ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’

VIROSH Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 7:56 IST
Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’
err

ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

Kodava Tradition: ನಟಿ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅವರು ನಿನ್ನೆ ಫೆಬ್ರವರಿ ಇಪ್ಪತ್ತಾರರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್​​ನಲ್ಲಿ ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.
Last Updated 27 ಫೆಬ್ರುವರಿ 2026, 7:26 IST
ಆಧುನಿಕತೆಯ ಸ್ಪರ್ಶವಿಲ್ಲದೆ ಸಂಪ್ರದಾಯ ಬದ್ಧವಾಗಿ ಹಸೆಮಣೆ ಏರಿದ ರಶ್ಮಿಕಾ-ವಿಜಯ್

ನಗುತ್ತಲೇ ಜೊತೆಯಾಗಿರಿ; ವಿಜಯ್–ರಶ್ಮಿಕಾಗೆ ಶುಭಕೋರಿದ ಸಹೋದರ ಆನಂದ್ ದೇವರಕೊಂಡ

Vijay Deverakonda: ಕೊನೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ದಂಪತಿಗಳಾಗಿದ್ದಾರೆ. ನಿನ್ನೆ ಫೆಬ್ರವರಿ ಇಪ್ಪತ್ತಾರರಂದು ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್​​ನಲ್ಲಿ ಶುಭ ಮುಹೂರ್ತದಲ್ಲಿ ಈ ಜೋಡಿ ತಮ್ಮ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
Last Updated 27 ಫೆಬ್ರುವರಿ 2026, 7:20 IST
ನಗುತ್ತಲೇ ಜೊತೆಯಾಗಿರಿ; ವಿಜಯ್–ರಶ್ಮಿಕಾಗೆ ಶುಭಕೋರಿದ ಸಹೋದರ ಆನಂದ್ ದೇವರಕೊಂಡ

ರಶ್ಮಿಕಾ ಉಟ್ಟ ಸೀರೆ, ಧರಿಸಿದ ಆಭರಣದ ವಿಶೇಷತೆ ಏನು? ಯಾಕಿಷ್ಟು ಟ್ರೆಂಡ್‌..

Vijay Deverakonda: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿ‌ಟ್ಟಿದ್ದಾರೆ. ಈ ತಾರಾ ಜೋಡಿ ಮದುವೆ ಸಂಭ್ರಮದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 5:47 IST
ರಶ್ಮಿಕಾ ಉಟ್ಟ ಸೀರೆ, ಧರಿಸಿದ ಆಭರಣದ ವಿಶೇಷತೆ ಏನು? ಯಾಕಿಷ್ಟು ಟ್ರೆಂಡ್‌..

ದರ್ಶನ್ ಆಪ್ತ ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾ ಬಿಡುಗಡೆಗೆ ಮೊದಲ ದಿನವೇ ವಿಳಂಬ

Kannada Movie: ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್‌ ಅಭಿನಯದ ‘ಹಯಗ್ರೀವ’ ಸಿನಿಮಾ ಇಂದು (ಫೆ.27) ಬೆಳಿಗ್ಗೆ 10:30ಕ್ಕೆ ಬಿಡುಗಡೆ ಆಗಬೇಕಿತ್ತು.
Last Updated 27 ಫೆಬ್ರುವರಿ 2026, 5:40 IST
ದರ್ಶನ್ ಆಪ್ತ ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾ ಬಿಡುಗಡೆಗೆ ಮೊದಲ ದಿನವೇ ವಿಳಂಬ

