‘ಸದ್ಯದ ಈ ಸ್ಥಿತಿಯ ಮೇಲೆ ಏನನ್ನೂ ಅಂದಾಜು ಮಾಡುವುದು ಕಷ್ಟ.ತೆರಿಗೆ ಸಮಸ್ಯೆ, ನಗದು ಬಿಕ್ಕಟ್ಟು, ಬಡ್ಡಿದರ ಕಡಿತ ಮತ್ತು ಆರ್ಥಿಕತೆಗೆ ಉತ್ತೇಜನ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರವೇ ಹಣಕಾಸು ವರ್ಷದ ದ್ವಿತೀಯಾರ್ದದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.