ಮಂಗಳವಾರ, 20 ಜನವರಿ 2026
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ರಕ್ತದಲ್ಲೇ ಬರೆಯುವ ಕಥೆ ವಿಜಯ್‌ ನಿರ್ದೇಶನದ ‘ಆಲ್ಫಾ’

Alpha Title Track: ‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಿರ್ದೇಶನದ ಹೊಸ ಸಿನಿಮಾ ‘ಆಲ್ಫಾ’ ಫೆ.20ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ರಿಲೀಸ್‌ ಆಗಿದೆ.
Last Updated 20 ಜನವರಿ 2026, 23:39 IST
ರಕ್ತದಲ್ಲೇ ಬರೆಯುವ ಕಥೆ ವಿಜಯ್‌ ನಿರ್ದೇಶನದ ‘ಆಲ್ಫಾ’

ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಚೌಕಿದಾರ್‌ ಸಿನಿಮಾ ಟ್ರೇಲರ್‌ ಬಿಡುಗಡೆ

Chowkidar Trailer Release: ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ಆ್ಯಕ್ಷನ್‌ ಕಟ್‌ ಹೇಳಿರುವ ‘ಚೌಕಿದಾರ್‌’ ಚಿತ್ರ ಜ.30ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
Last Updated 20 ಜನವರಿ 2026, 23:31 IST
ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಚೌಕಿದಾರ್‌ ಸಿನಿಮಾ ಟ್ರೇಲರ್‌ ಬಿಡುಗಡೆ

ಅಮೆಜಾನ್‌ ಪ್ರೈಮ್‌ನಲ್ಲಿ ದೀಕ್ಷಿತ್‌ ಶೆಟ್ಟಿ ಅವರ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ

Amazon Prime Release: ದೀಕ್ಷಿತ್‌ ಶೆಟ್ಟಿ ಮತ್ತು ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿರುವ ‘‌ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರ ಈಗ ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. ಸಿನಿಮಾ ಪ್ರೈಮ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಟ್ರೆಂಡಿಂಗ್‌ನಲ್ಲಿದೆ.
Last Updated 20 ಜನವರಿ 2026, 16:22 IST
ಅಮೆಜಾನ್‌ ಪ್ರೈಮ್‌ನಲ್ಲಿ ದೀಕ್ಷಿತ್‌ ಶೆಟ್ಟಿ ಅವರ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ

ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

Raksitha Shetty Speaks: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮೊದಲ ರನ್ನರ್‌ ಅಪ್‌ ಆಗಿರುವ ರಕ್ಷಿತಾ ಶೆಟ್ಟಿ, ಗಿಲ್ಲಿ ಮತ್ತು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಹಾಗೂ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
Last Updated 20 ಜನವರಿ 2026, 14:14 IST
ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

Censor Certificate Dispute: ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಂತರ, ಮದ್ರಾಸ್ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
Last Updated 20 ಜನವರಿ 2026, 13:04 IST
ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

Shivarajkumar: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್‌, ನಟ ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್ ಗೌರವಿಸಲಾಯಿತು
Last Updated 20 ಜನವರಿ 2026, 12:49 IST
ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

Dhruvanth Statement: ‘ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ಬನಿಯನ್‌–ಚಡ್ಡಿಯಲ್ಲಿಯೇ ಇದ್ದುಕೊಂಡು ಬಡವ ಎನ್ನುವಂತೆ ತೋರಿಸಿಕೊಂಡರು’ ಎಂದು ಧ್ರುವಂತ್ ಹೇಳಿದ್ದಾರೆ.
Last Updated 20 ಜನವರಿ 2026, 12:40 IST
ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್
ADVERTISEMENT

ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

Bigg Boss 12 Contestant: ‘ಬಡವ, ನಾನು ಇಂಥ ಸಮುದಾಯದವನು ಅಂತೆಲ್ಲ ಹೇಳಿಕೊಂಡು ನಾನು ಆಟ ಆಡಿಲ್ಲ’ ಎಂದು ಬಿಗ್‌ಬಾಸ್‌ ಸ್ಪರ್ಧಿ ಧ್ರುವಂತ್ ಸ್ಪಷ್ಟಪಡಿಸಿದ್ದು, ಬಡವರ ಮಕ್ಕಳ ಬೆಳವಣಿಗೆಗೆ ಯಾರು ತಡೆ ಇಲ್ಲವೆಂದು ಹೇಳಿದ್ದಾರೆ.
Last Updated 20 ಜನವರಿ 2026, 12:28 IST
ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

Atlee : ಚೆನ್ನೈ: ನಿರ್ದೇಶಕ ಆಟ್ಲಿ ಮತ್ತು ಪತ್ನಿ ಪ್ರಿಯಾ ಮೋಹನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಟ್ಲಿ, ನಮ್ಮ ಮನೆಗೆ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 20 ಜನವರಿ 2026, 11:46 IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ

Mango Paccha: ಉಡುಪಿ ಕೃಷ್ಣ ಮಠದ ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಾಯಕ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್, ನಾಯಕಿ ಕಾಜಲ್‌ ಕುಂದರ್‌ ಭಾಗಿಯಾಗಿದ್ದರು. ಉತ್ಸವದಲ್ಲಿ ಭಾಗಿಯಾಗಿದ್ದ ಪೃಥ್ವಿ ಅಂಬಾರ್, ಸಂಚಿತ್ ಸಂಜೀವ್ ಅವರಿಗೆ ಯು ಟಿ ಖಾದರ್ ಅಭಿನಂದಿಸಿದರು.
Last Updated 20 ಜನವರಿ 2026, 11:38 IST
ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ
ADVERTISEMENT
ADVERTISEMENT
ADVERTISEMENT