ಮಂಗಳವಾರ, 25 ನವೆಂಬರ್ 2025
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಧರ್ಮೇಂದ್ರ ನುಡಿ ನಮನ: ಸ್ಫುರದ್ರೂಪಿ ನಟನ ಸಿನಿ ನೆನಪಿನ ಪುಟ..

Dharmendra death ಕಟ್ಟುಮಸ್ತು ಶರೀರ, ಎತ್ತರದ ನಿಲುವು ಇದ್ದ ಧರ್ಮೇಂದ್ರ ಸಿನಿಮಾ ನಟನಾಗುವ ಕನಸು ಹೊತ್ತು ಚಿಕ್ಕಪ್ರಾಯದಲ್ಲೇ ಮುಂಬೈಗೆ ವಲಸೆ ಹೋದದ್ದು ಸಿನಿಮೀಯ.
Last Updated 25 ನವೆಂಬರ್ 2025, 0:29 IST
ಧರ್ಮೇಂದ್ರ ನುಡಿ ನಮನ: ಸ್ಫುರದ್ರೂಪಿ ನಟನ ಸಿನಿ ನೆನಪಿನ ಪುಟ..

ಸಿನಿ ಸುದ್ದಿ | ‘ಅಪರಿಚಿತೆ’ ಟ್ರೇಲರ್‌ ಬಿಡುಗಡೆ

Aparichite Film Trailer: ‘ಅಪರಿಚಿತೆ’ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗೀತಪ್ರಿಯ ಸುರೇಶ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಟ್ರೇಲರ್ ಬಿಡುಗಡೆ ಮಾಡಿದರು.
Last Updated 24 ನವೆಂಬರ್ 2025, 23:14 IST
ಸಿನಿ ಸುದ್ದಿ | ‘ಅಪರಿಚಿತೆ’ ಟ್ರೇಲರ್‌ ಬಿಡುಗಡೆ

ಸಿನಿ ಸುದ್ದಿ | ನ.27ಕ್ಕೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ತೆರೆಗೆ

Release Delay Notice: ಕಳೆದ ನ.21ರಂದು ತೆರೆಕಾಣಬೇಕಿದ್ದ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಸಿನಿಮಾ ಒಂದು ವಾರ ಮುಂದೂಡಿಕೆಯಾಗಿದ್ದು, ಈಗ ನ.27ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಎಚ್‌.ಕೆ. ಪ್ರಕಾಶ್ ಮಾಹಿತಿ ನೀಡಿದ್ದಾರೆ.
Last Updated 24 ನವೆಂಬರ್ 2025, 22:21 IST
ಸಿನಿ ಸುದ್ದಿ | ನ.27ಕ್ಕೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ತೆರೆಗೆ

ಸಿನಿಸುದ್ದಿ | ‘ನೀ ನನ್ನವಳೇ..’ ಎಂದ ನಿಹಾರ್‌

Kannada Movie Song Release: ‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಎರಡನೇ ಹಾಡು ‘ನೀ ನನ್ನವಳೇ...’ ಬಿಡುಗಡೆಯಾಗಿದೆ. ನಿಹಾರ್ ಮುಕೇಶ್ ನಾಯಕನಾಗಿ ನಟಿಸಿದ್ದು, ರಚನಾ ಇಂದರ್ ಅವರ ಜೋಡಿಯಾಗಿದ್ದಾರೆ.
Last Updated 24 ನವೆಂಬರ್ 2025, 22:02 IST
ಸಿನಿಸುದ್ದಿ | ‘ನೀ ನನ್ನವಳೇ..’ ಎಂದ ನಿಹಾರ್‌

Bollywood | ರಾಹುಲ್‌ ಮೋದಿ ಜೊತೆ ಶ್ರದ್ಧಾ ಕಪೂರ್‌ ಸಿನಿಮಾ

Upcoming Film Announcement: ‘ಆಶಿಕಿ–2’, ‘ಏಕ್ ವಿಲನ್’ ಖ್ಯಾತಿಯ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‍ ಅವರು ರಾಹುಲ್ ಮೋದಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಕಥೆ ನವೋದ್ಯಮಗಳ ಕುರಿತಾಗಿದ್ದು, ಶ್ರದ್ಧಾ ಖಚಿತವಾಗಿ "ಸವಾಲಿನ ಪಾತ್ರ"ದಲ್ಲಿ ಕಾಣಿಸಲಿದ್ದಾರೆ.
Last Updated 24 ನವೆಂಬರ್ 2025, 21:40 IST
Bollywood | ರಾಹುಲ್‌ ಮೋದಿ ಜೊತೆ ಶ್ರದ್ಧಾ ಕಪೂರ್‌ ಸಿನಿಮಾ

