ಕೊರಡಕೇರಾದ ಸಿದ್ದಯ್ಯ ಗುರುವಿನ ಉಪಸ್ಥಿತರಿದ್ದರು. ತಾಲ್ಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಭರಮಪ್ಪ ಬಿಂಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಭೀಮಣ್ಣ ಅಗಸಿಮುಂದಿನ, ಕೆ.ಮಹೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ವಾಲ್ಮೀಕಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ, ವಿಠ್ಠಲಶ್ರೇಷ್ಠಿ ನಾಗೂರ, ವಿಶ್ವನಾಥ ಕನ್ನೂರ, ಫಕೀರಪ್ಪ ಚಳಗೇರಿ, ಪರಸಪ್ಪ ಕತ್ತಿ, ಲೆಂಕಪ್ಪ ವಾಲಿಕಾರ, ಅಧ್ಯಕ್ಷ ಚಂದಪ್ಪ ಹಕ್ಕಿ, ಪಿಡಿಒ ಬಸವರಾಜ ಸಂಕನಾಳ, ಸಕ್ರಪ್ಪ, ಬಸಪ್ಪ, ಡಾ. ಬಸವರಾಜ ಅಕ್ಕಿ, ಡಾ.ಮಾರುತಿಸಾ, ಎಎಸ್ಐ ಕಾಸೀಂಸಾಬ, ಮೌಲಾಲಿ, ಬಸವರಾಜ ದ್ಯಾವಣ್ಣವರ ಹಾಗೂ ಹನುಮಂತಪ್ಪ ಬಿಂಗಿ ಇದ್ದರು.