ್ಲೂಕಿನ ನಾರಾಯಣಪುರದಲ್ಲಿ ಚಾಲುಕ್ಯರ ಕಾಲದ ವಿಶಿಷ್ಟ ಶಿಲಾಶಾಸನ ದೊರೆತಿದೆ.
Last Updated 10 ಫೆಬ್ರುವರಿ 2026, 7:20 IST
ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

ಯುಜಿಸಿ 2026ರ ನಿಯಮ ಜಾರಿಗೆ ಆಗ್ರಹ

ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ
Last Updated 10 ಫೆಬ್ರುವರಿ 2026, 7:19 IST
ಯುಜಿಸಿ 2026ರ ನಿಯಮ ಜಾರಿಗೆ ಆಗ್ರಹ

ಬಸವಾದಿ ಶರಣರ ಸಂದೇಶ ಪಸರಿಸಿದ ಕೀರ್ತಿ ಹರ್ಡೇಕರ್‌ಗೆ: ಸಾಹಿತಿ ದೇವಿದಾಸ್‌

ಬೀದರ್‌: ‘ಬಸವಾದಿ ಶರಣರ ಸಂದೇಶಗಳನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಹರ್ಡೇಕರ್‌ ಮಂಜಪ್ಪನವರಿಗೆ ಸಲ್ಲುತ್ತದೆ’ ಎಂದು ಸಾಹಿತಿ ದೇವಿದಾಸ್‌ ಜೋಶಿ ತಿಳಿಸಿದರು.
Last Updated 10 ಫೆಬ್ರುವರಿ 2026, 7:18 IST
ಬಸವಾದಿ ಶರಣರ ಸಂದೇಶ ಪಸರಿಸಿದ ಕೀರ್ತಿ ಹರ್ಡೇಕರ್‌ಗೆ: ಸಾಹಿತಿ ದೇವಿದಾಸ್‌

ಹುಲಸೂರ: ಅನರ್ಹರಿಗೆ ಮಾಸಾಶನ; ಸೌಲಭ್ಯಗಳ ದುರುಪಯೋಗ

ಸಾಮಾಜಿಕ ಕಾರ್ಯಕರ್ತರ ಆರೋಪ; ಕಾನೂನು ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
Last Updated 10 ಫೆಬ್ರುವರಿ 2026, 7:15 IST
ಹುಲಸೂರ: ಅನರ್ಹರಿಗೆ ಮಾಸಾಶನ; ಸೌಲಭ್ಯಗಳ ದುರುಪಯೋಗ

ಭಾಲ್ಕಿ: ತಾಲ್ಲೂಕಿನ ಸಿದ್ದೇಶ್ವರ ಗ್ರಾಮದ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ

Bhalki Road Issue: ತಾಲ್ಲೂಕಿನ ಸಿದ್ದೇಶ್ವರ ಗ್ರಾಮದಿಂದ ತಳವಾಡ (ಕೆ) ಸಂಪರ್ಕಿಸುವ ಒಳ ರಸ್ತೆ ಮಣ್ಣಿನಿಂದ ಕೂಡಿರುವ ಕಚ್ಚಾ ರಸ್ತೆಯಾಗಿದ್ದು ರೈತರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಯನ್ನು ಡಾಂಬರೀಕರಣಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated 10 ಫೆಬ್ರುವರಿ 2026, 6:33 IST
ಭಾಲ್ಕಿ: ತಾಲ್ಲೂಕಿನ ಸಿದ್ದೇಶ್ವರ ಗ್ರಾಮದ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ
ADVERTISEMENT

ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

Manjha Ban: ಜನವರಿ 16ರಂದು ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬೈಕ್‌ ಮೇಲೆ ತೆರಳುವಾಗ ವ್ಯಕ್ತಿಯ ಕತ್ತಿಗೆ ಮಾಂಜಾ ಸಿಲುಕಿ ಸಾವನ್ನಪ್ಪಿದ ಪ್ರಕರಣವನ್ನು ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಗಂಭೀರವಾಗಿ ಪರಿಗಣಿಸಿದ್ದು, ಆರು ಜನರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
Last Updated 9 ಫೆಬ್ರುವರಿ 2026, 14:12 IST
ಮಾಂಜಾದಿಂದ ಕತ್ತು ಸೀಳಿ ವ್ಯಕ್ತಿ ಸಾವು;6 ಜನರ ವಿರುದ್ಧ ಪ್ರಕರಣ ದಾಖಲಿಸಿ: ವೀರಪ್ಪ

ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

Basavakalyana History: ಚಾಲುಕ್ಯರ ಕಾಲದ ವಿಶಿಷ್ಟ ಶಿಲಾ ಶಾಸನ ದೊರೆತಿದೆ. ಕಲ್ಯಾಣವನ್ನು 11ನೇ ಶತಮಾನದಲ್ಲಿ ರಾಜಧಾನಿಯನ್ನಾಗಿಸಿ ಚಾಲುಕ್ಯರು ಆಳ್ವಿಕೆ ಆರಂಭಿಸಿದ್ದರು. ಆಗ ಅಲ್ಲಿ ಅನೇಕ ಗುಡಿ ಗುಂಡಾರಗಳು ನಿರ್ಮಾಣವಾದವು. ನಗರಕ್ಕೆ ಹತ್ತಿಕೊಂಡಿರುವ ನಾರಾಯಣಪುರ ಭಾಗದಲ್ಲಿ ಅವಶೇಷಗಳು ಪತ್ತೆಯಾಗಿವೆ.
Last Updated 9 ಫೆಬ್ರುವರಿ 2026, 13:35 IST
ಬಸವಕಲ್ಯಾಣ: ಶಿಲ್ಪ ವೈಭವದ ಊರಲ್ಲಿ ಶಿಲಾ ಶಾಸನ ಪತ್ತೆ

ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ

Basavakalyana News: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಎರಡು ಕಾರುಗಳು ಸುಟ್ಟು ಹೋಗಿವೆ. ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಬಂದಿದ್ದ ಶಹಾಪುರದವರಿಗೆ ಸೇರಿದ ಕಾರುಗಳು ಇವಾಗಿವೆ.
Last Updated 9 ಫೆಬ್ರುವರಿ 2026, 11:29 IST
ಬೀದರ್‌: ಆಕಸ್ಮಿಕ ಬೆಂಕಿಗೆ ಎರಡು ಕಾರುಗಳು ಭಸ್ಮ
ADVERTISEMENT
ADVERTISEMENT
ADVERTISEMENT