ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಔರಾದ್ | ಅಭಿವೃದ್ಧಿ ಕೆಲಸ ನಿಲ್ಲದು: ಶಾಸಕ ಪ್ರಭು ಚವಾಣ್

Prabhu Chavan MLA: ಔರಾದ್ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆ ಎದುರಾದರೂ ನಾನು ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
Last Updated 14 ಸೆಪ್ಟೆಂಬರ್ 2025, 6:37 IST
ಔರಾದ್ | ಅಭಿವೃದ್ಧಿ ಕೆಲಸ ನಿಲ್ಲದು: ಶಾಸಕ ಪ್ರಭು ಚವಾಣ್

ಹುಮನಾಬಾದ್: ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Student Protest: ಹುಮನಾಬಾದ್ ತಾಲ್ಲೂಕಿನ ಬಸೀರಾಪೂರ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.
Last Updated 14 ಸೆಪ್ಟೆಂಬರ್ 2025, 6:32 IST
ಹುಮನಾಬಾದ್: ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೀದರ್‌: ಬ್ರಿಮ್ಸ್‌ ನರ್ಸಿಂಗ್‌ ಕೋರ್ಸ್‌ ಸೀಟು ಸಂಖ್ಯೆ ಹೆಚ್ಚಳ

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅನುಮತಿ
Last Updated 14 ಸೆಪ್ಟೆಂಬರ್ 2025, 6:32 IST
ಬೀದರ್‌: ಬ್ರಿಮ್ಸ್‌ ನರ್ಸಿಂಗ್‌ ಕೋರ್ಸ್‌ ಸೀಟು ಸಂಖ್ಯೆ ಹೆಚ್ಚಳ

ಬೀದರ್‌: ನಾಲ್ಕನೇ ದಿನವೂ ಮುಂದುವರಿದ ಮಳೆ

Bidar Rainfall: ಬೀದರ್‌ ನಗರ ಹಾಗೂ ತಾಲ್ಲೂಕಿನ ಹಲವೆಡೆ ಸತತ ನಾಲ್ಕನೇ ದಿನವೂ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನಗೊಂಡಿದೆ.
Last Updated 14 ಸೆಪ್ಟೆಂಬರ್ 2025, 6:30 IST
ಬೀದರ್‌: ನಾಲ್ಕನೇ ದಿನವೂ ಮುಂದುವರಿದ ಮಳೆ

ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ

Open Well Safety: ಬೀದರ್ ತಾಲ್ಲೂಕಿನ ಬರೂರು ಹಾಗೂ ಗೌಸಪುರ ಗ್ರಾಮಗಳಲ್ಲಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಲಾಗಿದೆ. ಮಕ್ಕಳ ಸುರಕ್ಷತೆ ಬಗ್ಗೆ ಆತಂಕವೂ ನಿವಾರಣೆಯಾಗಿದೆ.
Last Updated 14 ಸೆಪ್ಟೆಂಬರ್ 2025, 6:30 IST
ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ

ಶಾಸಕ ಚವಾಣ್‌ಗೆ ವಾಟ್ಸ್ಆ್ಯಪ್‌ ಅಶ್ಲೀಲ ವಿಡಿಯೊ: ಆರೋಪಿ ಬಂಧನ

WhatsApp Scandal: ಶಾಸಕ ಪ್ರಭು ಚವಾಣ್ ಅವರ ವಾಟ್ಸ್ಆ್ಯಪ್‌ ಸಂಖ್ಯೆಗೆ ಅಶ್ಲೀಲ ವಿಡಿಯೋ ಕಳುಹಿಸಿ 30 ಸಾವಿರ ರೂ. ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 12:56 IST
ಶಾಸಕ ಚವಾಣ್‌ಗೆ ವಾಟ್ಸ್ಆ್ಯಪ್‌ ಅಶ್ಲೀಲ ವಿಡಿಯೊ: ಆರೋಪಿ ಬಂಧನ

ಬೀದರ್: ಬೆಳೆಹಾನಿ ಪರಿಹಾರಕ್ಕೆ ಸಿಎಂಗೆ ಮನವಿ

Farmer Compensation: ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ತೊಗರಿ, ಉದ್ದು, ಹೆಸರು, ಸೋಯಾಬಿನ್ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ, ರೈತರಿಗೆ ಪರಿಹಾರ ನೀಡುವಂತೆ ಮಾಜಿ ಸದಸ್ಯ ವಿಜಯಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Last Updated 13 ಸೆಪ್ಟೆಂಬರ್ 2025, 4:38 IST
ಬೀದರ್: ಬೆಳೆಹಾನಿ ಪರಿಹಾರಕ್ಕೆ ಸಿಎಂಗೆ ಮನವಿ
ADVERTISEMENT

ಭಾರಿ ಮಳೆಗೆ ತುಂಬಿ ಹರಿದ ಸೇತುವೆ: ಪರದಾಡಿದ ವಾಹನ ಸವಾರರು

Heavy Rain Bidar: ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದ ಸೇತುವೆ ಮೇಲಿಂದ ನೀರು ಹರಿದು ಹುಲಸೂರ-ಬಸವಕಲ್ಯಾಣ ಸಂಪರ್ಕ ಕಡಿತಗೊಂಡು ಸಂಚಾರ ಸ್ಥಗಿತವಾಯಿತು. ಮಳೆಯಿಂದ ತೊಗರಿ ಹಾಗೂ ಸೋಯಾ ಬೆಳೆ ಹಾನಿ ಸಂಭವಿಸಿದೆ ಎಂದು ರೈತರು ಪರಿಹಾರ ಬೇಡಿಕೆ ಮುಂದಿಟ್ಟಿದ್ದಾರೆ.
Last Updated 13 ಸೆಪ್ಟೆಂಬರ್ 2025, 4:38 IST
ಭಾರಿ ಮಳೆಗೆ ತುಂಬಿ ಹರಿದ ಸೇತುವೆ: ಪರದಾಡಿದ ವಾಹನ ಸವಾರರು

ಭಾರಿ ಮಳೆಯಿಂದ ಶೇ 60ರಷ್ಟು ಬೆಳೆ ಹಾನಿ: ನಿಖರ ಮಾಹಿತಿ ನೀಡಲು ಶಾಸಕ ಚವಾಣ್ ಸೂಚನೆ

Heavy Rain Karnataka: ಔರಾದ್ ಮತ್ತು ಕಮಲನಗರ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಶೇ 60ರಷ್ಟು ಬೆಳೆ ಹಾನಿಯಾಗಿದೆ. ನಿಖರ ಸರ್ವೆ ವರದಿ ತಯಾರಿಸಿ ರೈತರಿಗೆ ಪರಿಹಾರ ಒದಗಿಸುವಂತೆ ಶಾಸಕ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.
Last Updated 13 ಸೆಪ್ಟೆಂಬರ್ 2025, 4:38 IST
ಭಾರಿ ಮಳೆಯಿಂದ ಶೇ 60ರಷ್ಟು ಬೆಳೆ ಹಾನಿ: ನಿಖರ ಮಾಹಿತಿ ನೀಡಲು ಶಾಸಕ ಚವಾಣ್ ಸೂಚನೆ

ಬೀದರ್: ಮಳೆಯಲ್ಲೂ ಕ್ರೀಡಾಪಟುಗಳ ಸಾಮರ್ಥ್ಯ ಒರೆಗೆ

ಬೀದರ್‌ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟ
Last Updated 13 ಸೆಪ್ಟೆಂಬರ್ 2025, 4:38 IST
ಬೀದರ್: ಮಳೆಯಲ್ಲೂ ಕ್ರೀಡಾಪಟುಗಳ ಸಾಮರ್ಥ್ಯ ಒರೆಗೆ
ADVERTISEMENT
ADVERTISEMENT
ADVERTISEMENT