<figcaption>""</figcaption>.<p><strong>ನವದೆಹಲಿ: </strong>ಮಣ್ಣಿನ ಫಲವತ್ತತೆಯ ಕಾರ್ಡ್ನಲ್ಲಿ ಶಿಫಾರಸು ಮಾಡಿರುವಂತೆ ರಸಗೊಬ್ಬರ ಮತ್ತು ಪೌಷ್ಟಿಕಾಂಶಗಳನ್ನು ಬಳಸಿರುವುದರಿಂದ ಇಳುವರಿ ಶೇ 5ರಿಂದ ಶೇ 6ರಷ್ಟು ಹೆಚ್ಚಾಗಿದೆ.</p>.<p>ಬೆಳೆಗಳ ಆಧಾರದ ಮೇಲೆ ರೈತರ ವರಮಾನ ಒಂದು ಎಕರೆಗೆ ₹ 30 ಸಾವಿರದವರೆಗೂ ಏರಿಕೆಯಾಗಿದೆ ಎಂದುರಾಷ್ಟ್ರೀಯ ಉತ್ಪಾದಕತೆ ಸಮಿತಿಯು (ಎನ್ಪಿಸಿ) ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>2015ರಿಂದ ಮಣ್ಣಿನ ಫಲವತ್ತತೆಯ ಕಾರ್ಡ್ ಬಳಸಲು ಆರಂಭಿಸಿದ ಮೇಲೆ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ಪ್ರಮಾಣ ಶೇ 8 ರಿಂದ ಶೇ 10ರಷ್ಟು ಕಡಿಮೆಯಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<figcaption>""</figcaption>.<p><strong>ನವದೆಹಲಿ: </strong>ಮಣ್ಣಿನ ಫಲವತ್ತತೆಯ ಕಾರ್ಡ್ನಲ್ಲಿ ಶಿಫಾರಸು ಮಾಡಿರುವಂತೆ ರಸಗೊಬ್ಬರ ಮತ್ತು ಪೌಷ್ಟಿಕಾಂಶಗಳನ್ನು ಬಳಸಿರುವುದರಿಂದ ಇಳುವರಿ ಶೇ 5ರಿಂದ ಶೇ 6ರಷ್ಟು ಹೆಚ್ಚಾಗಿದೆ.</p>.<p>ಬೆಳೆಗಳ ಆಧಾರದ ಮೇಲೆ ರೈತರ ವರಮಾನ ಒಂದು ಎಕರೆಗೆ ₹ 30 ಸಾವಿರದವರೆಗೂ ಏರಿಕೆಯಾಗಿದೆ ಎಂದುರಾಷ್ಟ್ರೀಯ ಉತ್ಪಾದಕತೆ ಸಮಿತಿಯು (ಎನ್ಪಿಸಿ) ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.</p>.<p>2015ರಿಂದ ಮಣ್ಣಿನ ಫಲವತ್ತತೆಯ ಕಾರ್ಡ್ ಬಳಸಲು ಆರಂಭಿಸಿದ ಮೇಲೆ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ಪ್ರಮಾಣ ಶೇ 8 ರಿಂದ ಶೇ 10ರಷ್ಟು ಕಡಿಮೆಯಾಗಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>