ಕ್ರೆಡಿವಾಚ್ ನಡೆಸಿದ ಆನ್ಲೈನ್ ವಿಚಾರಗೋಷ್ಠಿಯಲ್ಲಿ (ವೆಬಿನಾರ್) ದೇಶಿ ಉದ್ದಿಮೆಗಳ ಮೇಲಿನ ‘ಕೋವಿಡ್–19’ ಪರಿಣಾಮಗಳನ್ನು ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ವೆಬಿ ನಾರ್ನಲ್ಲಿ ಕಂಪನಿಯ ವಹಿವಾಟು ಮುಖ್ಯಸ್ಥ ಗಣಪತಿ ಜಿಆರ್, ಉತ್ಪನ್ನಗಳ ಮುಖ್ಯಸ್ಥ ಹೇಮಂತ್ ಜಿಸಿ, ಡೇಟಾ ವಿಜ್ಞಾನಿ ರಾಜಾರಂ ಬಿಎಸ್ಆರ್ ಅವರು ಭಾಗವಹಿಸಿ, ಉದ್ದಿಮೆ ವಲಯ ಎದುರಿಸಲಿರುವ ಸಂಕಷ್ಟ ಮತ್ತು ಭವಿ ಷ್ಯದ ಮುನ್ನೋಟದ ಒಳನೋಟ ನೀಡಿದ್ದಾರೆ.