ಶನಿವಾರ, 2 ಆಗಸ್ಟ್ 2025
×
ADVERTISEMENT

ಬೀದರ್ (ಜಿಲ್ಲೆ)

ADVERTISEMENT

ಅರ್ಜುನ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ: ಸಚಿವ ಈಶ್ವರ ಖಂಡ್ರೆ

Forest Department: ಬೀದರ್: ಹಾಸನದ ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಸೋಮವಾರ (ಆ.4) ಗಜಪಯಣದ ವೇಳೆ...
Last Updated 2 ಆಗಸ್ಟ್ 2025, 7:38 IST
ಅರ್ಜುನ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ: ಸಚಿವ ಈಶ್ವರ ಖಂಡ್ರೆ

ಬೀದರ್‌ | ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಿರಲಿ: ಖಂಡ್ರೆ

Youth Against Addiction: ಬೀದರ್‌: ‘ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯ ಹೆಚ್ಚಿದ್ದು, ಅದಕ್ಕಾಗಿ ಹೆಚ್ಚಿನ ‌ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ಮಾಡಿದರು.
Last Updated 2 ಆಗಸ್ಟ್ 2025, 6:33 IST
ಬೀದರ್‌ | ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದಿರಲಿ: ಖಂಡ್ರೆ

ಹುಲಸೂರ | ಜೆಜೆಎಂ ಕಾಮಗಾರಿಗೆ ರಸ್ತೆ ಹಾಳು

ಗಮನ ಹರಿಸದ ಜನಪ್ರತಿನಿಧಿ, ಅಧಿಕಾರಿಗಳು: ಸಾರ್ವಜನಿಕರ ಆರೋಪ
Last Updated 2 ಆಗಸ್ಟ್ 2025, 6:32 IST
ಹುಲಸೂರ | ಜೆಜೆಎಂ ಕಾಮಗಾರಿಗೆ ರಸ್ತೆ ಹಾಳು

ಬೀದರ್‌ |ಒಳಮೀಸಲಾತಿ : ಕೇಶಮುಂಡನ- ಅರೆಬೆತ್ತಲೆ ಮೆರವಣಿಗೆ; ಮಾನವ ಸರಪಳಿ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗರಿಂದ ಪ್ರತಿಭಟನಾ ರ್‍ಯಾಲಿ
Last Updated 2 ಆಗಸ್ಟ್ 2025, 6:32 IST
ಬೀದರ್‌ |ಒಳಮೀಸಲಾತಿ : ಕೇಶಮುಂಡನ- ಅರೆಬೆತ್ತಲೆ ಮೆರವಣಿಗೆ; ಮಾನವ ಸರಪಳಿ

ಬಸವಕಲ್ಯಾಣ | 'ಕಸಾಯಿಖಾನೆಗೆ ಜಾನುವಾರು ಮಾರಾಟ ಸಲ್ಲದು'

ಗ್ರಾಮಸ್ಥರಿಗೆ ಪ್ರತಿಜ್ಞೆಗೈಯಲು ಶಾಸಕ ಶರಣು ಸಲಗರ ಸಲಹೆ
Last Updated 2 ಆಗಸ್ಟ್ 2025, 6:31 IST
ಬಸವಕಲ್ಯಾಣ | 'ಕಸಾಯಿಖಾನೆಗೆ ಜಾನುವಾರು ಮಾರಾಟ ಸಲ್ಲದು'

ಬೀದರ್‌ | ಮಾನವ ಕಳ್ಳ ಸಾಗಣೆ ಮೇಲಿರಲಿ ನಿಗಾ; ಈಶ್ವರ ಬಿ. ಖಂಡ್ರೆ

ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ
Last Updated 2 ಆಗಸ್ಟ್ 2025, 6:30 IST
ಬೀದರ್‌ |  ಮಾನವ ಕಳ್ಳ ಸಾಗಣೆ ಮೇಲಿರಲಿ ನಿಗಾ; ಈಶ್ವರ ಬಿ. ಖಂಡ್ರೆ

