ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ಫೋಟೊಶೂಟ್: ಬಿಕಿನಿಯಲ್ಲಿ ನತಾಶಾ ಮಿಂಚಿಂಗ್

Hardik Pandya Ex Wife: ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿದ್ದಾರೆ. ಆಕರ್ಷಕ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಾ ಇರುತ್ತಾರೆ. ವಿಚ್ಛೇದನದ ನಂತರ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದಾರೆ.
Last Updated 10 ಫೆಬ್ರುವರಿ 2026, 7:04 IST
ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ಫೋಟೊಶೂಟ್: ಬಿಕಿನಿಯಲ್ಲಿ ನತಾಶಾ ಮಿಂಚಿಂಗ್
err

ಇಳಯರಾಜ ಜೀವನಾಧಾರಿತ ಸಿನಿಮಾ ಮಾಡ್ತಾ ಇಲ್ವಾ ಮಾಥೇಶ್ವರನ್? ಇಲ್ಲಿದೆ ಅಸಲಿಯತ್ತು

Dhanush Ilayaraja Movie: ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶನ ಮಾಡುತ್ತಿಲ್ಲ, ನಿರ್ಮಾಕರು ಹೊಸ ನಿರ್ದೇಶಕರೊಂದಿಗೆ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.
Last Updated 10 ಫೆಬ್ರುವರಿ 2026, 6:48 IST
ಇಳಯರಾಜ ಜೀವನಾಧಾರಿತ ಸಿನಿಮಾ ಮಾಡ್ತಾ ಇಲ್ವಾ ಮಾಥೇಶ್ವರನ್? ಇಲ್ಲಿದೆ ಅಸಲಿಯತ್ತು

ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಭಾವುಕ ಪೋಸ್ಟ್

Upasana Konidela: ಜನಪ್ರಿಯ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಸಂಭ್ರಮದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಪತ್ನಿಯ ಹೆರಿಗೆಗಾಗಿ ಆಸ್ಪತ್ರೆಗೆ ಹೋಗುವ ಮೊದಲು ಏನೆಲ್ಲಾ ಆಯಿತು ಎಂಬ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.
Last Updated 10 ಫೆಬ್ರುವರಿ 2026, 6:31 IST
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಭಾವುಕ ಪೋಸ್ಟ್

ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ 'ಲಾಹೋರ್ 1947' ಬಿಡುಗಡೆ ದಿನಾಂಕ ನಿಗದಿ

Sunny Deol: ಬಾಲಿವುಡ್‌ ನಟ ಸನ್ನಿ ಡಿಯೋಲ್ ಹಾಗೂ ಪ್ರೀತಿ ಜಿಂಟಾ ನಟನೆಯ ಐತಿಹಾಸಿಕ ಸಿನಿಮಾ ‘ಲಾಹೋರ್ 1947’ ಆಗಸ್ಟ್ 13ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತ‌ಂಡ ತಿಳಿಸಿದೆ. ‘ಲಾಹೋರ್ 1947’ ಸಿನಿಮಾವನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡಿದ್ದಾರೆ.
Last Updated 10 ಫೆಬ್ರುವರಿ 2026, 5:10 IST
ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ 'ಲಾಹೋರ್ 1947' ಬಿಡುಗಡೆ ದಿನಾಂಕ ನಿಗದಿ

Kannada Movies: ‘ಆಲ್ಫಾ’ ಸಿನಿಮಾಗೆ ಶ್ರೀಮುರಳಿ ಸಾಥ್‌

Alpha Kannada Movie: ವಿಜಯ್‌ ನಿರ್ದೇಶನದ ಹಾಗೂ ಹೇಮಂತ್‌ ಕುಮಾರ್‌ ನಾಯಕನಾಗಿ ನಟಿಸಿರುವ ‘ಆಲ್ಫಾ-ಮೆನ್‌ ಲವ್‌ ವೆಂಜೆಂನ್ಸ್‌’ ಸಿನಿಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ನಟ ಶ್ರೀಮುರಳಿ ಬಿಡುಗಡೆಗೊಳಿಸಿದರು.
Last Updated 9 ಫೆಬ್ರುವರಿ 2026, 23:30 IST
Kannada Movies: ‘ಆಲ್ಫಾ’ ಸಿನಿಮಾಗೆ ಶ್ರೀಮುರಳಿ ಸಾಥ್‌

ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಉತ್ತರ ಕರ್ನಾಟಕದ ವೆಬ್‌ಸರಣಿ ‘ರಾಕ್ಷಸ’

Zee5 Kannada: ‘ಅಯ್ಯನ ಮನೆ’, ‘ಮಾರಿಗಲ್ಲು’ ವೆಬ್‌ಸರಣಿ ಬಳಿಕ ಜೀ5 ಮತ್ತೊಂದು ಕನ್ನಡ ವೆಬ್‌ಸರಣಿಯನ್ನು ಘೋಷಿಸಿದೆ. ‘ರಾಕ್ಷಸ’ ಎಂಬ ಶೀರ್ಷಿಕೆಯ ಈ ವೆಬ್‌ಸರಣಿಯನ್ನು ನಿರ್ದೇಶಕ ತರುಣ್‌ ಸುಧೀರ್‌ ತಮ್ಮ ತರುಣ್‌ ಸುಧೀರ್‌ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿದ್ದಾರೆ.
Last Updated 9 ಫೆಬ್ರುವರಿ 2026, 23:30 IST
ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಉತ್ತರ ಕರ್ನಾಟಕದ ವೆಬ್‌ಸರಣಿ ‘ರಾಕ್ಷಸ’

