ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

Mantralaya: ಮಂತ್ರಾಲಯ (ರಾಯಚೂರು): ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಒಂದು ವಾರ ನಡೆದ ಗುರುವೈಭವೋತ್ಸವ ಕಾರ್ಯಕ್ರಮಗಳು ಮಂಗಳವಾರ ರಾತ್ರಿ ಮುಕ್ತಾಯಗೊಂಡವು. ಚಲನಚಿತ್ರ ನಿರ್ದೇಶಕರಾದ ರಿಷಭ್‌ ಶೆಟ್ಟಿ, ಜಗ್ಗೇಶ್, ಲಕ್ಷ್ಮೀನಾರಾಯಣ ಪ್ರೊಡಕ್ಷನ್‌ನ ರಘು ಭಟ್.
Last Updated 25 ಫೆಬ್ರುವರಿ 2026, 3:58 IST
ರಾಘವೇಂದ್ರ ಗುರುವೈಭವೋತ್ಸವ: ರಿಷಭ್ ಶೆಟ್ಟಿ, ಜಗ್ಗೇಶ್ ಸೇರಿ ಗಣ್ಯರಿಗೆ ಸನ್ಮಾನ

ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ

Mantralaya: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ (ಜನ್ಮದಿನ) ಪ್ರಯುಕ್ತ, ಮಂಗಳವಾರ ನಟ, ಚಲನಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ ನೀಡಿದರು.
Last Updated 25 ಫೆಬ್ರುವರಿ 2026, 1:44 IST
ರಾಘವೇಂದ್ರ ಸ್ವಾಮಿ ವರ್ಧಂತಿ ಉತ್ಸವ: ಮಂತ್ರಾಲಯಕ್ಕೆ ನಟ ರಿಷಭ್ ಶೆಟ್ಟಿ ಭೇಟಿ

ಮಣಿಪುರಿ ಚಿತ್ರ: ಕಳೆದು ಹೋದ ಅಪ್ಪನ ಹುಡುಕಾಟದ ‘ಬೂಂಗ್‌’

BAFTA Winning Film: ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಕಳೆದು ಹೋದ ತಂದೆಯನ್ನು ಹುಡುಕುವ ಬಾಲಕನ ಕಥೆಯ ‘ಬೂಂಗ್‌’ ಮಣಿಪುರಿ ಚಿತ್ರ ಬಾಫ್ಟಾ ಪ್ರಶಸ್ತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
Last Updated 25 ಫೆಬ್ರುವರಿ 2026, 1:19 IST
ಮಣಿಪುರಿ ಚಿತ್ರ: ಕಳೆದು ಹೋದ ಅಪ್ಪನ ಹುಡುಕಾಟದ ‘ಬೂಂಗ್‌’

ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’

Siddi Community Film: ಉತ್ತರ ಕನ್ನಡದ ಸಿದ್ದಿ ಜನಾಂಗದ ಸಂಸ್ಕೃತಿ ಮತ್ತು 1995ರ ಕಾಲಘಟ್ಟದ ಕಥೆಯನ್ನು ಒಳಗೊಂಡ ‘ದೇವಸಸ್ಯ’ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
Last Updated 24 ಫೆಬ್ರುವರಿ 2026, 23:43 IST
 ಸಿದ್ದಿ ಸಂಸ್ಕೃತಿಯ ಸಿನಿಮಾ: ಸಿದ್ದಿ ಜನಾಂಗದ ‘ದೇವಸಸ್ಯ’

ಸಿನಿಮಾ: ತೆರೆಗೆ ಬರಲು ಸಜ್ಜಾದ ‘ಶಿಖಂಡಿ’

Kannada Suspense Thriller: ಮಹಾಭಾರತದ ಶಿಖಂಡಿ ಪಾತ್ರದಿಂದ ಪ್ರೇರಿತ ಈ ಚಿತ್ರವು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಕೌಟುಂಬಿಕ ಕಥಾಹಂದರದಲ್ಲಿ ಮೂಡಿಬಂದಿದೆ; ಮೇನಲ್ಲಿ ಬಿಡುಗಡೆ ಯೋಜನೆ.
Last Updated 24 ಫೆಬ್ರುವರಿ 2026, 23:38 IST
ಸಿನಿಮಾ: ತೆರೆಗೆ ಬರಲು ಸಜ್ಜಾದ ‘ಶಿಖಂಡಿ’

ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

Renukaswamy Case Update: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾಗೌಡ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.
Last Updated 24 ಫೆಬ್ರುವರಿ 2026, 19:02 IST
ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್

Bollywood Actor: ‘ಪಲ್ಲವಿ ಅನು ಪಲ್ಲವಿ’ ಚಿತ್ರದ ಖ್ಯಾತಿಯ ಬಾಲಿವುಡ್ ನಟ ಅನಿಲ್ ಕಪೂರ್ (69) ಅವರು ಚಿತ್ರರಂಗದಲ್ಲಿ 40ನೇ ವರ್ಷ ಪೂರೈಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡ ಅನಿಲ್ ಕಪೂರ್ ಅವರು, ನನ್ನನ್ನು ಬೆಳೆಸಿದ ಪ್ರೇಕ್ಷಕರಿಗೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.
Last Updated 24 ಫೆಬ್ರುವರಿ 2026, 12:51 IST
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್
ADVERTISEMENT

ಒಂದಾದ ದಿಗ್ಗಜರು; ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್

Amitabh Bachchan Kamal Haasan: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿ ನಟಿಸೋದಕ್ಕೆ ಸಜ್ಜಾಗಿದ್ದಾರೆ. ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾದ ಚಿತ್ರೀಕರಣ ಆರಂಭವಾದ ಬೆನ್ನಲ್ಲೆ ಚಿತ್ರತಂಡ ಅಪ್‌ಡೇಟ್‌ ಕೊಟ್ಟಿದೆ.
Last Updated 24 ಫೆಬ್ರುವರಿ 2026, 11:40 IST
ಒಂದಾದ ದಿಗ್ಗಜರು; ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್

ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ

Dushyanth Wedding: ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಅವರು ವಿವಾಹಕ್ಕೆ ಸಜ್ಜಾಗಿದ್ದಾರೆ. ದುಷ್ಯಂತ್‌ ಅವರು ರಚನಾ ಎಂಬುವರ ಜೊತೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರು ಇಂದು ಮೆಹಂದಿ ಸಂಭ್ರಮದಲ್ಲಿದ್ದಾರೆ.
Last Updated 24 ಫೆಬ್ರುವರಿ 2026, 11:37 IST
ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ
err

ಜಾತ್ಯತೀತ ರಾಜ್ಯವನ್ನು ತಪ್ಪು ಬಿಂಬಿಸುತ್ತಿರುವ 'ಕೇರಳ ಸ್ಟೋರಿ 2': ಹೈಕೋರ್ಟ್

Kerala High Court: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 24 ಫೆಬ್ರುವರಿ 2026, 11:25 IST
ಜಾತ್ಯತೀತ ರಾಜ್ಯವನ್ನು ತಪ್ಪು ಬಿಂಬಿಸುತ್ತಿರುವ 'ಕೇರಳ ಸ್ಟೋರಿ 2': ಹೈಕೋರ್ಟ್
ADVERTISEMENT
ADVERTISEMENT
ADVERTISEMENT