ಸಂಧ್ಯಾ ಪುರೇಚಾ ಸಂದರ್ಶನ: ಪ್ರೇಕ್ಷಕರು ತಾಳ್ಮೆ ಬೆಳೆಸಿಕೊಳ್ಳುವುದು ಮುಖ್ಯ
ಭರತನಾಟ್ಯಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿ ದಂತಕತೆಯಾಗಿ ವಿಜೃಂಭಿಸಿದ ಆಚಾರ್ಯ ಪಾರ್ವತಿಕುಮಾರ್ ನಿಜಕ್ಕೂ ಆಚಾರ್ಯ ಪುರುಷರು. ಸರ್ಫೋಜಿ ಮಹಾರಾಜರ ಮರಾಠಿ ನಿರೂಪಣಂಗಳ ಬಗೆಗೆ ಸಂಶೋಧನೆಯನ್ನು ಮಾಡಿ ಅವುಗಳನ್ನು ನೃತ್ಯೀಕರಿಸಿದ ಶ್ರೇಯಸ್ಸಿಗೆ ಪಾತ್ರರಾದವರು.Last Updated 13 ಏಪ್ರಿಲ್ 2025, 0:00 IST