ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ನೃತ್ಯ (ಕಲೆ/ ಸಾಹಿತ್ಯ)

ADVERTISEMENT

ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಪಾರಂಪರಿಕ ಸಂಗೀತದ ಜೊತೆಗೆ ಫ್ಯೂಷನ್‌ ಬೆಸೆದಿದೆ. ಸಾಂಪ್ರದಾಯಿಕ ನೃತ್ಯದ ಜೊತೆಗೆ ಸಮಕಾಲೀನ ನೃತ್ಯ ತಳುಕು ಹಾಕಿಕೊಂಡಿದೆ. ಈ ವಿಭಿನ್ನ ಫ್ಯೂಷನ್‌ ಸಂಗೀತ ಉತ್ಸವ ನಡೆದದ್ದು ಬೆಂಗಳೂರಿನಲ್ಲಿ.
Last Updated 27 ಜನವರಿ 2024, 23:30 IST
ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಸಂದರ್ಶನ: ಮಾಲಿಕಾ ಪಣಿಕ್ಕರ್ ಎಂಬ ಭರತನಾಟ್ಯದ ಸಿರಿಮಲ್ಲಿಗೆ..

ಸಂದರ್ಶನ: ದಾದಾಪೀರ್‌ ಜೈಮನ್‌
Last Updated 25 ನವೆಂಬರ್ 2023, 20:37 IST
ಸಂದರ್ಶನ: ಮಾಲಿಕಾ ಪಣಿಕ್ಕರ್ ಎಂಬ ಭರತನಾಟ್ಯದ ಸಿರಿಮಲ್ಲಿಗೆ..

ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಭರತನಾಟ್ಯದ 24 ಕಲಾವಿದೆಯರು ದೇಶದ ಹಲವು ರಾಜ್ಯಗಳಲ್ಲಿ 62 ದಿನ ಬಸ್‌ನಲ್ಲೇ ಸಂಚರಿಸಿ, ವಚನಗಳ ನೃತ್ಯಾಭಿವ್ಯಕ್ತಿ ಮಾಡಿ ಬಂದಿದ್ದಾರೆ. ಇಂಥದೊಂದು ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸ್ನೇಹ ಕಪ್ಪಣ್ಣ ಅವರದ್ದೀಗ ಸಾರ್ಥಕ ನಗು.
Last Updated 16 ಸೆಪ್ಟೆಂಬರ್ 2023, 23:31 IST
ದೇಶದುದ್ದಗಲ ವಚನ ನೃತ್ಯದ ಬಳ್ಳಿ

ಯಾವಾಗ ಬಂದೀತು ‘ಯಾಂಬು’ ಕುಣಿತ?

ಕೃತಕ ಬುದ್ಧಿಮತ್ತೆ ಬಳಸಿ ಶಾಸ್ತ್ರೀಯ ನೃತ್ಯ ಆಡಿಸಿದರೆ ಪರಿಣಾಮ ಏನೆಲ್ಲ ಆಗಬಹುದು ಎನ್ನುವುದನ್ನು ನೃತ್ಯಗಾರ್ತಿಯೂ ಆದ ಲೇಖಕಿಯು ಲಹರಿಯ ರೂಪದಲ್ಲಿ ಇಲ್ಲಿ ಬರೆದಿದ್ದಾರೆ.
Last Updated 26 ಆಗಸ್ಟ್ 2023, 23:30 IST
ಯಾವಾಗ ಬಂದೀತು ‘ಯಾಂಬು’ ಕುಣಿತ?

Video | ಜೀತದಾಳಾಗಿದ್ದ ವ್ಯಕ್ತಿ ನೂರಾರು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟ ಕಥೆ

ಕಲಾವಿದರು ಹೊರಡಿಸುವ ತಮಟೆಯ ಈ ಸಡಗರದ ಸದ್ದಿನ ಹಿಂದೆ ಅವಮಾನದ ಕಥೆ ಇದೆ. ಯುವತಿಯರ ಗೆಜ್ಜೆಯ ಸಪ್ಪಳದಲ್ಲಿ ಛಲದ ಕಥೆಯೊಂದಿದೆ. ಇದು ಜೀತದಾಳಾಗಿದ್ದ ವ್ಯಕ್ತಿಯೊಬ್ಬ ನೂರಾರು ಜನರ ಜೀವನಕ್ಕೆ ದಾರಿಮಾಡಿಕೊಟ್ಟ ಕಥೆ. ಕಲೆಯನ್ನೇ ದೇವರೆಂದು ಪೂಜಿಸುವವರ ಯಶಸ್ಸಿನ ಕಥೆ ಇದು.
Last Updated 11 ಜುಲೈ 2023, 9:04 IST
Video | ಜೀತದಾಳಾಗಿದ್ದ ವ್ಯಕ್ತಿ ನೂರಾರು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟ ಕಥೆ

ಸಂದರ್ಶನ - ಗೌತಮ್‌ ಮರಾಠೆ | ನೃತ್ಯ ಪ್ರೀತಿಗೆ ಜೀವನ ಮಾರ್ಗದ ಭಾಷ್ಯ

ಪದವಿ ಶಿಕ್ಷಣ ಮುಗಿಸಿ ಉದ್ಯೋಗ ಗಿಟ್ಟಿಸಿಕೊಂಡು ಲಕ್ಷಗಟ್ಟಲೆ ಸಂಬಳ ಪಡೆಯುತ್ತಿರುವಾಗ ಭರತನಾಟ್ಯದತ್ತ ಆಕರ್ಷಿತರಾದವರು ಗೌತಮ್‌ ಮರಾಠೆ. ನೃತ್ಯವನ್ನು ಕಲಿತದ್ದಷ್ಟೇ ಅಲ್ಲ, ಭರತನಾಟ್ಯ ಅಭ್ಯಾಸಿಗಳಿಗೆ ಬೇಕಾಗುವ ಆಂಗಿಕ ವ್ಯಾಯಾಮದ ಪರಿಕಲ್ಪನೆಯೊಂದನ್ನು ಸಿದ್ಧಪಡಿಸಿ ಈ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ್‌ ಸಂಸ್ಥೆ ಆಯೋಜಿಸಿದ ಆಂಗಿಕ ಕಾರ್ಯಾಗಾರದಲ್ಲಿ ಅವರು ಮಾತಿಗೆ ಸಿಕ್ಕರು.
Last Updated 8 ಏಪ್ರಿಲ್ 2023, 22:00 IST
ಸಂದರ್ಶನ - ಗೌತಮ್‌ ಮರಾಠೆ | ನೃತ್ಯ ಪ್ರೀತಿಗೆ ಜೀವನ ಮಾರ್ಗದ ಭಾಷ್ಯ

ಪ್ರಜಾವಾಣಿ ಸೆಲೆಬ್ರಿಟಿ | ಕಲೆಯೇ ನಮ್ಮ ಬದುಕು: ನಿರುಪಮಾ-ರಾಜೇಂದ್ರ

Last Updated 18 ಡಿಸೆಂಬರ್ 2022, 4:43 IST
fallback
ADVERTISEMENT

ನೃತ್ಯ ಕಲೆ | ತೆಯ್ಯಂಗಳ ಅಂಗಳದಲ್ಲಿ

ತೆಯ್ಯಂ ಅಥವಾ ತೆಯ್ಯಾಟ್ಟಂ ಉತ್ತರ ಕೇರಳದ ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಪ್ರಸಿದ್ಧ ನೃತ್ಯ ಕಲೆ. ಇದು ಕೊಲತನಾಡು ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ತೆಯ್ಯಂನ ಸೊಬಗನ್ನು ಕಣ್ತುಂಬಿಕೊಳ್ಳಲು ಹೋದಾಗಿನ ಅನುಭವದ ಟಿಪ್ಪಣಿಯೊಂದು ಇಲ್ಲಿದೆ.
Last Updated 26 ನವೆಂಬರ್ 2022, 19:30 IST
ನೃತ್ಯ ಕಲೆ | ತೆಯ್ಯಂಗಳ ಅಂಗಳದಲ್ಲಿ

ಕಥಕ್‌ ಲೋಕದ ಹೊಸ ಮಿಂಚು ಮೀನಾಕ್ಷಿ ಜೆ. ಕಾಮತ್

ನೃತ್ಯ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಆ ಪಯಣಕ್ಕೆ ಕೊನೆ ಎಂಬುದಿಲ್ಲ ಎನ್ನುವ ಯುವ ಕಥಕ್‌ ಕಲಾವಿದೆ ಮೀನಾಕ್ಷಿ ಜೆ. ಕಾಮತ್ ಅವರು ಆ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಪ್ರಯೋಗಿಸುವ ಹಂಬಲದಲ್ಲಿದ್ದಾರೆ.
Last Updated 22 ಅಕ್ಟೋಬರ್ 2022, 5:11 IST
ಕಥಕ್‌ ಲೋಕದ ಹೊಸ ಮಿಂಚು ಮೀನಾಕ್ಷಿ ಜೆ. ಕಾಮತ್

LIVE | ನವರಾತ್ರಿ ವರ್ಣ ವೈಭವ: ತ್ರಿಶಕ್ತಿ ವೈಭವ

Last Updated 5 ಅಕ್ಟೋಬರ್ 2022, 10:46 IST
fallback
ADVERTISEMENT