ಬುಧವಾರ, 21 ಜನವರಿ 2026
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ

School Facilities: ಕಮಲನಗರ ತಾಲ್ಲೂಕಿನ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಶಾಸಕ ಪ್ರಭು ಚವ್ಹಾಣ ಮಂಗಳವಾರ ಭೇಟಿ ನೀಡಿ ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಶೌಚಾಲಯ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು.
Last Updated 21 ಜನವರಿ 2026, 4:57 IST
ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಿರಲಿ: ಸರ್ಕಾರಿ ಶಾಲೆಗೆ ಪ್ರಭು ಚವಾಣ್ ಭೇಟಿ

ಬಾಳಿನ ಸುಂದರತೆಗೆ ಗುರು ಕಾರುಣ್ಯವೇ ಮೂಲ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

Religious Discourse: ಮನುಷ್ಯನ ಜೀವನಕ್ಕೆ ಧರ್ಮವೇ ಶಾಶ್ವತ ನಂದಾದೀಪವಾಗಿದ್ದು, ಬದುಕನ್ನು ಶುದ್ಧ ಹಾಗೂ ಸುಂದರಗೊಳಿಸುವಲ್ಲಿ ಗುರು ಕಾರುಣ್ಯ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿಯ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
Last Updated 21 ಜನವರಿ 2026, 4:57 IST
ಬಾಳಿನ ಸುಂದರತೆಗೆ ಗುರು ಕಾರುಣ್ಯವೇ ಮೂಲ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಜಾತ್ರೆ ನಿಮಿತ್ತ ಇಂದಿನಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ
Last Updated 21 ಜನವರಿ 2026, 4:56 IST
ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಬೀದರ್| ಲಿಂಗಾಯತ ಪದ 12ನೇ ಶತಮಾನದ್ದು: ಸಿದ್ಧರಾಮ ಶರಣರು

Veerashaiva Debate: 12ನೇ ಶತಮಾನದಲ್ಲಿ ಇದ್ದದ್ದು ಬರೀ ಲಿಂಗಾಯತ ಅಥವಾ ಲಿಂಗವಂತ. ವೀರಶೈವ ಪದ ಬಂದದ್ದು 14ನೇ ಶತಮಾನದಿಂದ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಹೇಳಿದರು.
Last Updated 21 ಜನವರಿ 2026, 4:56 IST
ಬೀದರ್| ಲಿಂಗಾಯತ ಪದ 12ನೇ ಶತಮಾನದ್ದು: ಸಿದ್ಧರಾಮ ಶರಣರು

ಚನ್ನಬಸವ ಪಟ್ಟದೇವರು, ಭೀಮಣ್ಣ ಖಂಡ್ರೆ ಒಂದೇ ನಾಣ್ಯದ ಮುಖಗಳು: ಸಾಹಿತಿ ಸೋಮನಾಥ

Bheemanna Khandre Legacy: ಚನ್ನಬಸವ ಪಟ್ಟದ್ದೇವರು, ಭೀಮಣ್ಣ ಖಂಡ್ರೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು ಎಂದು ಹಿರಿಯ ಸಾಹಿತಿ ಸೋಮನಾಥ ನುಚ್ಚಾ ಹೇಳಿದರು. ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು.
Last Updated 21 ಜನವರಿ 2026, 4:56 IST
ಚನ್ನಬಸವ ಪಟ್ಟದೇವರು, ಭೀಮಣ್ಣ ಖಂಡ್ರೆ ಒಂದೇ ನಾಣ್ಯದ ಮುಖಗಳು: ಸಾಹಿತಿ ಸೋಮನಾಥ

ಬೀದರ್‌: ಈಶ್ವರ ಖಂಡ್ರೆಗೆ ಒಲಿದ ಪ್ರಭಾವಿ ಹುದ್ದೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ
Last Updated 21 ಜನವರಿ 2026, 4:56 IST
ಬೀದರ್‌: ಈಶ್ವರ ಖಂಡ್ರೆಗೆ ಒಲಿದ ಪ್ರಭಾವಿ ಹುದ್ದೆ

ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ

National Strength Call: ಭಾಲ್ಕಿಯಲ್ಲಿ ಹಿಂದೂ ಸಮ್ಮೇಳನದಲ್ಲಿ ರಾಮಚಂದ್ರ ಎಡಕೆ ಮಾತನಾಡಿ, ವಿಶ್ವಗುರು ಭಾರತಕ್ಕಾಗಿ ಹಿಂದೂ ಸಮಾಜ ಗಟ್ಟಿಯಾಗಬೇಕು ಮತ್ತು ಜಾಗೃತರಾಗಬೇಕು ಎಂದು ಹೇಳಿದರು.
Last Updated 20 ಜನವರಿ 2026, 4:50 IST
ಭಾಲ್ಕಿ | ವಿಶ್ವದಲ್ಲಿಯೇ ಶಕ್ತಿಶಾಲಿ ದೇಶ ನಮ್ಮದಾಗಲಿ: ರಾಮಚಂದ್ರ ಎಡಕೆ
ADVERTISEMENT

ಹುಲಸೂರ | ಧರ್ಮ–ಧನ ಎರಡೂ ಅಗತ್ಯ: ರಂಭಾಪುರಿ ಶ್ರೀ

relig
Last Updated 20 ಜನವರಿ 2026, 4:48 IST
ಹುಲಸೂರ | ಧರ್ಮ–ಧನ ಎರಡೂ ಅಗತ್ಯ: ರಂಭಾಪುರಿ ಶ್ರೀ

ಹುಮನಾಬಾದ್ | ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಡಾ. ಸಿದ್ದಲಿಂಗಪ್ಪ ಪಾಟೀಲ

Festival Facilities: ಹುಮನಾಬಾದ್ ಜಾತ್ರಾ ಮಹೋತ್ಸವದಂದು ಭಕ್ತರಿಗೆ ಶೌಚಾಲಯ, ನೀರು, ಆಂಬುಲೆನ್ಸ್, ಭದ್ರತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
Last Updated 20 ಜನವರಿ 2026, 4:46 IST
ಹುಮನಾಬಾದ್ | ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಡಾ. ಸಿದ್ದಲಿಂಗಪ್ಪ ಪಾಟೀಲ

ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು

Vemana Jayanti Message: ಬೀದರ್‌ನಲ್ಲಿ ಮಹಾಯೋಗಿ ವೇಮನರ 614ನೇ ಜಯಂತಿಯಲ್ಲಿ ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಧ್ವನಿ ಎತ್ತಿದ ತತ್ತ್ವಜ್ಞಾನಿ ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಸಚಿವ ರಹೀಂ ಖಾನ್ ಹೇಳಿದರು.
Last Updated 20 ಜನವರಿ 2026, 4:44 IST
ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು
ADVERTISEMENT
ADVERTISEMENT
ADVERTISEMENT