ಸೋಲು–ಗೆಲುವು ಪ್ರೇಕ್ಷಕರು ನಿರ್ಧರಿಸುತ್ತಾರೆ; ಸತೀಶ್‌ ನೀನಾಸಂ

Satish Neenasam Interview: ‘ದಿ ರೈಸ್ ಆಫ್ ಅಶೋಕ’ ಬಿಡುಗಡೆಯ ಮುನ್ನ ಸತೀಶ್ ನೀನಾಸಂ ಸಿನಿಮಾ ಪಯಣ, ಕೆಜಿಎಫ್–ಕಾಂತಾರ ಹೋಲಿಕೆ ಮತ್ತು ನಿರ್ದೇಶಕ ವಿನೋದ್ ದೋಂಡಾಳೆ ಕನಸಿನ ಬಗ್ಗೆ ಮಾತನಾಡಿದ್ದಾರೆ.
Last Updated 27 ಫೆಬ್ರುವರಿ 2026, 0:04 IST
ಸೋಲು–ಗೆಲುವು ಪ್ರೇಕ್ಷಕರು ನಿರ್ಧರಿಸುತ್ತಾರೆ; ಸತೀಶ್‌ ನೀನಾಸಂ

ಭಾವನೆಗಳು ಎಂದಿಗೂ ಬದಲಾಗುವುದಿಲ್ಲ; ರಾಜೇಂದ್ರ ಸಿಂಗ್ ಬಾಬು

Rajendra Singh Babu Interview: ‘ವೀರ ಕಂಬಳ’ ಚಿತ್ರದ ಮೂಲಕ ಮತ್ತೆ ಬಂದಿರುವ ನಿರ್ದೇಶಕ ಭಾವನೆಗಳು ಶಾಶ್ವತ ಎಂದು ಹೇಳಿ, ಇಂದಿನ ಚಿತ್ರೋದ್ಯಮದ ಸವಾಲುಗಳು ಮತ್ತು ತಂತ್ರಜ್ಞಾನ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2026, 23:45 IST
ಭಾವನೆಗಳು ಎಂದಿಗೂ ಬದಲಾಗುವುದಿಲ್ಲ; ರಾಜೇಂದ್ರ ಸಿಂಗ್ ಬಾಬು
ADVERTISEMENT

ಈ ವಾರ ಏಳು ಸಿನಿಮಾಗಳು ತೆರೆಗೆ

Sandalwood Releases: ಸತೀಶ್ ನೀನಾಸಂ, ಸಪ್ತಮಿ ಗೌಡ ಸೇರಿದಂತೆ ಹಲವು ತಾರೆಯರ ಏಳು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ. ಆ್ಯಕ್ಷನ್, ಥ್ರಿಲ್ಲರ್, ಪೌರಾಣಿಕ ಹಾಗೂ ಪ್ರೇಮಕಥೆಗಳು ಪ್ರೇಕ್ಷಕರ ಮುಂದೆ.
Last Updated 26 ಫೆಬ್ರುವರಿ 2026, 23:30 IST
ಈ ವಾರ ಏಳು ಸಿನಿಮಾಗಳು ತೆರೆಗೆ

ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

Adugodi Police Action: ಸಿನಿಮಾ ನಿರ್ದೇಶಕ ಅನೀಶ್ ಅಪಹರಣ ಪ್ರಕರಣದಲ್ಲಿ ನಟಿ ಸೇರಿ 11 ಮಂದಿಯನ್ನು ಬಂಧಿಸಲಾಗಿದೆ. ಚಿನ್ನಾಭರಣ, ನಗದು ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ.
Last Updated 26 ಫೆಬ್ರುವರಿ 2026, 16:10 IST
ನಿರ್ದೇಶಕ ಅನೀಶ್ ಅಪಹರಣ: ನಟಿ ಸೇರಿ 11 ಮಂದಿ ಬಂಧನ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ

Rashmika Mandanna Marriage: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‌ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಫೆ.26) ಉದಯಪುದಲ್ಲಿ ಈ ಜನಪ್ರಿಯ ಜೋಡಿಯು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇತ್ತೀಚೆಗೆ ಈ ಇಬ್ಬರೂ ವಿವಾಹದ ಕುರಿತು
Last Updated 26 ಫೆಬ್ರುವರಿ 2026, 16:04 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ
ADVERTISEMENT
ADVERTISEMENT
ADVERTISEMENT