ಗುರುವಾರ, 10 ಜುಲೈ 2025
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿರುವ ಏಳು ಅಧ್ಯಾಯಗಳಲ್ಲಿ ‘ಮಹಾವತಾರ್‌..’ ಸರಣಿ

Animated Mythology: ‘ಮಹಾವತಾರ್ ನರಸಿಂಹ’ ಸಿನಿಮಾವು ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ದಶಕದವರೆಗೆ ಸಾಗಲಿರುವ ಬೃಹತ್‌ ಆನಿಮೇಟೆಡ್ ಸರಣಿಯ ಮೊದಲ ಅಧ್ಯಾಯವಾಗಿದೆ. ಅಶ್ವಿಕ್‌ ಕುಮಾರ್‌ ಈ ಅಧ್ಯಾಯದ...
Last Updated 10 ಜುಲೈ 2025, 22:35 IST
ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿರುವ ಏಳು ಅಧ್ಯಾಯಗಳಲ್ಲಿ ‘ಮಹಾವತಾರ್‌..’ ಸರಣಿ

ಜುಲೈ 25ಕ್ಕೆ ಮಹೇಶ್‌ ರವಿಕುಮಾರ್‌ ಅವರ ‘ಬಂದೂಕ್‌’ ಸಿನಿಮಾ ರಿಲೀಸ್‌

Crime Thriller: ಚಿತ್ರರಂಗಕ್ಕೆ ಹೊಸ ನಿರ್ದೇಶಕರ ಪ್ರವೇಶ ನಿರಂತರವಾಗಿ ಆಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಮಹೇಶ್‌ ರವಿಕುಮಾರ್‌. ‘ಬಂದೂಕ್‌’ ಎನ್ನುವ ಸಿನಿಮಾವನ್ನು ಇವರು ನಿರ್ದೇಶಿಸಿದ್ದು, ಸಿನಿಮಾ ಜುಲೈ 25ಕ...
Last Updated 10 ಜುಲೈ 2025, 22:19 IST
ಜುಲೈ 25ಕ್ಕೆ ಮಹೇಶ್‌ ರವಿಕುಮಾರ್‌ ಅವರ ‘ಬಂದೂಕ್‌’ ಸಿನಿಮಾ ರಿಲೀಸ್‌

ಜೋಗತಿ ವೇಷದಲ್ಲಿ ಶ್ರೀನಗರ ಕಿಟ್ಟಿ: ‘ವೇಷಗಳು’ ಎಂಬ ಸಣ್ಣ ಕಥೆಗೆ ಸಿನಿಮಾ ರೂಪ

Srinagara Kitty Role: ರವಿ ಬೆಳಗೆರೆ ಅವರ ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ‘ವೇಷಗಳು’ ಎಂಬ ಸಣ್ಣ ಕಥೆಯು ಸಿನಿಮಾ ರೂಪ ಪಡೆಯುತ್ತಿದೆ. ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಇ...
Last Updated 10 ಜುಲೈ 2025, 21:40 IST
ಜೋಗತಿ ವೇಷದಲ್ಲಿ ಶ್ರೀನಗರ ಕಿಟ್ಟಿ: ‘ವೇಷಗಳು’ ಎಂಬ ಸಣ್ಣ ಕಥೆಗೆ ಸಿನಿಮಾ ರೂಪ

KD- The Devil: ‘ಕೆಡಿ’ಯ ರಕ್ತಸಿಕ್ತ ಅಧ್ಯಾಯ!

KD- The Devil
Last Updated 10 ಜುಲೈ 2025, 16:24 IST
KD- The Devil: ‘ಕೆಡಿ’ಯ ರಕ್ತಸಿಕ್ತ ಅಧ್ಯಾಯ!

‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

Delhi HC Stays Release Of Udaipur Files: ಜುಲೈ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ.
Last Updated 10 ಜುಲೈ 2025, 15:49 IST
‘ಉದಯಪುರ ಫೈಲ್ಸ್‌’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ

‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

KD; The Devil ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಮುಖ್ಯಪಾತ್ರದಲ್ಲಿರುವ ‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
Last Updated 10 ಜುಲೈ 2025, 11:14 IST
‘ಕೆಡಿ’ ಸಿನಿಮಾದ ಟೀಸರ್ ಬಿಡುಗಡೆ: ಗಮನ ಸೆಳೆದ ಶಿಲ್ಪಾ ಶೆಟ್ಟಿ, ರಮೇಶ್ ಪಾತ್ರಗಳು

ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ

Prabhas Baahubali Poster: ಭಾರತೀಯ ಸಿನಿಮಾ ಕ್ಷೇತ್ರವನ್ನು ಹೊಸ ದಿಕ್ಕಿಗೆ ಕೊಂಡೊಯ್ದ ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷಗಳು ಕಳೆದಿವೆ.
Last Updated 10 ಜುಲೈ 2025, 10:33 IST
ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ
ADVERTISEMENT

‘ಧರ್ಮ ಚಾವಡಿ’ ತುಳು ಸಿನಿಮಾ 11ರಂದು ಬಿಡುಗಡೆ

Mangalore Film Release: ಮಂಗಳೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಡಿ ನಿರ್ಮಿಸಿದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ತುಳು ಸಿನಿಮಾ ‘ಧರ್ಮ ಚಾವಡಿ’ ಇದೇ 11 ರಂದು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಎಲ್ಲ...
Last Updated 10 ಜುಲೈ 2025, 5:55 IST
‘ಧರ್ಮ ಚಾವಡಿ’ ತುಳು ಸಿನಿಮಾ 11ರಂದು ಬಿಡುಗಡೆ

ಚಿತ್ರೀಕರಣ ಮುಗಿಸಿದ ‘ಕಮಲ್ ಶ್ರೀದೇವಿ’

ಸಚಿನ್ ಚಲುವರಾಯಸ್ವಾಮಿ ನಾಯಕನಾಗಿ ನಟಿಸಿರುವ ಕಮಲ್‌ ಶ್ರೀದೇವಿ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಈ ಚಿತ್ರವನ್ನು ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.
Last Updated 10 ಜುಲೈ 2025, 4:13 IST
ಚಿತ್ರೀಕರಣ ಮುಗಿಸಿದ ‘ಕಮಲ್ ಶ್ರೀದೇವಿ’

Sandalwood Film | ‘ವೆಂಕಟೇಶಾಯ ನಮಃ’ ಎಂದ ಹರೀಶ್ ರಾಜ್

Kannada Romantic Story: ಹರೀಶ್‌ ರಾಜ್‌ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ವೆಂಕಟೇಶಾಯ ನಮಃ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಪಿ.ಜನಾರ್ದನ್ ನಿರ್ಮಾಣದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
Last Updated 9 ಜುಲೈ 2025, 23:30 IST
Sandalwood Film | ‘ವೆಂಕಟೇಶಾಯ ನಮಃ’ ಎಂದ ಹರೀಶ್ ರಾಜ್
ADVERTISEMENT
ADVERTISEMENT
ADVERTISEMENT