ಶುಕ್ರವಾರ, 29 ಮಾರ್ಚ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಸಿನಿ ಸಮ್ಮಾನ
ಬಜೆಟ್ 2024
ಇ-ಪೇಪರ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ಸ್ವಾಧ್ಯಾಯ
ADVERTISEMENT
ವೇದಗಳು ನಿತ್ಯ
ಸ್ವಾಧ್ಯಾಯ
Last Updated 5 ಅಕ್ಟೋಬರ್ 2018, 20:00 IST
ವೇದ ಅಪೌರುಷೇಯ
ವೇದವು ಪುರುಷಮುಖದಿಂದ ಬಂದದ್ದೇ. ಆದರೆ ಅದರ ಮೂಲಪ್ರೇರಣೆ ಅಥವಾ ಮೂಲಚೋದನೆ ಪುರುಷಬುದ್ಧಿಯಿಂದ ಆದದ್ದಲ್ಲ.’ ವೇದ ಎಂದರೆ ‘ಜ್ಞಾನ’. ಆ ಜ್ಞಾನವು ಮನುಷ್ಯ ಮಾಡಿದ್ದಲ್ಲ ಎನ್ನುವುದು ಇಲ್ಲಿ ನಿಲುವು.
Last Updated 14 ಸೆಪ್ಟೆಂಬರ್ 2018, 19:11 IST
ವೇದ: ಮನುಷ್ಯ ಬರೆದದ್ದಲ್ಲ
ಭಾರತೀಯ ಸಂಸ್ಕೃತಿಗೆ ವೇದ ಬುನಾದಿಯಂತಿದೆ. ನಾಡಿನ ಎಲ್ಲ ಧರ್ಮಕ್ಕೂ ದರ್ಶನಗಳಿಗೂ ಶಾಸ್ತ್ರ–ಸಂಪ್ರದಾಯಗಳಿಗೂ ಆಚಾರ–ವಿಚಾರಗಳಿಗೂ ತಾಯಿಬೇರು ವೇದ. ಆದರೆ ವೇದವನ್ನು ಕುರಿತಂತೆ ಖಚಿತವಾದ ಯಥಾವತ್ತಾದ ಪರಿಚಯ ಜನರಿಗಿಲ್ಲದಿರುವುದು ಅನೇಕ ವಿವಾದಗಳಿಗೆ ಎಡೆ ಕೊಟ್ಟಿದೆ
Last Updated 17 ಆಗಸ್ಟ್ 2018, 19:30 IST
ಚಾತುರ್ಮಾಸ್ಯವ್ರತ
ಆಷಾಢಮಾಸದ ಹುಣ್ಣಿಮೆ ಹತ್ತಿರವಾದಂತೆಲ್ಲ ‘ಚಾತುರ್ಮಾಸ್ಯವ್ರತ’ ಎಂಬ ಪದವನ್ನು ಕೇಳುತ್ತಿರುತ್ತೇವೆ. ಈ ಪದದ ಅರ್ಥ ‘ನಾಲ್ಕು ತಿಂಗಳ ವ್ರತ’. ಪ್ರತಿ ವರ್ಷವೂ ಈ ವ್ರತ ನಿಯತವಾಗಿ ಬರುವುದರಿಂದ ಇದನ್ನು ‘ಚಾತುರ್ಮಾಸ್ಯವ್ರತ’ ಎಂದು ಕರೆಯಲಾಗಿದೆ.
Last Updated 27 ಜುಲೈ 2018, 19:30 IST
ದೇವರ ಹುಡುಕಾಟದಲ್ಲಿ...
‘ನಿರಾಕಾರನಾಗಿ ಹುಟ್ಟಿದ ದೇವರು ಸಾಕಾರ ಸಗುಣನಾದದ್ದು ಬಹಳ ಮುಂದೆ – ಹಿರಿಯರಿಂದ, ಭಾಷೆಯ, ಧರ್ಮ–ಧಾರ್ಮಿಕ ವಿಧಿಗಳ ಸಂಸ್ಕಾರ ಪಡೆದ ಕಾಲದಲ್ಲಿ. ತಲೆಗೆ ಚಂಡಿಕೆ ಮೂಡಿತ್ತು; ಕೊರಳಿಗೆ ಜನಿವಾರ ಬಂದಿತ್ತು; ಪಾಪ–ಪುಣ್ಯ, ಒಳಿತು–ಕೆಡಕು, ಸ್ವರ್ಗ–ನರಕಗಳು ಹುಟ್ಟಿಕೊಂಡಿದ್ದವು.
Last Updated 25 ಜುಲೈ 2018, 19:30 IST
ವಿಶ್ವನಿಯಮದ ಸೌಂದರ್ಯ
ಋತದ ಕಲ್ಪನೆ ವೇದದಲ್ಲಿರುವ ಮುಖ್ಯವಾದ ತತ್ತ್ವ. ಇಡಿಯ ಸೃಷ್ಟಿಯೇ ಒಂದು ಗೊತ್ತಾದ ವ್ಯವಸ್ಥೆಯ ಭಾಗವಾಗಿದೆ ಎನ್ನುವುದು ಈ ಕಲ್ಪನೆಯ ಸಾರ. ಇದನ್ನು Cosmic order - ಎಂದು ಕರೆಯಬಹುದು.
Last Updated 20 ಜುಲೈ 2018, 20:06 IST
ADVERTISEMENT
ADVERTISEMENT