ಶನಿವಾರ, 20 ಡಿಸೆಂಬರ್ 2025
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

BBK12 | ಉಸ್ತುವಾರಿನೇ ಸರಿಯಾಗಿರಲಿಲ್ಲ: ರಾಶಿಕಾಗೆ ಕಿಚ್ಚ ಸುದೀಪ್ ತರಾಟೆ

Bigg Boss Kannada: ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಉಸ್ತುವಾರಿಯಾಗಿದ್ದ ರಾಶಿಕಾಗೆ ಕಿಚ್ಚ ಸುದೀಪ್ ತರಾಟೆ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್‌ಗಳ ಕುರಿತು ಮಾಡಿದ ಉಸ್ತುವಾರಿ ಬಗ್ಗೆ ಸುದೀಪ್ ಗಂಭೀರವಾಗಿ ಮಾತನಾಡಿದ್ದಾರೆ.
Last Updated 20 ಡಿಸೆಂಬರ್ 2025, 11:36 IST
BBK12 | ಉಸ್ತುವಾರಿನೇ ಸರಿಯಾಗಿರಲಿಲ್ಲ: ರಾಶಿಕಾಗೆ ಕಿಚ್ಚ ಸುದೀಪ್ ತರಾಟೆ

2025ರ ಮೆಲುಕು | ಕ್ಷಣವೆಂಬುದೆ ವರುಷ, ಕಂಡಂತೆ ಹರುಷ: ನಟ ಕಿಶೋರ್ ಸಂದರ್ಶನ

Actor Kishore Interview: ನಟ ಕಿಶೋರ್‌ ಅವರು ಒಬ್ಬ ಕಲಾವಿದರಾಗಿ ಬದುಕನ್ನು ಅವರು ನೋಡುವ ದೃಷ್ಟಿಕೋನವೇ ಭಿನ್ನ. ಬದುಕಿನ ಹರಿವಿನ ಅರಿವಿನೊಂದಿಗೆ, ಕಾಲ, ಸಂತಸ, ಸಂಕಷ್ಟಗಳ ಬಗ್ಗೆ ಹಳೆ ವರುಷದ ನೆನಪಲ್ಲಿ, ಹೊಸ ವರ್ಷದಲ್ಲಿ ನೆಪದಲ್ಲಿ ಕಿಶೋರ್ ಅವರನ್ನು 'ಪ್ರಜಾವಾಣಿ ಡಿಜಿಟಲ್' ಮಾತನಾಡಿಸಿದಾಗ...
Last Updated 20 ಡಿಸೆಂಬರ್ 2025, 10:05 IST
2025ರ ಮೆಲುಕು |  ಕ್ಷಣವೆಂಬುದೆ ವರುಷ, ಕಂಡಂತೆ ಹರುಷ: ನಟ ಕಿಶೋರ್ ಸಂದರ್ಶನ

ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಪ್ರಚಾರಕ್ಕೆ ಬಂದ ನಟ ಉಗ್ರಂ ಮಂಜು

Mark Movie Pre Release Event: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ನಟ ಉಗ್ರಂ ಮಂಜು ಅವರು ಭಾಗವಹಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 9:38 IST
ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಪ್ರಚಾರಕ್ಕೆ ಬಂದ ನಟ ಉಗ್ರಂ ಮಂಜು

ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್‌: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ

Kichcha Sudeep Lifestyle: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಸಿನಿಮಾ ಹಾಗೂ ರಿಯಾಲಿಟಿ ಶೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶಗಳಿಗೆ ಹೋದಾಗ ಸ್ಥಳೀಯವಾಗಿ ಪ್ರಯಾಣಿಸಲು ಮೆಟ್ರೋ ಬಳಸುವುದಾಗಿ ಅವರು ಪ್ರಜಾವಾಣಿ ಜೊತೆ ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 7:55 IST
ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್‌: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ

Dhurandhar: ಭಾರತದಲ್ಲಿ ದಾಖಲೆಯ ಗಳಿಕೆ ಕಂಡ ರಣವೀರ್ ನಟನೆಯ ‘ಧುರಂಧರ್’

Ranveer Singh Film: ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ’ಧುರಂಧರ್’ ಭರ್ಜರಿ ಯಶಸ್ಸು ಗಳಿಸುತ್ತಿದೆ. ಮಾತ್ರವಲ್ಲ, ಬಾಕ್ಸ್ ಆಫೀಸ್ ಗಳಿಕೆಯಲ್ಲೂ ವಿಶೇಷ ಮೈಲುಗಲ್ಲು ತಲುಪಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 20 ಡಿಸೆಂಬರ್ 2025, 7:20 IST
Dhurandhar: ಭಾರತದಲ್ಲಿ ದಾಖಲೆಯ ಗಳಿಕೆ ಕಂಡ ರಣವೀರ್ ನಟನೆಯ ‘ಧುರಂಧರ್’

ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ಫಡಣವೀಸ್‌ ಕಾಲೆಳೆದ ನಟ ಕಿಶೋರ್

Actor Kishore Criticism: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ‘ಗಣಪತಿ ಬಪ್ಪಾ ಮೋರಯಾ’ ಎಂದು ಘೋಷಣೆ ಕೂಗುವ ಮೂಲಕ ಅಲ್ಲಿನ ಜನರ ಗಮನ ಸೆಳೆಯಲು ಮುಂದಾರು. ಈ ಘಟನೆಗೆ ಸಂಬಂಧಿಸಿದಂತೆ ನಟ ಕಿಶೋರ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 20 ಡಿಸೆಂಬರ್ 2025, 6:58 IST
ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ಫಡಣವೀಸ್‌ ಕಾಲೆಳೆದ ನಟ ಕಿಶೋರ್

ಥಾಯ್ಲೆಂಡ್‌ನಲ್ಲಿ ನಟ ದರ್ಶನ್: ಡೆವಿಲ್ ಚಿತ್ರೀಕರಣದ ತೆರೆ ಹಿಂದಿನ ಚಿತ್ರಗಳು

Devil Movie Shooting: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ದರ್ಶನ್ ಅವರ ನಟನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Last Updated 20 ಡಿಸೆಂಬರ್ 2025, 6:27 IST
ಥಾಯ್ಲೆಂಡ್‌ನಲ್ಲಿ ನಟ ದರ್ಶನ್: ಡೆವಿಲ್ ಚಿತ್ರೀಕರಣದ ತೆರೆ ಹಿಂದಿನ ಚಿತ್ರಗಳು
ADVERTISEMENT

ಮಲಯಾಳ ಹಿರಿಯ ನಟ, ನಿರ್ಮಾಪಕ ಶ್ರೀನಿವಾಸನ್ ನಿಧನ

Sreenivasan: ಮಲಯಾಳ ಚಿತ್ರರಂಗದ ಹಿರಿಯ ನಟ, ಬರಹಗಾರ, ನಿರ್ಮಾಪಕ ಶ್ರೀನಿವಾಸನ್ (69) ಅವರು ಶನಿವಾರ ನಿಧನರಾಗಿದ್ದಾರೆ.
Last Updated 20 ಡಿಸೆಂಬರ್ 2025, 4:45 IST
ಮಲಯಾಳ ಹಿರಿಯ ನಟ, ನಿರ್ಮಾಪಕ ಶ್ರೀನಿವಾಸನ್ ನಿಧನ

ಪ್ರಭಾಸ್ ನಟನೆಯ ದಿ ರಾಜಾ ಸಾಬ್‌ ಚಿತ್ರದ ‘ಸಹನಾ ಸಹನಾ...’ ಹಾಡು ಬಿಡುಗಡೆ

The Raja Saab: ನಟ ಪ್ರಭಾಸ್‌ ನಟನೆಯ ಹೊಸ ಸಿನಿಮಾ ‘ದಿ ರಾಜಾ ಸಾಬ್‌’ ಜ.9ರಂದು ತೆರೆಕಾಣುತ್ತಿದ್ದು, ಸಿನಿಮಾದ ‘ಸಹನಾ ಸಹನಾ..’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.
Last Updated 20 ಡಿಸೆಂಬರ್ 2025, 1:00 IST
ಪ್ರಭಾಸ್ ನಟನೆಯ ದಿ ರಾಜಾ ಸಾಬ್‌ ಚಿತ್ರದ ‘ಸಹನಾ ಸಹನಾ...’ ಹಾಡು ಬಿಡುಗಡೆ

‘ಯುವನ್‌ ರಾಬಿನ್‌ಹುಡ್‌’ ಮೂಲಕ ಕಾಲಿವುಡ್‌ಗೆ ಹೆಜ್ಜೆ ಇಟ್ಟ ವಿರೇನ್‌ ಕೇಶವ್‌

Yuvan Robinhood: ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟ ವಿರೇನ್‌ ಕೇಶವ್‌ ಕಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ‘ಯುವನ್‌ ರಾಬಿನ್‌ಹುಡ್‌’ ಎಂಬ ತಮಿಳು ಸಿನಿಮಾದಲ್ಲಿ ವಿರೇನ್‌ ಮುಖ್ಯಭೂಮಿಕೆಯಲ್ಲಿದ್ದಾರೆ.
Last Updated 20 ಡಿಸೆಂಬರ್ 2025, 0:28 IST
‘ಯುವನ್‌ ರಾಬಿನ್‌ಹುಡ್‌’ ಮೂಲಕ ಕಾಲಿವುಡ್‌ಗೆ ಹೆಜ್ಜೆ ಇಟ್ಟ ವಿರೇನ್‌ ಕೇಶವ್‌
ADVERTISEMENT
ADVERTISEMENT
ADVERTISEMENT