ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ರಣಜಿ ಕ್ರಿಕೆಟ್‌: ಸೌರಾಷ್ಟ್ರ ತಂಡವನ್ನು ಕೂಡಿಕೊಂಡ ರವೀಂದ್ರ ಜಡೇಜಾ

Ravindra Jadeja Comeback: ಆಸ್ಟ್ರೇಲಿಯಾ ಸರಣಿಯಿಂದ ಹೊರಬಿದ್ದ ರವೀಂದ್ರ ಜಡೇಜಾ, ರಣಜಿ ಟ್ರೋಫಿಯ ಎರಡನೇ ಸುತ್ತಿನಲ್ಲಿ ಸೌರಾಷ್ಟ್ರ ಪರ Rajkotನಲ್ಲಿ ನಡೆಯುವ ಮಧ್ಯಪ್ರದೇಶ ವಿರುದ್ಧದ ಪಂದ್ಯಕ್ಕೆ ತಂಡವನ್ನು ಕೂಡಿಕೊಂಡಿದ್ದಾರೆ.
Last Updated 24 ಅಕ್ಟೋಬರ್ 2025, 10:20 IST
ರಣಜಿ ಕ್ರಿಕೆಟ್‌: ಸೌರಾಷ್ಟ್ರ ತಂಡವನ್ನು ಕೂಡಿಕೊಂಡ ರವೀಂದ್ರ ಜಡೇಜಾ

ಆಸೀಸ್ ವಿರುದ್ಧದ ಸರಣಿ ಸೋಲಿನ ನಡುವೆಯೂ ಗಂಗೂಲಿ ದಾಖಲೆ ಮುರಿದ ರೋಹಿತ್

Rohit Sharma Record: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 73 ರನ್ ಸಿಡಿಸಿದ ರೋಹಿತ್ ಶರ್ಮಾ, ಸೌರವ್ ಗಂಗೂಲಿ ಅವರ 11,221 ರನ್‌ಗಳ ದಾಖಲೆಯನ್ನು ಮುರಿದು ಭಾರತದ ಪರ ಮೂರನೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾದರು.
Last Updated 24 ಅಕ್ಟೋಬರ್ 2025, 7:20 IST
ಆಸೀಸ್ ವಿರುದ್ಧದ ಸರಣಿ ಸೋಲಿನ ನಡುವೆಯೂ ಗಂಗೂಲಿ ದಾಖಲೆ ಮುರಿದ ರೋಹಿತ್

IND vs AUS: ಭಾರತ ವಿರುದ್ಧದ ಟಿ20 ಸರಣಿಗೆ ಸ್ಫೋಟಕ ಆಲ್‌ರೌಂಡರ್ ಕಮ್‌ಬ್ಯಾಕ್

Glenn Maxwell Return: ಮಣಿಕಟ್ಟಿನ ಮುರಿತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಮರಳಿದ್ದಾರೆ. ಯುವ ವೇಗಿ ಮಹ್ಲಿ ಬಿಯರ್ಡ್‌ಮನ್ ಸಹ ಆಯ್ಕೆಯಾಗಿದ್ದಾರೆ.
Last Updated 24 ಅಕ್ಟೋಬರ್ 2025, 5:30 IST
IND vs AUS: ಭಾರತ ವಿರುದ್ಧದ ಟಿ20 ಸರಣಿಗೆ ಸ್ಫೋಟಕ ಆಲ್‌ರೌಂಡರ್ ಕಮ್‌ಬ್ಯಾಕ್

ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Supreme Court News: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ 2022ರಲ್ಲಿ ರದ್ದಾದ ಆರು ಆರೋಪಿಗಳ ಮೊಕದ್ದಮೆ ಬಗ್ಗೆ ಕರ್ನಾಟಕ ಸರ್ಕಾರದ ಮೇಲ್ಮನವಿ; ಸುಪ್ರೀಂ ಕೋರ್ಟ್‌ನಲ್ಲಿ ಬಿಸಿಸಿಐಗೆ ಮಧ್ಯ ಪ್ರವೇಶ ಮಾಡುವ ಅನುಮತಿ ನೀಡಲಾಗಿದೆ.
Last Updated 23 ಅಕ್ಟೋಬರ್ 2025, 23:13 IST
ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಮಂದಾನ, ಪ್ರತೀಕಾ ಶತಕಗಳ ಭರಾಟೆಯಲ್ಲಿ ಬಸವಳಿದ ನ್ಯೂಜಿಲೆಂಡ್
Last Updated 23 ಅಕ್ಟೋಬರ್ 2025, 20:33 IST
Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

Shivamogga Cricket: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನವುಲೆ ಕ್ರೀಡಾಂಗಣದಲ್ಲಿ ಅಕ್ಟೋಬರ್ 25ರಿಂದ 28ರವರೆಗೆ ರಣಜಿ ಟ್ರೋಫಿ ಎಲೀಟ್ ‘ಬಿ’ ಗುಂಪಿನ ಪಂದ್ಯ ಆಯೋಜಿಸಿದೆ.
Last Updated 23 ಅಕ್ಟೋಬರ್ 2025, 20:31 IST
ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌

ಭಾರತ ತಂಡದ ಮಾಜಿ ಆಟಗಾರ ಸಾಯಿರಾಜ್ ಬಹುತುಳೆ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 23 ಅಕ್ಟೋಬರ್ 2025, 14:41 IST
IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌
ADVERTISEMENT

Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್‌ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.
Last Updated 23 ಅಕ್ಟೋಬರ್ 2025, 12:44 IST
Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

Cricket | ಅಡಿಲೇಡ್‌ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?

Virat Kohli Form: ಏಳು ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಿರುವ ವಿರಾಟ್‌ ಕೊಹ್ಲಿ, ಎರಡನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದು, ಪೆವಿಲಿಯನ್‌ಗೆ ಮರಳುವಾಗ ಅಭಿಮಾನಿಗಳಿಗೆ ಕೈ ಬೀಸಿದ್ದು ವಿದಾಯದ ಸುಳಿವಂತೆ ಕಂಡಿದೆ.
Last Updated 23 ಅಕ್ಟೋಬರ್ 2025, 7:12 IST
Cricket | ಅಡಿಲೇಡ್‌ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?

ಟಿ-20 ವಿಶ್ವಕಪ್‌ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್ ಮುಂದೂಡಿಕೆ

ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) - 2025 ಅನ್ನು ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ತಿಳಿಸಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
Last Updated 22 ಅಕ್ಟೋಬರ್ 2025, 15:46 IST
ಟಿ-20 ವಿಶ್ವಕಪ್‌ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT