ಚಂದಾದಾರಿಕೆಯಲ್ಲಿನ ಈ ನಿವ್ವಳ ಸೇರ್ಪಡೆಯು ಉದ್ಯೋಗ ಸೃಷ್ಟಿ, ಉದ್ಯೋಗ ಮಾರುಕಟ್ಟೆಯ ಔಪಚಾರಿಕತೆ ಮತ್ತು ಸಂಘಟಿತ/ ಅರೆ-ಸಂಘಟಿತ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯ ಪ್ರಯೋಜನ ಲಭಿಸುತ್ತಿರುವ ಸೂಚಕವಾಗಿದೆ ಎಂದು ಕೇಂದ್ರ ಕಾರ್ಮಿಕ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು. ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.