ಅದಕ್ಕೂ ಮೊದಲು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ನಡೆದ ಐದು ಜೋಡಿ ಸಾಮೂಹಿಕ ಮದುವೆ ಕಾರ್ಯಕ್ರಮ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಕೊರಡಕೇರಿ ಶರಣಯ್ಯ ಗುರುವಿನ, ಶಿವಾನಂದಯ್ಯ ಗುರುವಿನ ಅವರ ಸಾನಿಧ್ಯದಲ್ಲಿ ನೆರವೇರಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದ್ಯಾಮಣ್ಣ ಕಟ್ಟಿಹೊಲ, ಹನುಮಂತಪ್ಪ ಕತ್ತಿ, ರಾಮಣ್ಣ ಕಟ್ಟಿಹೊಲ ಹಾಗೂ ಚಂದ್ರಕಾಂತ ವಡಗೇರಿ
ಇದ್ದರು.