ಔರಾದ್ | ಇಂದಿಗೂ ಬಸ್ ಕಾಣದ ತಾಂಡಾ: ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು

Rural Transport Problem: ಔರಾದ್ ತಾಲ್ಲೂಕಿನ ಎಕಲಾರ ತಾಂಡಾದ 800 ಜನಸಂಖ್ಯೆಗಿರುವ ಗ್ರಾಮದಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣ, ಶಾಲಾ ಮಕ್ಕಳಿಗೆ ಕಾಲ್ನಡಿಗೆಯೇ ದಾರಿ. ಹೆಣ್ಣುಮಕ್ಕಳ ಶಿಕ್ಷಣಕ್ಕೂ ಅಡ್ಡಿ.
Last Updated 2 ಆಗಸ್ಟ್ 2025, 0:24 IST
ಔರಾದ್ | ಇಂದಿಗೂ ಬಸ್ ಕಾಣದ ತಾಂಡಾ: ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು
ADVERTISEMENT

ಪೊಲೀಸರು ಬಂಧಿಸುವುದು ಬಿಟ್ಟು ಬೆಂಬಲಕ್ಕೆ ನಿಂತರೇ?: ಅರವಿಂದಕುಮಾರ ಅರಳಿ

Sexual Assault Allegation: ಪ್ರತೀಕ್‌ ಚವಾಣ್‌ ಮೇಲಿನ ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸುವುದು ಬಿಟ್ಟು ಆತನ ಬೆಂಬಲಕ್ಕೆ ನಿಂತರೆ ಸಾಮಾನ್ಯ ಜನ ಭಯಭೀತರಾಗುವುದಿಲ್ಲವೇ’ ಎಂದು ಕಾಂಗ್ರೆಸ್‌ ಮುಖಂಡ ಅರವಿಂದಕುಮಾರ ಅರಳಿ ಪ್ರಶ್ನಿಸಿದ್ದಾರೆ.
Last Updated 1 ಆಗಸ್ಟ್ 2025, 15:20 IST
ಪೊಲೀಸರು ಬಂಧಿಸುವುದು ಬಿಟ್ಟು ಬೆಂಬಲಕ್ಕೆ ನಿಂತರೇ?: ಅರವಿಂದಕುಮಾರ ಅರಳಿ

ಮಾನವ ಕಳ್ಳಸಾಗಣೆ, ಮಾದಕ ದ್ರವ್ಯ ಜಾಲದ ಮೇಲಿರಲಿ ನಿಗಾ: ಸಚಿವ ಈಶ್ವರ ಖಂಡ್ರೆ ಸೂಚನೆ

ಬೀದರ್‌ ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಮಾದಕದ್ರವ್ಯ ಜಾಲದ ಮೇಲೆ ನಿಗಾ ವಹಿಸಿ, ಅದನ್ನು ತಡೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಪೊಲೀಸರಿಗೆ ಸೂಚನೆ ನೀಡಿದರು.
Last Updated 1 ಆಗಸ್ಟ್ 2025, 14:40 IST
ಮಾನವ ಕಳ್ಳಸಾಗಣೆ, ಮಾದಕ ದ್ರವ್ಯ ಜಾಲದ ಮೇಲಿರಲಿ ನಿಗಾ: ಸಚಿವ ಈಶ್ವರ ಖಂಡ್ರೆ ಸೂಚನೆ

Dharmasthala Case | ಧರ್ಮಸ್ಥಳ ಪ್ರಕರಣ ತಾರ್ಕಿಕ ಅಂತ್ಯಕ್ಕೆ: ಈಶ್ವರ ಖಂಡ್ರೆ

Dharmasthala Case: ‘ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವಕ್ಕಾಗಿ ಹುಡುಕಾಟ ನಡೆದಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಅರಣ್ಯ, ಪರಿಸರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 1 ಆಗಸ್ಟ್ 2025, 12:54 IST
Dharmasthala Case | ಧರ್ಮಸ್ಥಳ ಪ್ರಕರಣ ತಾರ್ಕಿಕ ಅಂತ್ಯಕ್ಕೆ: ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT