ಶುಕ್ರವಾರ, 2 ಜನವರಿ 2026
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

Hardik Pandya & Mahika Sharma: ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆಗಿನ ಹೊಸ ವರ್ಷಾಚರಣೆಯ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 2 ಜನವರಿ 2026, 11:38 IST
ಗೆಳತಿ ಜೊತೆಗಿನ ಫೋಟೊ ಹಂಚಿಕೊಂಡ ಹಾರ್ದಿಕ್: ಅತ್ಯುತ್ತಮ ಜೋಡಿ ಎಂದ ನೆಟ್ಟಿಗರು

ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

Chikkanna New Film: ಚಂದನವನದ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮಿಪುತ್ರ’ ಸಿನಿಮಾಗೆ ಕೊನೆಗೂ ನಾಯಕ ನಟಿ ಸಿಕ್ಕಿದ್ದಾರೆ. ಎ.ಪಿ ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ಹೊಸ ಪ್ರತಿಭೆ ವಂದಿತಾ ನಾಯಕಿಯಾಗಿ ನಟಿಸಲಿದ್ದಾರೆ.
Last Updated 2 ಜನವರಿ 2026, 11:33 IST
ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ

ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?

Film Censorship: ರಣವೀರ್ ಸಿಂಗ್ ಅಭಿನಯದ ’ಧುರಂಧರ್’ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡು ಸತತ ನಾಲ್ಕನೇ ವಾರವೂ ಮುನ್ನುಗ್ಗುತ್ತಿದೆ. ಸದ್ಯ ಸಿನಿಮಾದ ಕೆಲವು ಸಂಭಾಷಣೆಯನ್ನು ಕಟ್ ಮಾಡಿ ಮರುಪ್ರದರ್ಶನ ಕಾಣುತ್ತಿದೆ.
Last Updated 2 ಜನವರಿ 2026, 11:21 IST
ಧುರಂಧರ್ ಸಿನಿಮಾದಲ್ಲಿ ಬಲೂಚ್, ಇಂಟೆಲಿಜೆನ್ಸ್ ಪದಗಳಿಗೆ ಕತ್ತರಿ ಹಾಕಿದ್ದು ಯಾಕೆ?

ತೀರ್ಥರೂಪ ತಂದೆಯವರಿಗೆ ಚಿತ್ರದಲ್ಲಿ ನಟಿ ಸಿತಾರ, ಪ್ರೇಕ್ಷಕರ ಮೆಚ್ಚುಗೆ

Teertharoopa Tandeyavarige: ‘ತೀರ್ಥರೂಪ ತಂದೆಯವರಿಗೆ’ ಸಿನಿಮಾವು ನಿನ್ನೆ(ಗುರುವಾರ) ತೆರೆಕಂಡಿದೆ. ಇದೀಗ ಚಿತ್ರತಂಡ ಪ್ರೇಕ್ಷಕರ ಅಭಿಪ್ರಾಯ ತಿಳಿಯಲು ಸಜ್ಜಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಂಡಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್
Last Updated 2 ಜನವರಿ 2026, 9:56 IST
ತೀರ್ಥರೂಪ ತಂದೆಯವರಿಗೆ ಚಿತ್ರದಲ್ಲಿ ನಟಿ  ಸಿತಾರ, ಪ್ರೇಕ್ಷಕರ ಮೆಚ್ಚುಗೆ

ಧರ್ಮೆಂದ್ರ ಕೇವಲ ವ್ಯಕ್ತಿಯಲ್ಲ, ಭಾವನೆ: ಗೆಳೆಯನನ್ನು ನೆನೆದ ಅಮಿತಾಭ್

Dharmendra: ಅಮಿತಾಭ್ ಬಚ್ಚನ್ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ 'ಇಕ್ಕಿಸ್' ಚಿತ್ರತಂಡ ಆಗಮಿಸಿತ್ತು. ಆ ವೇಳೆ ಬಚ್ಚನ್ ಅವರು ಆತ್ಮೀಯ ಗೆಳೆಯ ಧರ್ಮೇಂದ್ರ (89) ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Last Updated 2 ಜನವರಿ 2026, 7:37 IST
ಧರ್ಮೆಂದ್ರ ಕೇವಲ ವ್ಯಕ್ತಿಯಲ್ಲ, ಭಾವನೆ: ಗೆಳೆಯನನ್ನು ನೆನೆದ ಅಮಿತಾಭ್

ನನ್ನ ನಟನೆ ನೋಡಿ ಬೆನ್ನುತಟ್ಟಿದ್ದರು: ಚಿಕ್ಕಣ್ಣ ನೆನಪಿನ ಬುತ್ತಿಯಲ್ಲಿ ಪುನೀತ್

Chikkanna: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ನಟ ಚಿಕ್ಕಣ್ಣ ಮಾತನಾಡಿ ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿರುವ ನಟ ಚಿಕ್ಕಣ್ಣ, ‘ರಾಜಹುಲಿ’ ಚಿತ್ರಕ್ಕೆ
Last Updated 2 ಜನವರಿ 2026, 7:09 IST
ನನ್ನ ನಟನೆ ನೋಡಿ ಬೆನ್ನುತಟ್ಟಿದ್ದರು: ಚಿಕ್ಕಣ್ಣ ನೆನಪಿನ ಬುತ್ತಿಯಲ್ಲಿ ಪುನೀತ್

KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ

KKR team owner Shah Rukh Khan controversy Kannada: ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಖರೀದಿಗೆ ಸಂಬಂಧಿಸಿ ಬಿಜೆಪಿ ನಾಯಕ ಸಂಗೀತ್ ಸೋಮ್ ಶಾರುಖ್ ಖಾನ್ ವಿರುದ್ಧ ದೇಶದ್ರೋಹಿ ಆರೋಪ ಮಾಡಿದ್ದಾರೆ.
Last Updated 2 ಜನವರಿ 2026, 5:55 IST
KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ
ADVERTISEMENT

‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆ

Karikaada Movie: ನಟರಾಜ್ ಮತ್ತು ನಿರೀಕ್ಷಾ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ಕರಿಕಾಡ’ ಚಿತ್ರದಲ್ಲಿ ಗಿಲ್ಲಿ ವೆಂಕಟೇಶ್ ನಿರ್ದೇಶನದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆಯಾಗಿದೆ. ಈ ಚಿತ್ರ ಫೆಬ್ರುವರಿ 6ರಂದು ತೆರೆಗೆ ಬರಲಿದೆ.
Last Updated 2 ಜನವರಿ 2026, 0:45 IST
‘ಕರಿಕಾಡ’ ಚಿತ್ರದ ‘ಕಬ್ಬಿನ ಜಲ್ಲೆ’ ಹಾಡು ಬಿಡುಗಡೆ

‘ಟಾಕ್ಸಿಕ್‌’ ಮೇಲೆ ನಿರೀಕ್ಷೆ ಅಪಾರ; ವೃದ್ಧಿಸಬಹುದೆ ಚಿತ್ರರಂಗದ ವ್ಯವಹಾರ?

Sandalwood Outlook: 2025 ರಲ್ಲಿ ಕನ್ನಡದ ಸುಮಾರು 230ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಆದರೆ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದ್ದು ಎರಡು ಸಿನಿಮಾಗಳು ಮಾತ್ರ! ಹಾಕಿದ ಬಂಡವಾಳ ಮರುಗಳಿಕೆ ಮಾಡಿದ ಸಿನಿಮಾಗಳ ಸಂಖ್ಯೆ ಹತ್ತು ದಾಟಲಾರವು.
Last Updated 2 ಜನವರಿ 2026, 0:16 IST
‘ಟಾಕ್ಸಿಕ್‌’ ಮೇಲೆ ನಿರೀಕ್ಷೆ ಅಪಾರ; ವೃದ್ಧಿಸಬಹುದೆ ಚಿತ್ರರಂಗದ ವ್ಯವಹಾರ?

‘ಪ್ಯಾರ್‌’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಬಿಡುಗಡೆ

Kannada Song Release: ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಪ್ಯಾರ್’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 2 ಜನವರಿ 2026, 0:10 IST
‘ಪ್ಯಾರ್‌’ ಸಿನಿಮಾದ ‘ಒಂದೇ ಮಾತಲಿ ಹೇಳೋದಾದರೆ’ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT