ಶನಿವಾರ, 22 ನವೆಂಬರ್ 2025
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

'Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

Web Series: ಮುಂಬೈ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರಗೊಳ್ಳುವ Mrs. ದೇಶಪಾಂಡೆ ವೆಬ್ ಸರಣಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಹಂತಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸತ್ಯಾನ್ವೇಷಣೆ ಅಪರಾಧ ಆಧಾರಿತ ವೆಬ್ ಸರಣಿಯು ಡಿಸೆಂಬರ್ರಂದು ಪ್ರಸಾರವಾಗಲಿದೆ
Last Updated 22 ನವೆಂಬರ್ 2025, 10:23 IST
'Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ  ಬಾಲಿವುಡ್ ನಟಿ ಮಾಧುರಿ ದೀಕ್ಷಿತ್

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

Madappana Song: ಸತೀಶ್‌ ನೀನಾಸಂ ನಾಯಕನಾಗಿ ನಟಿಸುತ್ತಿರುವ ‘ದಿ ರೈಸ್‌ ಆಫ್‌ ಅಶೋಕ’ ಸಿನಿಮಾ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಬಗ್ಗೆ ನಟ ಸತೀಶ್‌ ನೀನಾಸಂ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 9:16 IST
‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ಬಾಲಿವುಡ್ ಬೆಡಗಿ ನಟಿ ಕಾಜೋಲ್

Bollywood Actress: ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ನಟಿ ಕಾಜೋಲ್ ಕೆಂಪು ಗೌನ್ ಧರಿಸಿ ಕ್ಲಿಕ್ಕಿಸಿಕೊಂಡು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
Last Updated 22 ನವೆಂಬರ್ 2025, 7:51 IST
ವಿಭಿನ್ನ ಉಡುಗೆ ತೊಟ್ಟು ಕಣ್ಮನ ಸೆಳೆದ ಬಾಲಿವುಡ್ ಬೆಡಗಿ ನಟಿ ಕಾಜೋಲ್

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಆಡಿಯೊ ಬಿಡುಗಡೆ: ದಿನಾಂಕ ನಿಗದಿ

Jana Nayagan Audio Launch: ಕನ್ನಡದ ಪ್ರೊಡಕ್ಷನ್ ಹೌಸ್ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದೀಗ ದಳಪತಿ ವಿಜಯ್ ಅವರ ಅಭಿಮಾನಿಗಳಿಗೆ ಕೆವಿಎನ್ ಪ್ರೊಡಕ್ಷನ್ ಹೌಸ್ ಶುಭ ಸುದ್ದಿ ಕೊಟ್ಟಿದೆ.
Last Updated 22 ನವೆಂಬರ್ 2025, 7:29 IST
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಆಡಿಯೊ ಬಿಡುಗಡೆ: ದಿನಾಂಕ ನಿಗದಿ

Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

Haldi Ceremony: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ವಿವಾಹ ಸಂಭ್ರಮದಲ್ಲಿದ್ದಾರೆ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಶುಕ್ರವಾರಂದು ಖಚಿತಪಡಿಸಿದ್ದಾರೆ ವಿವಾಹ ಪೂರ್ವ ಹಳದಿ ಶಾಸ್ತ್ರದಲ್ಲಿ ಮಂದಾನ ಅವರ ಸಹ ಆಟಗಾರ್ತಿಯರು ಭಾಗಿಯಾಗಿದ್ದಾರೆ.
Last Updated 22 ನವೆಂಬರ್ 2025, 6:23 IST
Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Duniya Vijay: ಕಾಕ್ರೋಚ್ ಸುಧಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆಬಂದಿದ್ದ ಕಾಕ್ರೋಚ್ ಸುಧಿ ಅವರು ಈಗ ಸಿಟಿ ಲೈಟ್ಸ್ ಚಿತ್ರೀಕರಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
Last Updated 22 ನವೆಂಬರ್ 2025, 5:59 IST
PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 

Kannada Movie: ಶಿಕ್ಷಣ ತಂತ್ರವನ್ನೇ ಅರ್ಥವತ್ತಾಗಿ ಹೇಳುವ 'ಭಾರತಿ ಟೀಚರ್' ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡಿದ್ದು, ಸಚಿವ ಮಧು ಬಂಗಾರಪ್ಪ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 21 ನವೆಂಬರ್ 2025, 23:30 IST
Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 
ADVERTISEMENT

Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

Kannada Movie Teaser: ಶಶಿಕುಮಾರ್‌ ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರುದ್ರ ಅವತಾರ' ಟೀಸರ್ ಬಿಡುಗಡೆಯಾಗಿದೆ. ಪೋಷಕರ ಕುರಿತಾದ ಕಥೆಯುಳ್ಳ ಈ ಚಿತ್ರಕ್ಕೆ ಸವಾದ್ ಮಂಗಳೂರು ಆ್ಯಕ್ಷನ್‌ ಕಟ್ ಹೇಳಿದ್ದಾರೆ.
Last Updated 21 ನವೆಂಬರ್ 2025, 23:30 IST
Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

Akhanda sequel: ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದ ಬಳಿ ಶುಕ್ರವಾರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ-2’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
Last Updated 21 ನವೆಂಬರ್ 2025, 15:53 IST
ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

Freedom of Expression: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತನ ಕುರಿತು ನಿರ್ದೇಶಕ ಎಸ್.ಎಸ್. ರಾಜಮೌಳಿ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
Last Updated 21 ನವೆಂಬರ್ 2025, 15:53 IST
ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV
ADVERTISEMENT
ADVERTISEMENT
ADVERTISEMENT