ಗುರುವಾರ, 22 ಜನವರಿ 2026
×
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ಚಂದನವನದಿಂದ ಬಾಲಿವುಡ್‌ವರೆಗೆ... ‘ಕಿಸ್‌’ ಬೆಡಗಿ ನಟಿ ಶ್ರೀಲೀಲಾ ಅದೃಷ್ಟವೇ ಬದಲು

Sreeleela: ಕನ್ನಡದ ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ತೆಲುಗಿನಲ್ಲಿ ‘ಧಮಾಕ’ ಸಿನಿಮಾದ ಬಳಿಕ ಶ್ರೀಲೀಲಾ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Last Updated 22 ಜನವರಿ 2026, 13:09 IST
ಚಂದನವನದಿಂದ ಬಾಲಿವುಡ್‌ವರೆಗೆ... ‘ಕಿಸ್‌’ ಬೆಡಗಿ ನಟಿ ಶ್ರೀಲೀಲಾ ಅದೃಷ್ಟವೇ ಬದಲು

ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಕನ್ನಡದ ಸಾಲುಗಳು: ಕಾರಣ ಏನು?

Telugu Star Praise: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗೆ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರವು ಸಂಕ್ರಾಂತಿಯ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.
Last Updated 22 ಜನವರಿ 2026, 12:54 IST
ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಕನ್ನಡದ ಸಾಲುಗಳು: ಕಾರಣ ಏನು?

ಅಪ್ಸರೆಯಂತೆ ಕಂಗೊಳಿಸಿದ ಬಿಗ್‌ಬಾಸ್‌ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ

Bigg Boss Fame Actress: ಚಾರ್ಲಿ 777, ಬಿಗ್‌ಬಾಸ್‌ ಸೀಸನ್ 10ರ ಮೂಲಕ ಸಂಗೀತಾ ಶೃಂಗೇರಿ ಅವರು ಜನಪ್ರಿಯತೆ ಪಡೆದುಕೊಂಡರು. ನಟಿ ಸಂಗೀತಾ ಶೃಂಗೇರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯಾಗಿರುತ್ತಾರೆ.
Last Updated 22 ಜನವರಿ 2026, 12:37 IST
ಅಪ್ಸರೆಯಂತೆ ಕಂಗೊಳಿಸಿದ ಬಿಗ್‌ಬಾಸ್‌ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ

ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು–ಸಂಧ್ಯಾ ಮದುವೆ ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

Bigg Boss Kannada Actor Wedding: ಚಂದನವನದ ನಟ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರ ನಿವಾಸದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಸಂಧ್ಯಾ ಖುಷಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
Last Updated 22 ಜನವರಿ 2026, 10:43 IST
ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು–ಸಂಧ್ಯಾ ಮದುವೆ ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

ರಾಯರು ದಾರಿ ತೋರಿಸಿದ್ದಕ್ಕೆ ಇಲ್ಲಿ ಇದ್ದೀನಿ: ನಟಿ ಶಿಲ್ಪಾ ಕಾಮತ್

TV Serial Comeback: ನೂರು ಜನ್ಮಕೂ ಧಾರಾವಾಹಿಯಲ್ಲಿ ಗುರುತಿಸಿಕೊಂಡ ಶಿಲ್ಪಾ ಕಾಮತ್ ಇದೀಗ ಗೌರಿ ಕಲ್ಯಾಣ ಧಾರಾವಾಹಿಯ ಮೂಲಕ ಪ್ರേക്ഷಕರ ಮುಂದೆ ಮರುಪ್ರವೇಶ ಮಾಡುತ್ತಿದ್ದಾರೆ ಎಂದು ಪ್ರಜಾವಾಣಿ ಜೊತೆ ಮಾತನಾಡುವಾಗ ತಿಳಿಸಿದ್ದಾರೆ.
Last Updated 22 ಜನವರಿ 2026, 10:20 IST
ರಾಯರು ದಾರಿ ತೋರಿಸಿದ್ದಕ್ಕೆ ಇಲ್ಲಿ ಇದ್ದೀನಿ: ನಟಿ ಶಿಲ್ಪಾ ಕಾಮತ್

ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

Rukmini Vasanth London: ‘ಕಾಂತಾರ’ ಚೆಲುವೆ ರುಕ್ಮಿಣಿ ವಸಂತ್ ಅವರು ಲಂಡನ್‌ನ ರಂಗ ತರಬೇತಿಯ ಚಿತ್ರಗಳನ್ನು ಹಂಚಿಕೊಂಡು, ನಟನಾ ಶಾಲಾ ದಿನಗಳ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ. ಅವರು ನಟನೆಯ ಲೋಕದಲ್ಲಿ ಮೊದಲ ಅರ್ಹತೆ ಪಡೆದ ನೆನಪು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 7:39 IST
ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ

Ugramm Manju Marriage: ಬಿಗ್‌ಬಾಸ್ 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಉಗ್ರಂ ಮಂಜು ಮನೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ. ನಿನ್ನೆ ಅರಿಶಿಣ ಹಾಗೂ ಮೆಹಂದಿ ಶಾಸ್ತ್ರ ನಡೆದಿವೆ.
Last Updated 22 ಜನವರಿ 2026, 5:15 IST
ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ
err
ADVERTISEMENT

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ

International Cinema: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರವರೆಗೆ ನಡೆಯಲಿದ್ದು, 70 ದೇಶಗಳ 225 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ 'ಸ್ತ್ರೀ' ವಿಷಯಾಧಾರಿತ 60 ಚಿತ್ರಗಳನ್ನೂ ಆಯ್ಕೆ ಮಾಡಲಾಗಿದೆ.
Last Updated 21 ಜನವರಿ 2026, 23:30 IST
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ

Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Kannada Film Update: ಎಸ್‌.ಮಹೇಂದರ್ ಮತ್ತು ಹಂಸಲೇಖ ಮತ್ತೊಮ್ಮೆ ಒಂದಾಗಿ ಕೆಲಸ ಮಾಡುತ್ತಿರುವ ‘ಕೆಂಬರಗ’ ಸಿನಿಮಾದ ಶೀರ್ಷಿಕೆ ಬಹಿರಂಗವಾಗಿದ್ದು, ಮೂರು ತಲೆಮಾರಿಗೆ ತಕ್ಕ ನೇಟಿವ್ ಕಥೆಯನ್ನು ಹೇಳಲಿದೆ ಎಂದು ತಂಡ ತಿಳಿಸಿದೆ.
Last Updated 21 ಜನವರಿ 2026, 23:30 IST
Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌

Multilingual Thriller: ಎಸ್‌.ಎಸ್‌.ಸಜ್ಜನ್ ನಿರ್ದೇಶನದ ‘ಶುಭಕೃತ್ ನಾಮ ಸಂವತ್ಸರ’ ಸಿನಿಮಾದಲ್ಲಿ ತೆಲುಗು ನಟ ನರೇಶ್ ಕುಡುಕನ ಪಾತ್ರದಲ್ಲಿ ಕಾಣಿಸಲಿದ್ದು, ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ.
Last Updated 21 ಜನವರಿ 2026, 23:30 IST
Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌
ADVERTISEMENT
ADVERTISEMENT
ADVERTISEMENT