Sandalwood: ಕಾಶಿಯಲ್ಲಿ ‘ಲಕ್ಷ್ಮೀಪುತ್ರ’ ಕ್ಲೈಮ್ಯಾಕ್ಸ್‌

Chikkanna: ನಟ ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್‌ನ ಚಿತ್ರೀಕರಣ ಇತ್ತೀಚೆಗೆ ಕಾಶಿಯಲ್ಲಿ ನಡೆದಿದೆ. ನಿರ್ದೇಶಕ ಎ.ಪಿ.ಅರ್ಜುನ್‌ ಕಥೆ ಬರೆದು ತಮ್ಮದೇ ಎಪಿ ಅರ್ಜುನ್ ಫಿಲ್ಮ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
Last Updated 9 ಫೆಬ್ರುವರಿ 2026, 23:30 IST
Sandalwood: ಕಾಶಿಯಲ್ಲಿ ‘ಲಕ್ಷ್ಮೀಪುತ್ರ’ ಕ್ಲೈಮ್ಯಾಕ್ಸ್‌
ADVERTISEMENT

ನಿವೃತ್ತಿ ಬಳಿಕ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಗಾಯಕ ಅರೀಜಿತ್

Arijit Singh Live Performance: ಖ್ಯಾತ ಹಿನ್ನೆಲೆ ಗಾಯಕ ಅರೀಜಿತ್ ಸಿಂಗ್‌ ಅವರು ಈ ಹಿಂದೆ ಗಾಯನಕ್ಕೆ ನಿವೃತ್ತಿ ನೀಡುತ್ತೇನೆ ಎಂದು ಘೋಷಿಸಿದ್ದರು. ಆದರೆ ಕೋಲ್ಕತ್ತದಲ್ಲಿ ನಡೆದ ಸಿತಾರ್ ವಾದಕಿ ಅನುಷ್ಕಾ ಶಂಕರ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.
Last Updated 9 ಫೆಬ್ರುವರಿ 2026, 10:56 IST
ನಿವೃತ್ತಿ ಬಳಿಕ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಗಾಯಕ ಅರೀಜಿತ್

ಸ್ಪಿರಿಟ್‌ನಿಂದ ಪ್ರಕಾಶ್ ರಾಜ್ ಹೊರಕ್ಕೆ; ಹರಿದಾಡಿದ ಸುದ್ದಿಗೆ ನಟನ ಪ್ರತಿಕ್ರಿಯೆ

Prabhas Spirit Movie: ಪ್ರಭಾಸ್‌ ಮತ್ತು ತೃಪ್ತಿ ದಿಮ್ರಿ ನಟನೆಯ ಸ್ಪಿರಿಟ್‌ ಚಿತ್ರದಲ್ಲಿ ನಟಿಸಬೇಕಿದ್ದ ನಟ ಪ್ರಕಾಶ್‌ ರಾಜ್‌ ಅವರಿಗೂ ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗಾಗೂ ಭಿನ್ನಾಭಿಪ್ರಾಯ ಉಂಟಾಗಿದ್ದು, ಚಿತ್ರದಿಂದ ಪ್ರಕಾಶ್ ರಾಜ್‌ ಅವರನ್ನು ಕೈಬಿಡಲಾಗಿದೆ
Last Updated 9 ಫೆಬ್ರುವರಿ 2026, 10:38 IST
ಸ್ಪಿರಿಟ್‌ನಿಂದ ಪ್ರಕಾಶ್ ರಾಜ್ ಹೊರಕ್ಕೆ; ಹರಿದಾಡಿದ ಸುದ್ದಿಗೆ ನಟನ ಪ್ರತಿಕ್ರಿಯೆ

ಗೋವಾ ರೇಸ್‌ಗೆ ಸಜ್ಜಾದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ತಂಡದ ಬಗ್ಗೆ ಸುದೀಪ್ ಮಾತು

Indian Racing Festival Goa: ಬೆಂಗಳೂರು: ಗೋವಾದ ರಸ್ತೆಗಳು ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಗಾಗಿ ಹೈ–ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಮಾರ್ಪಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ನಟ ಹಾಗೂ ತಂಡದ ಮಾಲೀಕರಾದ ಕಿಚ್ಚ ಸುದೀಪ್ ಅವರು ಸ್ಟ್ರೀಟ್ ರೇಸಿಂಗ್ ಮಹತ್ವದ ಬಗ್ಗೆ ಮಾತನಾಡಿದ್ದಾರೆ.
Last Updated 9 ಫೆಬ್ರುವರಿ 2026, 10:25 IST
ಗೋವಾ ರೇಸ್‌ಗೆ ಸಜ್ಜಾದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು: ತಂಡದ ಬಗ್ಗೆ ಸುದೀಪ್ ಮಾತು
ADVERTISEMENT
ADVERTISEMENT
ADVERTISEMENT