ಬುಧವಾರ, 21 ಜನವರಿ 2026
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

Shivarajkumar Kichcha Sudeep: ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾದ ಬೆನ್ನಲ್ಲೇ ಗಿಲ್ಲಿ ನಟ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ. ಬಿಗ್‌ಬಾಸ್-12ನೇ ಆವೃತ್ತಿಯ ಫಿನಾಲೆ ವೇಳೆ ಶಿವರಾಜ್ ಕುಮಾರ್ ಅವರು ಗಿಲ್ಲಿ ಗೆಲ್ಲುತ್ತಾರೆ ಎಂದಿದ್ದರು.
Last Updated 21 ಜನವರಿ 2026, 6:21 IST
ಬಿಗ್‌ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ

‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ ಸಿನಿಮಾ ಫೆಬ್ರುವರಿ 6ಕ್ಕೆ ತೆರೆಗೆ

Judicial Custody Movie: ನಟ ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚೇತನ್ ಜೈರಾಮ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಫೆ.6ರಂದು ತೆರೆಗೆ ಬರಲಿದೆ.
Last Updated 21 ಜನವರಿ 2026, 0:16 IST
‘ಡಾಲಿ ಪಿಕ್ಚರ್ಸ್’ ನಿರ್ಮಾಣದ ‘ಜೆಸಿ’ ಸಿನಿಮಾ ಫೆಬ್ರುವರಿ 6ಕ್ಕೆ ತೆರೆಗೆ

ರಕ್ತದಲ್ಲೇ ಬರೆಯುವ ಕಥೆ ವಿಜಯ್‌ ನಿರ್ದೇಶನದ ‘ಆಲ್ಫಾ’

Alpha Title Track: ‘ಗೀತಾ’, ‘ಗುರುದೇವ ಹೊಯ್ಸಳ’ ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ್‌ ನಿರ್ದೇಶನದ ಹೊಸ ಸಿನಿಮಾ ‘ಆಲ್ಫಾ’ ಫೆ.20ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ರಿಲೀಸ್‌ ಆಗಿದೆ.
Last Updated 20 ಜನವರಿ 2026, 23:39 IST
ರಕ್ತದಲ್ಲೇ ಬರೆಯುವ ಕಥೆ ವಿಜಯ್‌ ನಿರ್ದೇಶನದ ‘ಆಲ್ಫಾ’

ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಚೌಕಿದಾರ್‌ ಸಿನಿಮಾ ಟ್ರೇಲರ್‌ ಬಿಡುಗಡೆ

Chowkidar Trailer Release: ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ ಬಂಡಿಯಪ್ಪ ಆ್ಯಕ್ಷನ್‌ ಕಟ್‌ ಹೇಳಿರುವ ‘ಚೌಕಿದಾರ್‌’ ಚಿತ್ರ ಜ.30ರಂದು ತೆರೆಕಾಣುತ್ತಿದ್ದು, ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.
Last Updated 20 ಜನವರಿ 2026, 23:31 IST
ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಚೌಕಿದಾರ್‌ ಸಿನಿಮಾ ಟ್ರೇಲರ್‌ ಬಿಡುಗಡೆ

ಅಮೆಜಾನ್‌ ಪ್ರೈಮ್‌ನಲ್ಲಿ ದೀಕ್ಷಿತ್‌ ಶೆಟ್ಟಿ ಅವರ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ

Amazon Prime Release: ದೀಕ್ಷಿತ್‌ ಶೆಟ್ಟಿ ಮತ್ತು ಬೃಂದಾ ಆಚಾರ್ಯ ಜೋಡಿಯಾಗಿ ನಟಿಸಿರುವ ‘‌ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಚಿತ್ರ ಈಗ ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. ಸಿನಿಮಾ ಪ್ರೈಮ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಟ್ರೆಂಡಿಂಗ್‌ನಲ್ಲಿದೆ.
Last Updated 20 ಜನವರಿ 2026, 16:22 IST
ಅಮೆಜಾನ್‌ ಪ್ರೈಮ್‌ನಲ್ಲಿ ದೀಕ್ಷಿತ್‌ ಶೆಟ್ಟಿ ಅವರ ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ

ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

Raksitha Shetty Speaks: ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮೊದಲ ರನ್ನರ್‌ ಅಪ್‌ ಆಗಿರುವ ರಕ್ಷಿತಾ ಶೆಟ್ಟಿ, ಗಿಲ್ಲಿ ಮತ್ತು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ ಹಾಗೂ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
Last Updated 20 ಜನವರಿ 2026, 14:14 IST
ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ

ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

Censor Certificate Dispute: ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಂತರ, ಮದ್ರಾಸ್ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
Last Updated 20 ಜನವರಿ 2026, 13:04 IST
ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್
ADVERTISEMENT

ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

Shivarajkumar: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್‌, ನಟ ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್ ಗೌರವಿಸಲಾಯಿತು
Last Updated 20 ಜನವರಿ 2026, 12:49 IST
ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

Dhruvanth Statement: ‘ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ಬನಿಯನ್‌–ಚಡ್ಡಿಯಲ್ಲಿಯೇ ಇದ್ದುಕೊಂಡು ಬಡವ ಎನ್ನುವಂತೆ ತೋರಿಸಿಕೊಂಡರು’ ಎಂದು ಧ್ರುವಂತ್ ಹೇಳಿದ್ದಾರೆ.
Last Updated 20 ಜನವರಿ 2026, 12:40 IST
ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

Bigg Boss 12 Contestant: ‘ಬಡವ, ನಾನು ಇಂಥ ಸಮುದಾಯದವನು ಅಂತೆಲ್ಲ ಹೇಳಿಕೊಂಡು ನಾನು ಆಟ ಆಡಿಲ್ಲ’ ಎಂದು ಬಿಗ್‌ಬಾಸ್‌ ಸ್ಪರ್ಧಿ ಧ್ರುವಂತ್ ಸ್ಪಷ್ಟಪಡಿಸಿದ್ದು, ಬಡವರ ಮಕ್ಕಳ ಬೆಳವಣಿಗೆಗೆ ಯಾರು ತಡೆ ಇಲ್ಲವೆಂದು ಹೇಳಿದ್ದಾರೆ.
Last Updated 20 ಜನವರಿ 2026, 12:28 IST
ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್
ADVERTISEMENT
ADVERTISEMENT
ADVERTISEMENT