PHOTOS: ಬಾಲಿವುಡ್‌ ನಟ ಧರ್ಮೇಂದ್ರ ಅವರ ಬದುಕಿನ ಚಿತ್ರಣ

Bollywood Legend Dharmendra: ಬಾಲಿವುಡ್ ಹಿರಿಯ ತಾರೆ ಧರ್ಮೇಂದ್ರ ಅವರು ‌ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.
Last Updated 24 ನವೆಂಬರ್ 2025, 14:11 IST
PHOTOS: ಬಾಲಿವುಡ್‌ ನಟ ಧರ್ಮೇಂದ್ರ ಅವರ ಬದುಕಿನ ಚಿತ್ರಣ
err

ಬಾಲಿವುಡ್ ನಟ ಧರ್ಮೇಂದ್ರ ನಿಧನ: ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು ಸಂತಾಪ

ಧರ್ಮೇಂದ್ರ ಅವರ ನಿಧನಕ್ಕೆ ರಾಷ್ಟ್ರದ ಪ್ರಮುಖ ನಾಯಕರು ರಾಹುಲ್ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಹಲವಾರು ಗಣ್ಯರು ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ. 7 ದಶಕಗಳ ಕಾಲ ಭಾರತೀಯ ಚಿತ್ರರಂಗಕ್ಕೆ ಅಪ್ರತಿಮ ಕೊಡುಗೆ ನೀಡಿದ ದಿಗ್ಗಜ ನಟನಿಗೆ ರಾಷ್ಟ್ರಮಟ್ಟದ ಶ್ರದ್ಧಾಂಜಲಿ.
Last Updated 24 ನವೆಂಬರ್ 2025, 13:06 IST
ಬಾಲಿವುಡ್ ನಟ ಧರ್ಮೇಂದ್ರ ನಿಧನ: ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು ಸಂತಾಪ
ADVERTISEMENT

ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಭಾವುಕರಾಗಿ ಹೇಳಿದ್ದೇನು ಗೊತ್ತಾ?

Dharmendra Filmfare Emotion: 1997ರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಅವರು ನಟನಾಗಬೇಕೆಂಬ ಕನಸು, ತಾಯಿಯ ಪ್ರೋತ್ಸಾಹ ಮತ್ತು ತಮ್ಮ ಭಾವನೆಗಳನ್ನು ಭಾವುಕರಾಗಿ ಹೇಳಿಕೊಂಡಿದ್ದರು.
Last Updated 24 ನವೆಂಬರ್ 2025, 12:31 IST
ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಾಗ ಧರ್ಮೇಂದ್ರ ಭಾವುಕರಾಗಿ ಹೇಳಿದ್ದೇನು ಗೊತ್ತಾ?

ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೆಕರ್: ಪೋಸ್ಟರ್ ಬಿಡುಗಡೆ

Mahesh Manjrekar: ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದಲ್ಲಿ ಬಾಲಿವುಡ್‌ ನಟ ಮಹೇಶ್ ಮಂಜ್ರೇಕರ್ ಅವರು ನಟಿಸುತ್ತಿದ್ದಾರೆ. ಈ ಬಗ್ಗೆ ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Last Updated 24 ನವೆಂಬರ್ 2025, 11:49 IST
ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೆಕರ್: ಪೋಸ್ಟರ್ ಬಿಡುಗಡೆ

ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ

Hema Malini Election: ಶೋಲೆ ಸಿನಿಮಾಗಳಲ್ಲಿ ಖಳನಾಯಕರ ಕೈಯಿಂದ ಹೇಮಾಮಾಲಿನಿಯನ್ನು ರಕ್ಷಿಸಿದ್ದ ನಟ ಧರ್ಮೇಂದ್ರ ಅವರು, ಈ ಹಿಂದೆ ಹೇಮಾ ಅವರನ್ನು ಚುನಾವಣೆಯಲ್ಲಿ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದರು.
Last Updated 24 ನವೆಂಬರ್ 2025, 11:34 IST
ಹೇಮಾ ಗೆಲ್ಲದಿದ್ದರೆ ಟ್ಯಾಂಕ್‌ನಿಂದ ಜಿಗಿದು ಸಾಯುತ್ತೇನೆ ಎಂದಿದ್ದ ಧರ್ಮೇಂದ್ರ
ADVERTISEMENT
ADVERTISEMENT
ADVERTISEMENT